ಚಿರಂಜೀವಿ
ಗೋಚರ
ಈ ಲೇಖನವು ಹಿಂದೂ ಧರ್ಮದಲ್ಲಿನ ಸಾವಿಲ್ಲದವರ ಬಗ್ಗೆ ಇರುವ ನಂಬಿಕೆಯ ಬಗ್ಗೆ.
ಚಿರಂಜೀವಿ ಪದದ ಇತರ ಬಳಕೆಗಳ ಬಗ್ಗೆ ಚಿರಂಜೀವಿ (ದ್ವಂದ್ವ ನಿವಾರಣೆ)
ಚಿರಂಜೀವಿ ಪದದ ಇತರ ಬಳಕೆಗಳ ಬಗ್ಗೆ ಚಿರಂಜೀವಿ (ದ್ವಂದ್ವ ನಿವಾರಣೆ)
ಚಿರಂಜೀವಿ ಎಂದರೆ ಸಾವಿಲ್ಲದವನು ಎಂದು ಅರ್ಥ. ಹಿಂದೂ ಪುರಾಣಗಳ ಪ್ರಕಾರ ರಾಮಾಯಣ ಮತ್ತು ಮಹಾಭಾರತಗಳಿಗೆ ಸಂಬಂಧಿಸಿದ ಏಳು ಪೌರಾಣಿಕ ವ್ಯಕ್ತಿಗಳನ್ನು ಚಿರಂಜೀವಿಗಳು ಎಂದು ನಂಬಲಾಗಿದೆ. ಅವರು ಯಾರೆಂದರೆ -
ಅಶ್ವತ್ಥಾಮೋ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣಃ |
ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಜೀವಿನಃ ||
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Ciranjivas
- 10-10-1998 ರಲ್ಲಿ ತಂದೆ ಈರಣ್ಣ, ತಾಯಿ ಜಯಶ್ರೀ ಅವರ ಐದನೇ ಮಗನಾಗಿ ಅರಕೆರ ಗ್ರಾಮದ ಸರಕಾರಿ ಹಾಸ್ಪಿಟಲ್ ನಲ್ಲಿ ಜನನ (ತಾ||ದೇವದುರ್ಗ)
- ಚಿರಂಜೀವಿಯ ಜೀವದ ಗೆಳೆಯರು ಚೌಡಯ್ಯ, K. ಚನ್ನು ನಾಯಕ, ಬ್ರಹ್ಮ,
- ಚಿರಂಜೀವಿಅವರ ಕುಟುಂಬ ಮೂರು ಜನ ಅಣ್ಣದಿರು, ಪ್ರೀತಿಯ ಅಕ್ಕ. ಮುರಳೀಧರ್, ದೇವರಾಜ, ಶ್ರೀನಿವಾಸ ಹಾಗೂ ರೇಣುಕಾ(ಲಕ್ಷ್ಮಿ) ಜೊತೆ ಮುಕ್ಕಣ್ಣ ಮಾಮ(ಪೊಲೀಸ್).
- ಮುರಳೀಧರ ನ ಹೆಂಡತಿ ಮೇಘನಾ, ಇವರ ಮಗಳು/ ಮಹಾರಾಣಿ ಧಿಯಾ ಅನ್ವಿತಾ ಪಾಟೀಲ್.
- ದೇವರಾಜನ ಹೆಂಡತಿ ಗಂಗಾದೇವಿ , ಇವರ ಮುದ್ದಿನಮಗ ಕೇಶವರಾಜ್ ಪೊಲೀಸ್ ಪಾಟೀಲ್.
- ಶ್ರೀನಿವಾಸ ಪೊಲೀಸ್....
- ಚಿರಂಜೀವಿ KD
- Archived 2008-05-09 ವೇಬ್ಯಾಕ್ ಮೆಷಿನ್ ನಲ್ಲಿ.