ಸದಸ್ಯ:ಗೌರಿ ಆರಾಧ್ಯ/ಕಿಂದಾಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಜ ಪಾಂಡು ಕಿಂದಾಮನಿಗೆ ಬಾಣ ಬಿಟ್ಟನು.

ಕಿಂದಾಮನು ಹಿಂದೂ ಮಹಾಕಾವ್ಯ ಮಹಾಭಾರತದಲ್ಲಿ ಬರುವ ಒಬ್ಬ ಋಷಿ . [೧]

ದಂತಕಥೆ[ಬದಲಾಯಿಸಿ]

ಒಮ್ಮೆ, ಋಷಿ ಕಿಂದಾಮ ಮತ್ತು ಅವನ ಪತ್ನಿ ಜೋಡಿ ಜಿಂಕೆಗಳ ರೂಪದಲ್ಲಿ ಮಿಲನಕ್ರಿಯೆಯಲ್ಲಿ ತೊಡಗಿದ್ದರು. ಅಲ್ಲಿ ಬೇಟೆಯಾಡುತ್ತಿದ್ದ ಹಸ್ತಿನಾಪುರ ರಾಜ ಪಾಂಡು, ಅವರನ್ನು ಜಿಂಕೆ ಎಂದು ತಪ್ಪಾಗಿ ಭಾವಿಸಿ ಬಾಣ ಬಿಟ್ಟು, ಅವರನ್ನು ಮಾರಣಾಂತಿಕವಾಗಿ ಗಾಯಗೊಳಿಸಿದನು. ಕೋಪಗೊಂಡ ಕಿಂದಾಮನು ತನ್ನ ನಿಜವಾದ ರೂಪವನ್ನು ಪಡೆದುಕೊಂಡನು ಮತ್ತು ಮಿಲನಕ್ರಿಯೆಯನ್ನು ಮುಗಿಸುವ ಮೊದಲೇ ತನ್ನನ್ನು ಕೊಂದಿದ್ದಕ್ಕಾಗಿ ರಾಜನನ್ನು ದೂಷಿಸಿದನು. ಸಾಯುವ ಮೊದಲು, ತನ್ನ ಹೆಂಡತಿಯನ್ನು ಪ್ರೀತಿಸುವ ಉದ್ದೇಶದಿಂದ ಮುಟ್ಟಿದ ಕ್ಷಣವೇ ಅವನು ಸಾಯುವಂತೆ ಕಿಂದಾಮನು ಪಾಂಡುವಿಗೆ ಶಾಪ ನೀಡಿದನು.[೨][೩]

ಉಲ್ಲೇಖಗಳು[ಬದಲಾಯಿಸಿ]

  1. www.wisdomlib.org (2017-01-21). "Kindama: 2 definitions". www.wisdomlib.org (in ಇಂಗ್ಲಿಷ್). Retrieved 2022-11-01.
  2. Uberoi, Meera (1996). The Mahabharata. ISBN 9788170702313.
  3. Pattanaik, Devdutt (2000). The goddess in India: the five faces of the eternal feminine. Rochester, Vt: Inner Traditions International. ISBN 9780892818075.

ಟೆಂಪ್ಲೇಟು:Rishis of Hindu mythology [[ವರ್ಗ:ಚಿರಂಜೀವಿಗಳು]]