ಸದಸ್ಯರ ಚರ್ಚೆಪುಟ:Bschandrasgr

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯಜುರ್ವೇದ ಬೋಧಾಯನೀಯ ಸಂಧ್ಯಾವಂದನ ಪೂರ್ಣಪಾಠ ಹವ್ಯಕ ಸಂಪ್ರದಾಯ - ಟೀಕೆ ಮತ್ತು ಅರ್ಥ ಸಹಿತ ತುಂಬುತ್ತಿದೇನೆ. ತಪ್ಪಿದ್ದರೆ ಸರಿಪಡಿಸಿ

Bschandrasgr

ಬೋಧಾಯನೀಯ ಸೂತ್ರದ ಪೂರ್ಣ ಸಂಧ್ಯಾವಂದನಾ ಕ್ರಿಯಾ ಪಾಠ. [ಇದು ಹಳೆಯ ಹಸ್ತ ಪ್ರತಿಯಲ್ಲಿ ಕೆಲವು ಕಡೆ ಅಸ್ಪಷ್ಟ ವಿದ್ದು, ಅನುಮಾನ ಬಂದಕಡೆ ಆವರಣದಲ್ಲಿ ಪರ್ಯಾಯ ಪದ ತೋರಿಸಿದೆ, ವಿದ್ವಜ್ಜನರು ಸರಿಯಾದ ಪದವನ್ನು ತುಂಬಿಕೊಳ್ಳ ಬೇಕು] :Bschandrasgrಸದಸ್ಯ:Bschandrasgr/ಪರಿಚಯ

ಸೃಷ್ಟಿ ಮತ್ತು ವಿಜ್ಞಾನ[ಬದಲಾಯಿಸಿ]


  • ಸೃಷ್ಟಿ - ಗೆ :-
  • ಈ ಫೋಟಾನ್ ಕಣ ೧೩೭೫ ಕೋಟಿ ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಶಾಖವನ್ನೂ ತೂಕವನ್ನೂ ಗಳಿಸಿಕೊಂಡು ಸ್ಪೋಟಗೊಂಡಿತು. ಅದು ಅಸಾಧಾರಣ ವೇಗದಲ್ಲಿ ಹಿಗ್ಗುತ್ತಾ ಅತೀವ ಶಾಖದಿಂದ ಕುದಿಯುತ್ತಾ ಒಂದು ಸೆಕೆಂಡಿನ ಕಾಲದಲ್ಲಿ ವಿಶಾಲವಾದ ಉರಿಯುತ್ತಿರುವ ಪ್ಲಾಸ್ಮಾದ ಕೆಂಡದ ಬ್ರಹ್ಮಾಂಡದ ಉಂಡೆಯಾಯಿತು ; ಮುಂದಿನ ಅನೇಕ ಬ್ರಹ್ಮಾಂಡಗಳ (ನೀಹಾರಿಕೆಗಳ) ಸೃಷ್ಟಿಯ ಕಾರ್ಯಕ್ಕೆ ಸಿದ್ದವಾಯಿತು. ಆ ಒಂದು ಸೆಕೆಂಡಿನ ಅವಧಿಯಲ್ಲಿ ಆದ ಬೆಳವಣಿಗೆಯನ್ನೂ ನಂತರದ ವಿಕಾಸವನ್ನೂ ಕೆಳಗೆ ಕೊಟ್ಟಿದೆ
ಸೇರಿಸಿದೆ :Bschandrasgr ೧೫:೪೫, ೫ ಏಪ್ರಿಲ್ ೨೦೧೨ (UTC)

ನಿಮ್ಮ ಸದಸ್ಯರ ಪುಟದಲ್ಲಿದ್ದ ಕೋರಿಕೆಯ ಬಗ್ಗೆ[ಬದಲಾಯಿಸಿ]

ನಮಸ್ಕಾರ ಚಂದ್ರಸಾಗರ್,

ಕನ್ನಡ ವಿಕಿಪೀಡಿಯಕ್ಕೆ ನೀವು ನೀಡುತ್ತಿರುವ ಕೊಡುಗೆಗೆ ಧನ್ಯವಾದಗಳು.

ನಿಮ್ಮ ಸದಸ್ಯರ ಪುಟದಲ್ಲಿ ಕೆಳಗಿನ ಪ್ರಶ್ನೆಯನ್ನು ಕೇಳಿದ್ದಿರಿ,

ಜ್ಯೋತಿಷ್ಯ ವು ಸಾಮಾಜಿಕವಾಗಿ ಉತ್ತಮವೆ?) ಈ ಪ್ರಶ್ನೆಯನ್ನು ಜ್ಯೋತಿಷ್ಯ ವಿಷಯದ ಚರ್ಚಾ ಪುಟದಲ್ಲಿ ಕೇಳಲಾಗಿತ್ತು . ನಾನು ಅದಕ್ಕೆ ವಿಜ್ಞಾನದ ದೃಷ್ಟಿ ಯಿಂದ ಉತ್ತರಿಸಿದ್ದೆ .ಅದನ್ನು ತೆಗೆದುಹಾಕಲಾಗಿದೆ ಕಾರಣ ತಿಳಿಸಿ. ನನ್ನ ಉತ್ತರ ಹೀಗಿತ್ತು :BschandrasgrBschandrasgr
  1. ಜ್ಯೋತಿಷ್ಯ ಪುಟದಲ್ಲಿ ಈ ಪ್ರಶ್ನೆಯನ್ನು ಕೇಳಿದ ದಾಖಲೆಗಳಿಲ್ಲ. ಇದು ಬೇರೆ ಪುಟದಲ್ಲಿದ್ದರೆ ದಯವಿಟ್ಟು ಅದರ ಕೊಂಡಿಯನ್ನು ನೀಡಿ.
  2. ಯಾವುದೇ ಪ್ರಶ್ನೆಗಳನ್ನು ಅದಕ್ಕೆ ಸಂಭಂದಿಸಿದ ಪುಟದ ಚರ್ಚಾಪುಟದಲ್ಲೇ ಕೇಳಿ. ಅಥವಾ ಅರಳಿ ಕಟ್ಟೆಯನ್ನು ಉಪಯೋಗಿಸಬಹುದು. (ಸದಸ್ಯಪುಟದಲ್ಲಿ ಸದಸ್ಯರೇ ಮಾಡಿದ ಬದಲಾವಣೆಗಳನ್ನು ಬೇರೆಯವರು ಗಮನಿಸುವ ಸಾಧ್ಯತೆ ಕಡಿಮೆ)

ಇನ್ನಾವುದೇ ವಿಷಯದಲ್ಲಿ ಸಹಾಯಬೇಕಿದ್ದರೆ ನನ್ನ ಚರ್ಚಾಪುಟದಲ್ಲಿ ಕೇಳಬಹುದು.

-- ತೇಜಸ್ / ಚರ್ಚೆ/ ೦೪:೦೬, ೧೮ ಏಪ್ರಿಲ್ ೨೦೧೨ (UTC)

ದಪ್ಪ ಅಕ್ಷರ ದ ಯೋಜನೆ: ಅರಳಿ ಕಟ್ಟೆ - ತಾಂತ್ರಿಕ ದೋಷಗಳ ಚರ್ಚೆ[ಬದಲಾಯಿಸಿ]

ನಮಸ್ಕಾರ ಚಂದ್ರಶೇಖರ,

ಅರಳಿ ಕಟ್ಟೆಯ - ತಾಂತ್ರಿಕ ದೋಷಗಳ ಚರ್ಚೆ ವಿಭಾಗದಲ್ಲಿ ದಪ್ಪ ಅಕ್ಷರದ ಬಗ್ಗೆ ಕೇಳಿದ್ದಿರಿ. ದಪ್ಪ ಅಕ್ಷರವನ್ನು ವಿಕಿಪೀಡಿಯದಲ್ಲಿ ಮೂರು (') ಗಳನ್ನು ಹಾಕುವುದರ ಮೂಲಕ ಪಡೆಯಬಹುದು. ಉದಾಹರಣೆಗೆ, '''ಅ''' ಇದು ನೀಡುತ್ತದೆ. ಇಲ್ಲಿ ನಿಮ್ಮ ಕೀಲಿಮಣೆಯು ಯಾವುದೇರೀತಿಯಲ್ಲಿ ತೊಂದರೆ ನೀಡುವುದಿಲ್ಲ.

-- ತೇಜಸ್ / ಚರ್ಚೆ/ ೧೬:೦೬, ೧೫ ಮೇ ೨೦೧೨ (UTC)

  • , ಈ ತಂತ್ರಾಂ ಶ ಕೆಲಸ ಮಾಡುತ್ತಿರಲಿಲ್ಲ . ಈಗ ಸರಿಯಾಗಿದೆ. : ಚಂದ್ರಶೇಖರ
ಜ್ಯೋತಿಷ್ಯ[ಬದಲಾಯಿಸಿ]

  • ಜ್ಯೋತಿಷ್ಯ ನಂಬಬಹುದೇ? ಹಿಂದಿನ ಪ್ರಶ್ನೆ - ಜ್ಯೋತಿಷ್ಯ ಸಾಮಾಜಿಕವಾಗಿ ಒಳ್ಳೆಯದೇ?
  • ಜ್ಯೋತಿಷ್ಯ ಮತ್ತು ವಿಜ್ಞಾನ ವಿಷಯ ವನ್ನು ತುಂಬಿದ್ದೇನೆ..
  • ಪರಿಶೀಲಿಸಿ. ಸಲಹೆ ಗಳಿದ್ದರೆ ಕೊಡಿ. ಮೇಲಿನ ಪ್ರಶ್ನೆಗೆ ಉತ್ತರ ಸಿಗಬಹುದು
  • ಈಗ ಟಿ.ವಿ.ಯಲ್ಲಿ ಬರುತ್ತಿರುವ ಭವಿಷ್ಯ ಸಲಹೆಗಳು ಸಮೂಹ ಸನ್ನಿ ಗೆ ಸೇರಿದೆ. ಎಂದು ನನ್ನ ನಂಬುಗೆ. :
  • ಬಿ.ಎಸ್. ಚಂದ್ರಶೇಖರ ೨೩-೫-೨೦೧೨/ ೨೩.೫೪./೨೪-೫-೨೦೧೨/೨೨.೨೧

ಚರ್ಚೆಪುಟ: ಮಕರ ಸಂಕ್ರಾಂತಿ

ಸಾಯನ ಮತ್ತು ನಿರಯನ ಸಂಕ್ರಾಂತಿ[ಬದಲಾಯಿಸಿ]


  • ಚರ್ಚೆಪುಟ: ಮಕರ ಸಂಕ್ರಾಂತಿ
  • ಸಾಯನ ಕುಂಡಲಿ ತಯಾರಿಸಲು ನಿರಯನ ಕುಂಡಲಿ ಸ್ಪುಟ ಗ್ರಹಗಳಿಗೆ ಅಯನಾಂಶ ೨೪ಡಿಗ್ರಿಗಳನ್ನು ಸೇರಿಸಿ ಕೊಳ್ಳ ಬೇಕೆಂದು, ಆಗ ಸಾಯನ ಸ್ಪುಟ ಗ್ರಹಗಳು ಸಿಗುತ್ತವೆ ಎಂದು, ಪಂಚಾಂಗಗಳು ಹೇಳುತ್ತವೆ. ಆದರೆ ಸಂಕ್ರಾಂತಿಯ ವಿ‍ಷಯದಲ್ಲಿ ಈಗ ಆಚರಿಸುತ್ತಿರುವ ಜನವರಿ ೧೪ ಮಕರ ಸಂಕ್ರಾಂತಿ ಯು, ಡಿಸೆಂಬರ್ ೨೧ ಕ್ಕೇ ಸಾಯನ ಲೆಕ್ಕದಲ್ಲಿ ಆಗುತ್ತದೆ. ಅಂದರೆ ನಿರಯನ ಲೆಕ್ಕದಲ್ಲಿ ೨೪ ಡಿಗ್ರಿಗಳನ್ನು ಕಳೆದಂತೆ ಆಯಿತು ಇದೇಕೆ ಹೀಗೆ ? ಯಾರಿಗಾದರೂ ಉತ್ತರ ಗೊತ್ತಿದ್ದರೆ ದಯವಿಟ್ಟು ತಿಳಿಸಿ. ಬಿ.ಎಸ್. ಚಂದ್ರಶೇಖರ ಸಾಗರ - ಸದಸ್ಯ :Bschandrasgr ೧೪:೦೧, ೨೮ ಮೇ ೨೦೧೨ (UTC)

ದರ್ಶನಶಾಸ್ತ್ರ[ಬದಲಾಯಿಸಿ]


ಭಾರತೀಯ ದರ್ಶನ ಶಾಸ್ತ್ರದ ಪರಿಚಯದ ವಿಷಯ ತುಂಬಿದ್ದೇನೆ. ಅದರ ಸಂಕ್ಷಿಪ್ತ ಪರಿಚಯ ತುಂಬುವ ಯೋಚನೆ ಯಿದೆ.

ಭಗವದ್ಗೀತಾ ತಾತ್ಪರ್ಯ[ಬದಲಾಯಿಸಿ]


ಭಗವದ್ಗೀತಾ ತಾತ್ಪರ್ಯ ಆರಂಭಿಸಿದ್ದೇನೆ. ನೋಡಿ. ಸಲಹೆಗಳಿದ್ದರೆ ಕೊಡಿ ; ಬಿ ಎಸ್ ಚಂದ್ರಶೇಖರ ಸಾಗರ. ಶಿವಮೊಗ್ಗ ಜಿಲ್ಲೆ : Bschandrasgr ೧೭:೪೪, ೧೦ ಜೂನ್ ೨೦೧೨

  • ೭-೭-೨೦೧೨. ಭಗವದ್ಗೀತಾ ತಾತ್ಪರ್ಯ' ಲೇಖನ ಮುಕ್ತಾಯವಾಗಿದೆ . ೧೮ ನೆಯ ಅಧ್ಯಾಯ ಉದ್ದವಾಯಿತು. ಅನಿವಾರ್ಯ ೭೮ ಶ್ಲೋಕಗಳು. ಸಲಹೆಗಳಿದ್ದರೆ ಕೊಡಿ. :Bschandrasgr ೨೦:೨೯, ೫ ಜುಲೈ ೨೦೧೨ (UTC) ಬಿ.ಎಸ್.ಚಂದ್ರಶೇಖರ , ಸಾಗರ ಶಿವಮೊಗ್ಗ ಜಿಲ್ಲೆ .

ವಿದ್ವಾನ್ ರಂಗನಾಥ ಶರ್ಮಾ[ಬದಲಾಯಿಸಿ]


  • ವಿದ್ವಾನ್ ರಂಗನಾಥ ಶರ್ಮಾ -ಇವರ ಪರಿಚಯ ಲೇಖನ ಹಾಕಿದ್ದೇನೆ; ತಪ್ಪಿದ್ದರೆ ಸರಿಪಡಿಸಿ , ವಿಷಯ ಬಿಟ್ಟಿದ್ದ ರೆ ಸೇರಿಸಿ.. :Bschandrasgr ೧೨:೦೯, ೧೬ ಜುಲೈ ೨೦೧೨ (UTC) ಬಿ.ಎಸ್.ಚಂದ್ರಶೇಖರ ಸಾಗರ ಶಿವಮೊಗ್ಗ ಜಿಲ್ಲೆ. ವರ್ಗ;: ಹವ್ಯಕ

ಹಾಸ್ಯ:[ಬದಲಾಯಿಸಿ]


ಹಾಸ್ಯ ಪ್ರಕಾರಗಳನ್ನು ತುಂಬಿದ್ದೇನೆ . ಅದಕ್ಕೆ ಉದಾಹರಣೆ ಗಳನ್ನು ಕೊಟ್ಟರೆ ಉತ್ತಮ. ಅದನ್ನು ತುಂಬಬಹುದೇ? :Bschandrasgr ೧೩:೦೬, ೧೬ ಜುಲೈ ೨೦೧೨ (UTC) : ಬಿ ಎಸ್ ಚಂದ್ರಶೇಖರ ಸಾಗರ ಶಿವಮೊಗ್ಗ ಜಿಲ್ಲೆ. ವರ್ಗ: ಕನ್ನಡ ಸಾಹಿತ್ಯ ಪ್ರಕಾರಗಳು

ಹಾಸ್ಯ ಪ್ರಬಂಧ'ಗಳ[ಬದಲಾಯಿಸಿ]


ನಾಟಕ[ಬದಲಾಯಿಸಿ]


ಕನ್ನಡ ಸಾಹಿತ್ಯ ಪ್ರಕಾರಗಳು ಇದರಲ್ಲಿ -

  • ನಾಟಕಗಳ ಬಗೆಗಳನ್ನು ತುಂಬಿದೆ :Bschandrasgr ೧೭:೦೮, ೧೮ ಜುಲೈ ೨೦೧೨ (UTC) ಬಿ.ಎಸ್.ಚಂದ್ರಶೇಖರ ಸಾಗರ
  • ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆ ಯನ್ನು ತುಂಬಿದ್ದೇನೆ ನೋಡಿ ಸಲಹೆ ಕೊಡಿ.. ಕಾಪಿ ರೈೞ್ ಸಮಸ್ಯೆ ಇರುವುದರಿಂದ ನಾನೇ ಲೇಖನ ಬರೆದು ತುಂಬಿದ್ದೇನೆ. ಉದಾಹರಣೆಗೆ : ನವೋದಯ ಕಾವ್ಯಕ್ಕೆ ಮತ್ತು ಬಂಡಾಯ ಕಾವ್ಯಕ್ಕೆ ಒಂದೊಂದು ಪದ್ಯ ಹಾಕಿದ್ದೇನೆ.
  • ನವ್ಯ ವನ್ನು ಉದಾಹರಣೆ ೩ಕವನ ಸಹಿತ ತುಂಬಿದ್ದೇನೆ -ಸಲಹೆ ಕೊಡಿ :Bschandrasgr ೧೭:೪೪, ೨೨ ಜುಲೈ ೨೦೧೨ (UTC) ; ಬಿ.ಎಸ್.ಚಂದ್ರಶೇಖರ ಸಾಗರ
  • ಮಕ್ಕಳ ಕಥೆ - ಕಾಗಕ್ಕ ಗುಬ್ಬಕ್ಕನ ಕಥೆ- ಹಾಕಿದೆ :Bschandrasgr ೧೬:೦೯, ೨೭ ಜುಲೈ ೨೦೧೨
  • ಮಕ್ಕಳ ಕವನ ವನ್ನು ತುಂಬಿದೆ ೨೭-೭-೨೦೧೨ (ನಾಗರ ಹಾವೆ ; ನಮ್ಮ ಮನೆಲೊಂದು ಪಾಪನಿರುಉದು ; ಕಂದನು ಬಂದ) ತುಂಬಿದೆ

ಜಾನಪದ ಕಾವ್ಯ[ಬದಲಾಯಿಸಿ]


  • ಜಾನಪದ ಕಾವ್ಯ <ಜೋಗದ ಝೋಕು>  : ಲಾವಣಿಯನ್ನು ತುಂಬಿದ್ದೇನೆ : ಜಾನಪದದ ಬೇರೆ ಬೇರೆ ಪ್ರಕಾರಗಳನ್ನು ತುಂಬಬೇಕು; Bschandrasgr ೧೨:೩೯, ೨೨ ಜುಲೈ ೨೦೧೨ (UTC) ;ಬಿ.ಎಸ್.ಚಂದ್ರಶೇಖರ ಸಾಗರ; ಸಲಹೆಗಳಿದ್ದರೆ ಕೊಡಿ.
  • ಡಾ.ದೊಡ್ಡೇರಿ ವೆಂಕಟಗಿರಿರಾವ್ , ವ್ಯಕ್ತಿ ಪರಿಚಯ ಹಾಕಿದ್ದೇನೆ ಅವರ ಎಲ್ಲಾ ಕೃತಿಗಳ್ ಪಟ್ಟಿ ಸಿಕ್ಕಿಲ್ಲ. - ಸಿಕ್ಕಿದರೆ ಇದರಲ್ಲಿ ತುಂಬಿರಿ : Bschandrasgr ೧೫:೫೦, ೩೦ ಜುಲೈ ೨೦೧೨ (UTC)

ಬಿ.ಎಸ್.ಚಂದ್ರಶೇಖರ ಸಾಗರ

ವ್ಯಾಕರಣ ವಿಭಾಗ[ಬದಲಾಯಿಸಿ]


  • ಸಮುಚ್ಚಯ ಪದಗಳು - ತುಂಬಿದೆ ---ಚೌಷಷ್ಠಿ ಕಲಾ (೬೪ ವಿದ್ಯೆಗಳು -ಗೊತ್ತಿದ್ದರೆ ತುಂಬಿರಿ Bschandrasgr ೧೬:೧೧, ೬ ಅಕ್ಟೋಬರ್ ೨೦೧೨ (UTC)
  • ಕನ್ನಡ ವ್ಯಾಕರಣ ಕೇವಲ ಭಾಷಾಶಾಸ್ತ್ರಕ್ಕೆ ಸಂಬಂಧ ಪಟ್ಟಂತೆ ಇದೆ. | ಮೇಲ್ನೋಟಕ್ಕೆ ಒಂದೇ ರೀತಿ ಕಾಣುವ ಎರಡು ತಾಣಗಳಿವೆ. ಬೇರೆ ಬೇರೆ ವಿಷಯ ಗಳಿವೆ ; ಪ್ರತ್ಯೇಕಿಸಬೇಕು ; ಉದಾ; ಕನ್ನಡದ ನಾಮಪದ ವಿಂಗಡಣೆ ಸಿಕ್ಕುವುದಿಲ್ಲ. ಇದಕ್ಕೆ "ಕನ್ನಡ ಸರಳ ವ್ಯಾಕರಣ" ಅಥವಾ ಹೊಸಗನ್ನಡ ವ್ಯಾಕರಣ" ಎಂಬ ವಿಭಾಗವಿದ್ದರೆ ಅನುಕೂಲವೆಂದು ಭಾವಿಸುತ್ತೇನೆ. ಹೊಸಗನ್ನಡ ವ್ಯಾಕರಣ -ವಿಭಾಗ ಆರಂಭಿಸಬಹುದೇ ತಿಳಿಸಿ Bschandrasgr ೧೨:೩೩, ೭ ಅಕ್ಟೋಬರ್ ೨೦೧೨ (UTC)
  • ವ್ಯಾಕರಣದ ಧಾತು ; ಲಿಂಗ - ಕೊಂಡಿ ಬದಲಾಯಿಸಿದೆ

ಸದಸ್ಯ:Bschandrasgr/ಪರಿಚಯ ಪುಟ[ಬದಲಾಯಿಸಿ]


  • ಮಾನ್ಯ ಹರೀಷ್ ರವರೇ :
  • ನನ್ನ ಕಾಣಿಕೆಗಳ ಪಟ್ಟಿ ಇದ್ದರೆ ಅದನ್ನು ಪುನಃ ಪುನಃ ಎಡಿಟ್ (ಸಂಪಾದಿಸನೆ ) ಮಾಡಿ ವಿಷಯಗಳನ್ನು ಸೇರಿಸಲು ಅಥವಾ ತಿದ್ದಲು ಅನುಕೂಲ. ದಯವಿಟ್ಟು ನನ್ನ ಹೆಸರಿನ ಕಾಣಿಕೆಗಳ ಪುಟ ಉಳಿಸಿ. ಸದಾ ಅವನ್ನು ಕಾಲಕ್ಕೆ ತಕ್ಕಂತೆ ಉತ್ತಮ ಪಡಿಸಬೇಕು.ಅವು ಒಂದು ಪುಟದಲ್ಲಿ ಸಿಗದಿದ್ದರೆ ಹುಡುಕುವುದು ಕಷ್ಟ.
  • Bschandrasgr ೧೩:೦೮, ೨೪ ಅಕ್ಟೋಬರ್ ೨೦೧೨ (UTC)ಸದಸ್ಯ:Bschandrasgr/ಪರಿಚಯ

ಮಹಾತ್ಮ ಗಾಂಧಿ[ಬದಲಾಯಿಸಿ]

೨೯ ಅಕ್ಟೋಬರ್ ೨೦೧೨ (UTC)

  • -"ಮಹಾತ್ಮಾ ಗಾನ್ದೀಜಿ ಮಳ್ಳ." ಈವಾಕ್ಯವನ್ನು ಯಾರೋ ೧೯೪೩ ರರ ಚಳುವಳಿಯ ಪ್ಯಾರಾದ ಕೊನೆಯಲ್ಲಿ ಸೇರಿಸಿದ್ದಾರೆ -ತೆಗೆಯಬೇಕು
Done -- ತೇಜಸ್ / ಚರ್ಚೆ/ ೦೭:೧೨,

ಮೇಲಿನ ಹೆಸರು - 'ಮಹಾತ್ಮಾ ಗಾಂಧೀ', ಎಂದು ಇರಬೇಕಿತ್ತು -ಪರಿಶೀಲಿಸಿ -Bschandrasgr ೧೭:೪೮, ೨೮ ಅಕ್ಟೋಬರ್ ೨೦೧೨ (UTC)

ದ್ವಾದಶ[ಬದಲಾಯಿಸಿ]


  • ೯.ದ್ವಾದಶ ಜ್ಯೋತಿರ್ ಲಿಂಗಗಳು :- ೧) ಸೋಮನಾಥಪುರದಲ್ಲಿರುವ ಸೋಮನಾಥ ;೨) ಶ್ರೀಶೈಲದಲ್ಲಿರುವ ಮಲ್ಲಿಕಾರ್ಜುನ ; ೩) ಉಜ್ಜಯನಿಯಲ್ಲಿರುವ ಮಹಾಕಾಳ ; ೪) ಓಂಕಾರ್ ನಲ್ಲಿರುವ ಪರಮೇಶ್ವರ ; ೫) ಹಿಮಾಲಯಗಲ್ಲಿರುವ ಕೇದಾರೇಶ್ವರ ; ೬) ಡಾಕಿನೀ ಕ್ಷೇತ್ರದಲ್ಲಿರುವ ಭೀಮಾ ಶಂಕರ ; ೭) ಕಾಶಿಯಲ್ಲಿರುವ ವಿಶ್ವೇಶ್ವರ ; ೮) ಗೌತಮೀ ಕ್ಷೇತ್ರದಲ್ಲಿರುವ ತ್ರ್ಯಂಬಕೇಶ್ವರ; ೯) ಚಿತಾಭೂಮಿಯಲ್ಲಿನ ವೈದ್ಯನಾಥ ; ೧೦) ದ್ವಾರಕಾ ವನದಲ್ಲಿರುವ ನಾಗೇಶ್ವರ ೧೧) ಸೇತು ಬಂಧನ ಪ್ರಾಂತದಲ್ಲಿರುವ ರಾಮೇಶ್ವರ ; ೧೨) ಶಿವಾಲಯ ಕ್ಷೇತ್ರದಲ್ಲಿರುವ ಘಶ್ಮೇಶ್ವರ ಜ್ಯೋತಿರ್ಲಿಂಗ.  : Bschandrasgr ೧೭:೦೫, ೧೮ ನವೆಂಬರ್ ೨೦೧೨ (UTC)

ಮುಖ್ಯಪುಟದಿಂದ ಸದಸ್ಯ ಪುಟಕ್ಕೆ ವರ್ಗಾವಣೆ[ಬದಲಾಯಿಸಿ]

ನಮಸ್ಕಾರ, ನೀವು ನಿಮ್ಮ ಮುಖ್ಯ ಪುಟದ ಲೇಖನದಲ್ಲಿ ಕೇಳಿದ ಪ್ರಶ್ನೆಗಳಿಗೆ ಇಲ್ಲಿ ಉತ್ತರಿಸುತ್ತಿದ್ದೇನೆ.

ವಿಕಿಪೀಡಿಯದಲ್ಲಿ ನೀವು ಬರೆಯುತ್ತಿರುವುದು ಶ್ಲಾಘನೀಯ. ನೀವು ಈ ರೀತಿ ಪಟ್ಟಿ ಮಾಡಿಟ್ಟುಕೊಳ್ಳುವುದರ ಬದಲು ಮೇಲ್ಭಾಗದಲ್ಲಿ Edit/ಸಂಪಾದಿಸಿ ಕೊಂಡಿಯ ಪಕ್ಕದಲ್ಲಿರುವ ನಕ್ಷತ್ರದ ಚಿಹ್ನೆಯನ್ನು ಒತ್ತಬಹುದು. ಪಟ್ಟಿ ಬೇಕಾದಾಗ ಪುಟದ ಮೇಲ್ಭಾಗದಲ್ಲಿರುವ "My watchlist/ನನ್ನ ವೀಕ್ಷಣಾಪಟ್ಟಿ" ಕ್ಲಿಕ್ಕಿಸಬಹುದು.
  • ನನ್ನ ಕಾಣಿಕೆಗಳ ಪಟ್ಟಿ ಇದ್ದರೆ ಅದನ್ನು ಪುನಃ ಪುನಃ ಪರಿಶೀಲಿಸಿ ಎಡಿಟ್ (ಸಂಪಾದಿಸಲು) ಮಾಡಿ ವಿಷಯಗಳನ್ನು ಸೇರಿಸಲು ಅಥವಾ ತಿದ್ದಲು ಅನುಕೂಲ. ದಯವಿಟ್ಟು ಕಾಣಿಕೆಗಳ ಪುಟ ಉಳಿಸಿ. ಇಲ್ಲದಿದ್ದರೆ ಹುಡುಕುವುದು ಕಷ್ಟ - ಹೊಸ ಜೋಡಣೆ (ಅಪ್ ಡೇಟಿಂಗ್) ಬಿಟ್ಟು ಹೋಗುವುದು.
ನಿಮ್ಮ ಕಾಣಿಕೆಗಳ ಪಟ್ಟಿಯನ್ನು ನಿಮ್ಮ ಸದಸ್ಯ ಪುಟದಲ್ಲಿ ಹಾಕಿಕೊಳ್ಳಬಹುದು. ಮುಖ್ಯ ಪುಟಗಳಲ್ಲಿ ಹಾಕುವಂತಿಲ್ಲ. ಉದಾಹರಣೆಗೆ
  • Bschandrasgr ೧೩:೦೮, ೨೪ ಅಕ್ಟೋಬರ್ ೨೦೧೨ (UTC)
  • ಲೇಖನದಲ್ಲಿ ಹೆಸರನ್ನು ತೆಗೆಯಲಾಗುವುದು; ಆದರೆ ಸಂಪರ್ಕಕ್ಕಾಗಿ ಲೇಖನದ ಪಟ್ಟಿಯ ತಲೆ ಬರೆಹ ಇಡಲಾಗಿದೆ. ಅವಕಾಶವಿದೆಯೇ?
ವಿಕಿಪೀಡಿಯದ ಪ್ರತಿಯೊಂದು ಲೇಖನದ ಲೇಖಕರ ಹೆಸರೂ "History/ಇತಿಹಾಸ" ದಲ್ಲಿ ನಮೂದಾಗುವುದರಿಂದ, ಇದರ ಅಗತ್ಯ ಇರುವುದಿಲ್ಲ.

ಮತ್ತೇನಾದರೂ ಮಾಹಿತಿ ಬೇಕಿದ್ದಲ್ಲಿ ದಯವಿಟ್ಟು ತಿಳಿಸಿ. ~ ಹರೀಶ / ಚರ್ಚೆ / ಕಾಣಿಕೆಗಳು ೨೧:೨೮, ೧೮ ನವೆಂಬರ್ ೨೦೧೨ (UTC)

ಸದಸ್ಯ:Bschandrasgr/ಪರಿಚಯ ಪುಟ[ಬದಲಾಯಿಸಿ]


  • ಶ್ರೀ ಹರೀಶ್ ರವರೇ ; ನನ್ನ ಹೆಸರನ್ನು ಸದಸ್ಯರ ಪಟ್ಟಿಯ ಪುಟದಲ್ಲಿ ಸೇರಿಸ ಬೇಕಾಗಿದೆ . ಶ್ರೀ ಶಿಜು ಸಲಹೆ ಕೊಟ್ಟಿದ್ದಾರೆ. ಸಾಧ್ಯವಿದ್ದರೆ ನೀವೇ ಸೇರಿಸಿ / ಇಲ್ಲವೇ ಸೇರಿಸಲು ಸಲಹೆ ಕೊಡಿ.

ಧ್ಯಾನ ಶ್ಲೋಕಗಳು[ಬದಲಾಯಿಸಿ]

ಶ್ರೀಮದ್ ಭಗವದ್ಗೀತಾ ಧ್ಯಾನ ಶ್ಲೋಕಗಳ ನ್ನು ತುಂಬಿದ್ದೇನೆ . ಇನ್ನೂ ೨ ಶ್ಲೋಕಗಳನ್ನು ತುಂಬಬೇಕು :-Bschandrasgr ೧೧:೧೦, ೪ ಡಿಸೆಂಬರ್ ೨೦೧೨ (UTC) : ತುಂಬಿದೆ : ಬಿ.ಎಸ್.ಚಂದ್ರಶೇಖರ ಸಾಗರ

ಪಂಚ ಕೋಶ :- ವಿವೇಕ ಚೂಡಾಮಣಿಯಲ್ಲಿ ಪಂಚ ಕೋಶಗಳು : ಇದರ ವಿವರ ತುಂಬಿದೆ. Bschandrasgr ೧೭:೨೪, ೨೬ ಜನವರಿ ೨೦೧೩ (UTC)

  • ಮಧ್ವಾಚಾರ್ಯ- ಮಧ್ವಾಚಾರ್ಯºÉರ ಜೀವನ(ಹೆಚ್ಚಿನ ವಿವರ)-ತುಂಬಿದೆ ೩೧-೧-೨೦೧೩ Bschandrasgr ೧೭:೨೪, ೩೧ ಜನವರಿ ೨೦೧೩ (UTC)

ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ[ಬದಲಾಯಿಸಿ]


ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ¸ÀºÀ -ತಲೆ ಬರಹ - ಇದರಲ್ಲಿ 'ನ' ಮುಂದೆ ಎರಡು ಕೆಳಗೆ ತೋರಿಸಿದ ಅನಾವಶ್ಯಕ ಅಕ್ಷರ ಸೇರಿದಂತೆ ಕಾಣುತ್ತೆ . ಸರಿಪಡಿಸಿ ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ

  • ÀºÀ
  • ೧) ಕೆಲವು ಪುಟಗಳಲ್ಲಿ ಕೀಲಿಮಣೆ ಬರುತ್ತಿಲ್ಲ (ಓಪನ್ ಆಗುತ್ತಿಲ್ಲ) -ಸರಿಪಡಿಸಿ -ಸಹಾಯ ಮಾಡಿ;
  • ೨)ಕನ್ನಡ ಟೈಪು ಅಕ್ಷರ ಬರುತ್ತಿಲ್ಲ -ಸರಿಪಡಿಸಿ. ಏನೋ ತಪ್ಪಾಗಿದೆ
  • ೩) ನನ್ನ ಕಂಪ್ಯೂಟರಿನಲ್ಲಿ ಮಾತ್ರವೋ ಸೈಟಿನ ಪ್ರೋಗ್ರಾಂ ದೋಷವೋ -ನೋಡಿಸರಿಪಡಿಸಿ

Bschandrasgr ೧೭:೧೪, ೧೨ ಫೆಬ್ರುವರಿ ೨೦೧೩ (UTC) bschandrashekhara 12-2-2013

  • ೧೩-೨-೨೦೧೩ ೧೨.೩೮ ; ಈಗ ಸರಿಯಾಗಿದೆ. Bschandrasgr ೦೭:೦೮, ೧೩ ಫೆಬ್ರುವರಿ ೨೦೧೩ (UTC)

ಇತರೆ[ಬದಲಾಯಿಸಿ]


  • ಹೆಚ್.ಆರ್. ಪ್ರಭಾಕರರಾವ್ ಹೊಸಬಾಳೆ. ಹೆಸರು ತಪ್ಪಾಗಿದೆ; ಹೆಚ್.ಎ. ಪ್ರಭಾಕರ ರಾವ್ ಹೊಸಬಾಳೆ - - ಗೆ ವರ್ಗಾವಣೆ ಯಾಗಿದೆ. (ಹೆಚ್.ಆರ್. ಪ್ರಭಾಕರರಾವ್ ; ಈ ಪುಟವನ್ನೂ ಇದರ ಇತಿಹಾಸವನ್ನೂ ರದ್ದು ಮಾಡಬೇಕು.) Bschandrasgr ೦೫:೦೯, ೧ ಮಾರ್ಚ್ ೨೦೧೩ (UTC)
  • ಹೊಸಬಾಳೆ ಸುಬ್ಬರಾಯರು ಹೊಸದು ಸೇರಿಸಿದೆ ; ನೋಡಿ ಸಲಹೆ ಕೊಡಿ. ೧೮-೩-೨೦೧೩

ಹವ್ಯಕರ ಇತಿಹಾಸ[ಬದಲಾಯಿಸಿ]


ಶ್ರೀ ಹರೀಶ್ ರವರೇ ಈ ಮೇಲಿನ ವಿಷಯದಲ್ಲಿ ಇಂಗ್ಲಿಷ್ ತಾಣದಲ್ಲಿ ಇರುವುದನ್ನು ಅನುವಾದಿಸಿದೆ . ಅದರಲ್ಲಿ ಇರುವ ಅನುಮಾನ ಹಾಗೇ ಉಳಿದಿದೆ. ನಾನು ಚಿಕ್ಕವನಿದ್ದಾಗ ವರದ ಹಳ್ಳಿಯ ರಾಮ ಮಂದಿರದ ಎದುರು ಒಂದು ಶಿಲಾಶಾಸನ ಇದ್ದ ನೆನಪು ; ವಿವರ ಗೊತ್ತಿಲ್ಲ ;( ಮೈಸೂರು ಮ್ಯೂಸಿಯಮ್ಮಿಗೆ ಸಾಗಿಸಿರ ಬಹುದೇ?)-ಈಗ ಇಲ್ಲ.. ಈ ಕೆಳಗಿನ ವಿವರ ನೋಡಿ - ಸರಿಪಡಿಸಿ. ಈಗ ಹೊಸದಾಗಿ ಹವ್ಯಕರ ಇತಿಹಾಸ ದರ್ಶನ' ೨೦೧೨ ರಲ್ಲಿ ಹವ್ಯಕ ಅಧ್ಯಯನ ಕೇಂದ್ರದಿಂದ ಪ್ರಕಟವಾಗಿದೆ . ಅದರಲ್ಲೂ ವರದ ಹಳ್ಳಿ ಶಾಸನದ ವಿಷಯ ಇಲ್ಲ. ಅಮೇರಿಕ - ನಾರಯಣ ಹೊಸಮನೆ ಯವರನ್ನು ವಿಚಾರಿಸಿ.(೧೮-೩-೨೦೧೩) --

  • ಹಿಂದಿನ ಚರ್ಚೆ : -
  • ವರದಹಳ್ಳಿಯ ಶಿಲಾಶಾಸನದ ಬಗ್ಗೆ ನಾನು ಅಲ್ಲಿ ವಿಚಾರಿಸಿದಾಗ ಆ ಬಗೆಯ ಶಿಲಾಶಾಸನ ಇರುವುದು ಅಲ್ಲಿ ಯಾರಿಗೂ ತಿಳಿದಿಲ್ಲ ವೆಂದು ತಿಳಿಯಿತು. ಅದು ಎಲ್ಲಿದೆ ಎಂದು ತಿಳಿದಿದ್ದರೆ ತಿಳಿಸಿ. :Bschandrasgr ೧೩:೦೨, ೨೩ ನವೆಂಬರ್ ೨೦೧೨ (UTC) ಬಿ.ಎಸ್.ಚಂದ್ರಶೇಖರ
  • ಇದರ ಬಗ್ಗೆ ನಾನೂ ವಿಚಾರಿಸಿದ್ದೆ. ಅದು ಯಾರಿಗೂ ತಿಳಿದಿಲ್ಲ. ಅದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿರುವುದರಿಂದ ಆ ಮಾಹಿತಿಯನ್ನು ತೆಗೆದು ಹಾಕುವುದು ಒಳ್ಳೆಯದು. ~ ಹರೀಶ / ಚರ್ಚೆ / ಕಾಣಿಕೆಗಳು ೨೨:೨೬, ೨೩ ನವೆಂಬರ್ ೨೦೧೨ (UTC)
  • ಇಂದಿನದು ೧೮-೩-೨೦೧೩ :-
  • ಶ್ರಿ ನಾರಾಯಣ ಹೊಸಮನೆ ಅಮೇರಿಕ ಇವರು ತಮ್ಮ ಲೇಖನದಲ್ಲಿ ಈ ವಿಷಯ ಬರೆದಿದ್ದು ಅದು ಕನ್ನಡಕ್ಕೆ ಅನುವಾದ ವಾಗಿದೆ. (೧೮- ೩- ೨೦೧೩ ) ಮತ್ತೂ :
  • ಅನುಮಾನಕ್ಕೆ ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಲು ತಿಳಿಸಿದ್ದಾರೆ. ಅಮೇರಿಕ ಕನ್ನಡ ಸಂಘ : ವಿಚಾರಿಸಿ ; ಹವ್ಯಕ ಇಂಗ್ಲಿಷ್ ತಾಣ - ರೆಫೆರೆನ್ಸ್ ೧ : ನೋಡಿ :-
  • ( hosmane@niu.edu <hosmane@niu.edu>)^ Havyaka Sagara - Roots of Havyaka Brahmins
  • ವೆಬ್-ಸೈಟು :
  • http://havyakasagara.tripod.com/havyakaroots.htm
  • For further comments and/or discussions, please contact the authors of this article (originally published in July1995 in the book entitled Havyaka Association of the Americas)
  • below by e-mail:
  • Subraya G. Hegde 1000 Pine Avenue, #252 Redlands, CA 92373 E-mail: subray@ucracl.ucr.edu
  • Nagendra R. Hegde 3405 Holdrege, #101 Lincoln, NE 68503-1471 E-mail: nhegde@crcvms.unl.edu
  • Contents copyrighted © 2002 by Narayan S. Hosmane and Northern Illinois University. All rights reserved. *Any questions or comments? Please contact Narayan Hosmane.
  • ರೂಟ್ಸ್ ಆಫ್ ದ ಹವ್ಯಕ ಬ್ರಾಹ್ಮಿನ್ಸ್ - ತಾಣದ ಎರಡನೇ ಪ್ಯಾರಾ ಕೊನೇ ವಾಕ್ಯ :
  • Raja Mayooravarma's act of bringing us into Banavasi has been inscribed on a stone stab (one of the so called "Shilashasanas") from the period of the Kadambas, which now lies near the village of Varadahalli in Sagar Taluk of Shimoga district.


ಬೆಳಗೆರೆ ಕೃಷ್ಣಶಾಸ್ತ್ರಿ[ಬದಲಾಯಿಸಿ]


  • 'ಬೆಳಗೆರೆ ಕೃಷ್ಣಶಾಸ್ತ್ರಿ ಗಳು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಬೆಳೆಗೆರೆಯವರು. ಅಲ್ಲಿಯೇ ಅವೆರು ದಿನಾಂಕ ೨೨-೫-೧೯೧೬ ರಂದು ಜನಿಸಿದರು' ಎಂದು ತಿದ್ದುಪಡಿ ಆಗಬೇಕು. ಜನನ ೨೨-೫-೧೯೨೦ ಚಿತ್ರದುರ್ಗ ಎಂದು ತಪ್ಪಾಗಿದೆ.. Bschandrasgr ೦೮:೩೧, ೨೪ ಮಾರ್ಚ್ ೨೦೧೩ (UTC) (ಬಿಎಸ್ ಚಂದ್ರಶೇಖರ, ಸಾಗರ)
  • ಸರಿಪಡಿಸಿ

--

  • ವಿದ್ವಾನ್ ರಂಗನಾಥ ಶರ್ಮಾ
  • ವಿದ್ವಾನ್ ರಂಗನಾಥ ಶರ್ಮಾ ಅವರ ಫೋಟೋ ಅಪ್ ಲೋದ್ ಮಾಡಿದೆ ; ಆದರೆ ಲೇಖನಕ್ಕೆ ಲೋಡ್ ಆಗುತ್ತಿಲ್ಲ - ಕ್ರಮ ತಿಳಿಸಿ.
  • ಇದಕ್ಕಿಂತ ಹೆಚ್ಚಿನ ವಿವರವಾದ ನೋಟ ಇಲ್ಲ.

Rangnatha_Sharma_(1916)_96-_15-7-2012.jpg ‎(೧೦೫ × ೧೩೫ ಚಿತ್ರಬಿಂದು, ಫೈಲಿನ ಗಾತ್ರ: ೫ KB, MIME ಪ್ರಕಾರ: image/jpeg)

ಸಮ್ಮಿಲನ[ಬದಲಾಯಿಸಿ]


ವಿಕಿಪೀಡಿಯ ಸಮ್ಮಿಲನ #52 @ ಬೆಂಗಳೂರು "Wikidata"
ನಿಮ್ಮನ್ನು ವಿಕಿಡೇಟಾ ಬಗ್ಗೆ ಲೈಡಾ ಪಿನ್ಟ್‌ಶರ್(Lydia Pintscher) ಅವರು ಡಿಸೆಂಬರ್ ೦೨, ೨೦೧೨ ರಂದು ನೀಡಲಿರುವ ಉಪನ್ಯಾಸಕ್ಕೆ ಅಂತರ್ಜಾಲದ ಮೂಲಕ ಅಥವಾ ಖುದ್ದಾಗಿ ಭಾಗವಹಿಸಲು ಆಹ್ವಾನಿಸಲಾಗಿದೆ.
ಬೆಂಗಳೂರಿನಲ್ಲಿ(ಸಮ್ಮಿಲನದ ಪುಟ) ಸಂಜೆ 3:೦೦ಕ್ಕೆ. ನೀವು ದೂರದ ಪ್ರದೇಶಗಳಿಂದ ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್ ಮೂಲಕ ಭಾಗವಹಿಸಬಹುದು.
ಹೆಚ್ಚಿನ ವಿವರಗಳು ಸಮ್ಮಿಲನದ ಪುಟದಲ್ಲಿದೆ. ದಯವಿಟ್ಟು "ವಾಸ್ತವವಾಗಿ ಭಾಗವಹಿಸುವವರು (Virtual participation)" ವಿಭಾಗದಲ್ಲಿ ನಿಮ್ಮ ಹೆಸರನ್ನು ಸೇರಿಸಿ.
ಬೆಂಗಳೂರಿನ ವಿಕಿಪೀಡಿಯನ್ನರ ಪರವಾಗಿ ಓಂಶಿವಪ್ರಕಾಶ್ (ಚರ್ಚೆ)

Translation request[ಬದಲಾಯಿಸಿ]

Please, could you translate this into Kannada?

Welcome to the Ido Wikipedia. Ido was first known as reformed Esperanto and was created in 1907 after seven years of deliberation by a committee of professors and linguists. You may notice that Ido looks somewhat like Esperanto, but with a number of differences including a complete lack of diacritical marks, the use of the letter 'q', along with many of the words themselves. If you are studying Ido and want to write for our Wikipedia, feel free! There are people here to correct your Ido should you make a mistake. Just use the ಟೆಂಪ್ಲೇಟು:Revizo tag whenever you think your article could use some grammatical revision. The main site for the Ido language is located here, Ido publications are located here, and the English Wikipedia article on Ido is located here. A complete list of sites in Ido on the internet is located here. Lastly, the main reasons for choosing Ido over the more well-known Esperanto are summed up in this article.

If you want to get any article translated into Spanish, Catalan, Asturian, Portuguese, Mirandese or Ido, please ask me to do it.

Thanks for your help. --Chabi1 (talk) ೧೧:೩೮, ೨೮ ಮಾರ್ಚ್ ೨೦೧೩ (UTC)

  • I will try -ple wait

I*-ple wait Bschandrasgr ೧೫:೪೮, ೨೮ ಮಾರ್ಚ್ ೨೦೧೩ (UTC) ನಿಮ್ಮ ಅಪೇಕ್ಷೆಯಂತೆ ಕೆಳಗೆ ಮೇಲಿನ ವಿಷಯದ ಅನುವಾದ ಕೊಟ್ಟಿದೆ. - Bschandrasgr ೧೧:೦೦, ೨೯ ಮಾರ್ಚ್ ೨೦೧೩ (UTC)

  • I have given the translation of your text in Kannada as requested by you; Use it if you are satisfied.
  • Bschandrasgr ೧೧:೦೦, ೨೯ ಮಾರ್ಚ್ ೨೦೧೩ (UTC)

Excuse me, I can't read Kannada, where is the translation of the text? --Chabi1 (talk) ೦೭:೦೬, ೫ ಏಪ್ರಿಲ್ ೨೦೧೩ (UTC)

  • Below - Translation in Kannada is given

ಈಡೊ ಭಾಷೆ ಬಗ್ಗೆ[ಬದಲಾಯಿಸಿ]


  • (ಕನ್ನಡ ಭಾಷಾಂತರ - ಅಥವಾ ಅನುವಾದ :)
  • ಈಡೊ (ಈಡೋವ್) ವಿಕಿಪೀಡಿಯಾಕ್ಕೆ ಸ್ವಾಗತ. ಈಡೋ ಭಾಷೆ ಮೊದಲು ಸುಧಾರಿತ ಎಸ್ಪೆರಾಂಟೋ ಎಂದು ಗುರುತಿಸಲ್ಪಡುತ್ತಿತ್ತು ; ನಂತರ, ಪ್ರಾದ್ಯಾಪಕರು, ಭಾಷಾತಜ್ಞ ರ ಏಳು ವರ್ಷಗಳ ಕಾಲದ ವಿಚಾರ-ವಿಮರ್ಶೆಯ ನಂತರ ಅದು ೧೯೦೭ರಲ್ಲಿ ಸೃಷ್ಟಿಸಲ್ಪಟ್ಟಿತು.ಗಮನಿಸಿ, ಈಡೋ (ಈಡೋವ್) ಭಾಷೆ ಎಸ್ಪರಾಂಟೋ ಭಾಷೆಯನ್ನೇ ಸ್ವಲ್ಪ ಮಟ್ಟಿಗೆ ಹೋಲುತ್ತದೆ; ಆದರೆ ಅದರಲ್ಲಿ ಅನೇಕ ಗಮನಾರ್ಹ ವ್ಯತ್ಯಾಸಗಳು ಇದ್ದು , ಕ್ಯು ಅಕ್ಷರ ಮತ್ತು ಅದೇ ಮೊದಲಾದ ಮತ್ತೆ ಕೆಲವು ಪದಗಳು ಕಾಣುವುದಿಲ್ಲ. ನೀವು ಈಡೊ ಭಾಷೆಯನ್ನು ಅಭ್ಯಾಸ ಮಾಡುತ್ತಿದ್ದರೆ ಮತ್ತು ವಿಕಿಪೀಡಿಯಾಕ್ಕೆ ಬರೆಯುವ ಅಪೇಕ್ಷೆ ಇದ್ದರೆ, ನಿಶ್ಚಿಂತರಾಗಿ ಬರೆಯಿರಿ ! ನಿಮ್ಮ ಈಡೋ ಬರವಣಿಗೆಯಲ್ಲಿ ತಪ್ಪುಗಳಾದರೆ ಅದನ್ನು ತಿದ್ದಲು/ ಸರಿಪಡಿಸಲು ಇಲ್ಲಿ ಸಂಪಾದಕ ಜನರಿದ್ದಾರೆ. ಅದರ ವ್ಯಾಕರಣ ದೋಷ ,ತಿದ್ದುಪಡಿ , ಅಗತ್ಯವೆಂದು ತೋರಿದಲ್ಲಿ ,ಟೆಂಪ್ಲೇಟ್ ರೆವಿಜೋ ಟ್ಯಾಗ್ (ಕೊಂಡಿ) ನ್ನು ಉಪಯೋಗಿಸಿ . ಈಡೋ ಭಾಷೆಯ ಮುಖ್ಯ ತಾಣ (ಸೈಟ್) ಇಲ್ಲಿ ಕಾಣಬಹುದು , ಈಡೋ ಭಾಷೆಯ ಪ್ರಕಟಣೆಗಳನ್ನು ಇಲ್ಲಿ ಕಾಣಬಹುದು. ಈಡೋ ಬಗ್ಗೆ ಇಂಗ್ಲಿಷ್ ವಿಕಿಪೀಡಿಯಾ ಲೇಖನವನ್ನು ಇಲ್ಲಿ ಕಾಣಬಹುದು. ಇಲ್ಲಿ ಈಡೋ ಭಾಷೆಯ ಎಲ್ಲಾ ತಾಣಗಳ ಪಟ್ಟಿಯನ್ನೂ ಅಂತರಜಾಲದ ತಾಣದಲ್ಲಿ ಕಾಣಬಹುದು. ಮುಖ್ಯವಾಗಿ, ಹೆಚ್ಚು ಪ್ರಸಿದ್ಧವಾದ ಎಸ್ಪೆರಾಂಟೊ ಬದಲು ಈಡೋ ಬಾಷೆಯಯನ್ನು ಆಯ್ಕೆ ಮಾಡಿಕೊಳ್ಳಲು ಕಾರಣಗಳನ್ನು ಈ (ತಾಣದ) ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸಿದೆ.
  • ನಿಮಗೆ ಏನಾದರೂ ಸ್ಪ್ಯಾನಿಷ್ , ಕಟಲಾನ್ , ಆಸ್ಟೂರಿಯನ್, ಪೋರ‍್ಚುಗೀಸ್, ಮಿರಾಂಡೀಸ್ ಅಥವಾ ಈಡೊವ್ ಭಾಷೆಗೆ ಅನುವಾದ ಮಾಡಬೇಕಾದ ಲೇಖನವಿದ್ದರೆ, ದಯವಿಟ್ಟು ನನಗೆ ಕೇಳಿ ; ಧನ್ಯವಾದಗಳು - ಛಾಬಿಲ್ (ಚರ್ಚೆ)

-

  • (ಮುಂದುವರೆಯುವುದು-Bschandrasgr ೧೮:೧೯, ೨೮ ಮಾರ್ಚ್ ೨೦೧೩ (UTC)ಅನುವಾದ ಮುಗಿದಿದೆ -ಸರಿಕಂಡರೆ ಉಪಯೋಗಿಸಿ -Bschandrasgr

೧೦:೫೦, ೨೯ ಮಾರ್ಚ್ ೨೦೧೩ (UTC)

ಶಕುಂತಲಾ ದೇವಿ[ಬದಲಾಯಿಸಿ]


(suMkadavar ೧೫:೧೭, ೧ ಮೇ ೨೦೧೩ (UTC))

  • ಸ್ವಾಮಿ ಚಂದ್ರಶೇಖರ್, 'ಜ್ಯೋತಿಷ ಪದ ಸರಿ'. 'ಜ್ಯೋತಿಷ್ಯ' ತಪ್ಪು. ಇದನ್ನು ಬೋಧಿಸಿದವರು, ವೇ|ಬ್ರ| ಡಾ. ಪಾವಗಡ ಪ್ರಕಾಶರಾಯರು. ಮತ್ತೆ,

ಶಕುಂತಲಾ ದೇವಿಯವರ ಚಿತ್ರ ಗಾಯಬ್ ಹೇಗಾಯಿತು ? ಮಾನ್ಯ ಎಸ್ ವಿ ಸುಂಕದವರ್ ಅವರೇ : ನಾನು Find value of x

  • ( √x23 = ..) ‍x23 =

ಈ ಸೂತ್ರವನ್ನು ಹುಟ್ಟಿದ ದಿನಾಂಕ, ೧೯೪೪ ರಲ್ಲಿ ಲಂಡನ್ ಯಾತ್ರೆ , ಮಾತ್ರಾ ತುಂಬಿದ್ದೇನೆ ; ಆದರೆ ಚಿತ್ರ ಹೇಗೆ ಮಾಯವಾಯಿತೆಂಬುದು ತಿಳಿಯದು ; ಮತ್ತೊಮ್ಮೆ ಅಪ್ ಲೋಡ್ ಮಾಡಿ ನೋಡಿ; ನನ್ನಿಂದ ಏನಾದರೂ ತಪ್ಪಾಗಿದ್ದರೂ ಇರಬಹುದು ; ನಾನು ಈ ಅಪ್ ಲೋಡ್ ಕೆಲಸಕ್ಕೆ ಹೊಸಬ.

  • 'ಜ್ಯೋತಿಷ್ಯ' - 'ಜ್ಯೋತಿಷ ಪದ ಸರಿ'. ನೀವು ಹೇಳಿದ್ದು ಸರಿ -ತಿದ್ದ ಬೇಕು.
  • ಜ್ಯೋತಿಷ್ಯ ಮತ್ತು ವಿಜ್ಞಾನ  ; ತಲೆ ಬರೆಹ -ಶಿರೋನಾಮೆ ತಿದ್ದ ಬೇಕು ಹೇಗೆ ? ಸಲಹೆ ಕೊಡಿ; ಹಾಗೆಯೇ ಕೊಂಡಿ ಗಳನ್ನೂ ತಿದ್ದಬೇಕು; Bschandrasgr ೧೭:೪೨, ೧ ಮೇ ೨೦೧೩ (UTC)

ವಿಕಿಪೀಡಿಯ ಕನ್ನಡದ ಸದಸ್ಯರ ಸಮ್ಮಿಲನ ಈ ತಿಂಗಳು ಐ.‌ಆರ್.ಸಿ ಯಲ್ಲಿ[ಬದಲಾಯಿಸಿ]

ವಿಕಿಪೀಡಿಯ ಕನ್ನಡದ ಸದಸ್ಯರ ಸಮ್ಮಿಲನ ಈ ತಿಂಗಳು ಐ.‌ಆರ್.ಸಿ ಯಲ್ಲಿ

ಮೇ ೭, ೨೦೧೩ , ರಾತ್ರಿ ೯:೩೦ ರಿಂದ ೧೧:೩೦

ಐ.‌ಆರ್.ಸಿ ಚಾನೆಲ್

ಐ.‌ಆರ್.ಸಿಯನ್ನು ಇದುವರೆಗೆ ಬಳಸಿ ಅಭ್ಯಾಸವಿಲ್ಲದವರು ಈ ಕೆಳಗಿನ ವೆಬ್‌ಚಾಟ್ ಲಿಂಕ್ ಬಳಸಬಹುದು.

ವೆಬ್‌ಚಾಟ್ - ಫ್ರೀನೋಡ್ - ವಿಕಿಪೀಡಿಯ ಕನ್ನಡ ಚಾನಲ್

ಸಮ್ಮಿಲನದ ಉದ್ದೇಶ

೧) ಕನ್ನಡ ವಿಕಿಪೀಡಿಯ ಸುತ್ತ ನಾವು ಕೈಗೊಳ್ಳಬಹುದಾದ ಕೆಲಸಗಳು

೨) ಕನ್ನಡ ವಿಕಿಪೀಡಿಯ ಇಂದಿನ ಸ್ಥಿತಿಗತಿ

೩) ಕನ್ನಡ ವಿಕಿಪೀಡಿಯ ಸುತ್ತಲಿನ ಕಾರ್ಯಕ್ರಮಗಳು

೪) ಕನ್ನಡ ವಿಕಿಪೀಡಿಯದ ಹತ್ತನೆಯ ವಾರ್ಷಿಕೋತ್ಸವಕ್ಕೆ ತಯಾರಿ ಭಾಗವಹಿಸುವವರು ಈ ಕೊಂಡಿಯಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ

ಕರ್ಣಾಟ ಭಾರತ ಕಥಾಮಂಜರಿ[ಬದಲಾಯಿಸಿ]


  • ಕರ್ಣಾಟ_ಭಾರತ_ಕಥಾಮಂಜರಿ ಕುಮಾರವ್ಯಾಸ ಭಾರತ - ವಿಕಿ ಸೋರ್ಸ್- ನೋಡಿ-ವಿಕಿ ಸೋರ್ಸ್ ಗೆ ಹೋಗುವುದಿಲ್ಲ.
  • ರ್ಣಾಟ_ಭಾರತ_ಕಥಾಮಂಜರಿ ಎಂಬ ತಾಣ ಇದೆ -'ಕ' ಬಿಟ್ಟು ಹೋಗಿದೆ - ವಿಕಿಸೋರ್ಸಿಗೆ ಹೋಗಲು ಹೇಳಿದೆ. ಈ ತಾಣಕ್ಕೆ "ಕ " ಸೇರಿಸಿ ಸರಿಪಡಿಸಲು ಸಾಧ್ಯವೇ ?Bschandrasgr ೧೨:೧೦, ೨೩ ಮೇ ೨೦೧೩ (UTC)
  • ವಾಕ್ಯ ,/- ಕನ್ನಡ ವ್ಯಾಕರಣ ದ ಈ ಪದದ ಪುಟದಲ್ಲಿ ಏನೋ ತಪ್ಪಾಗಿದೆ ನೋಡಿ , 'ಇತ್ತೀಚಿನ ಬದಲಾವಣೆ ಗಳು' - ಪುಟ ಒಂದನ್ನು ನಕಲು ಮಾಡಿ ಅಂಟಿಸಿದಂತೆ ಇದೆ :- ಸರಿಪಡಿಸಿ; ಬಿ.ಎಸ್.ಚಂದ್ರಶೇಖರ ಸಾಗರ
  • ಮಾನ್ಯ ಅಪ್ಪಾಜಿರಯರೇ -ರೈಸ್ ರ ಮತ್ತು ಆರ್.ನರಸಿಂಹಾಚಾರ್ ತಾಣ ಎರಡೆರಡಾಗಿದೆ . Bschandrasgr ೧೮:೩೧, ೧೬ ಜೂನ್ ೨೦೧೩ (UTC) ಬಿ.ಎಸ್.ಚಂದ್ರಶೇಖರ ಸಾಗರ

ಹೆಸರು ಬೇಡ[ಬದಲಾಯಿಸಿ]

ವಿಕಿಪೀಡಿಯಕ್ಕೆ ತುಂಬ ಲೇಖನಗಳನ್ನು ಸೇರಿಸುತ್ತಿರುವುದಕ್ಕೆ ಧನ್ಯವಾದಗಳು. ವಿಕಿಪೀಡಿಯ ನಿಯಮ ಪ್ರಕಾರ ಲೇಖನದಲ್ಲಿ ಅದನ್ನು ಬರೆದವರ ಹೆಸರು ಸೇರಿಸುವಂತಿಲ್ಲ. ದಯವಿಟ್ಟು ಲೇಖನದಲ್ಲಿ ನಿಮ್ಮ ಹೆಸರು ಸೇರಿಸಬೇಡಿ. --Pavanaja (talk) ೧೬:೪೬, ೩ ಜುಲೈ ೨೦೧೩ (UTC)

  • ಆಗಬಹುದು. Bschandrasgr ೦೮:೪೮, ೪ ಜುಲೈ ೨೦೧೩ (UTC)
ಧನ್ಯವಾದಗಳು--Pavanaja (talk) ೦೯:೦೬, ೪ ಜುಲೈ ೨೦೧೩ (UTC)

ನೀವು ಇರುವ ಊರು ಯಾವುದು? ನಾನು ವಿಕಿ ಕಾರ್ಯಾಗಾರಗಳನ್ನು ಎಲ್ಲ ಕಡೆ ಮಾಡುತ್ತಿದ್ದೇನೆ. ನಿಮ್ಮ ಊರಿನ ಸಮೀಪ ಬಂದಾಗ ಬೇಟಿಯಾಗೋಣ--Pavanaja (talk) ೦೯:೦೬, ೪ ಜುಲೈ ೨೦೧೩ (UTC)

  • ಧನ್ಯವಾದಗಳು;
  • ನನ್ನ ಊರು ಸಾಗರ-೫೭೭೪೦೧, ಶಿವಮೊಗ್ಗ ಜಿಲ್ಲೆ. (ನಂ.೩೮೮, ಪ್ರಸಾದ, ಇಕ್ಕೇರಿ ರಸ್ತೆ -ಶಿವಪ್ಪ ನಾಯಕ ನಗರ ; ಸ್ಥಿರ-ಫೋ.ನಂ.೦೮೧೮೩-೨೨೬೯೬೫)
  • ನಾನು ಹೈಸ್ಕೂಲು ಮುಖ್ಯೋಪಾಧ್ಯಾನಾಗಿ ನಿವೃತ್ತ (೭೯+ ; ೧೯೯೨)ಈಗ ನನಗೆ ಕಿವಿ ಸ್ವಲ್ಪ ಮಂದವಾಗಿದೆ., ಈತ್ತೀಚೆಗೆ ಕಂಪ್ಯೂಟರ್ ಕೊಂಡು ಅಭ್ಯಾಸ ಮಾಡುತ್ತಿದ್ದೇನೆ.Bschandrasgr ೧೬:೦೪, ೪ ಜುಲೈ ೨೦೧೩ (UTC) ಬಿ ಎಸ್ ಚಂದ್ರಶೇಖರ. (ಭೇಟಿ ಕೊಡಿ :ಸದಸ್ಯ:Bschandrasgr/ಪರಿಚಯ )

ಸಾಗರದಲ್ಲಿ ವಿಕಿ ಕಾರ್ಯಾಗಾರ[ಬದಲಾಯಿಸಿ]

೨೮-೭-೨೦೧೩ರಂದು ಸಾಗರದಲ್ಲಿ ಕನ್ನಡ ವಿಕಿಪೀಡಿಯ ಕಾರ್ಯಾಗಾರ ಇದೆ. ವಿವರಗಳಿಗೆ ಚಿನ್ಮಯ ರಾವ್ ಅವರನ್ನು ಸಂಪರ್ಕಿಸಿ - ೯೫೩೮೮೮೯೩೨೪, ೦೮೧೮೩-೨೫೩೫೪೫, ೦೮೧೮೩-೨೯೬೧೬೮ --Pavanaja (talk) ೦೮:೩೨, ೧೨ ಜುಲೈ ೨೦೧೩ (UTC)

  • ಧನ್ಯವಾದಗಳು -ಸಂಪರ್ಕಿಸುತ್ತೇನೆ Bschandrasgr ೦೮:೩೩, ೧೫ ಜುಲೈ ೨೦೧೩ (UTC)
  • ನಮ್ಮಲ್ಲಿ / ನನ್ನ ಪಿ ಸಿ. ಗೆ ಇಂಟರ್ ನೆಟ್ / ಅಂತರ್ ಜಾಲ ಸರಿಯಾಗಿ ಸಿಗುತ್ತಿಲ್ಲ -ಸಮಸ್ಯೆಯಾಗಿದೆ.; ಸರ್ವರ್ ಕೆಟ್ಟಿದೆಯಂತೆ ? .Bschandrasgr ೧೧:೧೨, ೨೬ ಜುಲೈ ೨೦೧೩ (UTC) ಬಿ ಎಸ್ ಚಂದ್ರಶೇಖರ.
  • Now it is raining heavily in Sagar ; It is very difficult to go outside ; I have allergy for cold wind and rain. I do not know whether I could meet you or not. My PC refused to type in Kannada even I pinned for change in lipi; even used Contrl+M ;why ?

yours , Bschandrasgr ೧೭:೪೪, ೨೬ ಜುಲೈ ೨೦೧೩ (UTC)

  • ವಂಡರ್ ಈಗ ಕನ್ನಡಕ್ಕೆ ಬದಲಾಯಿಸಿತು  !

ಕುಮಾರವ್ಯಾಸ ಭಾರತ[ಬದಲಾಯಿಸಿ]

ಕುಮಾರವ್ಯಾಸ ಭಾರತವನ್ನು ವಿಕಿಸೋರ್ಸ್‌ನಲ್ಲಿ ಹಾಕಿದರೆ ಒಳ್ಳೆಯದು. ಅಲ್ಲಿ ಈಗಾಗಲೆ ಕುಮಾರವ್ಯಾಸ ಭಾರತದ ಪುಟಗಳಿವೆ. ದಯವಿಟ್ಟು ಅಲ್ಲಿ ಸೇರಿಸಿ. --Pavanaja (talk) ೦೬:೦೮, ೨ ಆಗಸ್ಟ್ ೨೦೧೩ (UTC)

ಅದರಲ್ಲೂ ಸರಿಪಡಿಸಿದೆ -Bschandrasgr ೧೧:೩೩, ೨ ಆಗಸ್ಟ್ ೨೦೧೩ (UTC)

ಹವ್ಯಕ ತಾಣದಲ್ಲಿ ಹೆಸರು ಸೇರಿಸುವುದು[ಬದಲಾಯಿಸಿ]

  • ಮಾನ್ಯೆರೇ ;
  • ಹವ್ಯಕ ತಾಣದಿಂದ ಶ್ರೀ,ಮನೆಘಟ್ಟದ ಟಿ.ಸುಬ್ಬರಾಯರು ಗಮಕ ಕಲಾವಿದರು ರಾಜ್ಯ ಪ್ರಶಸ್ತಿ ಪುರಸ್ಕೃತರು, ಹೊಸಬಾಳೆ ಸುಬ್ಬರಾಯರು ಪ್ರಸಿದ್ಧ ದಂತ ಸಿಂಹಾಸನ ತಯಾರಿಸಲು ಕಾರಣಕರ್ತರು ಮತ್ತು ಹವ್ಯಕ ಸಮಾಜ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ನಿಸ್ವಾರ್ಥ ಸಮಾಜ ಸೇವಕರು , ಮೈಸೂರು ಸಂಸ್ಥಾನದ ಪ್ರಜಾಪತಿನಿಧಿ ಸಭೆಯ ಪ್ರತಿನಿಧಿಗಳು ಹಾಗೂ ಹೆಚ್.ಎ. ಪ್ರಭಾಕರ ರಾವ್ ರವರು ಸಮಾಜ ಸೇವೆಯಲ್ಲಿ ನಿರುತರು. ಇವರ ಹೆಸರುಗಳನ್ನು ಹವ್ಯಕ ತಾಣದಿಂದ ತೆಗೆಯಲಾಗಿದೆ ಕಾರಣ ತಿಳಿಯಲಿಲ್ಲ. ಇತಿಹಾಸ ಪುರುಷರು, ವಿಷೇಶ ಕಲಾವಿದರು ಮತ್ತು ಬೇರೆ ರೀತಿಯಲ್ಲಿ ಪ್ರಸಿದ್ಧರಾದವರ ಹೆಸರು ಸೇರಿಸಲು "ಇತಿಹಾಸ ಪುರುಷರು" ಇತ್ಯಾದಿ ವಿಶೇಷ ತಾಣ-ವರ್ಗ ಗಳು ಇವೆ. ಇಲ್ಲದಿದ್ದರೆ ಅವನ್ನು ಮಾಡಬಹುದು, ಆದರೆ "ಹವ್ಯಕ ತಾಣ" ದಲ್ಲಿ ಹವ್ಯಕ ಸಮಾಜದಲ್ಲಿ ಹವ್ಯಕರಿಗಾಗಿಯೇ ವಿಶೇಷ ಸೇವೆಮಾಡಿದವರು, ಮಾಡುತ್ತಿರುವವರ ಹೆಸರು ಇರಬೇಕಾದ್ದು ನ್ಯಾಯವೆಂದು ನನಗೆ ತೋರುವುದು. ಅದನ್ನು ತೆಗೆಯುವುದು,ಅವರಿಗೆ ಅನ್ಯಾಯ ಮಾಡಿದಂತೆ ಹಾಗೂ ಅವಮಾನ ಮಾಡಿದಂತಾಗುವುದು. ನಾನು ಪುನಃ ಅವನ್ನು ಸೇರಿಸಿದ್ದೇನೆ. ಆದ್ದರಿಂದ ದಯವಿಟ್ಟು -ಅದು ಇರಲಿ. (ಅದಿಲ್ಲ-) ಇದರಲ್ಲಿ ಕೆಲವೇ ಜನರ ಅಭಿಪ್ರಾಯಕ್ಕೆ ಮನ್ನಣೆ ಇರುವುದಾದರೆ ಕಷ್ಟ ಮತ್ತು ನೋವಿನ ವಿಚಾರ.  :- Bschandrasgr ೦೯:೨೭, ೩ ಆಗಸ್ಟ್ ೨೦೧೩ (UTC) ಬಿ.ಎಸ್.ಚಂದ್ರಶೇಖರ.

ತಪ್ಪು ವಿಷಯ ತುಂಬಿದೆ[ಬದಲಾಯಿಸಿ]


ನೌಕಾ ಸೇನೆ -ಈ ತಾಣದಲ್ಲಿ ಯಾರೋ ತಪ್ಪು ವಿಷಯ ತುಂಬಿದ್ದಾರೆ ಸರಿಪಡಿಸಿ :Bschandrasgr ೧೨:೨೬, ೧೪ ಆಗಸ್ಟ್ ೨೦೧೩ (UTC)

  • ಕನ್ನದಿಗರ ನೊವ್ಕ ಸೀನೆಯಲ್ಲಿ ಮುಕ್ಯವಾದ್ವರೆನ್ದರೆ ಜೈಪ್ರಕಾಶ್ ಮುತ್ತು (ಜೆ ಪಿ) ಹೊಗೊ ನಿನ್ ತಿಕ ನಾಇಮರಿ ಮುಕ. (???)

೨೦೦೯ ಸಾರ್ವತ್ರಿಕ ಚುನಾವಣಾ ಫಲಿತಾಂಶದ ಬಗ್ಗೆ[ಬದಲಾಯಿಸಿ]

೨೦೦೯ ಸಾರ್ವತ್ರಿಕ ಚುನಾವಣಾ ಫಲಿತಾಂಶ ಈ ಪುಟವನ್ನು ಅಪ್ಡೇಟ್ ಮಾಡಲು ಇಂಗ್ಲೀಷ್ ವಿಕಿಪುಟ en:Indian_general_election,_2009ದಲ್ಲಿರುವ ಮಾಹಿತಿ ಪಡೆದು ಅಪ್ಡೇಟ್ ಮಾಡಬಹುದು. ಜೊತೆಗೆ ಪುಟವನ್ನು ಭಾರತದ ಸಾರ್ವತ್ರಿಕ ಚುನಾವಣೆ, ೨೦೦೯ ಎಂದು ಬದಲಿಸಿದರೆ ಒಳ್ಳೆಯದು. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೫:೪೦, ೨೨ ಆಗಸ್ಟ್ ೨೦೧೩ (UTC)

  • ಮಾನ್ಯ ಶಿವಪ್ರಕಾಶ ರವರೇ . ಅದೇ ಹೆಸರಿನ ೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆ ಈ ತಾಣ ವಿದೆ ಆದರೆ ಅದರಲ್ಲಿ ಲೋಕಸಭೆ -ವಿಧಾನಸಬೆ ಈ ಎರಡೂ ಫಲಿತಾಂಶ ಸಿಗದು. ಮೇಲಾಗಿ ಫಲಿತಾಂಶ ಎನ್ನುವ ಪದ ಮುಖ್ಯ - ಮುಂದೆ ಬರುವ ಸಚುನಾವಣೆಗೆ ಹೋಲಿಸಲು ಈ ಎರಡೂ ಫಲಿತಾಂಶ ಸಿಕ್ಕಿದರೆ ಆಸಕ್ತಿ ಇದ್ದವರಿಗೆ ಅನುಕೂಲವೆಂದು ತುಂಬುತ್ತಿದ್ದೇನೆ - ದಯವಿಟ್ಟು - ತಲೆ ಬರಹ ೨೦೦೯ ಸಾರ್ವತ್ರಿಕ ಚುನಾವಣಾ ಫಲಿತಾಂಶ ಎಂದೇ ಇರಲಿ - ನನಗೆ ತಲೆ ಬರೆಹ ಬದಲಿಸಲು ಬರುವುದಿಲ್ಲ . ( ಎಡಿಟ್ ಸೊರ್ಸ್ )-ದಯವಿಟ್ಟು ಆ ವಿಧಾನ ತಿಳಿಸಿ ; ೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆ ಇದನ್ನು ಅದಕ್ಕೆ ಟ್ಯಾಗ್ ಮಾಡಬಹುದು ?? ಆದರೆ ಅದೇ ಹೆಸರಿನ ಇನ್ನೊಂದು ತಾಣ ಇದೆ - ಇದು ಗೊಂದ್ಲಕ್ಕೆ ಕಾರಣ ಆಗಬಹುದು - ನಾನು ಕೊಟ್ಟ ಶಿರೋನಾಮ ಇದ್ದರೆ ಒಳ್ಳೆಯದು. ದಯವಿಟ್ಟು ಅದನ್ನು ಉಳಿಸಿ ; ನೀವು ಲೋಡ್ ಮಾಡಿದ ತಾಣ ನಾನೂ ನೋಡಿದ್ದೇನೆ -ಅದನ್ನೂ ಉಪಯೋಗಿಸುತ್ತಿದ್ದೇನೆ , ಆದರೆ ಅದು ಇತ್ತೀಚೆಗೆ ಅಪ್ ಡೇಟ್ ಆಗಿಲ್ಲ. ..Bschandrasgr ೧೬:೩೧, ೨೨ ಆಗಸ್ಟ್ ೨೦೧೩ (UTC) ಬಿ.ಎಸ್ ಚಂದ್ರಶೇಖರ

ಮಾನ್ಯ ಶಿವಪ್ರಕಾಶ ರವರೇ . ನೀವು ಮೇಲಿನ ತಾಣದಲ್ಲಿ ಇಂಗ್ಲಿಷ್ ಟೇಬಲ್ ಲೋಡ್ ಮಾಡಿದಮೇಲೆ ನನ್ನ ಕಂಪ್ಯೂಟರ್ ಸ್ಟಕ್ ಆಗುತ್ತಿದೆ , ಕನ್ನಡ ವಿಕಿ ಓಪನ್ ಆಗುವುದಿಲ್ಲ ಏನೋ ತೊಂದರೆ ಆರಂಭ ?? ತಿಳಿಯದು. ಇಂಟರ್ ನೆಟ್ ಕಟ್ ಆಗುವುದು ; ಟ್ರ್ಯಾನ್ಸ್ ಲೇಟಿಗೆ -ಕೇಳುವುದು . ಆ ತಾಣ (೨೦೦೯ ಸಾರ್ವತ್ರಿಕ ಚುನಾವಣಾ ಫಲಿತಾಂಶ) ಸಿಗುತ್ತಿಲ್ಲ ?? ಕಾರಣ ಏನಿರಬಹುದು? ಅಕಸ್ಮಾತ್ ಇದು ಸಿಕ್ಕಿದೆ.ಕನ್ನಡ ಸಾಲಿನಲ್ಲಿ ಇಂಗ್ಲಿಷ್ ಪದ /ಅಕ್ಷರ ಹೈಡ್ / ಅಡಗುತ್ತಿತ್ತು ಈಗ ಕಾಣುತ್ತಿದೆ. ಕಾರಣ ಏನಿರಬಹುದು ?? - ಗೂಗಲ್ ನಲ್ಲಿ ನೆವೆರ್ ಟ್ರಾನ್ಸ್ ಲೇಟ್ ಕೊಟ್ಟಿದ್ದರಿಂದ ಈ ಬದಲವಣೆ ಆಗಿರಬಹುದೇ? ; ಟೇಬಲ್ ಬಳಸುವ ವಿಚಾರ : ಅದು ಎಮ್ ಎಸ್ ವರ್ಡ್ ನಷ್ಟು ಸರಳವಲ್ಲ -ವಿಪರೀತ ಸಮಯ ತಿನ್ನು ತ್ತದೆ..--ನಿಮ್ಮವ

ಕುಮಾರವ್ಯಾಸನ ಕಾಲ ಮತ್ತು ವಂಶಾವಳಿ[ಬದಲಾಯಿಸಿ]

ಕುಮಾರವ್ಯಾಸನ ಕಾಲ ಮತ್ತು ವಂಶಾವಳಿ ಈ ಪುಟವನ್ನು ಕುಮಾರವ್ಯಾಸ ಪುಟದೊಂದಿಗೆ ಸೇರಿಸಿ. ಇವು ಒಂದೇ ವ್ಯಕ್ತಿಗೆ ಸಂಬಂಧಿಸಿರುವುದರಿಂದ ಎರಡು ಪುಟಗಳ ಅಗತ್ಯವಿಲ್ಲ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೭:೦೬, ೧೭ ಸೆಪ್ಟೆಂಬರ್ ೨೦೧೩ (UTC)

  • ಅಲ್ಲಿ ತಲೆ ಬರೆಹ ಕೊಟ್ಟು ಬದಲಾಯಿಸಿದರೆ ಹೊಂದಲಾ ರದೆಂದು ಬೇರೆ ಪುಟ ತೆರೆದಿದ್ದೇನೆ -ಕೊಂಡಿ ಕೊಟ್ಟರೆ ಸಾಕಾಗದೇ? ' ನಿಮ್ಮ ಅಪೇಕ್ಷೆ ಇದ್ದರೆ ಹಾಗೆ ಮಾಡಬಹುದು
  • ಬದಲಾವಣೆ ನೀವು ಮಾಡುತ್ತೀರೋ ನಾನು ಮಾಡಬೇಕೋತಿಳಿಸಿ. -- ಕುಮಾರವ್ಯಾಸ ಪುಟದೊಂದಿಗೆ ಸೇರಿಸಿದೆ.Bschandrasgr
  • --Bschandrasgr ೧೭:೧೫, ೧೭ ಸೆಪ್ಟೆಂಬರ್ ೨೦೧೩ (UTC) ಬಿ.ಎಸ್ ಚಂದ್ರಶೇಖರ ಸಾಗರ

ಚರ್ಚೆ[ಬದಲಾಯಿಸಿ]

(*ಲೇಖನ ಸಾಕಷ್ಟು ಉದ್ದವಿದೆ. ಮೇಲಾಗಿ ಮೂಲ ಲೇಖನಕ್ಕೆ ಹೊಂದಲಾರದು. . ಮೂಲ ಲೇಖನಕ್ಕೆ - ಸಂಪರ್ಕ ಕೊಟ್ಟರೆ ಸಾಕು - ಕೊಟ್ಟಿದ್ದೇನೆ.Bschandrasgr ೧೦:೫೯, ೨೯ ಅಕ್ಟೋಬರ್ ೨೦೧೨ (UTC)

  • "ಈ ಲೇಖನವನ್ನು ಮಹಾತ್ಮ ಗಾಂಧಿ‎ ಹೆಸರಿನ ಲೇಖನದೊಂದಿಗೆ ಸೇರಿಸಬೇಕೆಂದು ಪ್ರಸ್ತಾಪಿಸಲಾಗಿದೆ. ಈ ಪ್ರಸ್ತಾಪನೆಯನ್ನು ಇಲ್ಲಿ ಚರ್ಚಿಸಿ" ಈ ಟ್ಯಾಗನ್ನು ತೆಗೆಯಬಹುದು ಎಂದು ತೋರುತ್ತದೆ. Bschandrasgr ೧೨:೧೧, ೨೯ ಅಕ್ಟೋಬರ್ ೨೦೧೨ (UTC)
Done -- ತೇಜಸ್ / ಚರ್ಚೆ/ ೧೫:೪೧, ೨೯ ಅಕ್ಟೋಬರ್ ೨೦೧೨ (UTC))

ಮಾನ್ಯ ತೇಜಸ್ ರವರೇ , ಗಾಂಧೀಜಿಯವರ ಆತ್ಮ ಚರಿತ್ರೆಯನ್ನೂ , ಪರಮಹಂಸ ಯೋಗಾನಂದರ ಆತ್ಮ ಚರಿತ್ರೆಯನ್ನೂ ಕೂಲಂಕುಶವಾಗಿ ಓದಿ . ಗಾಂಧೀಜಿ ದೇವರ ಬಗ್ಗೆ ಅವರು ಬರೆದ ಲೇಖನಗಳ್ನ್ನೂ ಓದಿ (ಅದನ್ನು ಇಲ್ಲಿ ಸೇರಿಸಿಲ್ಲ ೯ ಆಧಾರಗಳು ಸಾಕೆಂದು ಬಿಟ್ಟಿದ್ದೇನೆ).

  • ಆಧಾರವನ್ನು ಕೊಟ್ಟಿಲ್ಲ -ಎಂದು ಹೇಳಿದೆ -ಆದರೆ ಕೆಳಗಡೆ ಆಧಾರಗಳ್ನ್ನು ಕೊಟ್ಟಿದೆ ; ಸಾಲದೇ? ಇಂಗ್ಲಿಷ್ ವಿಭಾಗದ :
  • http://en.wikipedia.org/wiki/Shrimad_Rajchandra ಈ ಸೈಟು ನೋಡಿ, ಇದೊಂದೇ ಆಧಾರ ಸಾಕಾಗುವುದು.
  • ಇದು ಮೇಲೆ ತಿಳಿಸಿದ ೯ ಗ್ರಂಥ - ಇಂಗ್ಲಿಷ್ ತಾಣ ಗಳ ಆಧಾರ ದಿಂದ ತಯಾರಾದ ಸ್ವತಂತ್ರ ಲೇಖನ; ಯಾವುದೇಲೇಖನದ ಅನುವಾದ-ನಕಲು ಅಲ್ಲ.
  • ಲೇಖನ : ಸದಸ್ಯ:Bschandrasgr/ಪರಿಚಯ ಸಾಗರ ಇವರಿಂದ (ಕಾಪಿರೈಟಿನಿಂದ ಮುಕ್ತ):Bschandrasgr ೦೮:೪೮, ೩೦ ಅಕ್ಟೋಬರ್ ೨೦೧೨ (UTC)
  • ಮಾನ್ಯ ತೇಜಸ್ ರವರು (೨೦೧೨) ಏಕೆ ತಕರಾರು ಮಾಡಿದ್ದಾರೆಂದು ತಿಳಿಯುವುದಿಲ್ಲ .Bschandrasgr ಬಿ.ಎಸ್ ಚಂದ್ರಶೇಖರBschandrasgr ೧೩:೧೧, ೧೮ ಸೆಪ್ಟೆಂಬರ್ ೨೦೧೩ (UTC)
ನೀವು ನಮೂದಿಸಿರುವ ಮಾಹಿತಿಗಳೆಲ್ಲವಕ್ಕೂ ಅಧಾರ ಒಂದೇ ಆದಲ್ಲಿ, ಅದೇ ಆಧಾರವನ್ನು ಮತ್ತೆ ಮತ್ತೆ ನೀಡಲು ಸಾಧ್ಯ. Help ನಲ್ಲಿ ರೆಫರೆನ್ಸ್ ಉಪಯೋಗಿಸುವುದರ ಬಗ್ಗೆ ತಿಳಿದುಕೊಂಡು, ಆಧಾರಗಳನ್ನು ಸೇರಿಸಿದಲ್ಲಿ ಸರಿಹೋಗುತ್ತದೆ. ಮಹಾತ್ಮಾ ಗಾಂಧಿ ಮತ್ತು ಸಂತ ಗಾಂಧೀಜಿ ಇಬ್ಬರೂ ಬೇರೆ ಬೇರೆಯೇ? ಇಲ್ಲವಾದಲ್ಲಿ ಎರಡು ಲೇಖನ ಏತಕ್ಕೆ? ಅವರ ಅಧ್ಯಾತ್ಮ,. ಚಿಂತನೆ ಇತ್ಯಾದಿ ಮೂಲ ಲೇಖನದಲ್ಲೇ ಇರಬಹುದಲ್ಲ. ಮತ್ತೊಬ್ಬರ ಹೆಸರು ಗಾಂಧಿಯವರ ಲೇಖನದಲ್ಲಿ ಬಂದಲ್ಲಿ, ಅವರ ಹೆಸರನ್ನು ಲಿಂಕ್ ಮಾಡಿ, ಅವರದ್ದೇ ಹೆಸರಿನ ಪುಟದಲ್ಲಿ ಅವರ ಪರಿಚಯ ನೀಡುವುದು ಸೂಕ್ತ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೭:೫೯, ೧೮ ಸೆಪ್ಟೆಂಬರ್ ೨೦೧೩ (UTC)


Bschandrasgr ರವೆರೇ, ನಮಸ್ತೆ. ತಮ್ಮ ಕೊಡುಗೆ ಅದ್ಬುತ. ನನಗಸಿದಂತೆ, ಈ ಗೊಂದಲಗಳನ್ನೆಲ್ಲ ಯವಾಗಲಾದರು ಮುಖತಹ ಭೇಟಿಯಾದಾಗ ಪರಿಹರಿಸಿಕೊಳ್ಳಬಹುದು. ತಾವು ಇತರ ಪುಟಗಳನ್ನ ಸಂಪಾದಿಸಿರಿ, ವಿವಾದಿತ ಪುಟವನ್ನ ನಿಧಾನವಾಗಿ ಎಲ್ಲರೂ ಚರ್ಚಿಸಿ ಸರಿ ಮಾಡಿದರೆ ಆಯಿತು. ವಿಕಿಪೀಡಿಯಾ ಅಂದರೆ ಈ ತರ ಗೊಂದಲಗಳು ಸರ್ವೇಸಾಮನ್ಯ. ತಮ್ಮ ಕೊಡುಗೆ ನಮಗೆಲ್ಲರಿಗೂ ಬೇಕಿದೆ. ಒಂದ್ ಒಂದು ಅಕ್ಶರದಲ್ಲು ಬಹಳ ವ್ಯತ್ಯಾಸ ಬರುವದರಿಂದ ಈ ತರ ಆಗುವ ಸಾಧ್ಯತೆ ತುಂಬ. ದಯವಿಟ್ಟು ಬೇಸರ ಮಾಡ್ಕೊಬೆಡಿ. ಬೇರೆ ಪುಟಗಳನ್ನ ಸಂಪಾದಿಸಿ, ಸಂಪಾದನೆ ಮುಂದುವರಿಸಿ ಎಂದು ವಿನಂತಿ.ಪ್ರದೀಪ


ಪ್ರದೀಪರವರೇ , ನಿಮ್ಮ ಅಭಿಮಾನಕ್ಕೆ ಋಣಿ, ಧನ್ಯವಾದಗಳು. ಇದರಲ್ಲಿ ಚರ್ಚಿಸಬೇಕಾದ ವಿಷಯವೇನಿಲ್ಲ. ನನ್ನ ಹೆಸರಿನ -ಬಿ.ಎಸ್.ಚಂದ್ರಶೇಖರ -ಪುಟದಲಲ್ಲಿರುವ ಕೊಂಡಿಯನ್ನು ತೆಗೆದರಾಯಿತು ಮತ್ತ ಅದಕ್ಕೆ ಪುಟ ರದ್ದು ಮಾಡುವ ಸೂಚನೆ ಇತ್ತು, ಅದನ್ನು ಹಾಕಿದರಾಯಿತು ಅಥವಾ ಅದನ್ನು ರದ್ದು ಮಾಡಬಹುದು. . ನನ್ನ ಬಗೆಗೆ ಅಭಿಮಾನವಿದ್ದರೆ ಅದನ್ನು ನೀವೇ ಮಾಡಬಹುದು.. ಈ ಬಗೆಗೆ ಚರ್ಚಿಸುವ ಅಥವಾ ಸಭೆ ಕರೆಯುವ ಅಗತ್ಯವಿಲ್ಲ.ಇದಕ್ಕೆ ಹೊಸಬನಾದ ನನಗೆ ಅವಮಾನಿಸಲು ಇದೆಲ್ಲಾ ನಾಟಕ. ನನಗೆ ನಷ್ಟವಿಲ್ಲ; ಕನ್ನಡ ವಿಕಿಪೀಡಿಯಾಕ್ಕೆ ಸ್ವಲ್ಪ ನಷ್ಟ ಆಗಬಹುದು. ಆದರೆ ವಿಕಿಪೀಡಿಯಾದಲ್ಲಿ ಸಕಾಲ ಅಭಿವೃದ್ಧಿ -ಅಪ್ ಡೇಟ್ ಮಾಡುವ ಕಲಸ , ಕ್ರೀಡೆ, ರಾಜಕೀಯ ಇತ್ಯಾದಿ ದಿನನಿತ್ಯದ ಬೆಳವಣಿಗೆಯನ್ನು ಅದರಲ್ಲಿ ತುಂಬುವ ಕೆಲಸ ಆಗಬೇಕು. ಯಾರೂ ಮಾಡುತ್ತಿಲ್ಲ.!! ನನಗೆ ಬಿಡುವು ಇತ್ತು ಮಾಡಿದೆ. ಈಗ ಅದನ್ನು ನೀವೂ ಮಾಡಬಹುದು. ಆದರೆ ನನ್ನ ಹೆಸರಿಗೆ ಕೊಂಡಿ ಕೊಟ್ಟವರಿಗೆ ಆ ಚಿಂತೆ ಇದ್ದಂತೆ ಕಾಣುವುದಿಲ್ಲ. - ತಮ್ಮ ಯಜಮಾನಿಕೆಯೇ ನೆಡೆಯಬೇಕೆಂಬ ಭಾವನೆ ಇದ್ದಂತೆ ಕಾಣುವುದು. ಇದು ಬಹಳ ಸಣ್ಣ ವಿಷಯ - ಇದು ನಿರ್ವಾಹಕರ ಪ್ರತಿಷ್ಠೆಯ ವಿಷಯವಾಗಿರವುದು ದುರದೃಷ್ಟಕರ. ಇಲ್ಲಿ ನಿರ್ವಾಹಕರ ಪ್ರತಿಷ್ಠೆ ಮುಖ್ಯವೋ ಕನ್ನಡ ವಿಕಿಪೀಡಿಯಾ ಬೆಳವಣಿಗೆ ಮುಖ್ಯವೋ ತೀರ್ಮಾನಿಸಿ. ಮಾನ್ಯ ಡಾ.ಕೆ.ಸೌಭಾಗ್ಯವತಿಯವರು ಇದು ಯಾರ ಸ್ವಂತ ಸ್ವತ್ತಲ್ಲವೆಂದು (ಯಜಮಾನಿಕೆ ಬೇಡ) ಹೇಳಿದರೂ ಪ್ರಯೋಜನವಾಗಲಿಲ್ಲ.. ಕನ್ನಡಕ್ಕೆ ನನ್ನ ಚಿಕ್ಕ ಸೇವೆ ಎಂದು ಕಂಪ್ಯೂಟರ್ ಕಲಿತು, ಟೈಪಿಂಗ್ ಕಲಿತು ಇಂಟರ್ನೆಟ್ ಕೊಂಡು , 3-4 ವರ್ಷ ವಿಷಯ ಸಂಗ್ರಹಿಸಿ ಸತತ ದಿನಕ್ಕೆ 7-8 ಗಂಟೆ ಕುಳಿತು, ಹೇಗೋ ನಿಧಾನವಾಗಿ ವಿಕಿಗೆ ವಿಷಯ ತುಂಬಿದೆ. ಅದಕ್ಕೆ ನನಗೆ ಸಿಕ್ಕ ಬೆಲೆ. ಚಿಂತೆ ಇಲ್ಲ - ನಿರ್ವಾಹಕರು ನನಗೆ (81 ವರ್ಷ) ವಿಶ್ರಾಂತಿಗೆ ಸೂಚಿಸಿದ್ದಾರೆ ಎಂದುಕೊಳ್ಳುತ್ತೇನೆ. ನಿಮ್ಮವ -ಅಭಿಮಾನವಿರಲಿ ,  ! ಸದಸ್ಯ:Bschandrasgr/ಚರ್ಚೆ-3-9-2015

ಮುಂದುವರೆದ ಚರ್ಚೆ[ಬದಲಾಯಿಸಿ]

  • ಮಾನ್ಯ ಶಿವಪ್ರಕಾಶರವ ರೇ-
  • ಒಂದು ಉದಾಹರಣೆ - ಸಿ.ಡಿ ಯಲ್ಲಿ ಬಂದಿರುವ ಎನ್ ಸೈಕ್ಲೋಪೀಡಿಯಾ ಬ್ರಿಟಾನಿಕಾದಲ್ಲಿ , ಒಂದೇ ವಿಷಯಕ್ಕೆ (ತಲೆ ಬರೆಹಕ್ಕೆ ) ಸಂಬಂದಿಸಿದಂತೆ ಹೊಸ ವಿಷಯ ಬಂದರೆ ಅದಕ್ಕೆ ಹೊಸ ಹೊಸ ಪುಟಗಳನ್ನು ಕೊಡುತ್ತಾರೆ . ಓಂದುವಿಷಯಕ್ಕೆ ಸಂಬಂಧಿಸಿ ೮-೧೦ ಪುಟಗಳನ್ನು ನೋಡಬಹುದು . ಅದೇನು ತಪ್ಪಾಗಿ ಕಾಣುವುದಿಲ್ಲ.Bschandrasgr ೧೧:೪೫, ೨೫ ಸೆಪ್ಟೆಂಬರ್ ೨೦೧೩ (UTC)

ಸಹಿ ತೆಗದಿದ ಕಾರಣ[ಬದಲಾಯಿಸಿ]

Bschandrasgr ರವರೆ.ನಮಸ್ಕಾರ.ಚರ್ಚಪುಟದಲ್ಲಿ ನಾವು ವ್ಯಾಸದಬಗ್ಗೆ ಸಂದೇಹ ಇಲ್ಲಾ ಏದೇನು ಅಭ್ಯಂತರ ಇದ್ದರೆ ಕೇಳೋದಕ್ಕೆ ಮತ್ತು ಸಂದೇಶ ಕೊಡುವದ್ದಕ್ಕೆ.ಅಂತಾ ಸಂದರ್ಭದಲ್ಲಿ ಸಹಿ ಇರಬೇಕು.ಆದರೆ ಚರ್ಚಪುಟ ದಲ್ಲಿ ವ್ಯಾಸದಬಗ್ಗೆ ಮಾತ್ರ ಚರ್ಚ ನಡೆಯಬೇಕು.ನೀವು ಸಲಹ ಕೋಡವದಕ್ಕೆ ಸೂಚನ ಕೊಟ್ಟಿದ್ದರಲ್ಲ..ಅದು ಅವಸರವಿಲ್ಲ.ಅದರನ್ನು ತೆಗದಿದೆ.ಪಾಲಗಿರಿ (talk) ೦೭:೪೪, ೩೦ ಸೆಪ್ಟೆಂಬರ್ ೨೦೧೩ (UTC)

ಬಿ.ಎಸ್ ಚಂದ್ರಶೇಖರ ರವರೆ.ನಮಸ್ಕಾರ,. ಚರ್ಚಪುಟದಲ್ಲಿ ನಾವು ವ್ಯಾಸದಬಗ್ಗೆ ಸಂದೇಹ ಇಲ್ಲಾ ಏದೇನು ಅಭ್ಯಂತರ ಇದ್ದರೆ ಕೇಳೋದಕ್ಕೆ ಮತ್ತು ಸಂದೇಶ ಕೊಡುವದ್ದಕ್ಕೆ.ಅಂತಾ ಸಂದರ್ಭದಲ್ಲಿ ಸಹಿ ಇರಬೇಕು.ಆದರೆ ವ್ಯಾಸದ ಚರ್ಚಪುಟ ದಲ್ಲಿ ವ್ಯಾಸದಬಗ್ಗೆ ಮಾತ್ರ ಚರ್ಚ ನಡೆಯಬೇಕು.ನೀವು ಸಲಹ ಕೋಡವದಕ್ಕೆ ಸೂಚನ ಕೊಟ್ಟಿದ್ದಿರಿ.ಅದು ಚರ್ಚಪುಟದಲ್ಲಿ ಬರಿಯುವ ಅವಸರವಿಲ್ಲ.ಅದನ್ನು ತೆಗದಿದೆ.ವಿಕಿಪೀಡಿಯ ವಿಶ್ವದಲ್ಲಿ ೩೦೦ಭಾಷಗಳಲ್ಲಿ,೩೦ಭಾರತಭಾಷಹಳಲ್ಲಿ ಬರುತ್ತದೆ.ಇಂದಿನ ತನಕ ಏರು ಚರ್ಚಪುಟದಲ್ಲಿ ಸೂಚನ ಮಾಡೋದಕ್ಕೆ ಅದುಮಾಡಿ,ಇದುಮಾಡಿ,ಅದುವತ್ತಿರಿ ಅಂತಾ ಬರೆಯಲಿಲ್ಲ.ಕೇವಲ ವ್ಯಾಸದಬೆಗ್ಗೆ ಸಲಹ,ಸಂದೇಶ,ಇದ್ದರೆ ಕೊಟ್ಟಿ ಸಹಿ ಮಾಡೆದರು.ಅದರಿಂದ ನೀವು ಬರೆದ ಆಸಲಹಯನ್ನು delete ಮಾಡಿದೆ..ಇದರಬಗ್ಗೆ ನಿಮಕು ಇನ್ನೂ ಸಂದೇಹ ವಿದ್ದರೆ ಅರಳಿಕಟ್ಟೆ ಅಥವಾ ಸಮುದಾಯ ಪುಟ ದಲ್ಲಿ ಕೇಳಿರಿ.ಪಾಲಗಿರಿ (talk) ೧೧:೧೦, ೩೦ ಸೆಪ್ಟೆಂಬರ್ ೨೦೧೩ (UTC)

( ಟೆಂಪ್ಲೇಟಿನಲ್ಲಿ ದಶಾವತಾರ ದ ೧೧ ಹೆಸರಿದೆ- ಅದರಲ್ಲಿ 'ಬಲರಾಮ ದಶಾವತಾರದಲ್ಲಿ ಸೇರುವುದಿಲ್ಲ -ಅವನು ಆದಿಶೇಷನ ಅವತಾರವೆಂದು ಹೇಳುವರು) .

  • ಬಂಗಾಳಾದ ಚೈತನ್ಯ ಮಹಾಪ್ರಭು ಮಾತ್ರ ಬಲರಾಮನನ್ನು ವಿಷ್ಣುವಿನ ಅವತಾರವೆಂದು ಹೇಳಿದ್ದಾರೆ. Bschandrasgr ೧೬:೦೧, ೨ ಅಕ್ಟೋಬರ್ ೨೦೧೩ (UTC)
  • 'ಮುಖಿಲ'- ಎನ್ನುವ ಹೆಸರು ಕೃಷ್ಣನ ೧೦೮ ಅಥವಾ ೧೦೦೦ ನಾಮಗಳಲ್ಲಿ ಇಲ್ಲ - ಅದರ ಅರ್ಥ ಏನು ಆಧಾರ ಏನು ?
  • ವಿಷ್ಣು :ಮಾ =ಲಕ್ಷ್ಮಿ -ಧವ =ಒಡೆಯ, ಪತಿ - ಮಾಧವ(ವಿಕ್ಷನರಿ)
  • ಪತೀತ ಪಾವನ > ತಪ್ಪು ; ಪತಿತಪಾವನ > ಸರಿ -Bschandrasgr ೧೬:೦೮, ೧ ಅಕ್ಟೋಬರ್ ೨೦೧೩ (UTC)
  • ದಶಾವತಾರಕ್ಕೆ ೧೧ ಹೆಸರು ಬರುವುದುಹೇಗೆ ? !!
  • ಅಂಬೇಡ್ ಕರ್‍ ಅವರು ಬೌದ್ಧ ಮತ ಸ್ವೀಕಾರ ದ ಕಾರಣ -ಜಾತಿ ಬೇಧ ಇಲ್ಲವೆಂದು. Bschandrasgr ೧೮:೩೦, ೧ ಅಕ್ಟೋಬರ್ ೨೦೧೩ (UTC)
  • ಬುದ್ಧ :- ದಶಾವತಾರದ ಶ್ಲೋಕ ಬುದ್ಧನ ನ್ನ್ನೂ ಸೇರಿ ಹೇಳಿದೆ. ವೈಷ್ಣವ ಪಂಥದ ಮಧ್ವಾಚಾರ್ಯರೇ ಬುದ್ಧನನ್ನು ಅವತಾರ ಪುರುಷನೆಂದು ಒಪ್ಪಿದ್ದಾರೆ. (ಅವರ ಮಹಾಭಾರತ ತಾತ್ಪರ್ಯ ನಿರ್ಣಯ-ನೋಡಿ).
  • ಮತ್ಸ್ಯ ಕೂರ್ಮ ವರಾಹಸ್ಯ | ನಾರಸಿಂಹೋ ವಾಮನಃ | ರಾಮೋ ರಾಮಶ್ಚ ಕೃಷ್ಣ ಶ್ಚ |ಬೌದ್ಧ ಕಲ್‍ಕ್ಯಾಯಚ || ಇದು ಎಲ್ಲರೂ ಒಪ್ಪಿರವ ಶ್ಲೋಕ -ಇದರೊಡನೆ ಇನ್ನೂ ಕೆಲವು ಹೆಸರು ಸೇರಿಸುವುದೂ ಇದೆ.

ಶ್ರೀಕೃಷ್ಣ ಹೆಸರಿಗೆ ಒಂದು ಸಿನೇಮಾ ವಿವರ ಹಾಕಿದೆ . ಎಷ್ಟು ಸರಿ ?? Bschandrasgr ೧೮:೨೬, ೧ ಅಕ್ಟೋಬರ್ ೨೦೧೩ (UTC) Bschandrasgr ೧೩:೩೬, ೨ ಅಕ್ಟೋಬರ್ ೨೦೧೩ (UTC)

Bschandrasgr ಯವರೆ, ಇಗಾಗಲೆ ತ್ರ್ಯಂಬಕೇಶ್ವರಹೆಸರಿನ ಲೇಖನ ಕನ್ನಡವಿಕಿಪೀಡಯದಲ್ಲಿದೆ.ಎರಡು ನಾಸಿಕ್ ಹತ್ತುರೈದ್ದ ದೇವಾಲಯಬಗ್ಗೆ ಬರೆಯಲಾಗಿವೆ.ವಿಕಿಪೀಡಿಯ ನಿಯಮಾನುಸರ ಮೊದಲಿನ ಲೇಖನದಲ್ಲಿ ಎರಡನೆ ಬಾರಿ ಬರೆದ ಲೇಖನವನ್ನು ವಿಲೀನ(merge)ಮಾಡಬೇಕಾಗಿದೆ.ದಯವಿಟ್ಟು ಒಮ್ಮೆ ನೋಡಿರಿ.ನಿಮಗಿಂದ ಮುಂದೆ ಬರೆದ/ಇದ್ದ ಲೇಖನಕ್ಕೆ ಇತರ ಭಾಷೆಯಲ್ಲಿರುವ ವಿಕಿಪೀಡಿಯ ಲೇಖನಗಳಜೊತೆ ಹೊಂದಾಣಿಕೆ (link)ಯುನ್ನು ಇದೆ.ಪಾಲಗಿರಿ (talk) ೦೩:೧೮, ೭ ಅಕ್ಟೋಬರ್ ೨೦೧೩ (UTC)

  • ಪಾಲಗಿರಿ ಯವರೇ -
  • ವಿಲೀನ ಮಾಡಿದೆ - ಫೋಟೋ ವರ್ಗಾವಣೆ ಮಾಡಬೇಕು. ಕೊಂಡಿ ( tag ) ಸರಿಪಡಿಸಿ-error: ಬಂದಿದೆ ಕಾರಣ ಏನು?

ಪಾಲಗಿರಿ (talk) ೧೬:೨೩, ೧೦ ಅಕ್ಟೋಬರ್ ೨೦೧೩ (UTC) ; ಬಿ.ಎಸ್ ಚಂದ್ರಶೇಖರ ಸಾಗರ

ಮಲ್ಲಿಕಾರ್ಜುನ ಜ್ಯೋತಿರ್ಲಿಂಗ[ಬದಲಾಯಿಸಿ]

Bschandrasgr ಯವರೆ,

ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ಬಗ್ಗೆ ವಿವರವಾದ ಸಮಾಚಾರಜೊತೆಗೆ ಹೊಸ ಲೇಖನಬರೆಯಿರಿ.ಲೇಖನ ಸಿದ್ದವಾದರೆ,ಟೆಂಪ್ಲೇಟುನಲ್ಲಿ ಶಿರ್ಷಿಕ ಯನ್ನು ಸೇರಿಸ್ತಿನಿ.ಪಾಲಗಿರಿ (talk) ೧೬:೨೩, ೧೦ ಅಕ್ಟೋಬರ್ ೨೦೧೩ (UTC)

ರಾಮಾಯಣ - ಸರಿ ಪಡಿಸಿ[ಬದಲಾಯಿಸಿ]

  • ದಶರಥ - ದಶರಥ ಅಯೋಧ್ಯೆಯ ರಾಜ. ಶ್ರೀರಾಮನ ತಂದೆ. ದಶರಥನಿಗೆ ಕೌಸಲ್ಯೆ, ಸುಮಿತ್ರೆ, ಕೈಕೇಯಿ ಎಂಬ ಮೂರು ಜನ ಪತ್ನಿಯರು. ರಾಮನು ಕೌಸಲ್ಯೆಯ ಮಗ. ಲಕ್ಷ್ನಣನು ಸುಮಿತ್ರೆಯ ಮಗ. ಭರತ ಮತ್ತು ಶತ್ರುಘ್ನರು ಕಿರಿಯ ರಾಣಿಯಾದ ಕೈಕೇಯಿಯ ಮಕ್ಕಳು.

೧.*ತಿದ್ದುಪಡಿ ಮಾಡಿ :-ಲಕ್ಷ್ನಣ ಶತ್ರುಘ್ನರು ಸುಮಿತ್ರೆಯ ಮಕ್ಕಳು.ಭರತ ಕಿರಿಯ ರಾಣಿಯಾದ ಕೈಕೇಯಿಯ ಮಗ ೨.*ಲಕ್ಷ್ಮಣ ಅದನ್ನು ಹಿಡಿದು ತರಲೆಂದು ಹೋದಾಗ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುತ್ತಾನೆ.

    • ತಿದ್ದುಪಡಿ :ಅದನ್ನು ಹಿಡಿದು ತರಲೆಂದು ಹೋದ ರಾಮನ ಸಹಾಯಕ್ಕೆ ಸೀತೆಯ ಆಜ್ಞೆಯಂತೆ ಹೋದಾಗ

೩.ಶೂರ್ಪನಖಿ ಎಂಬ ರಾಕ್ಷಸಿ ಚಿತ್ರಕೂಟದಲ್ಲಿ ರಾಮನನ್ನು ಕಂಡು

  • ತಿದ್ದುಪಡಿ : ಪಂಚವಟಿ
  • ೪. ರಾಮನ ಪ್ರತಿಯೊಂದು ಬಾಣವೂ ರಾವಣನ ಒಂದು ತಲೆ ಕತ್ತರಿಸಿದರೂ ಅದು ಮತ್ತೆ ಬೆಳೆಯುತ್ತಿತ್ತು. ಏನು ಮಾಡಬೇಕೆಂದು ತೋಚದೆ ಇದ್ದ ರಾಮನಿಗೆ ರಾವಣನ ದೇಹದತ್ತ ಗುರಿಯಿಡುವಂತೆ ವಿಭೀಷಣ ತಿಳಿಸಿಕೊಟ್ಟ..
  • ೧.ಹೃದಯಕ್ಕೆ
  • ೨ ಸಾರಥಿ ಯಾದ ಮಾತಲಿ

೫.ಲವ,ಕುಶರು ಇಬ್ಬರು ಬೆಳೆದು ಇಪ್ಪತ್ತು ವರ್ಷದ ಯುವಕರಾಗಿದ್ದರು.

  • ಎಂಟು ವರ್ಷ ಎಂದು ಓದಿದ ನೆನಪು.
  • Bschandrasgr ೦೯:೩೯, ೨೨ ಅಕ್ಟೋಬರ್ ೨೦೧೩ (UTC)
ಹೆಚ್ಚಿನ ವಿವರಗಳಿಗೆ - ಸಾಂಖ್ಯ ಪುಟದಲ್ಲಿ ಹೆಚ್ಚಿನ ವಿವರಗಳಿಲ್ಲ ; ೨೪ ತತ್ವಗಳ ವಿವರಗಳಿಲ್ಲ. ಅದನ್ನು ಹೆಚ್ಚುವಿವರಗಳೊಂದಿಗೆ ಸಾಂಖ್ಯ ದರ್ಶನ ಎಂಬ ಹೆಸರಿನಲ್ಲಿ ಹೊಸಪುಟಕ್ಕೆ ಹಾಕುತ್ತೇನೆ - ಸಾಂಖ್ಯ ದಲ್ಲಿಯೇ ತುಂಬಲು ತಲೆ ಬರೆಹ ಬದಲಿಸಬೇಕು ; ಅಭಿಪ್ರಾಯ ತಿಳಿಸಿ / Bschandrasgr ೧೨:೪೮, ೭ ನವೆಂಬರ್ ೨೦೧೩ (UTC) /ಸದಸ್ಯ:Bschandrasgr/ಪರಿಚಯ - ಬಿ.ಎಸ್ ಚಂದ್ರಶೇಖರ -ಸಾಗರ
ಸಾಂಖ್ಯ ದರ್ಶನ ವನ್ನು ಸಾಂಖ್ಯದಲ್ಲೂ ; ಯೋಗ ದರ್ಶನವನ್ನು - ರಾಜಯೋಗ ತಾಣಗಳಲ್ಲಿ ಹಾಕಿದೆ. Bschandrasgr ೧೨:೨೬, ೨೨ ನವೆಂಬರ್ ೨೦೧೩ (UTC) /ಸದಸ್ಯ:Bschandrasgr/ಪರಿಚಯ/ ಬಿ.ಎಸ್ ಚಂದ್ರಶೇಖರ

--ಕೆ.ಸೌಭಾಗ್ಯವತಿ (talk) ೧೦:೪೬, ೨೩ ನವೆಂಬರ್ ೨೦೧೩ (UTC)ನಮಸ್ತೆ ಸಾರ್, ನಿಮ್ಮ 'ವಿಕಿಪೀಡಿಯ ಪ್ರಯೋಗ ಶಾಲೆ' ಲೇಖನದಲ್ಲಿ ಬಹಳ ಕಡೆ ವಿಷಯದ ಪುನರಾವರ್ತನೆ ಇದೆ. ತಾವು ಮತ್ತೊಮ್ಮೆ ಆ ಲೇಖನವನ್ನು ಪರಿಶೀಲಿಸಿ.

ನಮಸ್ತೇ, ಅದು ಕೇವಲ ಪ್ರಯೋಗ -ಎಲ್ಲವನ್ನೂ ರದ್ದುಪಡಿಸಬೇಕು; ಬಣ್ಣದ ಟೇಬಲ್ ಮಾದರಿಗಾಗಿ ಇಟ್ಟಿದೆ. ನಾನು ಅದರಲ್ಲಿ ಟೇಬಲ್ ನಲ್ಲಿ ತುಂಬಿ ಪ್ರಯೋಗ ಮಾಡಿ ನೋಡಿ ಸರಿಇದ್ದರೆ ಅದರ ತಾಣಕ್ಕೆ ಹಾಕುತ್ತೇನೆ. ಆನಂತರ ಅದು ಹಾಗೇಇರುತ್ತೆ ; ಮತ್ತೆ ಮತ್ತೆ ರದ್ದುಮಾಡಿ ತುಂಬುತ್ತೇನೆ. ಧನ್ಯವಾದಗಳು Bschandrasgr ೧೧:೫೬, ೨೩ ನವೆಂಬರ್ ೨೦೧೩ (UTC);ಸದಸ್ಯ:Bschandrasgr/ಪರಿಚಯ-ಬಿ.ಎಸ್ ಚಂದ್ರಶೇಖರ

ದೆಹಲಿ ೨೦೧೩ರ ಚುನಾವಣಾ ಫಲಿತಾಂಶದ ಟೆಂಪ್ಲೇಟುಗಳು[ಬದಲಾಯಿಸಿ]

  • ದೆಹಲಿ ೨೦೧೩ರ ಚುನಾವಣಾ ಫಲಿತಾಂಶವನ್ನು ನೀವು ಪ್ರಯೋಗಶಾಲೆಯಲ್ಲಿ ಸಂಪಾದನೆ ಮಾಡುತ್ತಿರುವುದನ್ನು ನೋಡಿದೆ. ಅದಕ್ಕೆ ತಕ್ಕ ಟೆಂಪ್ಲೇಟುಗಳನ್ನು ಅಪ್ಲೋಡ್ ಮಾಡಿ ಅವನ್ನು ಕನ್ನಡೀಕರಿಸಿದ್ದೇನೆ. ಒಮ್ಮೆ ನೋಡಿ. ಧನ್ಯವಾದಗಳೊಂದಿಗೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೦:೧೯, ೧೦ ಡಿಸೆಂಬರ್ ೨೦೧೩ (UTC)
  • ನೋಡಿದ್ದಕ್ಕೆ ಧನ್ಯವಾದಗಳು / ಆದರೆ ನೀವು ಹಾಕಿದ ಟೆಂಪ್ಲೇಟುಗಳುಸಿಗಲಿಲ್ಲ. /ನಿಮ್ಮವ /Bschandrasgr ೧೨:೫೫, ೧೦ ಡಿಸೆಂಬರ್ ೨೦೧೩ (UTC)

--ಕೆ.ಸೌಭಾಗ್ಯವತಿ (talk) ೦೧:೪೫, ೩೧ ಡಿಸೆಂಬರ್ ೨೦೧೩ (UTC)ನಮಸ್ತೆ ಸರ್, ಶುಭೋದಯ. ಅಕ್ಕನವರ ಬಗ್ಗೆ ನೀವು ಉಲ್ಲೇಖಿಸಿರುವ ಮಾತುಗಳು ನನ್ನವಲ್ಲ. ನಾನು ಆ ಲೇಖನದ ಸಂಪಾದನೆ ಮಾಡಿದ್ದೇನೆಯೇ ಹೊರತು, ಬೇರೊಬ್ಬರ ಲೇಖನದಲ್ಲಿ ನನ್ನ ಅಭಿಪ್ರಾಯವನ್ನು ಹೇಳುವ ಧಾರ್ಷ್ಟತೆಯ ಗುಣ ನನಗಿಲ್ಲ. ನೀವು ನನ್ನ ಸಂಪಾದನೆ ನೋಡಿ ಅಪಾರ್ಥ ಮಾಡಿ ಕೊಂಡಿರುವಂತಿದೆ. ಅಕ್ಕನ ಬಗ್ಗೆ ವಿದ್ಯಾರ್ಥಿಗಳಿಗೆ ಬೋದಿಸುವ ವಿಷಯದಲ್ಲಿ ಏನಾದರೂ ಹೊಸ ಹೊಳಹು ಸಿಗಬಹುದೆಂದು ಲೇಖನವನ್ನು ಪರಿಶೀಲಿಸುವಾಗ, ಅಕ್ಷರದೋಷಗಳಿರುವುದನ್ನು ಗಮನಿಸಿ ಅದನ್ನಷ್ಟೇ ಪರಿಷ್ಕರಿಸಿದ್ದೇನೆ. ವಂದನೆಗಳು. --- (talk)

ಅಕ್ಕಮಹಾದೇವಿ

ನಮಸ್ಕಾರ ;ಕ್ಷಮಿಸಿ ; ಮೊದಲಿನ ವಾಕ್ಯಗಳನ್ನು ಬದಲಿಸಿ , ಹೊಸ ವಾಕ್ಯಗಳನ್ನು ಯಾರು ಹಾಕಿದರೆಂದು ತಿಳಿಯುವುದಿಲ್ಲ. ಕೊನೆಯ ಸಂಪಾದನೆ ನಿಮದಿದ್ದುರಿಂದ ಹಾಗೆ ಭಾವಿಸಿದೆ. ಆದರೂ ನೀವೂ ವಚನಸಾಹಿತ್ಯದಲ್ಲಿ ಸಾಕಷ್ಟು ಅದ್ಯ ಯನ ಮಾಡಿದ್ದೀರಿ ಎಂದು ಭಾವಿಸಿದ್ದೇನೆ; ಇಲ್ಲಿ 'ಅನುಭಾವ' ಪದದ ಬದಲಿಗೆ 'ಜೀವನಾನುಭವ' ಸೇರಿಸಿ ಹೊಸ ವಾಕ್ಯಗಳನ್ನೇ ಹಾಕಲಾಗಿದೆ. ನನಗೆ ಇಷ್ಟ ವಾಗಲಿಲ್ಲ. ಕಾರಣ, ಅಪ್ರಸ್ತುವಾದರೂ, ಹೇಳಲು ಬಯಸುತ್ತೇನೆ ; - "ಆಕ್ಕ ಒಬ್ಬ ಅನುಭಾವಿ ಶರಣೆ, ಆಕೆ ಚಕ್ಕಂದಿನಿಂದಲೂ ಗುರುಗಳಿಂದ ಸಾಹಿತ್ಯ,, ತತ್ವ (ಶಿವಾದ್ವೈತ) ಕಲಿತು, ಚನ್ನಮಲ್ಲಿಕಾರ್ಜು ನ ಹೆಸರಿನಲ್ಲಿ ಆತ್ಮ ಸಾದನೆಯಲ್ಲಿ ತೊಡಗಿ ೧೫-೧೬ (?) ವಯಸ್ಸಿಗೆಲ್ಲಾ ಆತ್ಮಾನುಭವ ಪಡೆದವಳು ; ಆತ್ಮಾನುಭವಕ್ಕೆ ವಚನಗಳಲ್ಲಿ 'ಅನುಭಾವ' ಎನ್ನುತ್ತಾರೆ ಎಂದು ನನ್ನ ನಂಬುಗೆ. ಅವಳು ಬಯಸಿ ಮದುವೆಯಾಗಲಿಲ್ಲ. ಪುರುಷ ಸುಖ ಕಾಣಳು, ಬಸುರಿಯಾಗಿ ಮಗುವನ್ನು ಹೆತ್ತು ಅದನ್ನು ನೋಡಿ ಆನಂದ ಪಡಲಿಲ್ಲ ; ಮಗುವಿಗೆ ಮೊಲೆಯುಣಿಸಿ ಎತ್ತಿ ಮುದ್ದಾಡಿ ಅನಂದ ಪಡಲಿಲ್ಲ. ಅಕ್ಕಪಕ್ಕದವರ, ನೆಂಟರಿಷ್ಟರ ಸುಖ ಕಷ್ಟಗಳಿಗೆ ಸ್ಪಂದಿಸಿ ಅನುಭವಿಸಲಿಲ್ಲ . ಇದು ಜೀವನಾನುಭವವೆಂದು ನನ್ನ ಭಾವನೆ; ಕೇವಲ ನೋಡಿದ್ದು ಅನುಭವವ ಅಗುವುದಿಲ್ಲ. ಅವಳ ವಚನಗಳಲ್ಲಿ ಜೀವನಾನುಭವದ ವಿಷಯ ಬಂದರೆ ಅದು ಅಂತರಂಗದ ಹುಟ್ಟುಕವಿಯ ಕಾವ್ಯದ ಕಾಣ್ಕೆ . ಅವಳು ಹುಟ್ಟು ಕವಯತ್ರಿ. ಆದರೆ ಅನುಭಾವಿ ಶಿವಶರಣೆ. ಚಿಕ್ಕ ವಯಸ್ಸಿನಲ್ಲೇ ಆತ್ಮಾನುಭೂತಿ ಪಡೆದು (೧೭-೧೮ ಪ್ರಾಯ ?) ಕಲ್ಯಾಣಕ್ಕೆ ಹೋಗಿ ಅಲ್ಲಿ ಸ್ವಲ್ಪ ದಿನವಿದ್ದು ಶ್ರೀಶೈಲಕ್ಕೆ ಹೋಗಿ ಅಲ್ಪ ಕಾಲದಲ್ಲೇ ಸಮಾಧಿ ಸ್ಥಿತಿ ತಲುಪಿ ಶಿವೈಕ್ಯಳಾದಳೆಂದು (ಪ್ರಾಯ ೨೦-೨೧?) ನನ್ನ ಅನಿಸಿಕೆ ; ಕಲ್ಯಾಣಕ್ಕೆ ಬರುವಾಗಲೇ ಅವಳು ದೇಹ ಭಾವನೆಯಿಂದ / ಪ್ರಾಪಂಚಕ ಭಾವನೆಯಿಂದ ಆಚೆ ಶಿವ ತತ್ವದಲ್ಲಿ (ಪರ ಬ್ರಹ್ಮ) ಮುಳುಗಿದ್ದಳೆಂದು ನನ್ನ ಅನಿಸಿಕೆ. ಆಕಾಲದಲ್ಲಿ ಅವಳನ್ನು ಅರಿಯಬಲ್ಲವರು -ಅಲ್ಲಮ, ಚನ್ನಬಸವಣ್ಣ, ಮಾತ್ರಾ ಎಂಬುದು. ಅವಳ-ಅವರ ಮಾತಿನಿಂದ ತಿಳಿಯುವುದು. ಬಸವಣ್ಣ ಇನ್ನೂ ಪ್ರಾಪಂಚಿಕ ಕಾರ್ಯವಿದ್ದುದರಿಂದ (ಅರಿತೂ) ಪ್ರಾಪಂಚಿಕನಾಗಿಯೆ ಇದ್ದನೆಂದು ನನ್ನ ಅನಿಸಿಕೆ .

ಆ ಪಾಠ ಬದಲಿಸಿದವರು ದಯಮಾಡಿ ಇದನ್ನು ಓದಲಿ ಎಂದು ಇಲ್ಲಿ ದಾಖಲಿಸಿದ್ದೇನೆ. Bschandrasgr ೧೨:೫೮, ೧ ಜನವರಿ ೨೦೧೪ (UTC)
ಶೇರಿಗಾರ್ಅವರೇ
ದಯವಿಟ್ಟು ನೀವು ಬರೆದಿರುವ ವಿಷಯಗಳಿಗೆ ಆಧಾರ ಗ್ರಂಥಗಳದ್ದಲ್ಲಿ ಅದನ್ನು ಲೇಖನದ ಕೆಳಗೆ ನಮೂದಿಸಿ .

Bschandrasgr ೧೮:೧೭, ೫ ಜನವರಿ ೨೦೧೪ (UTC) --ಸದಸ್ಯ:Bschandrasgr/ಪರಿಚಯ - ಬಿ.ಎಸ್ ಚಂದ್ರಶೇಖರ Bschandrasgr ೧೮:೨೨, ೫ ಜನವರಿ ೨೦೧೪ (UTC)

Dear Sir,

Kannada Language button does not appear in Kannada wiki page ; So I cannot type in kannada in wiki Page and make corrections Please add a button for selecting kannada language ! What shall I do??Bschandrasgr ೧೬:೦೧, ೨೧ ಜನವರಿ ೨೦೧೪ (UTC)

5-2-2014

HELP- Editing Format does not open
My sand box does not appear .
Kannada Language button does not appear
Settings checked; but settings do not work

Bschandrasgr ೧೦:೪೭, ೫ ಫೆಬ್ರುವರಿ ೨೦೧೪ (UTC)

ಈಗ ಸರಿಯಾಗಿದೆ ಧನ್ಯವಾದಗಳು Bschandrasgr ೦೭:೦೪, ೬ ಫೆಬ್ರುವರಿ ೨೦೧೪ (UTC)
ನನ್ನ ಇಂಟರ್ ನೆಟ್ ಸಂಪರ್ಕದಲ್ಲಿ ಡಿ.ಎನ್.ಎಸ್. ಎಂಬ ಸಮಸ್ಯೆ ಇದೆ - ಇಲಾಖೆ ಯವರು ಅರ್ಜಿ ಕೊಟ್ಟರೂ ಸರಿ ಮಾಡಿತ್ತಿಲ್ಲ ; ಏನು ಮಾಡುವುದು ? Bschandrasgr ೧೨:೨೦, ೧೯ ಫೆಬ್ರುವರಿ ೨೦೧೪ (UTC)

ಕೆಲವು ಬೇಡಿಕೆಗಳು[ಬದಲಾಯಿಸಿ]

  • ೧)ಕನ್ನಡ ಲಿಪಿಯ ಜೊತೆಗೆ , ಕನ್ನಡ ಅಂಕೆಗಳಿರುವ ಬದಲಿಗೆ ಆಯ್ಕೆ ಮಅಡಿಕೊಳ್ಳಲು ಇಂಗ್ಲಷ್ / ರೋಮನ್ ಅಂಕೆಗಳಿರುವ ತಂತ್ರಾಶ ಬೇಕು; (Nudi 05 e)--(Nudi 05 k) ಈ ಎರಡೂ ಇರಲಿ ; ಕನ್ನಡ ತಾಣಗಳಿಗೆ ಭೇಟಿ ಕೊಡುವ ನಮ್ಮ ಮತ್ತು ಇತರೆ ಕನ್ನಡ ಬಲ್ಲವರಿಗೆ / ಮಕ್ಕಳಿಗೆ ಈ ಕನ್ನಡ ಅಂಕೆಗಳು ತೊಡಕಾಗಿವೆ . ದಯವಿಟ್ಟ 'ತಂತ್ರಾಂಶ ನೀಡಲು ಬಲ್ಲ' ಸಂಪಾದಕರು ಗಮನಿಸಬೇಕು. ನಾವು ಕೇವಲ ಕನ್ನಡ ಅಂಕೆಗಳನ್ನು ಉಪಯೋಗಿಸುವುದರಿಂದ ಕನ್ನಡ ಓದುಗರನ್ನು ಕನ್ನಡ ವಿಕಿಯಿಂದ ದೂರವಿಟ್ಟಂತಾಗುವುದು ; ಈಗ ಶಾಲೆಗಳಲ್ಲಿ ಕನ್ನಡ ಅಂಕೆಗಳನ್ನು ಉಪಯೋಗಿಸುವುದಿಲ್ಲ/ಹೇಳಿಯೂ ಕೊಡಡುವುದಿಲ್ಲ ; ಅವರೇ ಬೇಕಾದರೆ ಕಲಿತುಕೊಳ್ಳಬೇಕಾಗುವುದು. ಇದರಿಂದ ಕನ್ನಡ ಮಕ್ಕಳು /ಕನ್ನಡಿಗರು ವಿಕಿ ತಾಣಗಳಿಂದ ದೂರವಿರುವಂತಾಗಿದೆ, ಇದು ಅನೇಕರ ಅಭಿಪ್ರಾಯವೂ ಆಗಿದೆ . ಸುಲಭವಾಗಿ ಇಂಗ್ಲಿಷ್ ತಾಣಗಳಿಗೆ ಹೋಗಿಬಿಡುತ್ತಾರೆ. ; ಇದು ಕನ್ನಡ ಜನರಿಗೆ ಉಪಯೋಗವಾಗಬೇಕು ಕನ್ನಡ ಅಂಕೆ ೧ =ಒಂದು ಸೊನ್ನೆಯಂತೆ ಕಾಣುತ್ತೆ .
  • ೨) ಇನ್ನೊಂದಿಷ್ಟು ಸಿಂಬಲ್ /ಸಂಕೇತಗಳಿರುವ ಅಂಕಣ ಬೇಕು ; ಕನ್ನಡ ವಿಕಿಗಾಗಿ ಒಂದು ಡ್ರಾಯಿಂಗ + ಬಣ್ಣ ತಂತ್ರಾಂಶವಿದ್ದರೆ ಒಳ್ಳೆಯದು -ಅದನ್ನು ಅಭಿವೃದ್ಧಿಪಡಿಸಲು ಸಾದ್ಯವಿಲ್ಲವೇ ?
  • ೩) ಒಂದು 'ಟೂಲ್ ಕಿಟ್' ತಂತ್ರಾಂಶವಿದ್ದಿದ್ದರೆ ಅನುಕೂಲವಾಗುತ್ತಿತ್ತು . ಇದರಲ್ಲಿ (ವಿಕಿಯಲ್ಲಿ) ಕೆಲಸಮಾಡುವ ಅನೇಕ ಕಂಪ್ಯೂಟರ್ ವಿಜ್ಞಾನದ ಇಂಜನೀರ್,ಗಳಿದ್ದಾರೆ. ಅವರ ಒಂದು ಟೀಮ್ ಉಚಿತವಾಗಿ ಈ ಕೆಲಸ ಮಾಡಲು ಸಾಧ್ಯವೇ ?
  • ೪)ಟೂಲ್` ಬಾರ್` ನಲ್ಲಿಯೇ ಭಾಷೆಯನ್ನು ಆರಿಸಿಕೊಳ್ಳವ ಒಂದು ತಾಣ/ಸೈಟ್` ಇದ್ದರೆ ಒಳ್ಳೆಯದು.

.Bschandrasgr ೦೭:೩೪, ೨೧ ಮಾರ್ಚ್ ೨೦೧೪ (UTC) ; ಬಿ.ಎಸ್ ಚಂದ್ರಶೇಖರ

ನೇರವಾಗಿ ಪರಿವಿಡಿ ಬರುವಂಥದ್ದಲ್ಲ. ಎರಡೋ ಮೂರೋ ಸಾಲಿನ ಪರಿಚಯದ ನಂತರ ಪರಿವಿಡಿ ಬರುತ್ತದೆ. Kpbolumbu (talk) ೧೩:೧೮, ೫ ಏಪ್ರಿಲ್ ೨೦೧೪ (UTC)

ಮಾನ್ಯರೇ, ೧೦ ಅಂಶಗಳಿರುವ ಪರಿವಿಡಿ ಈಗಾಗಲೇ ಇದೆ. ನಾನು ಫೋಟೋ ಅಪ್ ಲೋಡ್ ಮಅಡಲು ಅನುಕೂಲವೆಂದು ಒಂದು ಪರಿವಿಡಿ ಸೇರಿಸಿದೆ ; ನೇರವಾಗಿ ಮೇಲಿನ ಸಂಪಾದನೆಗೆ ಹೋದರೆ ಇಡೀ ಪುಟವೂ ಸಂಪಾದನೆಗೆ ತರೆದು ಕೊಳ್ಳುವುದು , ಅದನ್ನ ತಡೆದು ನನಗೆ ಅಗತ್ಯವಿದ್ದುದನ್ನು ಮಾತ್ರಾ ತೆರೆಯಲು , ಮೇಲಿನ ಡಿ.ವಿ.ಜಿ ಪರಿವಿಡಿ ಸೇರಿದಿದ್ದೇನೆ ; 'ಡಿವಿಜಿ:ಚರ್ಚೆ' ಯಲ್ಲಿ ನಾಡಿಗರು ೨೦೦೬ ರಲ್ಲಿಯೇ ಡಿವಿಜಿಯವರ ಫೋಟೋ ಹಾಕಲು ವಿನಂತಿಸಿದ್ದಾರೆ - ಅದನ್ನು ನೋಡಿ ನಾನು (ಇದಕ್ಕೆ ಹೊಸಬನಾದರೂ) ಹೇಗೋ ಫೋಟೋ ಹಾಕಿದ್ದೇನೆ . ನೋಡಿ ಧನ್ಯವಾದಗಳು.ನನ್ನ ತಾಣಕ್ಕೆ ಒಮ್ಮೆ ಭೇಟಿಕೊಡಿ -ಸಲಹೆಕೊಡಿ ವಂದನೆಗಳು. Bschandrasgr ೧೫:೫೬, ೫ ಏಪ್ರಿಲ್ ೨೦೧೪ (UTC)
ಸದಸ್ಯ:Bschandrasgr/ಪರಿಚಯ -ಬಿ.ಎಸ್ ಚಂದ್ರಶೇಖರ
==x== ಹೀಗೆ ಬರೆದರೆ ಪರಿವಿಡಿ ತಾನಾಗಿಯೇ ಬರುತ್ತದೆ. ಆದರೆ ಮೊದಲ ಎರಡೋ ಮೂರೋ ವಾಕ್ಯ ಪರಿಚಯ ಆಗಿರುತ್ತದೆ. ಆ ಪರಿಚಯ ಉಪವಿಭಾಗವಲ್ಲ. ==x== ಹೀಗೆ ಬರೆದ ನಂತರ ಬರುವುದು ಉಪವಿಭಾಗ. Kpbolumbu (talk) ೦೭:೩೩, ೨೩ ಏಪ್ರಿಲ್ ೨೦೧೪ (UTC)

ದಯವಿಟ್ಟು ಉಲ್ಲೇಖಗಳನ್ನು ಸೇರಿಸಿರಿ. Kpbolumbu (talk) ೦೭:೨೯, ೨೩ ಏಪ್ರಿಲ್ ೨೦೧೪ (UTC)

  • ಹವ್ಯಕ ಪತ್ರಿಕೆಯಲ್ಲಿ ಅವರ ಪರಿಚಯ ಲೇಖನ,ಪ್ರಜಾವಾಣಿಯಲ್ಲಿ ಲೇಖನ; ಅವರೇ ಬರೆದ ಶಂಕರ ವಿಜಯದಲ್ಲಿರುವ ಅವರ ಪರಿಚಯ ಲೇಖನಗಳನ್ನು ಆಧರಿಸಿದೆ.Bschandrasgr ೧೩:೩೫, ೨೩ ಏಪ್ರಿಲ್ ೨೦೧೪ (UTC) ಬಿ.ಎಸ್ ಚಂದ್ರಶೇಖರ
ವಿದ್ವಾನ್ ರಂಗನಾಥ ಶರ್ಮಾ ಪುಟದಲ್ಲಿದ್ದ ಎಲ್ಲಾ ವಿವರಗಳನ್ನೂ ಸಂಗ್ರಹಿಸಿ ಎನ್. ರಂಗನಾಥ ಶರ್ಮಾ ಪುಟದಲ್ಲಿ ನೀಡಲಾಗಿದೆ.( ತಾವು ಯಾರು?)
ಆಗಬಹುದು Bschandrasgr ೧೨:೧೮, ೨೫ ಏಪ್ರಿಲ್ ೨೦೧೪ (UTC)ಬಿ.ಎಸ್ ಚಂದ್ರಶೇಖರ

ಈ ಲೇಖನವನ್ನು ಗುಜರಾತಿನ ಅಮುಲ್ ಲೇಖನ ನೋಡಿ ತಯಾರಿಸಲಾಗಿದೆ . ಇತಿಹಾಸವನ್ನು ಪೂರ್ಣ ಹಾಕಿಲ್ಲ. ಆದರೆ ಇತ್ತೀಚಿನ ಬೆಳವಣಿಗೆಯ ಮಾಹಿತಿಗಳನ್ನು -ಕೆ.ಎಮ್.ಎಪ್.ನಿರ್ದೇಶಕರ ಹೇಳಿಕೆ ನೋಡಿ ತುಂಬಿದೆ. ಲೇಖನ ಕೇವಲ ಮಾಹಿತಿಗಾಗಿ ತಯಾರಿಸಿದೆ . ಉದ್ದೇಶಗಳನ್ನು ಅಮುಲ್ ತಾಣ ನೋಡಿ ಹಾಕಿದೆ ಏಕೆಂದರೆ ಈ ಸಹಕಾರಿ ಹಾಲು ಒಕ್ಕೂಟ ಅಮುಲ್ ಮಾದರಿ ಉದ್ದೇಶಗಳನ್ನೇ ಹೊಂದಿದೆ,

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ[ಬದಲಾಯಿಸಿ]

ಒಳ್ಳೆಯ ಯೋಜನೆ- ಆದರೂ, ಮೈಸೂರು ವಿಶ್ವವಿದ್ಯಾಲಯದ ಒಂದು ವೆಬ್ ಸೈಟ್ ಮಾಡಿ ಅದಕ್ಕೆ "ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ", ಹೆಸರನ್ನೇ ಇಟ್ಟಿದ್ದರೆ ಚೆನ್ನಾಗಿತ್ತು ; ಅದಕ್ಕೊಂದು ವಿಶೇಷ ಮಾನ್ಯತೆ ಇರುತ್ತಿತ್ತು.ಅದರಲ್ಲೇ ಎಡಿಟಿಂಗ್ ಗೆ ಅವಕಾಶ ಕಲ್ಪಿಸಬಹುದಿತ್ತು. ಅದು ಅನೇಕ ವಿದ್ವಾಂಸರ ಕೊಡಿಗೆ -ಬಹಳ ಪರಿಶ್ರಮದಿಂದ ಮಾಡಿದ್ದು. Bschandrasgr ೧೬:೩೫, ೫ ಮೇ ೨೦೧೪ (UTC) ಸದಸ್ಯ:Bschandrasgr/ಪರಿಚಯ :ಬಿ.ಎಸ್ ಚಂದ್ರಶೇಖರ

ಅಳಿಸುವಿಕೆಗೆ ?[ಬದಲಾಯಿಸಿ]

ಮಾನ್ಯ ಹರೀಷರವರೇ,

  • ಕಾವ್ಯ ಪ್ರಕಾರಗಳಲ್ಲಿ ಕವನ ಮಾದರಿಗಳನ್ನು ಅಳಿಸುವಿಕೆಗೆ ಹಾಕುತ್ತಿದ್ದೀರಿ - ಮಾದರಿ ಹಾಕದಿದ್ದರೆ ತಿಳಿಯುವುದು ಹೇಗೆ? ಶ್ರೀ ಪವನಜ ಅವರು ಮಾದರಿ ಹಾಕಬಹುದು ಎಂದಿದ್ದಾರೆ. ಬೇರೆಯವರ ಕವನ ಹಾಕಿದರೆ ಅದಕ್ಕೆ ಕಾಪೀರೈಟ್ ಸಮಸ್ಯೆ ಇರುತ್ತದೆ. ಅದಕ್ಕೆ ಉದಾಹರಣೆಗೆ ಒಂದೆರೆಡು ಕವನ /ಲೇಖನ ಹಾಕಬೇಕಾಗುವುದು-ಅದಿಲ್ಲದೆ ಲೇಖನ ವ್ಯರ್ಥ.ನೀವೇ ಮಾದರಿ ಕವನ/ ಲೇಖನ ಹಾಕಿ. ಬರೆಯುವವರಿಗೆ ಡಿಸ್ಕರೇಜ್ ಆದರೆ ವಿಕಿಪೀಡಿಯಾಕ್ಕೇ- ಕನ್ನಡಕ್ಕೇ ನಷ್ಟ!! ನೀವು ಹೆಸರು ಕೊಡದೆ ಎಡಿಟ್ ಮಾಡುವುದು ತಪ್ಪಲ್ಲವೇ?Bschandrasgr ೧೬:೪೨, ೧೫ ಜುಲೈ ೨೦೧೪ (UTC) ಸದಸ್ಯ:Bschandrasgr

ವ್ಯಕ್ತಿಯ ಬಗ್ಗೆ ಟೀಕೆ-ಸ್ವಂತ ಅಭಿಪ್ರಾಯ[ಬದಲಾಯಿಸಿ]

ರಾಹುಲ್ ಗಾಂಧಿ

“ಯಾರು ಗೆಲ್ಲುತ್ತಾರೋ ಸೋಲುತ್ತಾರೋ? ನೋಡಬೇಕು...” ಇದರ ಮುಂದಿನ ಭಾಗ
ಈ ಪ್ಯಾರಾ ಬಿಜೆಪಿ ಅಭಿಮಾನಿಗಳು ಅಥವಾ ಆ ಪಕ್ಷದವರು ಮಾಡುವ ಚುನಾವಣಾ ಪ್ರಚಾರದಂತಿದೆ; (ಚುನಾವಣಾ ಪ್ರಚಾರದ ಪಾಂಪ್ಲೆಟ್`ನಂತೆ). ಇದರಲ್ಲಿ ವಿಷಯ ತುಂಬಿದ ಸದಸ್ಯರು ರಾಹುಲ್ ಗಾಂಧಿಯ ಬಗ್ಗೆ ಅಸಮರ್ಥ ನಾಯಕನೆಂಬ ತಮ್ಮ ಸ್ವಂತ ಅಭಿಪ್ರಾಯ ಸೇರಿಸಿ ಅವರ ಬಗ್ಗೆ ಟೀಕೆ -ತಿರಸ್ಕಾರ ಭಾವನೆ ಉಂಟುಮಾಡುವ ಒಕ್ಕಣೆ ಸೇರಿಸಿದ್ದಾರೆ . ಒಂದು ವ್ಯಕ್ತಿ ಬಗೆಗೆ ಅದೂ ಉನ್ನತ ಸ್ಥಾನದಲ್ಲಿರುವ ರಾಜಕೀಯ ವ್ಯಕ್ತಿಯ ಬಗೆಗೆ ತಮ್ಮ ಸ್ವಂತ ಅಭಿಪ್ರಾಯ ಬರೆಯುವುದು, ಅದೂ ಒಂದು ವ್ಯಕ್ತಿಯನ್ನು ಹೀಗಳೆದು ಅಥವಾ ಟೀಕೆ ಮಾಡಿ ಬರೆಯುವುದು, ವಿಕಿಪೀಡಿಯಾ ನಿಯಮಕ್ಕೆ ಅನುಗುಣವಲ್ಲವೆಂದು ಭಾವಿಸುತ್ತೇನೆ. ಆ ಬಗೆಯ ರಾಜಕೀಯ ಟೀಕೆ- ಅಭಿಪ್ರಾಯಗಳನ್ನು ತಮ್ಮ ಸ್ವಂತ ಬ್ಲಾಗಿನಲ್ಲಿ ಬರೆಯಬಹುದು. ಸಂಪಾದಕ ಮಂಡಳಿಯವರು ಪರಿಶೀಲಿಸಲಿ ಎಂದು ಕೋರುತ್ತೇನೆ. -

Bschandrasgr ೧೬:೪೦, ೨೭ ಸೆಪ್ಟೆಂಬರ್ ೨೦೧೪ (UTC)

ಸಹಾಯ ಕೋರಿ[ಬದಲಾಯಿಸಿ]

ಕೋರಿಕೆ ಈಗಾಗಲೆ ಡಿಕಿಪೀಡಿಯಾ ತಾಣಗಳಲ್ಲಿ(ಕನ್ನಡ ಮತ್ತು ಇಂಗ್ಲಿಷ್`) ಅಪ್` ಲೋಡ್` ಆಗಿರವ ಫೋಟೋಗಳನ್ನು/ ಚಿತ್ರಗಳನ್ನು ಹುಡುಕುವ ಜಾಲತಾಣ ತಿಳಿಸಿ, ಹಿಂದೊಮ್ಮೆ ಅದು ಕ್ರಿಯೇಟಿವ್` ಕಾಮನ್ಸನಲ್ಲಿ ಪ್ರಚುರಪಡಿಸಲಾಗಿತ್ತು - ಈಗ ಕಾಣಲಿಲ್ಲ. ಒಂದು ತೊಂದರೆ ಅದರಲ್ಲಿ ವರ್ಗ ಹುಡುಕುವುದು , ಸಾವಿರಾರು ಫೋಟೋಗಳಲ್ಲಿ ನಮಗೆ ಬೇಕಾದುದನ್ನು ಹುಡುಕುವುದು ಬಹಳ ಪ್ರಯಾಸದ ಕೆಲಸ. ಅದಕ್ಕೆ ಪುಟದ ಮೇಲಿರುವ 'ಹುಡುಕು'ತಾಣದಲ್ಲಿ ಹೆಸರು ಕೊಟ್ಟು ಹುಡುಕಿ ತೆಗೆಯಲು ಬರುವಂತಿಲ್ಲವೇ? ಅಪ್`ಲೋಡ್ ಸೈಟಿನಲ್ಲಿ ಈ 'ಹುಡುಕುವ ಲಿಂಕ್/ಕೊಂಡಿ' ಇತ್ತು ,ಈಗ ಅದೂ ಕಾಣೆಯಾಗಿದೆ. ಆದರೆ ಇಂಗ್ಲಿಷ್`ತಾಣದ 'ಹುದುಕುವ ಕೊಂಡಿ' ಸಿಕ್ಕಿದರೆ ಉತ್ತಮ.ವೆಬ್` ಸೈಟಿನಲ್ಲಿ (ಗೂಗಲ್) ಸ್ಕೌಟಿಗೆ ಸಂಬಂಧಪಟ್ಟ (ಇತರೆ ಕೂಡಾ) ನೂರಾರು ಚಿತ್ರಗಳಿವೆ. ಅವು ಉಚತ-ಸಾರ್ವಜನಿಕರಿಗೆ ಕೊಟ್ಟವು ಎಂದು ಭಾವಿಸುತ್ತೇನೆ ಅದರಿಂದ ಆರಿಸಿಕೊಳ್ಳಲೂ ಬರುವುದಿಲ್ಲ. ಫೋಟೋ ಇಲ್ಲದ ಲೇಖನ ಆಸಕ್ತಿ ಹುಟ್ಟಿಸದು. ದಯವಿಟ್ಟು ಪರಿಹಾರ ಕಂಡುಹಿಡಿಯಿರಿ.' ಫೋಟೋಗಳನ್ನು/ ಚಿತ್ರಗಳನ್ನು ಹುಡುಕುವ ಜಾಲತಾಣ ತಿಳಿಸಿ. ನಿಮ್ಮವ, Bschandrasgr ೧೩:೨೯, ೨ ಅಕ್ಟೋಬರ್ ೨೦೧೪ (UTC)

ದನ್ಯವಾದಗಳು[ಬದಲಾಯಿಸಿ]

ಅಗ್ಗಳ ಲೇಖನದಲ್ಲಿ ನುಸುಳಿದ್ದ ತಪ್ಪನ್ನು ತಿಳಿಸಿದ್ದಕ್ಕೆ ದನ್ಯವಾದಗಳು.ಸರಿಪಡಿಸಿರುವೆ.

ದನ್ಯವಾದಗಳು[ಬದಲಾಯಿಸಿ]

ಅಗ್ಗಳ ಲೇಖನದಲ್ಲಿ ನುಸುಳಿದ್ದ ತಪ್ಪನ್ನು ತಿಳಿಸಿದ್ದಕ್ಕೆ ದನ್ಯವಾದಗಳು.ಸರಿಪಡಿಸಿರುವೆ.--VASANTH S.N. (talk) ೧೩:೨೦, ೨೧ ಅಕ್ಟೋಬರ್ ೨೦೧೪ (UTC)

ಆಧಾರವಿಲ್ಲದ-ಮತ್ತು ತಪ್ಪು ಭಾಷೆಯ ಲೇಖನಗಳು[ಬದಲಾಯಿಸಿ]

ಆಧಾರವಿಲ್ಲದ-ಮತ್ತು ತಪ್ಪು ಭಾಷೆಯ ಲೇಖನಗಳು-೨[ಬದಲಾಯಿಸಿ]

ಹುಲಿಯನ್ನು ರಕ್ಷಿಸಿ

--ಕೆ.ಸೌಭಾಗ್ಯವತಿ (talk) ೦೨:೩೭, ೨೭ ಫೆಬ್ರುವರಿ ೨೦೧೫ (UTC)ನಮಸ್ತೆ ಸಾರ್, ಶುಭೋದಯ. ನೀವು ಬರೆದಿರುವ ಲೇಖನ "ಸಿರಿಭೂವಲಯ" ಗ್ರಂಥ ನನ್ನ ಬಳಿಯು ಇದೆ. ಅದೊಂದು ಬಹಳ ವಿಶಿಷ್ಟ ಗ್ರಂಥ. ಅದು ಮಾಮೂಲಿಯಾಗಿಲ್ಲ. ಆದರೆ ಅದನ್ನು ಹೇಗೆ ಓದಬೇಕೆಂಬುದು ನನಗೆ ಈ ವರೆವಿಗೂ ಗೊತ್ತಾಗಿಲ್ಲ. ಅದನ್ನು ಓದಲು ಯಾವುದಾದರೂ ಟಿಪ್ಸ್ ಇದ್ದರೆ ದಯವಿಟ್ಟು ತಿಳಿಸಿ.

ಉತ್ತರ:ಹೌದೆ!!! ಅದು ಅಷ್ಟು ಸುಲಭ ಗ್ರಂಥವಲ್ಲ.ನಾನು ತಿಳಿದಂತೆ ಸಂಕೀರ್ಣ ಗಣಿತ ಬಾಷೆ. ಸುಧಾರ್ಥಿ ಎನ್ನುವವರು ಅದರ ಬಗೆಗೆ ಸಂಶೋಧನೆ ನೆಡೆಸಿದ್ದಾರಂತೆ; ನೋಡಿ: ಸಿರಿಭೂವಲಯಸಾಗರರತ್ನಮಂಜೂಷ ಮತ್ತು ಸಿರಿಭೂವಲಯ ; ಈಎರಡೂಲೇಖನಗಳನ್ನು ಸೇರಿಸಲು ಗುರುತುಮಾಡಿದ್ದಾರೆ; ಬೇರೆಯೇ ಇದ್ದರೆ ಒಳ್ಲೆಯದು -ವಿಷಯದ-ವಸ್ತು ಬೇರೆ ಬೇರೆ.Bschandrasgr ೦೩:೦೦, ೨೭ ಫೆಬ್ರುವರಿ ೨೦೧೫ (UTC)

--ಕೆ.ಸೌಭಾಗ್ಯವತಿ (talk) ೦೩:೦೭, ೨೭ ಫೆಬ್ರುವರಿ ೨೦೧೫ (UTC)ಇಷ್ಟು ಬೇಗ ಪ್ರತ್ಯತ್ತರ ನೀಡಿದ್ದಕ್ಕಾಗಿ ವಂದನೆಗಳು ಸಾರ್.

ಮುಂಗಡ ಪತ್ರ ೨೦೧೫-೨೦೧೬[ಬದಲಾಯಿಸಿ]

  • ಪವನಜರೇ ,
ಕನ್ನಡ ತಾಣಗಳಿಗೆ ಭೇಟಿ ಕೊಡುವ ನಮ್ಮ ಮತ್ತು ಇತರೆ ಕನ್ನಡ ಬಲ್ಲವರಿಗೆ / ಮಕ್ಕಳಿಗೆ ಈ ಕನ್ನಡ ಅಂಕೆಗಳು ತೊಡಕಾಗಿವೆ . ನಾವು ಕೇವಲ ಕನ್ನಡ ಅಂಕೆಗಳನ್ನು ಉಪಯೋಗಿಸುವುದರಿಂದ ಕನ್ನಡ ಓದುಗರನ್ನು ಕನ್ನಡ ವಿಕಿಯಿಂದ ದೂರವಿಟ್ಟಂತಾಗುವುದು ; ಈಗ ಶಾಲೆಗಳಲ್ಲಿ ಕನ್ನಡ ಅಂಕೆಗಳನ್ನು ಉಪಯೋಗಿಸುವುದಿಲ್ಲ/ಹೇಳಿಯೂ ಕೊಡಡುವುದಿಲ್ಲ ; ಅವರೇ ಬೇಕಾದರೆ ಕಲಿತುಕೊಳ್ಳಬೇಕಾಗುವುದು. ಇದರಿಂದ ಕನ್ನಡ ಮಕ್ಕಳು /ಕನ್ನಡಿಗರು ವಿಕಿ ತಾಣಗಳಿಂದ ದೂರವಿರುವಂತಾಗಿದೆ,; ಸರ್ಕಾರವೂ ಕನ್ನಡ ಅಂಕೆಗಳನ್ನು ಉಪಯೋಗಿಸುವುದಿಲ್ಲ. ಇದು ಅನೇಕರ ಅಭಿಪ್ರಾಯವೂ ಆಗಿದೆ . ಸುಲಭವಾಗಿ ಇಂಗ್ಲಿಷ್ ತಾಣಗಳಿಗೆ ಹೋಗಿಬಿಡುತ್ತಾರೆ.ಕೇವಲ ಅಭಿಮಾನದಿಂದ ಏನು ಪ್ರಯೋಜನ? ಇದು/ ಈ ತಾಣ ಕನ್ನಡ ಜನರಿಗೆ/ಹುಡುಗರಿಗ ಉಪಯೋಗವಾಗಬೇಕು. ಕನ್ನಡ ಅಂಕೆ ೧ =ಒಂದು ಸೊನ್ನೆಯಂತೆ ಕಾಣುತ್ತೆ,ಓದಲು ತೊಡಕು. .ದಯವಿಟ್ಟು ಇಂಗ್ಲಿಷ್ ಅಂಕೆಗಳೆ ಇರಲಿ.
ಕೇಂದ್ರ ಸರ್ಕಾರದ ಮುಂಗಡ ಪತ್ರ-ಆದಾಯ ತೆರಿಗೆ ಮತ್ತು ಕೇಂದ್ರ ಸರ್ಕಾರದ ಮುಂಗಡ ಪತ್ರ ೨೦೧೫-೨೦೧೬-ಇವು ಎರಡು ಬೇರೆ ವಿಷಯಗಳು-ವೈಯುಕ್ತಿಕ ಆದಾಯ ತೆರಿಗೆಯನ್ನು ಮಾತ್ರಾಹಾಕಿದೆ; (ಆದಾಯ ತೆರಿಗೆ-ಎಂಬ ಬೇರೆ ತಾಣವೂ ಇದೆ; ಅದು ದೊಡ್ಡ ವಿಷಯ). ಯಾರಾದರೂ ತಾವು ಆದಾಯ ತೆರಿಗೆ ಮಿತಿಯಲ್ಲಿ ಇದ್ದೇವೆಯೋ ಇಲ್ಲವೋ ಎಂದು ನೋಡಲು ಅನುಕೂಲ. ಕೇಂದ್ರ ಸರ್ಕಾರದ ಮುಂಗಡ ಪತ್ರ ೨೦೧೫-೨೦೧೬ ದಲ್ಲಿ ಪ್ರಾಸ್ತಾವಿಕವಾಗಿ ವೈಯುಕ್ತಿಕ ಆದಾಯ ತೆರಿಗೆ ವಿಷಯ ಬಂದಿದೆ, ಆದರೆ ವೈಯುಕ್ತಿಕ ಆದಾಯ ತೆರಿಗೆ ವಿಷಯ,ಕೇಂದ್ರ ಸರ್ಕಾರದ ಮುಂಗಡ ಪತ್ರ-ಆದಾಯ ತೆರಿಗೆ ತಾಣದಲ್ಲಿ ಹೆಚ್ಚು ಸ್ಪಷ್ಟವಾಗಿದೆ. ಮಂದಿನ ಬಜೆಟ್`ನ ಬದಲಾವಣೆಗಳನ್ನೂ ಇದರಲ್ಲಿ ಹಾಕಬಹುದು; ಮುಂದುವರಿಸಬಹುದು.- ಆದ್ದರಿಂದ ತಲೆಬರೆಹದಲ್ಲಿ 2015-16 ಹಾಕಿಲ್ಲ. ಅದು ಹಾಗೆಯೇ ಇದ್ದರೆ ಈ ವಿಷಯ ಹುಡುಕುವವರಿಗೆ ಅನುಕೂಲವೆಂದು ನನ್ನ ಅಭಿಪ್ರಾಯ.ಅದರ ಅಗತ್ಯವಿರುವವರಿಗೆ ಬಜೆಟ್ ತಾನದಲ್ಲಿ ಹುಡುಕಿ ತೆಗೆಯುವುದು ಕಷ್ಟ. ಅದು ಹಾಗೆಯೇ ಇದ್ದು ಪ್ರತಿ ವರ್ಷ ಮುಂದುವರಿಯಲಿ ಎಂಬುದು ನನ್ನ ವಿಚಾರ.Bschandrasgr ೧೨:೩೭, ೧ ಮಾರ್ಚ್ ೨೦೧೫ (UTC) ಸದಸ್ಯ:Bschandrasgrಚರ್ಚೆ
ಅರಳಿಕಟ್ಟೆಗೆ
-ಇದು ಕಂಪ್ಯೂಟರ್ ಅನುವಾದವಾಗಿರಬಹುದು -ತುಂಬಾ ತಪ್ಪುಗಳಿವೆ; ಸರಿಪಡಿಸಿ)->ಚರ್ಚೆBschandrasgr ೧೬:೦೧, ೨ ಮಾರ್ಚ್ ೨೦೧೫ (UTC)/ಸದಸ್ಯ:Bschandrasgrಚರ್ಚೆ

ನನ್ನ ಹೆಸರಿನ ತಾಣ ರದ್ದು ಮಾಡಿದೆ[ಬದಲಾಯಿಸಿ]

  • Omshivaprakash ರವರೇ -ಸಾಕಷ್ಟು ಆಧಾರವಿಲ್ಲವೆಂದು ನನ್ನ ಹೆಸರಿನ ತಾಣವನ್ನು ರದ್ದು ಮಾಡಿದ್ದೀರಿ/ಮಾಡಿದೆ,--ಅದಕ್ಕೆ ಸ್ಮರಣ ಸಂಚಿಕೆ ಆಧಾರ ಹಾಕಿತ್ತು!!ಯಾವ ಆಧಾರವನ್ನೂ ಹಾಕದ ಅನೇಕ ವ್ಯಕ್ತಿಗಳ ಪರಿಚಯ-ಲೇಖನಗಳು ಸಾಕಷ್ಟು ಇವೆ. ನಿಮಗೆ ಅವು ಯಾವುದೂ ನಿಮ್ಮ ಕಣ್ಣಿಗೆ ಬೀಳಲಿಲ್ಲವೇ ??? ಇದೇಕೆ ಹೀಗೆ??
  • ನಿಮ್ಮವ-Bschandrasgr ೦೩:೫೫, ೧೩ ಮಾರ್ಚ್ ೨೦೧೫ (UTC)-Bschandrasgr//ಸದಸ್ಯ:Bschandrasgrಚರ್ಚೆ೧೩-೩-೨೦೧೫
ಯಾವುದೇ ವ್ಯಕ್ತಿ ತನ್ನದೇ ಪುಟವನ್ನು ವಿಕಿಯಲ್ಲಿ ಸೃಷ್ಟಿಸುವಂತಿಲ್ಲ ಮತ್ತು ಸಂಪಾದನೆ ಮಾಡುವಂತಿಲ್ಲ. Wikipedia:What Wikipedia is not ಇದನ್ನು ಓದಿ. ಜೊತೆಗೆ ನಾನು ಆ ಪುಟವನ್ನು ಅಳಿಸುವಿಕೆಗೆ ಹಾಕಿದ್ದೆ. ಅಂದರೆ, ಅದನ್ನು ಅಳಿಸುವವರಿಗೂ, ಜೊತೆಗೆ ನಿಮಗೂ (ಪುಟ ಸೃಷ್ಟಿ ಮಾಡಿದವರಿಗೂ) ವಿಕಿಯಲ್ಲಿ ಈ ಬಗ್ಗೆ ಮಾಹಿತಿ ದೊರೆತಿರುತ್ತದೆ. ಇತರೆ ಲೇಖನಗಳಿಗೂ ನಾನು ಕಾಮೆಂಟುಗಳನ್ನೂ, ಅಳಿಸುವಿಕೆ ಟೆಂಪ್ಲೇಟುಗಳನ್ನೂ ಹಾಕುತ್ತಿದ್ದೇನೆ. ನಾನು ನೇರವಾಗಿ ಕನ್ನಡ ವಿಕಿಪೀಡಿಯದಲ್ಲಿ ಏನನ್ನೂ ಡಿಲೀಟ್ ಮಾಡುತ್ತಿಲ್ಲ. ನನ್ನ ಕೆಲಸಗಳನ್ನು ಇತಿಹಾಸದ ಪುಟಗಳಲ್ಲಿ ನೋಡಬಹುದು. ನಿಮಗೆ ಆಧಾರವಿರದ ವಿಕಿಗೆ ಸೂಕ್ತವಲ್ಲದ ಪುಟಗಳು ಕಂಡುಬಂದಲ್ಲಿ, ನೀವೂ {{delete}} ಟೆಂಪ್ಲೇಟನ್ನು ಅದಕ್ಕೆ ಸೇರಿಸಿ. ನಿಮ್ಮ ಬಗ್ಗೆ ನೀವೇ ಮಾಹಿತಿಯನ್ನು ಸೇರಿಸಿಕೊಳ್ಳಲು ನಿಮ್ಮ ಬಳಕೆದಾರನ ಪುಟವನ್ನು ಮಾತ್ರ ಬಳಸಿ.~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೫:೨೧, ೧೩ ಮಾರ್ಚ್ ೨೦೧೫ (UTC)
ಒಬ್ಬ ವ್ಯಕ್ತಿಯ ಬಗೆಗಿನ ವಿಕಿ ಪುಟ ಬೇರೆ. ಸದಸ್ಯ ಪುಟ ಬೇರೆ. ಸಾಮಾನ್ಯವಾಗಿ ವಿಕಿ ಪುಟವನ್ನು ಸಮಾಜದಲ್ಲಿ ಹೆಸರು ಮಾಡಿದ, ಸಾಧನೆ ಮಾಡಿದ, ಹಾಗೂ ಆ ಬಗ್ಗೆ ಸೂಕ್ತ ದಾಖಲೆ ಮತ್ತು ಉಲ್ಲೇಖಗಳಿರುವ ವ್ಯಕ್ತಿಗಳ ಬಗ್ಗೆ ಮಾತ್ರ ತಯಾರಿಸಲಾಗುತ್ತದೆ. ಒಬ್ಬ ವ್ಯಕ್ತಿ ಎಷ್ಟೇ ಸಾಧನೆ ಮಾಡಿದ್ದರೂ ಆ ವ್ಯಕ್ತಿ ತನ್ನ ಬಗ್ಗೆ ತಾನೇ ವಿಕಿ ಪುಟ ತಯಾರಿಸುವಂತಿಲ್ಲ. ತುಂಬ ಸಾಧನೆ ಮಾಡಿದವರ ಬಗ್ಗೆ ಯಾರಾದರೂ ವಿಕಿ ಪುಟ ತಯಾರಿಸಿಯೇ ತಯಾರಿಸುತ್ತಾರೆ. ಅದಕ್ಕಾಗಿ ಕಾಯಬೇಕು ಅಷ್ಟೆ. ತನ್ನ ಬಗ್ಗೆ ತನ್ನ ಸದಸ್ಯ ಪುಟದಲ್ಲಿ ಏನು ಬೇಕಾದರೂ ಬರೆದುಕೊಳ್ಳಬಹುದು--Pavanaja (ಚರ್ಚೆ) ೦೫:೨೮, ೧೩ ಮಾರ್ಚ್ ೨೦೧೫ (UTC)
ಬಿ.ಎಸ್.ಚಂದ್ರಶೇಖರ ಪುಟದಿಂದ ನಿಮ್ಮ ಸದಸ್ಯ ಪುಟಕ್ಕೆ ಪುನರ್ನಿರ್ದೇಶನ ಸರಿಯಲ್ಲ. ಜೊತೆಗೆ ಬಿ. ಎಸ್. ಚಂದ್ರಶೇಖರ ಎಂಬ ಹೆಸರಿನ ಖ್ಯಾತ ಕ್ರಿಕೆಟ್ ಆಟಗಾರ ಇರುವುದರಿಂದ ಅವರ ಪುಟಕ್ಕೆ ಪುನರ್ನಿರ್ದೇಶನ ಮಾಡುವುದೇ ಸೂಕ್ತ--Pavanaja (ಚರ್ಚೆ) ೦೫:೨೮, ೧೩ ಮಾರ್ಚ್ ೨೦೧೫ (UTC)
ಮಾನ್ಯ ಪವನಜರೇ, ಬಿ.ಎಸ್.ಚಂದ್ರಶೇಖರಇದು ಕ್ರಿಕೆಟ್ ಆಟಗಾರರ ಪುಟಕ್ಕೆ ಹೋಗುವುದಿಲ್ಲ; ಅವರ ಹೆಸರು ಬಿ.ಎಸ್.ಚಂದ್ರಶೇಖರ್ಆ ಪುಟ ಖಾಲಿ ಇರುವುದರಿಂದ ನನ್ನ ಸದಸ್ಯ ಪುಟಕ್ಕೆ ಪುನರ್ನಿರ್ದೇಶನ ಮಾಡಿದ್ದೇನೆ. ಆ ನನ್ನ ಪುಟವನ್ನು ನಾನು ಸೃಷ್ಟಿಮಾಡಿಲ್ಲ,ಶ್ರೀಮತಿ ಜ್ಞಾನ-ಸದಸ್ಯೆಯಾಗಿ ನಿಮ್ಮಿಂದ ತರಬೇತಿ ಪಡೆದ ನಂತರ ಅದನ್ನು ಉಪಯೋಗಿಸಲು ಬೇರೆ ವಿಷಯ ಕಾಣದೆ ನನ್ನ ವಿಷಯ ಗಮಕ ಸ್ಮರಣಸಂಚಿಕೆಯಲ್ಲಿ ಇರುವುದನ್ನು ನೋಡಿ ಮತ್ತೆ ಕೆಲವು ವಿಷಯ ನನ್ನಿಂದ ಕೇಳಿ ತಿಳಿದು ಆ ಪುಟ ಸೃಷ್ಟಿಸಿದ್ದಾಳೆ/ರೆ. ನಂತರ ಅವರು ಈ ಬಗ್ಗೆ ಆಸಕ್ತಿ ಕಳೆದುಕೊಂಡಿರಬೇಕು-ನನಗೆ ಸಿಕ್ಕಿಲ್ಲ. ಒಂದು ತಾನಕ್ಕೆ ಅವರದೇ ಬ್ಲಾಗ್ ಆಧಾರ ಹಾಕಿದೆ. ಇತಿ ನಿಮ್ಮವ Bschandrasgr ೧೦:೪೩, ೧೩ ಮಾರ್ಚ್ ೨೦೧೫ (UTC)ಸದಸ್ಯ:Bschandrasgrಚರ್ಚೆ೧೩/೩/೨೦೧೫

ಉತ್ತಮ ಲೇಖನ ಬರೆಯುವುದು[ಬದಲಾಯಿಸಿ]

ನೀವು ಬಿಡುವಿಲ್ಲದೆ ಕನ್ನಡ ವಿಕಿಪೀಡಿಯ ಸಂಪಾದನೆ ಮಾಡುತ್ತಿರುವುದಕ್ಕೆ ಧನ್ಯವಾದಗಳು. ವಿಕಿಪೀಡಿಯ ಲೇಖನಗಳ ಗುಣಮಟ್ಟ ಹೇಗಿರಬೇಕು ಎನ್ನುವುದಕ್ಕೆ ಇಂಗ್ಲಿಶ್ ವಿಕಿಪೀಡಿಯದಲ್ಲಿ ಮಾಹಿತಿ ಪುಟ ಇದೆ. ದಯವಿಟ್ಟು ಓದಿ. ನಿಮಗೆ ಉಪಯುಕ್ತವಾಗಬಹುದು. ನಿಮ್ಮಿಂದ ಉತ್ತಮ ಗುಣಮಟ್ಟದ ಲೇಖನಗಳು ಕನ್ನಡ ವಿಕಿಪೀಡಿಯಕ್ಕೆ ಬರುವಂತಾಗಲಿ--Pavanaja (ಚರ್ಚೆ) ೦೫:೧೮, ೧೩ ಮಾರ್ಚ್ ೨೦೧೫ (UTC)

ಬಿ.ಎಸ್.ಚಂದ್ರಶೇಖರ್ ಹೆಸರಿಗೆ ನನ್ನ ಹೆಸರನ್ನು ಜೋಡಿಸಿದ ಬಗೆಗೆ[ಬದಲಾಯಿಸಿ]

ẋẋಪವನಜರ ಚರ್ಚಾ ಪುಟಕ್ಕೆ - ಈ ದಿನ ೧೫-೩-೨೦೧೫ ನಅನು ನನ್ನ ಹೆಸರನ್ನು ಕ್ರಿಕೆಟ್ ಆಟಗಾರ ಬಿ.ಎಸ್.ಚಂದ್ರಶೇಖರ್ಅವರ ಹೆಸರಿಗೆ ಪುನರ್ನಿರ್ದೇಶನ ಮಾಡಿರುವುದನ್ನು ನೋಡಿದೆ. ಇದು ತೀರಾ ಅನುಚಿತ ಮತ್ತು ನನ್ನ ಹೆಸರಿನ ಮೇಲೆ ಅನಾವಶ್ಯಕ ಆಕ್ರಮಣ. ನೀವು ನನ್ನ ಹೆಸರಿನ ಪುಟವನ್ನೇ ಬೇಕಾದರೆ ರದ್ದುಗೊಳಿಸಬುಹದಿತ್ತು . ಅದರ ಬದಲು ಈ ರೀತಿ ಮಾಡಿರುವುದು ವಿಕಿಪೀಡಿಯಾದಲ್ಲಿ ಎಲ್ಲಿಯೂ ನನ್ನ ಹೆಸರು ಬರಬಾರದು ಎಂಬ ಭಾವನೆ ಕಾಣುತ್ತದೆ. ಗೂಗಲ್ಅನಲ್ಲಿ ನನ್ನ ಹೆಹೆರಿನ ಬ್ಲಾಗ್ ಇದೆ ಅದಕ್ಕೂ ಇದು ತೊಂದರೆ ಕೊಡಬಹುದು.

ದಯವಿಟ್ಟು ಆ ಪುನರ್ನಿರ್ದೇಶನವನ್ನು ರದ್ದು ಮಾಡಿ;ಆ ನನ್ನ ಪುಟವನ್ನೇ ಬೇಕಾದರೆ ರದ್ದುಗೊಳಿಸಿ. ನನ್ನ ಬಗ್ಗೆ ಬೇಸರವಿದ್ದರೆ ಅದನ್ನು ಪ್ರತ್ಯೇಕ ತಿಳಿಸಿ.
ಎಚ್.ಶಿವರಾಂ ಲೇಖಕರು-ಇವರ ಬಗೆಗೆ ಅವರದ್ದೇ ಬ್ಲಾಗ್ ಆಧಾರ ಹಾಕಿದ್ದೀರಿ (?) ಅವರು ನನಗಿಂತ ಉತ್ತಮ ಲೇಖಕರು ಇದ್ದಾರೆ. ಆದರೆ ನಿಯಮ ಅವರಿಗೂ ಅಂತಹವರಿಗೂ ಅನ್ವಯಿಸದೇ? ಕನ್ನಡ ವಿಕಿಗೆ ಅವರ ಕೊಡಿಗೆ ಏನು?? ಆಧಾರವೇ ಇಲ್ಲದವು ಇನ್ನೂ ಕೆಲವು ಇವೆ- ಇರಲಿ ನನಗೆ ಅದರ ಗೊಡವೆಬೇಡ ; ಆ ನಂಂತರ ಅವರ ಬಗೆಗೆ ಹಾಕಿದ ಉಳಿದ ಸೈಟುಗಳು ತೆರೆಯುವುದೇ ಇಲ್ಲ. ಆ ಬಗೆಯ ತೆರೆಯದ ಸೈಟಿನ ಆಧಾರಗಳು ಅನೇಕ ಇವೆ ಎಂದು ನನ್ನ ಭಾವನೆ.
ಒಂದೇ ಬಗೆಯ ಎರಡು ಹೆಸರುಗಳು ಇದ್ದರೆ ಈ ಕೆಳಗಿನ ಬಗೆಯ ಪುಟ ತೆರೆಯಿರಿ:
This disambiguation page (ಸಂದಿಗ್ಧ ನಿವಾರಣ ಪುಟ)

ನನ್ನ ಹೆಸರಿನ ಮೇಲೆ ಆಕ್ರಮಣ[ಬದಲಾಯಿಸಿ]

ಎಚ್.ಶಿವರಾಂ ಲೇಖನವನ್ನು ಖುದ್ದು User:HShivaRam ಅವರೇ ಸೃಷ್ಟಿಸಿದ್ದು ಇಂತದ್ದನ್ನು ಬೆಂಬಲಿಸುವುದೇ ತಪ್ಪು. ಸದಸ್ಯ:Bschandrasgr ಇದನ್ನು ತಿಳಿಯಪಡಿಸಿದ್ದಕ್ಕೆ ಧನ್ಯವಾದಗಳು. ಈ ಲೇಖನವನ್ನು ಶೀಘ್ರ ಅಳಿಸುವಿಕೆಗೆ ಹಾಕಿದ್ದೇನೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೪:೨೨, ೧೫ ಮಾರ್ಚ್ ೨೦೧೫ (UTC)

ಓಂಶಿವಪ್ರಕಾಶ್-ರೇ
ಎಚ್.ಶಿವರಾಂ ಲೇಖನವನ್ನು ಖುದ್ದು User:HShivaRam ಅವರೇ ಸೃಷ್ಟಿಸಿದ್ದು ಅದನ್ನು ಅಳಿಸಿ ನಂತರ ಒಬ್ಬ ಪ್ರಸಿದ್ಧ ಸಂಪಾದಕರು ಯಾವ ಆಧಾರವೂ ಇಲ್ಲದೆ ಸೃಷ್ಟಿಸಿದ್ದರು. ನಂತರ ಅವರದೇ ಬ್ಲಾಗ್ ಆಧಾರ ಹಾಕಿದರು. ನನಗೆ ಅದು ಸಂಬಂಧವಿಲ್ಲ-ಅದು ಮುಖ್ಯವೂ ಅಲ್ಲ. ನನ್ನ ಹೆಸರಿನ ತಾಣವನ್ನ ಸೃಷ್ಟಿಸಿದ್ದು ಶ್ರೀಮತಿ ಜ್ಞಾನಾ ಎನ್ನುವವರು.ಅದರಲ್ಲಿ ಕೆಲವಕ್ಕೆ ಆಧಾರ ವಿಶೇಷ ಸ್ಮರಣಸಂಚಿಕೆಯಲ್ಲಿ ಇತ್ತು; ಉಳಿದುದನ್ನು ನನ್ನನ್ನು ಕೇಳಿಹಾಕಿದರು. ಅವರು ವಿಕಿಲೇಖನ ಹಾಕಲು ಕಲಿಯಲು ಹಾಕಿದ್ದು. ಅದರೆ ಏನೂ ಆಧಾರವಿಲ್ಲದ ಕೆಲವು ವ್ಯಕ್ತಿಗಳ ಪರಿಚಯ ಲೇಖನವಿದೆ; ಅದು ಹೇಗಾದರೂ ಇರಲಿ; ನನ್ನ ಹೆಸರನ್ನು ಕ್ರಿಕೆಟ್ ಆಟಗಾರರ ಹೆಸರಿಗೆ ಟ್ಯಾಗ್ ಮಾಡಿದ್ದು ಸರಿಯೇ?? ಅದನ್ನು ರದ್ದು ಮಾಡಿ ಎಂದು ನಾನು ಹೇಳಿದರೆ ಅದು ತಪ್ಪೇ ? ಬೇರೆಯವರ ವಿಷಯ ನನಗೆ ಬೇಡ; ನಾನೇ ಅದನ್ನು ರದ್ದು ಮಾಡಬಹುದಿತ್ತು ಆದರೆ ನನ್ನ ಹೆಸರಿಗೆ ಆದ ಅಪಚಾರ ಎಡಿಟಿಂಗ್ ಹೆಸರಿನಲ್ಲಿ ಬೇರೆಯವರಿಗೆ ಆಗಬಾರದು- ಅದ್ದರಿಂದ ನನ್ನ ಹೆಸರಿಗೆ ಆದ ಅಪಚಾರ/ಅವ್ಯವಸ್ಥೆಯನ್ನು ಅವರೇ ಸರಿಪಡಿಸಬೇಕು ಎಂದು ಬಿಟ್ಟಿದ್ದೇನೆ. ಇದು ಹುಡುಗಾಟಿಕೆಯಾಗಿದೆ (Mischief) ಮತ್ತು ನನಗೆ ಮುಜುಗರ- ಬೇಸರ.
ದಯವಿಟ್ಟು ಪರಿಹಾರ ಹೇಳಿ -ನಿಮ್ಮವ, ಸದಸ್ಯ:Bschandrasgr ಚರ್ಚೆ
ಸದಸ್ಯ:Bschandrasgr ನಿಮ್ಮ ಹೆಸರಿನ ಮೇಲೆ ಆಕ್ರಮಣವನ್ನು ಯಾರೂ ಮಾಡುತ್ತಿಲ್ಲ. ವಿಕಿಪೀಡಿಯದ ಕೆಲವು ಮುಖ್ಯ ನಿಯಮಗಳನ್ನು ಗಾಳಿಗೆ ತೂರುತ್ತಿರುವುದನ್ನು ನನಗೆ ಕಂಡುಬಂದ ಲೇಖನಗಳಲ್ಲಿ ಎತ್ತಿ ಹಿಡಿಯುತ್ತಿದ್ದೇನೆ ಅಷ್ಟೇ. ನಿಮ್ಮ ಬ್ಲಾಗ್ ವಿಕಿ ಪುಟ ಸೃಷ್ಟಿಸಲು ಬೇಕಿರುವ ಮುಖ್ಯ ಮೂಲ ಆಗುವುದಿಲ್ಲ. ಈಗಾಗಲೇ ಇಂತಹವುಗಳ ಬಗ್ಗೆ ಓದಿ ತಿಳಿಯಲು ನಿಮಗೆ ಕೊಂಡಿಗಳನ್ನು ಕೊಟ್ಟಿದ್ದೇನೆ. ಈ ಕೆಳಗಿನವುಗಳನ್ನೂ ನೋಡಿ:

ಇನ್ನು, ಆಧಾರವಿಲ್ಲದ ಕೆಲವು ವ್ಯಕ್ತಿಗಳ ಪರಿಚಯ ಲೇಖನವಿದೆ ಎಂದು ಹೇಳುತ್ತಿದ್ದೀರಿ. ಅವುಗಳ ಕೊಂಡಿಕೊಡಿ. ಅವುಗಳೂ ವಿಕಿಯಲ್ಲಿ ಇರಲು ಅನರ್ಹ ಎಂದಾದರೆ, ಅವುಗಳನ್ನು ಸರಿ ಪಡಿಸುವ ಅಥವಾ ತೆಗೆದು ಹಾಕುವ ಕೆಲಸ ಮಾಡಬಹುದು. ಇಲ್ಲಿ ಯಾರೂ ಯಾರಿಗೂ ಅಪಚಾರ ಇತ್ಯಾದಿಗಳನ್ನು ಮಾಡುತ್ತಿಲ್ಲ. ಮೇಲೆ ನೀಡಿದ ಕೊಂಡಿಗಳನ್ನು ಓದಿದ ನಂತರ ನಿಮಗೆ ವಿಕಿ ನಿಯಮಗಳ ಬಗ್ಗೆ ಇನ್ನಷ್ಟು ಪ್ರಶ್ನೆಗಳಿದಲ್ಲಿ ದಯವಿಟ್ಟು ಕೇಳಿ. ಜೊತೆಗೆ ನನಗೆ ಕೇಳುವ ಪ್ರಶ್ನೆಗಳನ್ನು ನನ್ನ ಚರ್ಚಾ ಪುಟದಲ್ಲಿ ಹಾಕಿದರೆ ಸಾಕು. ನೀವು ಎಲ್ಲೆಡೆ ಅದೇ ಪ್ರಶ್ನೆ ಹಾಕಿದಲ್ಲಿ ಆ ಪ್ರಶ್ನೆಗಳನ್ನು ಹುಡುಕಿ ಎಲ್ಲೆಡೇ ಉತ್ತರಿಸಲು ಸಾಧ್ಯವಿಲ್ಲ. ಪೂರ್ಣ ವಿಷಯ ತಿಳಿಯದೆ ಕುಪಿತರಾಗುವುದು ತರವಲ್ಲ. ನಿಮ್ಮ ವಿಕಿಪೀಡಿಯ ಕಾಣಿಕೆಗಳ ಬಗ್ಗೆ ಎರಡು ಮಾತಿಲ್ಲ. ಆದರೆ ಅವುಗಳ ಗುಣಮಟ್ಟ ಕಾಯ್ದುಕೊಳ್ಳಬೇಕಿದೆ. ಮೊದಲ ಹಂತದ ನಂಬಲರ್ಹ ಮೂಲಗಳನ್ನು ಕನ್ನಡದ ವಿಷಯಗಳಿಗೆ ಹುಡುಕುವುದು ಬಹಳ ಕಷ್ಟ ಆದರೂ ಅವುಗಳಿಲ್ಲದಿದ್ದಲ್ಲಿ, ವಿಕಿಯಲ್ಲಿ ಬರೆದಿರುವುದನ್ನು ನಂಬಲು ಸಾಧ್ಯವಿಲ್ಲ. ಬ್ಲಾಗುಗಳು ಬಾಹ್ಯ ಕೊಂಡಿಗಳೇ ಹೊರತು ನಂಬಲರ್ಹ ಆಕರಗಳಾಗುವುದಿಲ್ಲ. ಇವುಗಳ ಬಗ್ಗೆ ತಿಳಿಯಲಿಕ್ಕೆ Wikipedia:Citing_sources ಹಾಗೂ Wikipedia:Identifying_reliable_sources ಅನ್ನು ನೋಡಿ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೨:೫೭, ೧೬ ಮಾರ್ಚ್ ೨೦೧೫ (UTC)

ಬ್ಲಾಗ್[ಬದಲಾಯಿಸಿ]

ನಾನು ಬ್ಲಾಗ್ ಗಳನ್ನು ಆಧಾರವಾಗಿ ಎಲ್ಲಿಯೂ ಹಾಕಿಲ್ಲ.ವಿಕಿಯಲ್ಲಿರುವ ಅಧಿಕೃತ ತಾಣಗಳನ್ನು ಮತ್ತು ಅದೇ ವಿಷಯದ ಇಂಗ್ಕಿಷ್ ತಾಣದ ಅಥವಾ ಗೂಗಲ್ ನಲ್ಲಿ ಸಿಗುವ ಅಧಿಕೃತ ತಾಣದ ಆಧಾರ ಹಾಕಿದ್ದೇನೆ. ನನ್ನ ಪ್ರಶ್ನೆ "ನನ್ನ ಹೆಸರಿನ ತಾಣದ ವಿವರವನ್ನು ರದ್ದು ಮಾಡಿದ ಮೇಲೆ, ಆ ಪುಟವನ್ನೇ ರದ್ದುಗೊಳಿಸುವ ಬದಲು ನನ್ನ ಹೆಸರನ್ನು ಸಂಬಂಧವಿಲ್ಲದ ವ್ಯಕ್ತಿಗೆ ಟ್ಯಾಗ್ ಮಾಡಿದ್ದು ಸರಿಯೇ? ಮತ್ತು ಯಾಕೆ? ಕ್ರಿಕೆಟ್ ಬೌಲರ್ ಬಿ.ಎಸ್.ಚಂದ್ರಶೇಖರ್ ಅವರ ಹೆಸರನ್ನು ಭಾಗವತ್ ಚಂದ್ರಶೇಖರ್ಎಂದು ಹಾಕಿದೆ; ಅದಕ್ಕೆ ಕಾರಣವಿದೆ. ಆ ಹೆಸರಿಗೆ ನನ್ನ ಹೆಸರು ಟ್ಯಾಗ್ ಮಾಡಲು ಕಾರಣವೇನು? ಅವರು 'ಬಿ.ಎಸ್.ಚಂದ್ರಶೇಖರ' ಅಲ್ಲ. ಇದು ಬೇಸರದ ವಿಷಯವಲ್ಲವೇ? ಸದಸ್ಯ:Bschandrasgr ಚರ್ಚೆ೧೬-೩-೨೦೧೫

ಈಗಾಗಲೇ ಇದನ್ನು ನನ್ನ ಚರ್ಚಾ ಪುಟದಲ್ಲಿ ಈ ಕೆಳಕಂಡಂತೆ ವಿವರಿಸಿದ್ದೇನೆ.
: ಭಾಗವತ್ ಸುಬ್ರಹ್ಮಣ್ಯ ಚಂದ್ರಶೇಖರ್ , ಬಿ.ಎಸ್.ಚಂದ್ರಶೇಖರ್ ಎರಡೂ ಹೆಸರಿನಲ್ಲಿಯೂ ಈ ಕ್ರಿಕೆಟಿಗರು ಜನರಿಗೆ ಪ್ರಸಿದ್ಧರು. ಅದಕ್ಕೆ ಆಕರಗಳು ಇಲ್ಲಿವೆ.

ಇವೆರೆಡನ್ನೂ ನೋಡಿದರೆ, ಈ ರೀಡೈರೆಕ್ಟ್ ನಲ್ಲಿ ತಪ್ಪೇನೂ ಇಲ್ಲವಲ್ಲ.~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೫:೧೮, ೧೬ ಮಾರ್ಚ್ ೨೦೧೫ (UTC)

ಹೆಸರಿನ ಸಂಧಿಗ್ಧತೆ[ಬದಲಾಯಿಸಿ]

  • ೧.ಬಿ.ಎಸ್.ಚಂದ್ರಶೇಖರ್ -- ಕರ್ನಾಟಕದ ಗೂಗ್ಲಿ ಬೌಲರ್.
  • ೨.ಬಿ.ಎಸ್.ಚಂದ್ರಶೇಖರ್ -- ಭಾರತದ ಮಾಜಿ ಪ್ರಧಾನ ಮಂತ್ರಿ.(ಆದ್ದರಿಂದ ಬೌಲರಿಗೆ ಹೆಸರಿನ ಸಂಘರ್ಷ ತಪ್ಪಿಸಲು 'ಭಾಗವತ್' ಸೇರಿಸಿದೆ)
  • ೩. ಎಸ್ .ಚಂದ್ರಶೇಖರ್ --ಖಗೋಲ ವಿಜ್ಞಾನಿ.
  • ೪.ಬಿ.ಎಸ್.ಚಂದ್ರಶೇಖರ್-- ಬೆಂಗಳೂರು ನಿವಾಸಿ ಬ್ಲಾಗ್ ಲೇಖಕರು. (ಬದುಕಿದ್ದಾರೋ ಇಲ್ಲವೋ ಗೊತ್ತಿಲ್ಲ)
  • ೫. ಬಿ.ಎಸ್.ಚಂದ್ರಶೇಖರ -- ಕೊನೆಯ ಅಕ್ಷರ ಪೂರ್ಣಾಂಕದಿಂದ ಕೊನೆಗೊಳ್ಳುವ ಬಲಿಪಶು -ನಾನು. ಈ ನನ್ನ ಹೆಸರನ್ನು ಅದಕ್ಕೆ ಜೋಡಿಸುವುದರಿಂದ ನಾನು ನನ್ನಸದಸ್ಯ ತಾಣದಲ್ಲಾಗಲಿ ಅಥವಾ ವಿಕಿಯ ಬೇರೆಕಡೆ ನನ್ನ ಹೆಸರು ಯಾವುದೇ ಸಾಧನೆ/ಸಂಧರ್ಭದಲ್ಲೂ ಬರಬಾರದೆಂಬ ಕಾರಣವಿರಬಹುದೇ? (ಗೂಗಲ್ ಹುಡುಕು ತಾಣಕ್ಕೂ ನನ್ನ ಬ್ಲಾಗ್ ತಾಣಕ್ಕೂ ತೊಂದರೆ ಕೊಡಬಹುದೇ? ಆದರೆ ಮುಖ್ಯವಾಗಿ ಯಾವತ್ತೂ ಬಿ.ಎಸ್.ಚಂದ್ರಶೇಖರ್ - ಕರ್ನಾಟಕದ ಗೂಗ್ಲಿ ಬೌಲರ್ ತಮ್ಮ ಹೆಸರನ್ನು ಪೂರ್ಣ ಅಕ್ಷರದಿಂದ ಕೊನೆಗೊಳಿಸಿ 'ಬಿ.ಎಸ್.ಚಂದ್ರಶೇಖರ' ಎಂದು ಉಪಯೋಗಿಸಿಲ್ಲ;
ಹಾಗಿರುವಾಗ ನನ್ನ ಹೆಸರನ್ನು ಏಕೆ ಅವರಗೆ ಉಪಯೋಗಿಸಿ ನನಗೆ ಮುಜುಗರ ಮಾಡುವ ಹಟ ಏಕೆ ? ನನ್ನ ಹೆಸರಿನ ದುರುಪಯೋಗ ಆಗಲಿಲ್ಲವೇ? ಶ್ರೀ ಬಿ.ಎಸ್.ಚಂದ್ರಶೇಖರ್ ಅವರ ಹೆಸರನ್ನು ವಿಕೃತಗೊಳಿಸಿದಂತೆಯೂ ಅಗಲಿಲ್ಲವೇ?.ಸದಸ್ಯ:Bschandrasgr ಚರ್ಚೆ-೧೬-೩-೨೦೧೫
ನಿಮ್ಮ ಹೆಸರಿನ ಲೇಖನ ವಿಕಿಯಲ್ಲಿ ಇರಲೇ ಬೇಕೆಂದು ನೀವು ಬಯಸುತ್ತಿರುವುದು ಎದ್ದು ಕಾಣುತ್ತಿದೆ. ಹತ್ತಾರು ಜನರ ಹೆಸರು ಒಂದೇ ಆಗಿರಬಹುದು. ಮೊದಲೇ ಹೇಳಿದಂತೆ ಪ್ರಮರಿ ರೆಫರೆನ್ಸ್ ಉಲ್ಲೇಖಿಸಬಹುದಾದ ನಂಬಲರ್ಹ ಮೂಲಗಳು. ಇಂತಹವುಗಳಲ್ಲಿ ನಿಮ್ಮ ಸಾಧನೆ ಇತ್ಯಾದಿಗಳ ಬಗ್ಗೆ ಮಾಹಿತಿ ಇದ್ದರೆ, ಇಲ್ಲಿ ಅವುಗಳನ್ನು ನಮೂದಿಸಿ. ನೀವು ವಿಕಿಪೀಡಿಯದಲ್ಲಿ ನಮೂದಾಗಬೇಕಿರುವ ಮುಖ್ಯ ವ್ಯಕ್ತಿ ಎಂದಾದಲ್ಲಿ Wikipedia:Notability ಪ್ರಕಾರವಾಗಿ ನಾನೇ ನಿಮ್ಮ ಲೇಖನವನ್ನು ಸೇರಿಸಲು ಪ್ರಯತ್ನಿಸುವೆ. ಬಿ.ಎಸ್ ಚಂದ್ರಶೇಖರ್ (ಕ್ರಿಕೆಟಿಗ) ಅವರ ಹೆಸರಿಗೆ ಸಂಬಂಧಿಸಿದ ಪತ್ರಿಕೆ ಮತ್ತು ಕಣಜದ ತಾಣಗಳು ಮುಖ್ಯ ಉಲ್ಲೇಖವಾಗಿರುವುದರಿಂದ ಅದು ನಿಮ್ಮ ಹೆಸರಿಗೆ ತೊಂದರೆ ತರುವುದೆಂದು ಭಾವಿಸಬೇಕಿಲ್ಲ. ಲೇಖನ ಓದುವವರಿಗೆ ಉಲ್ಲೇಖಗಳೇ ಉತ್ತರವಾಗುತ್ತವೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೭:೩೧, ೧೬ ಮಾರ್ಚ್ ೨೦೧೫ (UTC)

ಉತ್ತರ[ಬದಲಾಯಿಸಿ]

ವಿಕಿ ನಿಯಮಕ್ಕೆ ಸರಿ ಇರದಿದ್ದರೆ, ನಾನು ಹೇಳುವುದು, ಆ ಪುಟವನ್ನು ರದ್ದು ಮಾಡಲಿ ಎಂದು; ಆದರೆ ನನ್ನ ಹೆಸರನ್ನು ಭೇರೆಯವರ ತಾಣಕ್ಕೆ ಲಿಂಕ್ ಕೊಡುವುದು ಸರಿಯಲ್ಲ. ಬಿ.ಎಸ್.ಚಂದ್ರಶೇಖರ ಎನ್ನುವವರು ಯಾರೂ ಇಲ್ಲದಿದ್ದರೆ -ಆಗ ಲಿಂಕ್ ಕೊಟ್ಟರೆ ಅದು ನಷ್ಟವಲ್ಲ.
ನಾನು ಇಲ್ಲಿ ವಿಕಿಗೆ ಕೆಲಸ ಮಾಡುತ್ತಿರುವಾಗಲೇ ನನ್ನ ಹೆಸರನ್ನು ಬೇರೆಯವರಿಗೆ ಲಿಂಕ್ ಮಾಡುವುದು ಯಾವ ಔಚತ್ಯ? ಇದು, 'ನನಗೆ ನಿಮ್ಮ ಅಗತ್ಯವಿಲ್ಲ', ಎಂದು ಹೇಳಿದಂತೆ. ಆ ಲಿಂಕ್ ತೆಗೆದರೆ ಆಗುವ ನಷ್ಟವೇನು?ಸದಸ್ಯ:Bschandrasgr ಚರ್ಚೆ-೧೬-೩-೨೦೧೫
ಮುಖ್ಯ ವಿಕಿ ಪುಟ ಬಿ.ಎಸ್.ಚಂದ್ರಶೇಖರ ನಿಮ್ಮ ಪುಟವಲ್ಲ. ಚಂದ್ರಶೇಖರ್ - ಚಂದ್ರಶೇಖರ್ ಯಾವುದು ಸರಿ ಎನ್ನುವುದನ್ನು ನಿರ್ಧರಿಸಲು ಆ ಲೇಖನದ ಪುಟದಲ್ಲೇ ಚರ್ಚೆಗೆ ಸಾಧ್ಯತೆ ಇದೆ. ಲೇಖನದ ಚರ್ಚಾ ಪುಟದಲ್ಲಿ ನಿಮ್ಮ ಪ್ರಶ್ನೆಯನ್ನು ಹಾಕಿ. ಸದಸ್ಯ:Bschandrasgr ಎನ್ನುವುದು ಮಾತ್ರ ನಿಮ್ಮ ವಿಕಿ ಖಾತೆಗೆ ಸೇರಿದ ಪುಟ. ಇದನ್ನು ಯಾರೂ ಎಲ್ಲಿಯೂ ತೆಗೆದಿಲ್ಲವಲ್ಲ. ನಾನು ಈಗಾಗಲೇ ನೀಡಿರುವ ಜಾರುತಟ್ಟೆಗಳು, ಕೊಂಡಿಗಳನ್ನು ಮೊದಲು ಒಮ್ಮೆ ದೀರ್ಘವಾಗಿ ಓದಿಕೊಳ್ಳಿ. ಅದರಲ್ಲಿ ಹೆಚ್ಚಿನ ಮಾಹಿತಿ ನೀಡಬಲ್ಲ ಕೊಂಡಿಗಳೂ ಇವೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೮:೫೯, ೧೬ ಮಾರ್ಚ್ ೨೦೧೫ (UTC)
ಇದರ ಚರ್ಚೆಯನ್ನು ಇಲ್ಲಿ ಪ್ರಾರಂಭಿಸಿದ್ದೇನೆ. ಚರ್ಚೆಪುಟ:ಬಿ._ಎಸ್._ಚಂದ್ರಶೇಖರ್ ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೯:೦೪, ೧೬ ಮಾರ್ಚ್ ೨೦೧೫ (UTC)

Translating the interface in your language, we need your help[ಬದಲಾಯಿಸಿ]

Hello Bschandrasgr, thanks for working on this wiki in your language. We updated the list of priority translations and I write you to let you know. The language used by this wiki (or by you in your preferences) needs about 100 translations or less in the priority list. You're almost done!
ಎಲ್ಲಾ ವಿಕಿಗಳಿಗಾಗಿ ಅನುವಾದಗಳನ್ನು ಸೇರಿಸಲು ಅಥವಾ ಬದಲಿಸಲು, ದಯವಿಟ್ಟು ಮೀಡಿಯಾವಿಕಿ ಸ್ಥಳೀಕರಣ ಯೋಜನೆಯ translatewiki.net ಅನ್ನು ಬಳಸಿ.

Please register on translatewiki.net if you didn't yet and then help complete priority translations (make sure to select your language in the language selector). With a couple hours' work or less, you can make sure that nearly all visitors see the wiki interface fully translated. Nemo ೧೪:೦೬, ೨೬ ಏಪ್ರಿಲ್ ೨೦೧೫ (UTC)

ನಮಸ್ತೆ ಸರ್ ಶುಭೋದಯ. ಬಹಳ ದಿನಗಳಿಂದ ನಿಮ್ಮನ್ನು ವಿಕಿಪೀಡಿಯಾದಲ್ಲಿ ಕಂಡಂತಾಗಲಿಲ್ಲ. ಆರೋಗ್ಯದಿಂದಿರುವಿರಿ ತಾನೇ !? ಸತತವಾಗಿ ಸಂಪಾದನೆಯಲ್ಲಿ ತೊಡಗಿದ್ದ ನೀವು ದಿಢೀರನೆ ನೇಪಥ್ಯಕ್ಕೆ ಸರಿದುದ ಕಂಡು ವಿಚಾರಿಸುತ್ತಿದ್ದೇನೆ. ತಾವು ಅನ್ಯಥಾ ಭಾವಿಸಬಾರದು. ವಂದನೆಗಳು.--ಕೆ.ಸೌಭಾಗ್ಯವತಿ (ಚರ್ಚೆ) ೦೩:೩೫, ೧೬ ಜೂನ್ ೨೦೧೫ (UTC)

ನಮಸ್ಕಾರ,[ಬದಲಾಯಿಸಿ]

ಮಾನ್ಯ ಡಾ. ಸೌಭಗ್ಯವತಿಯವರೇ ನಮಸ್ಕಾರ, ಆರೋಗ್ಯವಾಗಿದ್ದೇನೆ. ವಿಚಾರಿಸಿದ್ದಕ್ಕೆ ಧನ್ಯವಾದಗಳು. • ಶ್ರೀಮತಿ ಜ್ಞಾನಾ ಅವರು ವಿಕಿತಾಣ ರಚಿಸಲು ಕಲಿಯಲು, ನನ್ನ ಹೆಸರಿನ ಒಂದು ತಾಣವನ್ನು ಇಲ್ಲಿನ ಒಂದು ಸ್ಮರಣ ಸಂಚಿಕೆಯಲ್ಲಿನ ವಿವರ ನೋಡಿ ಹಾಕಿದ್ದರು, ಅದು ಸರಿಯಾದ ಆಧಾರವಲ್ಲವೆಂದು ರದ್ದಿಗೆ ಹಾಕಿದರು . ಆ ನನ್ನ ಹೆಸರಿನ ತಾಣದಲ್ಲಿ ನನ್ನ ಹೆಸರನ್ನು ತಪ್ಪಾಗಿ ಬರೆದಿದ್ದರಿಂದ ಅದದನ್ನು ಸರಿಪಡಿಸಲು ನಾನು ನನ್ನ ಹೆಸರನ್ನು ಸರಿಯಾಗಿ ಬರೆದು ಪುನರ್ನಿದೇಶನ ಕೊಟ್ಟಿದ್ದೆ ಎಡಿಟರ್ ಮಾನ್ಯ ಪವನಜ ಅವರು ನನ್ನ ಹೆಸರಿನ ತಾಣವನ್ನು ರದ್ದು ಮಾಡಿ ಪುನರ್ನಿದೇಶನ ಕೊಟ್ಟ- ಬಿ.ಎಸ್.ಚಂದ್ರಶೇಖರ-ತಾಣವನ್ನು ಬೌಲರ್ “ಚಂದ್ರಶೇಖರ್” ತಾಣಕ್ಕೆ ಲಿಂಕ್ ಕೊಟ್ಟರು. ನಿಯಮದಂತೆ ನನ್ನ ಹೆಸರಿನ “ಬಿ.ಎಸ್.ಚಂದ್ರಶೇಖರ” ತಾಣವನ್ನು ರದ್ದು ಮಾಡಿ ಎಂದು ವಿನಂತಿಸಿಕೊಂಡೆ. ಆದರೆ ಅವರು ತಾವು ಮಾಡಿದ್ದೇ ಸರಿ ಎಂದು ಹಠಹಿಡಿದರು. ನಿಯಮದಂತೆ ಸೃಷ್ಟಿ ಮಾಡಿದವರು ಆ ತಾಣವನ್ನು ರದ್ದುಮಾಡಲು ಕೇಳಿದರೆ ರದ್ದುಮಾಡಬೇಕು. ನಾನು ಕನ್ನಡ ವಿಕಿಗೆ ಕೆಲಸ ಮಾಡುತ್ತಿದ್ದಂತೆಯೇ, ವಿನಾಕಾರಣ, ನನ್ನ ಹೆಸರನ್ನು ಬೇರೆಯವರಿಗೆ ಲಿಂಕ್ ಮಾಡಿದ್ದರಿಂದ, ಬೇಸರವಾಗಿ, ಈಗ ಮೂರು ತಿಂಗಳಿನಿಂದ ಕನ್ನಡ ವಿಕಿಪೀಡಿಯಾಕ್ಕೆ ಬರೆಯುತ್ತಿಲ್ಲ; ವಿಕಿಪೀಡಿಯಾ ತೆರೆಯುವುದಕ್ಕೇ ಬೇಸರವಾಗಿದೆ. ಈ ನಡುವೆ ಮುಖ್ಯವಾದ -ಕ್ರೀಡೆ, ವಿಜ್ಞಾನ, ರಾಜಕೀಯ, ಇತರೆ ಬೆಳವಣಿಗೆಗಳು ಸಕಾಲ ಅಭಿವೃದ್ಧಿಯಾಗುತ್ತಿಲ್ಲ (ಅಪ್`ಡೇಟ್ ಆಗುತ್ತಿಲ್ಲ). ಅವರೇ ಮಾಡಬಹುದು ಅಥವಾ ಬೇರೆಯವರಿಗೆ ಹೇಳಬಹುದು. ಅಪ್`ಡೇಟ್ ಆಗದಿದ್ದರೆ ಕೆಲವು ತಾಣಗಳು ವ್ಯರ್ಥ - ಇಂಗ್ಲಿಷ್ ತಾಣಕ್ಕೆ ಹೋಗಬೇಕಾಗವುದು. ನನ್ನನ್ನು ನೆನಪು ಮಾಡಿಕೊಂಡಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು. (ನನ್ನ ಚರ್ಚೆ ಪುಟದಲ್ಲಿ ಈ ವಿಷಯವಿದೆ)Bschandrasgr ೧೩:೦೩, ೧೬ ಜೂನ್ ೨೦೧೫ (UTC) ಸದಸ್ಯ:Bschandrasgr[[ಸದಸ್ಯರ ಚರ್ಚೆಪುಟ:Bschandrasgr|ಚರ್ಚೆ]

ನಮಸ್ತೆ ಸರ್. ನಿಮ್ಮ ಬಗ್ಗೆ ನನಗೆ ಅಪಾರ ಗೌರವವಿದೆ. ನೀವು ನಮ್ಮಂತಹ ಕಿರಿಯರಿಗೆ ಮಾರ್ಗದರ್ಶಿಗಳಾಗಿದ್ದವರು. ನಿಮಗೆ ಸಮಾದಾನ ಹೇಳುವಷ್ಟು ಧಾರ್ಷ್ಟ್ಯತೆಯನ್ನು ನಾನು ತೋರಿಸುತ್ತಿಲ್ಲವಾದರೂ, ನಿಮ್ಮಂತಹ ಹಿರಿಯ ಸಂಪಾದಕರ ಅವಶ್ಯಕತೆ, ಅನಿವಾರ್ಯತೆ ವಿಕಿಪೀಡಿಯಾಕ್ಕೆ ಖಂಡಿತ ಇದೆ. ಇದು ಯಾರೊಬ್ಬರ ಸ್ವತ್ತಲ್ಲ. ಇದು ಎಲ್ಲರಿಗೂ ಸಂಬಂಧಿಸಿರುವಂತಹುದು. ನಿಮಗಾಗಿರುವ ಬೇಸರವನ್ನು ತೊರೆದು ಮತ್ತೆ ವಿಕಿಪೀಡಿಯಾದಲ್ಲಿ ಸಕ್ರಿಯವಾಗಿ ಭಾಗವಹಿಸಿರೆಂದು ವಿನಂತಿಸಿ ಕೊಳ್ಳುತ್ತೇನೆ. ನಿಮ್ಮ ಸ್ವಪರಿಚಯ ವಿವರವನ್ನು ನನ್ನ ಇ-ಮೇಲ್ ಗೆ ದಯವಿಟ್ಟು ಕಳುಹಿಸಿಕೊಡಿ.

ನಮಸ್ತೆ, ಅಭಿನಂದನೆಗಳು. ನಿಮ್ಮಂತಹ ಹಿರಿಯ ಅನುಭವಿಗಳ ಮಾರ್ಗದರ್ಶನ ಖಂಡಿತ ಬೇಕು. ನೀವು ಮತ್ತೆ ವಿಕಿಪೀಡಿಯಾಗೆ ಬರೆಯುವೆನೆಂಬ ವಿಷಯ ಖುಷಿ ಕೊಟ್ಟಿತು.--ಕೆ.ಸೌಭಾಗ್ಯವತಿ (ಚರ್ಚೆ) ೦೩:೨೭, ೧೧ ಜನವರಿ ೨೦೧೬ (UTC) ಧನ್ಯವಾದಗಳು Bschandrasgr (ಚರ್ಚೆ) ೦೭:೦೦, ೧೪ ಜನವರಿ ೨೦೧೬ (UTC)

ಪತ್ರಿಕಾ ವರದಿಯಂತಹ ಪುಟಗಳು[ಬದಲಾಯಿಸಿ]

ನಮಸ್ಕಾರ, ನೀವು ಸೇರಿಸುತ್ತಿರುವ ಕೆಲವು ಪುಟಗಳು ಪತ್ರಿಕಾ ವರದಿಯಂತೆ ಇವೆ. ಉದಾ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ-೨೦೧೫. ನನಗೆ ತಿಳಿದ ಮಟ್ಟಿಗೆ ವಿಕಿಪೀಡಿಯದಲ್ಲಿ ಇಂತಹ ಪುಟಗಳಿಗೆ ಅವಕಾಶವಿಲ್ಲ. ವಿಕಿಪೀಡಿಯಾ ಅಪ್ಡೇಟ್ ಆಗಿರಬೇಕು ನಿಜ. ಆದರೆ ಅದು ಮಾಹಿತಿ ರೂಪದಲ್ಲಿರಬೇಕೇ ಹೊರತು ವರದಿರೂಪದಲ್ಲಲ್ಲ. ಅಪ್ಟೇಡ್ ಎಂದರೆ ಪ್ರಚಲಿತ ಎಲ್ಲಾ ವಿದ್ಯಮಾನಗಳ ವರದಿ ಬರೆಯುವುದಲ್ಲ ಅಂತ ಅನಿಸುತ್ತಿದೆ. ನಿಮ್ಮ ಅನಿಸಿಕೆ ಕೋರುವೆ. --Vikas Hegde (ಚರ್ಚೆ) ೧೩:೪೯, ೧೩ ಜನವರಿ ೨೦೧೬ (UTC)

ಉತ್ತರ[ಬದಲಾಯಿಸಿ]

  • ಅದೇ ಪುಟದಲ್ಲಿ :ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ-೨೦೧೫ವಿವರವಾಗಿ ಉತ್ತರಿಸಿದ್ದೇನೆ. ವಿವರಗಳು ಅಗತ್ಯವಾಗಿ ಇರಬೇಕೆಂದು ನಾನು ಭಾವಿಸುತ್ತೇನೆ.ಅದು ವರದಿ ರೂಪದಲ್ಲಿಲ್ಲ; ಅದು ನಿಮ್ಮ ಸ್ವಂತ ಅಭಿಪ್ರಾಯ. -ಚುನಾವಣಾ ವಿಷಯದ ಮುಖ್ಯ ವಿಷಯಗಳನ್ನು, ಜನರು ತಿಳಿಯಲು ಅಪೇಕ್ಷೆ ಪಡಬಹುದಾದ ವಿಷಯಗಳನ್ನು ಅಗತ್ಯವೆಂದು ಹಾಕಿದ್ದೇನೆ. ವಿಶ್ವಕೋಶದಲ್ಲಿ ಸ್ವಂತ ಅಭಿಪ್ರಾಯ -ಪರ:ವಿರೋಧ ವಿಚಾರಗಳಿಲ್ಲದೆ ವಿವರಗಳಿದ್ದರೆ ದೋಷವಿಲ್ಲ ; ಮುಖ್ಯ ವಿವರಗಳು ಇರಬೇಕು.ಉದಾ: ಬಿಬಿಎಂಪಿ ಚುನಾವಣೆ ಸಾರ್ವತ್ರಿಕ ಚುನಾವಣೆಯಂತಲ್ಲ. ಅದರ ಮತದಾರರು ವಿಶಿಷ್ಠ ವಿಭಾಗದಿಂದ ಬರವರು. ಅವರ ವಿವರ ಅಗತ್ಯವೆಂದು ಭಾವಿಸಿದ್ದೇನೆ. ಆ ಪುಟದ ಚರ್ಚೆಯಲ್ಲಿ ಬರೆದ ವಿಷಯವನ್ನು ಇಲ್ಲಿ ಪುನಃ ಹಾಕುತ್ತಿದ್ದೇನೆ:-
  • ಉತ್ತರ

ನೀವು ಬಹಳ ಬುದ್ದಿವಂತೆರು, ಈ ಪುಟವನ್ನು ಈಗಷ್ಟೆ ಆರಂಭಿಸಿದ್ದೇನೆ ಅದನ್ನು ಮತ್ತೊಮ್ಮೆ ಓದಿ ಸರಿಪಡಿದಸಬೇಕಿದೆ. ಆಗಲೆ ನೀವು ತಕರಾರು ತೆಗೆದ್ದೀರಿ. ಅದು ಇನ್ನೂ ಪೂರ್ವಾಗಿಲ್ಲ. ಕನ್ನಡ-ವಿಕಿ ಜವಾಬ್ದಾರಿಯನ್ನು ಪೂರ್ಣ ವಹಿಸಿಕೊಂಡಂತೆ ಎಲ್ಲಾ ತಿಳಿದವರಂತೆ ಟೀಕೆ ಮಾಡುವ ನೀವು ಅದರಲ್ಲಾಗಿರುವ ತಪ್ಪನು ಸರಿಯಾಗಿ ಗುರುತಿಸಬೇಕಿತ್ತು; ಲೇಖನ ಪೂರ್ಣ ಆಗುವವರೆಗೆ ಕಾಯಬೇಕಿತ್ತು. "ಭಾರತಿ ರಾಮಚಂದ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ", ಎನ್ನುವುದು ಬಹಳ ಮುಖ್ಯ. ಏಕೆಂದರೆ ಅಲ್ಲಿ ಇರುವುದು ೧೯೮ ಸ್ಥಾನಗಳು ; ಚುನಾವಣೆ ಮತ್ತು ಫಲಿತಾಂಶ ೧೯೭ ಕ್ಕೆ ಮಾತ್ರಾ ಬಂದಿದೆ. ಉಳಿದ ಒಂದು ಸ್ಥಾನದ ವಿಷಯ ಏನು ಎಂದು ತಿಳಿಸಬೇಕು -ಅದು ಅವಶ್ಯ ಎಂದು ನನಗೆ ತೋರಿದ್ದರಿಂದ ಹಾಕಿದ್ದೇನೆ; ನಿಮಗೆ ಅದು ಅವಶ್ಯವಲ್ಲ ಎಂದಿರಬಹುದು-ಅದು ನನಗೆ ತಿಳಿಯದು ; ತಿಳಿದರೂ ಅದನ್ನು ನಾನು ಒಪ್ಪದಿರಬಹುದು. ನನಗೆ ಮುಖ್ಯವೆಂದು ಕಂಡಲ್ಲಿ ದಪ್ಪ ಅಕ್ಷರ ಹಾಕಿದ್ದೇನೆ. ನಿಮಗೆ ಅದು ಅಮುಖ್ಯವಾಗಿರಬಹುದು. ನಿಮ್ಮ ಅಭಿಪ್ರಾಯದಂತೆ ಯಾರೂ ಲೇಖನ ಬರೆಯಲು ಬರುವುದಿಲ್ಲ. ಫಾರ್ಮ್ಯಾಟಿಂಗ್ -ಅಕ್ಷರ ಹಾಗೂ punctuation ದೋಷಗಳು,ದಪ್ಪ ಅಕ್ಷರಗಳು,-ಇವು ನಿಮ್ಮ ಅಭಿಪ್ರಾಯ.punctuation ದೋಷಗಳು-ನಾನು ಮತ್ತೊಮ್ಮೆ ಓದಿ ಸರಿಪಡಿಸ ಬೇಕು (ನನ್ನ ಟೈಪಿಂಗನಲ್ಲಿ ದೋಷಗಳಾಗುತ್ತವೆ; ನೀವು ಪರಿಣತಿ ಹೊಂದಿರಬಹುದು). ಅದರಲ್ಲೂ punctuation & ಫಾರ್ಮ್ಯಾಟಿಂಗ್ ನನಗೆ ಸರಿ ಕಂಡಿದ್ದು, ನಿಮಗೆ ಸರಿ ಕಾಣದಿರಬಹುದು. ನೀವು punctuation ಬಗೆಗೆ ತಜ್ಞರಿದ್ದಿರಬಹುದು. ನಾನು ಇಂಗ್ಲಿಷ್ punctuation ಪದ್ದತಿಯನ್ನು ಅನುಸರಿಸುತ್ತೇನೆ ಅಗತ್ಯ ಬಿದ್ದಲ್ಲಿ ಈ - & , &: ಈ ಚಿನ್ಹೆ ಗಳನ್ನು ಅರ್ಥಕ್ಕೆ ತಕ್ಕಂತೆ ಉಪಯೋಗಿಸುತ್ತೇನೆ , ಆದರೂ ಟೈಪಿಂಗ್ನಲ್ಲಿ ಮತ್ತು ಇತರೆ ಕೆಲವು ತಪ್ಪುಗಳು ಆಗಬಹುದು ಅದನ್ನು ಪದೇ ಪದೆ ನೋಡಿ ಸರಪಡಿಸಬೇಕಾಗುವುದು. ದಯವಿಟ್ಟು ಕತ್ತಿ ದೊಣ್ಣೆಯ ಕೆಲಸ ಬಿಟ್ಟು, ಕುಂಬಾರನ ಕಾರ್ಯದ,ತೋಟಗಾರನ ಕೆಲಸ ಮಾಡಿ."ಈಗಾಗಲೇ ಉಲ್ಲೇಖಗಳಿಲ್ಲದ ನೂರಾರು ಭಾಷಾದೋಷಗಳ ಅಸಂಬದ್ದ,ಅಲ್ಪ ಜ್ಞಾನದ ಲೇಖನಗಳು ಕನ್ನಡ-ವಿಕಿಯಲ್ಲಿ ತುಂಬಿಹೋಗಿದೆ." - ತಾವು ಅವನ್ನು ಮೊದಲು ಸರಿಪಡಿಸಿ, - ಕೇವಲ ತಕರಾರು ತೆಗೆಯುವುದರಲ್ಲಿ ನಿಮ್ಮ ಜಾಣತನ ತೋರಿದರೆ ಕನ್ನಡ-ವಿಕಿ ಬೆಳೆಯುವುದಿಲ್ಲ.ನನ್ನ ಅಭಿಪ್ರಾಯದಲ್ಲಿ - ಒಂದು ವಿಷಯದ ಲೇಖನದಲ್ಲಿ ಸಮಗ್ರತೆ ಇರಬೇಕು. ಓದುಗನಿಗೆ ಅರ್ಧ-ಅಲ್ಪ ಜ್ಞಾನ ಕೊಡುವ ಸಂಕ್ಷಿಪ್ತತೆ ಸರಿಯಲ್ಲ-ಅನಗತ್ಯ -ಪುಟದ ಕೊರತೆ ಇಲ್ಲ.. ದಯವಿಟ್ಟು ಸರ್ವಜ್ಞರಂತೆ ಇತರರ ತಪ್ಪು ತೋರಿಸುತ್ತಾ ಕೆಲಸ ಮಾಡುವವರಿಗೆ ತೊಡರುಗಾಲು ಕೊಡಬೇಡಿ. (ಕೇವಲ ಬೇರೆಯರ ತಪ್ಪು ಹುಡುಕುವುದು ದೊಡ್ಡ ಕೆಲಸವಲ್ಲ. ಯಜಮಾನಿಕೆಯಿಂದ ಕನ್ನಡ-ವಿಕಿ ಬೆಳೆಯುವುದಿಲ್ಲ.) ತಪ್ಪಿದ್ದರೆ ಚರ್ಚಿಸಿ ಸರಿಪಡಿಸಿ. ನೀವು ಬಿ.ಇ. ಪಧವೀಧರರೆಂದು ಭಾವಿಸುತ್ತೇನೆ. ಕನ್ನಡ-ವಿಕಿಯಲ್ಲಿ ನಿಮಗೆ ತಿಳಿದಂತೆ ವಿಜ್ಞಾನ ಲೇಖನಗಳ ಕೊರತೆ ಇದೆ.ಇಲ್ಲಿ ಅಗತ್ಯ ಲೇಖನಗಳ ಪಟ್ಟಿ ಕೊಟ್ಟಿದ್ದಾರೆ. ನೀವು ಬರೆದು ತೋರಿಸಿ .ಬಿ.ಇ. ಅಃವಾ ಪಿಎಚ್.ಡಿ ಆದ ಮಾತ್ರಕ್ಕೆ ಯಾರೂ ಸರ್ವಜ್ಞರೆಂದು ಭಾವಿಸಬಾರದು. ನನಗ ತಿಳಿದಿದ್ದೇ ಸರಿ ಎನ್ನುವುದೂ ಸರಿ ಅಲ್ಲ.ಎಷ್ಟೋ ಅಸಂಬದ್ಧ ಲೇಖನಗಳನ್ನು ಬಿಟ್ಟು, ಅಷ್ಟೆ ಪ್ರಾರಂಭಿಸಿದ ಲೇಖನಕ್ಕೆ ನಿಮ್ಮ ತಕರಾರು ನೋಡಿ ಬೇಸರವಾಯಿತು. ನೀವೇ ಈ ಲೇಖನ ಬರೆಯಬಹುದಿತ್ತು; ಆರು ತಿಂಗಳಿನಿಂದ--? Bschandrasgr (ಚರ್ಚೆ) ೧೮:೦೦, ೧೩ ಜನವರಿ ೨೦೧೬ (UTC)

ಹದಿಮೂರನೆಯ ವಾರ್ಷಿಕಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಮಗೆ ಈ ಆಹ್ವಾನ[ಬದಲಾಯಿಸಿ]

style="background-color: border: 1px solid #fceb92;"

rowspan="2" style="vertical-align: middle; padding: 5px;" | style="font-size: large; padding: 3px 3px 0 3px; height: 1.00;" | ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ @ ಮಂಗಳೂರು rowspan="2" style="vertical-align: middle; padding: 5px;" | "Wikidata" style="vertical-align: middle; padding: 3px;" | ಕನ್ನಡ ವಿಕಿಪೀಡಿಯವು ಹದಿಮೂರನೆಯ ಫಲಪ್ರದ ವರ್ಷಗಳ ಸಂಭ್ರಮದಲ್ಲಿದೆ. ಈ ಸಂಭ್ರಮಾಚರಣೆಯ ಸಂತಸವನ್ನು ಹಂಚಿಕೊಳ್ಳಲು ಎಲ್ಲ ವಿಕಿಪೀಡಿಯನ್ನರನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಫೆಬ್ರವರಿ ೧೩, ೨೦೧೬ರಂದು ಶನಿವಾರ ವಿಕಿಪೀಡಿಯ ಫೋಟೋ ನಡಿಗೆ ಕಾರ್ಯಕ್ರಮವನ್ನು ಬಂಟ್ವಾಳ ಅಥವಾ ಪಿಲಿಕುಳದಲ್ಲಿ ಮತ್ತು ಫೆಬ್ರವರಿ ೧೪, ೨೦೧೬ರಂದು ಭಾನುವಾರ ಹದಿಮೂರನೆ ವಾರ್ಷಿಕ ಆಚರಣೆಯನ್ನು, ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ, ಎರಿಕ್ ಮಥಾಯಿಸ್ ಸಭಾಂಗಣದಲ್ಲಿ ಆಚರಿಸುವುದೆಂದು ದಿನ ನಿರ್ಧಾರ ಆಗಿದೆ. ಇಲ್ಲಿ ನಡೆಯಲಿರುವ ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ ಸಮಾರಂಭದಲ್ಲಿ ಕನ್ನಡ ವಿಕಿಪೀಡಿಯ ಸಮುದಾಯದ ಸರ್ವರೂ ಪಾಲ್ಗೊಳ್ಳುತ್ತಾರೆ. ಈ ಸಂಭ್ರಮಾಚರಣೆಯಲ್ಲಿ ತಮ್ಮ ಇರುವಿಕೆಯಿಂದ ಹದಿಮೂರನೆಯ ವರ್ಷಾಚರಣೆ ಇನ್ನಷ್ಟು ಪ್ರಜ್ವಳಿಸುತ್ತದೆ. ಈ ವರ್ಷಾಚರಣೆಯ ವಿಶೇಷವೆಂದರೆ ಈಗಾಗಲೇ ಬೇರೆ ಬೇರೆ ಕಡೆ ನಡೆದ ಸಂಪಾದನೋತ್ಸವಗಳಲ್ಲಿ ಪಾಲ್ಗೊಂಡಿರುವ ಅನೇಕ ಹೊಸ ಸಂಪಾದಕರನ್ನು ಒಟ್ಟಾಗಿ ಭೇಟಿಯಾಗಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ. ಜೊತೆಗೆ ಸಮುದಾಯದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಸಮುದಾಯದ ಪರವಾಗಿ ನಿಮಗೆ ಪ್ರೀತಿಯ ಸ್ವಾಗತ ಬಯಸುತ್ತೇನೆ.--Vishwanatha Badikana (ಚರ್ಚೆ) ೧೩:೪೫, ೧೭ ಜನವರಿ ೨೦೧೬ (UTC)}}

ಸ್ವೀಕಾರ[ಬದಲಾಯಿಸಿ]

  • ಆಹ್ವಾನ ಕೊಟ್ಟಿದ್ದಕ್ಕೆ ಧನ್ಯ ವಾದಗಳು; ನಾನು ಬರುವುದು ಕಷ್ಟ ;ವಯಸ್ಸಿನ ಸಮಸ್ಯೆ (೮೨); ಕಿವಿ ಮಂದ, ವಾರ್ಷಿಕಾಚರಣೆಯು ಯಶಸ್ವಿಯಾಗಲಿ!Bschandrasgr ([[ಸದಸ್ಯರ ಚರ್ಚೆಪುಟ:Bschandrasgr|ಚರ್ಚೆ

ನಾನು ನಿಮ್ಮ ಸಲಹೆಗಳನ್ನು ಒಪ್ಪುತ್ತೇನೆ. ಆದರೆ ಅದಕ್ಕೂ ಮುಂಚಿತವಾಗಿ ಕೆಲವು ವಿಷಯವನ್ನು ನಿಮಗೆ ತಿಳಿಸಲು ಇಷ್ಟಪಡುತ್ತೇನೆ. ನಾನು ಮೊದಲಿಗೆ ವಿಕಿಪೀಡಿಯದಲ್ಲಿ ಆಸಕ್ತನಾಗಿರಲಿಲ್ಲ ಆದರೆ ನಮ್ಮ ಕಾಲೇಜಿನಲ್ಲಿ ಈ ವಿಕಿ ಶಿಕ್ಷಣ ಪ್ರಾರಂಭಿಸಿದರು, ಆ ಕಾರಣಕ್ಕೆ ನಾನು ಒಂದು username ಅನ್ನು ರಚಿಸಬೇಕಾಯಿತು.ಆ ಸಮಯದಲ್ಲಿ ನನಗೆ ಅಷ್ಟು ತಿಳಿಯದ ಕಾರಣ ನನ್ನ ತಮ್ಮನ ಹೆಸರು ಸೇರಿಸಿದೆ. ಆದರೆ ನಂತರ ನಾನು ವಿಕಿ editing ಪ್ರಾರಂಭಿಸಿದ ಮೇಲೆ ಆ ಹೆಸರು ಸೂಚಿಸಬಾರದು ಎಂದು ಅನ್ನಿಸಿತು. ಆದಕಾರಣ ನಿಮ್ಮಲ್ಲಿ ಕೇಳುವುದೇನಂದರೆ ಆ username ಅನ್ನು ಬದಲಿಸಲು ಸಾಧ್ಯವೇ ಎಂದು ಅಥವಾ ಈ username ಅನ್ನು ರದ್ದು ಮಾಡಬೇಕಾ? ಎಂದು. ನಿಮ್ಮ ಉತ್ತರವನ್ನು ನಿರೀಕ್ಷಿಸುತ್ತೇನೆ--Madhusarthij (ಚರ್ಚೆ) ೧೨:೦೬, ೫ ಫೆಬ್ರುವರಿ ೨೦೧೬ (UTC)

  • ಅದು ಸುಲಭ; ನಿಮ್ಮ ಹೆಸರಿನಲ್ಲಿರುವ ಮೊಬೈಲ್ ನಂ. ಆಧಾರದ ಮೇಲೆ ನಿಮ್ಮ ಹೆಸರಿನ ಇಮೇಲ್ ತಯಾರಿಸಿಕೊಳ್ಳಿ. ವಿಕಿಯಲ್ಲಿ ಲಾಗ್ ಇನ್ ಆಗಲು ಅದನ್ನು ಉಪಯೋಗಿಸಿ. ಹಳೆಯದು ಹಾಗೇ ಇರುತ್ತದೆ. ನಿಮ್ಮ ತಮ್ಮ ಇಮೇಲ್ ಉಪಯೋಗಿಸುವುದಾದರೆ ಅದನ್ನು ಅವನಿಗೆ ಪಾಸ್`ವರ್ಡ್ ಸಮೇತ ಅಥವಾ ಬದಲಾಯಿಸಿ ಕೊಡಿ. ಎಚ್ಚರಿಕೆ ಅದು ಬೇರೆಯವರಿಗೆ ಸಿಗಬಾರದು, ಅದರಿಂದ ಅವರು ಬೇರೆಯವರನ್ನು ಹೆದರಿಸಲು ಅಥವಾ ನಿಂದನೆಗೆ ಉಪಯೋಗಿಸಿದರೆ, ನಿಮಗೆ ಅಪಾಯ. ನಿಮ್ಮವ/Bschandrasgr (ಚರ್ಚೆ) ೧೪:೨೭, ೫ ಫೆಬ್ರುವರಿ ೨೦೧೬ (UTC)

Reference ಸೇರಿಸುವುದರ ಬಗ್ಗೆ[ಬದಲಾಯಿಸಿ]

ನಮಸ್ಕಾರ,

ಪುರಂದರದಾಸರು ಪುಟದಲ್ಲಿ ನೀವು ಜನನ/ಮರಣ ವರ್ಷದ ನಂತರ ಎಂದು ಬರೆದಿದ್ದೀರಿ. ಸಾಮಾನ್ಯವಾಗಿ ರೆಫರೆನ್ಸ್ (ಉಲ್ಲೇಖ) ಹಾಕಿದಾಗ ಆ ರೀತಿ ಬರುತ್ತದೆ. ನೀವು ಅಲ್ಲಿ ೧ ಎಂದು ಸ್ವತಃ ಬರೆಯುವುದು ಬೇಕಾಗುವುದಿಲ್ಲ. ಉಲ್ಲೇಖ ಸೇರಿಸುವ ಬಗ್ಗೆ ಇಂಗ್ಲಿಷ್ ವಿಕಿಲ್ಲಿ ವಿವರವಾಗಿ ಬರೆದಿದ್ದಾರೆ. ಅದನ್ನು ನೀವು ಇಲ್ಲಿ ನೋಡಬಹುದು

  • ಪುರಂದರದಾಸರು-ಆಧಾರಕ್ಕೆ ಅದರಲ್ಲಿ ಎಲ್ಲಿಯೂ ಒಳಗಡೆ ಟ್ಯಾಗ್ ನಂ.ಕೊಟ್ಟಿರಲಿಲ್ಲ, ಜನನ ತಾ.ತಪ್ಪಾಗಿದ್ದನ್ನು ತಿದ್ದಲು ಕಾರಣವನ್ನು ತೋರಿಸಲು ಪಕ್ಕದಲ್ಲಿ ಅಂಕ ಕೊಟ್ಟೆ. ಉಳಿದ ವಿಷಯಕ್ಕೆ ಉಲ್ಲೇಖ ಸೇರಿಸಲು ಬರುವಂತಿಲ್ಲ; ಇದೊಂದಕ್ಕೇ ಏಕೆ ಕೊಂಡಿ ಅಲ್ಲೇಸೇರಿಸುವುದೆಂದು ಅಂಕ ನಮೂದಿಸಿದೆ./ ನಿಮ್ಮ ಹೆಸರು ಹುಡುಕಬೇಕಅಯಿತು./ ಅದಕ್ಕೆ ಒಂದೆರಡು ಪದ ಹಾಕಲೇ ಎಂಬ ಯೋಚನೆ.Bschandrasgr (ಚರ್ಚೆ) ೧೨:೨೬, ೮ ಫೆಬ್ರುವರಿ ೨೦೧೬ (UTC)

Infobox ಸೇರಿಸುವುದರ ಬಗ್ಗೆ[ಬದಲಾಯಿಸಿ]

ದೀಪಾ ಕರ್ಮಾಕರ್ ಲೇಖನದಲ್ಲಿ ಮೊದಲ್ಲಿದ್ದ ಟೇಬಲ್ ಬದಲಿಗೆ Infobox ಸೇರಿಸಲಾಗಿದೆ. ಹೀಗೆ ನೀವು ಸೃಷ್ಟಿಸುವ ಲೇಖನಗಳಿಗೆ Infobox ಟೆಂಪ್ಲೇಟಗಳನ್ನು ಸೇರಿಸಬೇಕಿದ್ದಲ್ಲಿ ದಯವಿಟ್ಟು ಲೇಖನಗಳ ಚರ್ಚಾಪುಟಗಳಲ್ಲಿ ಕೋರಿಕೆಯನ್ನು ಹಾಕಿರಿ. -- Csyogi (ಚರ್ಚೆ) ೨೦:೨೧, ೧೪ ಆಗಸ್ಟ್ ೨೦೧೬ (UTC)

ಸಾಕ್ಷಿ[ಬದಲಾಯಿಸಿ]

ಮಾನ್ಯ ಶಿವಕುಮಾರ್'ಅವರೇ, ನೀವು ಕೊಂಡಿ ಕೊಟ್ಟರೂ ಅದು ಕೆಂಪು ಅಕ್ಷರದಲ್ಲೇ ಇತ್ತು, ಏನೋ ತಪ್ಪಾಗಿರಬೇಕು- ಉಳಿದೆರಡೂ ಹಾಗೇ ಇದೆ; ನೀವು ಹಾಕಿದ 'ಸಾಕ್ಷಿ ಮಲಿಕ್' ಲೇಖನಕ್ಕೆ ಯಾವುದೇ ಕೊಂಡಿಗಳಿಲ್ಲ; ಸಂಪರ್ಕವೇ ಇಲ್ಲ,ಆ ಹೆಸರಿಗೆ ಆ ಪುಟ ತೆರೆಯವುದಿಲ್ಲ! , ಸರಿಪಡಿಸಿ ಅದು ಅನಾಥ ಲೇಖನವಾಗಿದೆ ನೀವು ಕೊಂಡಿ ಕೊಟ್ಟಿರುವ ಮೂರೂ ಹೆಸರುಗಳು- ಆ ಹೆಸರಿಗೆ ಸಂಪರ್ಕ ಹೊಂದಿಲ್ಲ.ಸಾಕ್ಷಿ ಮಲಿಕ್ ಹೆಸರಿಗೆ ಆ ಪುಟದ ಸಂಪರ್ಕ ಕೊಡಿ.Bschandrasgr (ಚರ್ಚೆ) ೧೦:೨೨, ೧೯ ಆಗಸ್ಟ್ ೨೦೧೬ (UTC)

ಈ ದೋಷವನ್ನು ತಿಳಿಸಿದಕ್ಕೆ ಧನ್ಯವಾದಗಳು, ಇದನ್ನು ಸರಿಪಡಿಸಲು ಪ್ರಯತ್ನ ಮಾಡುತ್ತಿದೇನೆ.Shivakumar Nayak (ಚರ್ಚೆ) ೧೪:೫೦, ೧೯ ಆಗಸ್ಟ್ ೨೦೧೬ (UTC)

ನಮಸ್ಕಾರ ನೀವು ರಚಿಸಿದ ಲೇಖನ ಈಗಾಗಲೆ ಕನ್ನಡ ವಿಕಿಪೀಡಿಯಾದಲ್ಲಿ ಇರುವದು.ಪರೀಕ್ಷಿಸಿ ಬಾಬ್‌ ಡೈಲನ್‌. ಧನ್ಯವಾದಗಳು --Sangappadyamani (ಚರ್ಚೆ) ೧೭:೪೨, ೨೪ ಅಕ್ಟೋಬರ್ ೨೦೧೬ (UTC)

  • ನಾನು ಅದನ್ನು ಹುಡುಕು ತಾಣದಲ್ಲಿ ಹುಡುಕಿದಾಗ ಸಿಗಲಿಲ್ಲ; ಬಾಬ್‌ ಡೈಲನ್‌-ಬಾಬ್‌ ಡೈಲಾನ್‌ ಅಥವಾ ಬಾಬ್‌ ಡಿಲಾನ್; ಆದ್ದರಿಂದ ಹೊಸ ಪುಟ ಮಾಡಿದೆ. ಆದರೆ ಅದರಲ್ಲಿ ನೊಬೆಲ್ ಬಹುಮಾನ ಬಂದಿರುವುದು ಮತ್ತು ಈಚಿನ ಪ್ರಶಸ್ತಿಗಳ ವಿಷಯವಿಲ್ಲ, ಅದರಿಂದ ಇದನ್ನು ಅದರ ಜೊತೆ ಸೇರಿಸಿ ಓದಬಹುದು. ಅದು ಇಂಗ್ಲಿಷ್ ಲೇಖನದ ಯಥಾ ಅನುವಾದ; ಓದಲು ತೊಡಕಾಗಿದೆ. Bschandrasgr (ಚರ್ಚೆ) ೧೮:೧೧, ೨೪ ಅಕ್ಟೋಬರ್ ೨೦೧೬ (UTC)

ಜೆ._ಜಯಲಲಿತಾ[ಬದಲಾಯಿಸಿ]

ಪ್ರಜಾವಾಣಿಯಿಂದ ಸಂಪೂರ್ಣ ಮಾಹಿತಿ ಸೇರಿಸಿದ್ದೀರಿ. ಬಹಳ ವೇಗ ನಿಮ್ಮದು.ಕುಡೋಸ್. Mallikarjunasj (ಚರ್ಚೆ) ೧೪:೪೯, ೬ ಡಿಸೆಂಬರ್ ೨೦೧೬ (UTC)

  • ಧನ್ಯವಾದಗಳು - ಆದರೆ ಕೆಲವನ್ನು ವಿಕಾಸ ಹೆಗಡೆಯವರು ತೆಗೆದಿದ್ದಾರೆ; ಟೈಮ್ಸ್ ನಿಂದ ಹಾಕಿದ ಜಯಲಲಿತಾ ಅವರ ಜನಪ್ರಿಯತೆ ಬಗ್ಗೆ,ಅವರಿಗೆ ಜೈಲು ಶಿಕ್ಷೆಯಾದಾಗ ೨೫ ಜನ ಅವರ ಅಭಿಮಾನಿಗಳು ಎದೆಯೊಡೆದು ಸತ್ತರು. ಅದನ್ನು ಹಾಕಿದ್ದೆ. ಅದನ್ನು ಅನಾವಶ್ಯಕವೆಂದು ತೆಗೆದಿದ್ದಾರೆ. ಏನು ಮಾಡುವುದು! ಅವರು ಮಾಡರು-ಆದರೆ ಬೇರೆಯವರು ಮಾಡಿದ್ದು ಅವರಿಗೆ ಸರಿಬರುವುದಿಲ್ಲ. "ಜಯಲಲಿತಾ ಬಹಳ ಜನಪ್ರಿಯತೆ ಹೊಂದಿದವರು" ಎಂದು ಬರೆಯಬಾರದಂತೆ! ಸತ್ಯವನ್ನು ಬರೆಯಬಾರದು ಎಂದು ನಿಯಮದಲ್ಲಿ ಹೇಳಿಲ್ಲ- ಅನಾವಶ್ಯಕ ಹೊಗಳಿಕೆ ತೆಗಳಿಕೆ ಇರಬಾರದು ಎನ್ನುವುದು ಸರಿ. ಆಮೇಲೆ ಅಂಕೆ ಸಂಖ್ಯೆಗಳಿಗೆ ಸುದ್ದಿಸಂಸ್ಥೆಯ ಮಾಹಿತಿಗಳಿಗೆ ಕಾಪಿರೈಟ್ ಅನ್ವಯಿಸುವುದಿಲ್ಲ. ನಿಮ್ಮ ಗಮನಕ್ಕೆ ಬಂದುದು ಸಂತೋಷ! ನಿಮ್ಮವBschandrasgr (ಚರ್ಚೆ) ೧೫:೫೧, ೬ ಡಿಸೆಂಬರ್ ೨೦೧೬ (UTC)


) ಜನಪ್ರಿಯತೆ ಹೊಂದಿದವರು ಎಂದೆಲ್ಲಾ ಬರೆದಾಗ ವೈಕಿ, ಇರುವ ಪೀತಪತ್ರಿಕೆಗಳ ಜೊತೆಗೆ ಇನ್ನೊಂದು ಪಾಂಪ್ಲೆಟ್ ಆಗಿಬಿಡುವ ಅಪಾಯವಿದೆ. ಏಕೆಂದರೆ ಬರೆವ ಎಲ್ಲರೂ ಯೋಚಿಸಿ ಬರೆಯರು. ಬಿ ಬಿಎಂ ಪಿ ಸದಸ್ಯರ ವೈಕಿ ಪುಟ ನೋಡಿದರೆ, ವಂಧಿಮಾಗಧರ ಎಡಿಟಿಂಗ್ ಬಗ್ಗೆ ನಿಮಗೆ ತಿಳೀಬಹುದು.

ಸಾರ್, ಪರಮವೀರಚಕ್ರ ವಿಜೇತರ, ಭಾರತದ ಮುಖ್ಯನ್ಯಾಯಮೂರ್ತಿಗಳ, ನಮ್ಮ ಹೈಕೋರ್ಟ್ ನ್ಯಾಯಮೂರ್ತಿಗಳ ಲೇಖನ ಸೇರಿಸಲು ಇಚ್ಛೆಯಿದೆ, ಆದರೆ ೪ಕೆಬಿ ಟೈಪ್ ಮಾಡಲು ೧ ಘಂಟೆ ಆಗುತ್ತೆ. ವೇಗವಾಗಿ ನೀವು ಹೇಗೆ ಟೈಪ್ ಮಾಡ್ತೀರಿ? ತಿಳಿಸಿದ್ರೆ ಅನುಕೂಲವಾಗತ್ತೆ. -ವೈಕಿಸೇವೆಯಲ್ಲಿ ತಮ್ಮವ Mallikarjunasj (ಚರ್ಚೆ) ೦೧:೩೭, ೮ ಡಿಸೆಂಬರ್ ೨೦೧೬ (UTC)

ಉತ್ತರ[ಬದಲಾಯಿಸಿ]

  • ಅಸಾದಾರಣ ವ್ಯಕ್ತಿತ್ವ ಇರುವವರನ್ನು ಹಾಗೆ೦ದು ಬರೆಯದಿದ್ದರೆ ಸತ್ಯಕ್ಕೆ ಅಪಚಾರ ಆವ್ಯಕ್ತಿಗೆ ಅಪಚಾರ. ಒಬ್ಬರಿಗೆ ಭಾರತ ರತ್ನ ಪ್ರಶಸ್ತಿ ಕೊಟ್ಟರೆ ಅವರ ಗುಣ ಕಾರಣ ಬರೆಯಬೇಕು. ಇಂಗ್ಲಿಷ್‍ನಲ್ಲಿ ಕೆಲವರು ಅಸ್ಷಷ್ಟವಾಗಿ ಬರೆದರೆ ನಾವು ಅದನ್ನೇ ನಕಲು ಮಾಡಬೇಕಾದ್ದಿಲ್ಲ. ಹಾಗೆ ಇಂಗ್ಲಿಷ್‍ನಲ್ಲಿರುವುದನ್ನು ಯಥಾವತ್ ಅನುವಾದ ಮಾಡಿದ್ದು ವಾಕ್ಯಗಳು ವಿಚಿತ್ರವಾಗಿದ್ದು ಅಸ್ಪಷ್ಟವಾಗಿದ್ದು -ಉದ್ದುದ್ದ ವಾಕ್ಯವಾಗಿ ಅರ್ಥವೇ ಆಗುವುದಿಲ್ಲ. ಕೆಲವು ನಿರ್ವಾಹಕರು ಅದನ್ನುಕುರುಡಾಗಿ ಅನುಸರಿಸುತ್ತಾರೆ. ಎಷ್ಟೋ ಅಸಂಬದ್ಧವಾದ ಉಲ್ಲೇಖಗಳೇ ಇಲ್ಲದ ಲೇಖನಗಳು ನೂರಾರು ಸಾವಿರಾರು ತುಂಬಿಹೋಗಿದೆ. ಅದನ್ನು ಸರಿಪಡಿಸುವ ಗೋಜಿಗೇ ಯಾರೂ ಹೋಗುತ್ತಿಲ್ಲ. ಸರಿಯಾಗಿರುವುದನ್ನು ತಿದ್ದಲು ಹೋಗುತ್ತಾರೆ. ಏನು ಮಾಡುವುದು?
  • ಇನ್ನು ಟೈಪಿಂಗ್ ವಿಷಯ: ನಾನೂ ಇದಕ್ಕೆ ಎಂದರೆ ಕಂಪ್ಯೂಟರಿಗೆ ಹೊಸಬ.ಟೈಪಿಂಗಿಗೆ ಹೊಸಬ. ಕನ್ನಡ 'ನುಡಿ' ತಂತ್ರಾಶದಲ್ಲಿ ಎಮ್‍ಎಸ‍ ವರ್ಡ್‍ನಲ್ಲಿ ಟೈಪ್ ಮಾಡಿ ತಂತ್ರಾಂಶ:- http://aravindavk.in/ascii2unicode/ ಇದರಲ್ಲಿ ಕನ್ನಡ ಯೂನಿಕೋಡಿಗೆ ಬದಲಾಯಿಸಿ ಹಾಕುತ್ತೇನೆ. ಪಿಟಿಐ ಇತ್ಯಾದಿ ವಿಷಯ ಮಾಹಿತಿಗಳಾದರೆ, ಅವನ್ನು ಹಾಗೆಯೇ ತೆಗದುಕೊಳ್ಳುತ್ತೇನೆ-ಅಗತ್ಯವಾದಷ್ಟು ಬದಲಿಸುತ್ತೇನೆ. ಇಂಗ್ಲಿಷ್‍ನಲ್ಲಿರುವುದನ್ನಕೆಲವೊಮ್ಮೆ ಗೂಗಲ್‍ನಲ್ಲಿ ಭಾಷಾಂತರಿಸಿ ತಪ್ಪುಗಳನ್ನು 'ನುಡಿ'ಯಲ್ಲಿ ತಿದ್ದಿ -ಯೂನಿಕೋಡಿಗೆ ಪರಿವರ್ತಿಸಿ ವಿಕಿಗೆ ಹಾಕುತ್ತೇನೆ. ನಮಸ್ತೇ/ನಿಮ್ಮವ Bschandrasgr (ಚರ್ಚೆ) ೦೭:೧೪, ೮ ಡಿಸೆಂಬರ್ ೨೦೧೬ (UTC)


ಸರ್, ನಿಮ್ಮ ಹೆಸರು ಇಲ್ಲಿ ಯಾಕಿಲ್ಲ? ದಯವಿಟ್ಟು, ಇದಕ್ಕೆ ನೋಂದಾಯಿಸಿ, ನಮ್ಮ ಬಾವುಟ ಹಾರಿಸಿ... Mallikarjunasj (ಚರ್ಚೆ) ೧೫:೦೫, ೧೨ ಡಿಸೆಂಬರ್ ೨೦೧೬ (UTC)

ಗುರುವಿಗೆ ನಮನ[ಬದಲಾಯಿಸಿ]

ಸರ್, https://meta.wikimedia.org/wiki/Wikipedia_Asian_Month/2016/Ambassadors ನಿಮ್ಮನ್ನ ನೋಡಿ ಸ್ಪೂರ್ತಿ ಪಡೆದು ಇಲ್ಲಿ ಬರೆದಿದ್ದೆ. ನೀವು ಇದರಲ್ಲಿ ಸೇರಿರಲಿಲ್ಲ. ಮುಂದಿನ ವರ್ಷ ದಯವಿಟ್ಟು ನವೆಂಬರ್ ತಿಂಗಳು ಪೂರ್ತಿ ಇದರಲ್ಲಿ ಸೇರಿ, ೧೦೦ ಲೇಖನ ಮಾಡಿ, ಚೈನಾ ಮತ್ತು ಇಂಗ್ಳೀಷ್ ವೈಕಿಗೆ ಪೈಪೋಟಿ ನೀಡಿ ಸರ್. -ವೈಕಿಸೇವೆಯಲ್ಲಿ ತಮ್ಮವ Mallikarjunasj (ಚರ್ಚೆ) ೦೬:೧೫, ೧೯ ಜನವರಿ ೨೦೧೭ (UTC)

ಉತ್ತರ[ಬದಲಾಯಿಸಿ]

  • ನಾನೇ ನನ್ನ ಹೆಸರು ಸೇರಿಸಲು ಆಸಕ್ತಿ ಇಲ್ಲ.Bschandrasgr (ಚರ್ಚೆ) ೧೦:೫೧, ೧೯ ಜನವರಿ ೨೦೧೭ (UTC)


Request[ಬದಲಾಯಿಸಿ]

Sir, Would you please tell the name of any Kannada Wikipedian from Bangalore who is ready to interact with the the Kannada Professor.--Drcenjary (ಚರ್ಚೆ) ೧೦:೧೭, ೨೫ ಜನವರಿ ೨೦೧೭ (UTC)

  • Sorry I do not know. You, please Contact "Sri Shivaprakash"; he is working in Kannada Wiki as co-coordinator and Organizer. But Drcenjary is not a member in Kan-Wki; Still he may help you.Bschandrasgr (ಚರ್ಚೆ) ೧೦:೪೦, ೨೫ ಜನವರಿ ೨೦೧೭ (UTC)


೨೨೪ ಎಂ ಎಲ್ ಎ ವಿವರ....ಕರ್ನಾಟಕ_ವಿಧಾನಸಭೆ_ಚುನಾವಣೆ,_2013 ಇಲ್ಲಿ ನಮ್ಮ ಎಲ್ಲ್ಲಾ ಶಾಸಕರ ವಿವರ ಸೇರಿಸೋ ಉದ್ದೇಶ ಇದೆ. ನೀವೂ ಬರೀತೀರಾ? ಬಲ ಬರುತ್ತೆ. Mallikarjunasj (ಚರ್ಚೆ) ೧೨:೨೫, ೧ ಮೇ ೨೦೧೭ (UTC)

ಉತ್ತರ[ಬದಲಾಯಿಸಿ]

  • ನನಗೆ ಅವರ ವಿವರ ಗೊತ್ತಿಲ್ಲ; ಮೇಲಾಗಿ ಅದರ ಅಗತ್ಯ ಇದೆಯೇ?
  • ನನಗೆ ಟೈಪಿಂಗ್ ಕಷ್ಟ; ನಾನು ಅದರ ವ್ಯವಸ್ಥಿತ ಶಿಕ್ಷಣ ಪಡೆದಿಲ್ಲ. ಹೇಗೋ ಕಷ್ಟದಿಂದ ಟೈಪಿಸುತ್ತೇನೆ. ಮುಖ್ಯವಾಗಿ ಅವರ ವಿವರ ಎಲ್ಲಿದೆ?
  • Bschandrasgr (ಚರ್ಚೆ) ೧೫:೫೪, ೧ ಮೇ ೨೦೧೭ (UTC)


ನಮಸ್ತೆ[ಬದಲಾಯಿಸಿ]

ಸರ್, ನಮಸ್ತೆ, ನಿಮ್ಮೊಡನೆ ಮಾತನಾಡುವ ತವಕವಿದೆ. ನಿಮ್ಮೊಂದಿಗೆ ಮಾತನಾಡಲು ಸೂಕ್ತ ಸಮಯ ಯಾವುದು ? Mallikarjunasj ೧೧:೩೭, ೨ ಜೂನ್ ೨೦೧೮ (UTC)

  • ನಮಸ್ಕಾರ; ನನಗೆ ಕಿವಿ ಸ್ವಲ್ಪ ಮಂದ; ೮೫ ವರ್ಷ; ನನಗೆ ಮೊಬೈಲ್ ಸರಿಯಾಗಿ ಕೇಳಿಸುವುದಿಲ್ಲ. ತಂತಿ ಫೋನ್ ಸಾಧಾರಣ ಕೇಳುವುದು (೦೮೧೮೩, ೨೨೬೯೬೫). ನಿಮ್ಮ ವೈಯುಕ್ತಿಕ ವಿವರ ತಿಳಿಯಲಿಲ್ಲ. ತಿಳಿಸಿ. ಇಮೇಲ್: (bschandrasgr@gmail.com) ನಾನು ಅದನ್ನೂ ನೋಡುವುದು ಕಡಿಮೆ. ಹಳೆಯ ಎಂ.ಎಸ್. ಪ್ರೋಗ್ರಾಂ ಆದ್ದರಿಂದ ಅಲರ್ಟ್ ಬರುವುದಿಲ್ಲ. ನೀವು ವಿಕಿಗೆ ಸದಸ್ಯರಲ್ಲವೇ? ವಂದನೆಗಳು:೧೨:೪೨, ೨ ಜೂನ್ ೨೦೧೮ (UTC)
  • ನಿಮ್ಮ ಸಂಕ್ಷಿಪ್ತ ವಿವರ ಸಿಕ್ಕಿದೆ; ನೀವು ಸಂಪರ್ಕ ಮಾಡಿದ್ದಕ್ಕೆ ಧ್ನ್ಯವಾದಗಳು. ಸಹಿಮಾಡುವಾಗ ನಾಲ್ಕು[ ~ ]ಈ ಹೈಫನ್ ಹಾಕಿ, ಆಗ ನಿಮ್ಮ ಪರಿಚಯ ಪುಟ ಸಿಗುವುದು. ನಿಮ್ಮಲ್ಲಿ ನನ್ನದೊಂದು, ವಿಕಿ ಪರವಾಗಿ ವಿನಂತಿ; ನಮ್ಮ ದೇಶದ ಮತ್ತು ರಾಜ್ಯದ ಕ್ರೀಡಾಪಟುಗಳ ವಿಷಯ ಮತ್ತು ಒಲಂಪಿಕ್ ಕ್ರೀಡೆಗೆ ಸೇರಿದ ಆಟೋಟಗಳನ್ನು ಕುರಿತ ಪುಟಗಳನ್ನು ನಾನು ೪ - ೫ ವರ್ಷ ಮಾಡಿದೆ, ಈಗ ಮಾಡಲಾಗುತ್ತಿಲ್ಲ. ನೋಡಿ; ಈಗ ಯಾರೂ ಅಪ್ ಡೇಟ್ ಮಾಡುತ್ತಿಲ್ಲ ನೀವು ಮಾಡಲು ಸಾದ್ಯವೇ? ಕನ್ನಡಕ್ಕೆ ಅದು ಬೇಡವೇ? ಆಮೇಲೆ ದೇಶದ ಚುನಾವಣೆಗಳ ಬೆಳವಣಿಗೆಗಳನ್ನೂ ಯಾರೂ ಅಪ್ಡೇಟ್ ಮಾಡುತ್ತಿಲ್ಲ, ನೀವು ಪ್ರಯತ್ನ ಮಾಡಿ. ಇಲ್ಲಿ ಕೆಲವರು ಎಲ್ಲದಕ್ಕೂ ಸುಮ್ಮನೆ ತಕರಾರು ಮಾಡುವವರಿದ್ದಾರೆ. ನೀವು ಮಾಡಿ ಎಂದರೆ ಮಾಡುವುದಿಲ್ಲ- ಬೇರೆಯವರು ಮಾಡಿದ್ದಕ್ಕೆ ತಕರಾರು ಮಾಡಿ ತಾವು ಜಾಣರೆಂದು ತೋರಿಸಿಕೊಳ್ಳುತ್ತಾರೆ. ಅವರನ್ನು ಬದಿಗಿಟ್ಟು, ಹಿಂದಿನದನ್ನು ನೋಡಿ ಇಂಗ್ಲಿಷ್ ಪುಟ ನೋಡಿ ವಿಕಿ ಪುಟ ತಯಾರಿಸಿ. ಕನ್ನಡ ವಿಕಿ ಅಭಿವೃದ್ಧಿಯಾಗಲಿ.
  • ಈಗ ನಾನು ವಿಕಿಸೋರ್ಸ್ ನಲ್ಲಿ ಪಂಪಭಾರತ ತುಂಬುತ್ತಿದ್ದೇನೆ. ನಾನು ಮಾತ್ರಾ ಓದಿದರೆ ಪ್ರಯೋಜನವಿಲ್ಲ ಆ ಕಠಿಣ ಕಾವ್ಯವನ್ನು ಆಸಕ್ತಿ ಇರುವ ಎಲ್ಲರೂ ಓದಲಿ ಎಂಬ ಆಸೆಯಿಂದ ಅರ್ಥಸಹಿತ ಹಾಕುತ್ತಿದ್ದೇನೆ. ಹಾಗೆಯೇ ಜೈಮಿನಿ ಬಾರತ ಅರ್ಥ ಸಹಿತ ವಿಕಿಸೊರ್ಸ್ ನಲ್ಲಿ ಹಾಕಿದ್ದೇನೆ. ಕುಮಾರವ್ಯಾಸ ಭಾರತವನ್ನು ಅರ್ಧ ತುಂಬಿದ್ದಾರೆ ಉಳಿದ ಅರ್ಧಭಾಗ ತಂಬುವುದು ಹಾಗೇ ಇದೆ. ಅಂತರ್ಜಾಲ ಇರುವ ಕನ್ನಡ ಮತ್ತು ಇತರ ೨ - ೩ ಲಕ್ಷ ವಿದ್ವಾಂಸರಲ್ಲಿ ಕೇವಲ ೫- ೬ ಜನ ವಿಕಿಗೆ ಕೆಲಸ ಮಾಡುತ್ತಿದ್ದಾರೆ. ಎಷ್ಟೋ ಲೇಖನಗಳು ಕಳಪೆ ಇವೆ, ಉಲ್ಲೇಖಗಳಿಲ್ಲದ ಲೇಖನಗಳು ಸಾವಿರಾರು ಇವೆ. ಕನ್ನಡ ವಿಕಿಯನ್ನು ಅಭಿವೃದ್ಧಿ ಪಡಿಸಲು ಒಬ್ಬಿಬ್ಬರು ಏನೇನೋ ಬಹಳ ಪ್ರಯತ್ನ ಮಾಡುತ್ತಿದ್ದಾರೆ, ಆದರೆ ಉಚಿತವಾಗಿ ಉತ್ತಮ ಕೆಲಸ ಮಾಡುವ ಜನ ಸಿಗುವಂತೆ ಕಾಣದು! ನೀವು ಕನ್ನಡಕ್ಕೆ ಏನಾದರೂ ಮಾಡಬೇಕೆಂದಿದ್ದರೆ, ಸುಲಭವಾಗಿ ಕುಮಾರವ್ಯಾಸ ಭಾರತ ಕಾವ್ಯ ಉಳಿದ ಭಾಗವನ್ನು ಟೈಪ್ ಮಾಡಿ ಹಾಕಬಹುದು. ನಾನು ಸಹಾಯ ಮಾಡುತ್ತೇನೆ. ಓಂಶಿವಪ್ರಕಾಶ ಅವರು ಇಡೀ ವಚನ ಸಾಹಿತ್ಯವನ್ನು ವಿಕಿಸೋರ್ಸಿಗೆ ತುಂಬಿದ್ದಾರೆ. ಅವರ ಅದ್ಭುತ ಕೆಲಸಮಾಡಿದ್ದಾರೆ. ನಾನು ಕಂಪೂಟರಿಗೆ ಮತ್ತು ವಿಕಿ ಪ್ರೊಗ್ರಾಮಿಗೆ ಹೊಸಬ, ನಾನೇ ತಿಳಿದುಕೊಂಡು ಸ್ವಲ್ಪ ಕೆಲಸ ಮಾಡಿದ್ದೇನೆ. ನಮಸ್ತೇ,Bschandrasgr (ಚರ್ಚೆ) ೧೩:೨೭, ೨ ಜೂನ್ ೨೦೧೮ (UTC)


Mallikarjunasj ೦೯:೧೯, ೩ ಜೂನ್ ೨೦೧೮ (UTC) ಸರ್, ಆಯಿತು, ನೀವು ಕಾಲಲ್ಲಿ ತೋರಿಸಿದ್ದನ್ನ ತಲೆ ಮೇಲೆ ಹೊತ್ತು ಮಾಡುತ್ತೇನೆ.

  • ರಾಜ್ಯದ ಕ್ರೀಡಾಪಟುಗಳು
  • ದೇಶದ ಕ್ರೀಡಾಪಟುಗಳು
  • ಒಲಂಪಿಕ್ ಕ್ರೀಡೆಗೆ ಸೇರಿದ ಆಟೋಟ (ಗೋವಿಂದರಾಜುರನ್ನು ಇದಕ್ಕೆ ಮುನ್ನುಗಿಸುತ್ತೇನೆ)
  • ರಾಜ್ಯ ಚುನಾವಣೆಗಳು
  • ನಮ್ಮ ರಾಜ್ಯದ ಶಾಸಕರು
  • ನಮ್ಮ ರಾಜ್ಯದ ಸಂಸದರು

ಈ ಜೂನ್ ತಿಂಗಳು ಇದಕ್ಕೆ ಮೀಸಲು. ಹಳೆಯ, ಹೊಸ ಶಾಸಕರಿಂದ ಶುರು ಮಾಡುತ್ತೇನೆ.

ಕುಮಾರವ್ಯಾಸ ಭಾರತ ಪಂಪ ಭಾರತ ಜೈಮಿನಿ ಭಾರತ ನಾಗಚಂದ್ರನ ರಾಮಾಯಣ ರನ್ನನ ಗಧಾಯುದ್ಧ

ಸರ್, ಇವನ್ನೆಲ್ಲಾ ಶಾಲೆಯಲ್ಲಿ ಕಲಿಸುವ ಬಗೆಯಿಂದ ಹೆದರಿ ದೂರ ಇರುವವರರೇ ಹೆಚ್ಚು. (ನನ್ನನ್ನೂ ಸೇರಿಸಿ) http://kannada.oneindia.in/column/janaki/2003/040703bhashe.html ಇವನ್ನ abridged version ಅಂದರೆ ಸಂಕ್ಷಿಪ್ತವಾಗಿ ಹಾಕುವುದು ಉತ್ತಮ ಅನ್ನಿಸುತ್ತೆ.

ಈ ರೀತಿ ಮಾಡುವ ಬಗ್ಗೆ ಬೋಳುವಾರು ಮಹಮದ್ ಕುಯಿ ಅವರಿಗೆ ಕೇಳಿದ್ದೆ. ಅವರು ಮನೆಯಿಂದ ಹೊರಬರುವುದು ತ್ರಾಸು. (ಆರೋಗ್ಯ ಸಮಸ್ಯೆ) ಅಸಹಾಯಕತೆ ವ್ಯಕ್ತಪಡಿಸಿದರು.

ಏಕೋ ಹಂಚಿಕೋಬೇಕು ಅಂತ ಅನ್ನಿಸ್ತಿದೆ. http://kannada.oneindia.in/column/janaki/2005/100605kan-eng.html http://kannada.oneindia.in/column/janaki/2003/110703books.html ಮತ್ತೆ ಸಿಗುವಾ.

ಗಮನಿಸಿ[ಬದಲಾಯಿಸಿ]

  • ಯಾವುದೇ ಕಾವ್ಯ ಹಾಕುವಾಗ ಕಾಪಿ ರೈಟ್ ಗಮಿನಿಸಿ. ಎಪ್ಪತ್ತು ವರ್ಷದ ಹಿಂದಿನ ಪ್ರತಿ ಇದ್ದಲ್ಲಿ ಕಾಪಿ ರೈಟ್ ಇರುವುದಿಲ್ಲ. ಕುಮಾರವ್ಯಾಸ ಭಾರತ ಸರ್ಕಾರಿ ಪ್ರಕಟಣೆಗೆ ಕಾಪಿ ರೈಟ್ ಇಲ್ಲ.
  • ನೀವು ಮೇಲೆ ಹೇಳಿದ ಕಾರಣಕ್ಕಾಗಿಯೇ ನಾನು ಪದವಿಭಾಗ, ಪ್ರತಿಪದಾರ್ಥ ತಾತ್ಪರ್ಯ ವನ್ನು ಜೈಮಿನಿ ಭಾರತ ಮತ್ತು ಪಂಪ ಬಾರತಕ್ಕೆ ಹಾಕುತ್ತಿದ್ದೇನೆ. ಹಾಗಾಗಿ ಉಳಿದ ಅಪ್ ಡೇಟ್ ಕೆಲಸ ನಿಂತಿದೆ.
  • ನಿಮ್ಮ ಆಸಕ್ತಿಗೆ ಧನ್ಯವಾದಗಳು - ಮತ್ತೊಮ್ಮ ವಿಕಿಗೆ ಸ್ವಾಗತ, ನಿಮಗೆ ಅನುಮಾನ - ಸಮಸ್ಯೆ ಇದ್ದಲ್ಲಿ ಸಂಪರ್ಕಿಸಿ, ನನ್ನ ಕೈಲಾದ ಸಯಾಯ ಮಾಡುತ್ತೇನೆ.
  • ಪವನಜ ಅವರು ಮೈಸೂರು ವಿ.ವಿ. ವಿಶ್ವಕೋಶಕ್ಕೆ ಕಾಪಿ ರೈಟ್ ಮುಕ್ತ ಮಾಡಿಸಿದ್ದಾರೆ. ಅದನ್ನು ಯಥಾವತ್ ವಿಕಿಗೆ ವಿಕಿಸಂಪಾದಕರು ಹಾಕಿದ್ದಾರೆ. ಅದನ್ನೂ ಕೂಡಾ ವಿಕಿ ಲೇಖನಕ್ಕೆ ತಕ್ಕಂತೆ ಶೀರ್ಶಿಕೆ ವಿಭಾಗ ಮಾಡಿ ಚಿತ್ರ ಹಾಕಿ ಈ ಕಾಲಕ್ಕೆ ಸರಿಯಾಗಿ ಅಪ್ ಡೇಟ್ ಮಾಡಬೇಕು. ನಿಮ್ಮ ಸ್ನೇಹಿತರಿಗೆ ಯಾರಿಗಾದರೂ ಆಸಕ್ತಿ ಇದ್ದಲ್ಲಿ ಅದನ್ನು ಮಾಡಿಸಿ -ಅದು ಸುಲಭದ ಕೆಲಸ ಆದರೆ ಸಮಯ ತಿನ್ನುತ್ತದೆ. ನಿಮ್ಮವ. Bschandrasgr (ಚರ್ಚೆ) ೦೯:೪೬, ೩ ಜೂನ್ ೨೦೧೮ (UTC)

ತಮ್ಮ ಭೇಟಿ ಸಾಧ್ಯವೇ?[ಬದಲಾಯಿಸಿ]

ಪ್ರಿಯ ಬಿ. ಎಸ್. ಚಂದ್ರಶೇಖರ ಸಾರ್ ಅವರೇ,
ವಿಕಿಪೀಡಿಯ, ವಿಕಿಸೋರ್ಸ್‌‍ ಮತ್ತು ಇತರ ವಿಕಿ ಪ್ರಾಜೆಕ್ಟುಗಳ ಬಗ್ಗೆ ಮಾತಾಡಲು ಜೊತೆಗೆ ತಮ್ಮ ಕ್ಷೇಮ ಸಮಾಚಾರ ವಿಚಾರಿಸಲು ನಿಮ್ಮನ್ನು ಭೇಟಿ ಮಾಡಬೇಕೆಂದಿರುವೆ. ಇದು ನಮ್ಮ- ನಿಮ್ಮ ವಿಕಿ ಸಂಬಂಧವನ್ನು ಅಭಿವೃದ್ಧಿಪಡಿಸಿ ವಿಕಿ ಸಂಪಾದನೆಯನ್ನು ಹೆಚ್ಚಿಸಿ, ಸಂಪಾದನೆಯನ್ನು ಸುಲಭಪಡಿಸುವ ಸಲುವಾಗಿ, ಸಹಾಯ ಮಾಡಲು ಪ್ರಯತ್ನಿಸುತ್ತೇವೆ. --ಗೋಪಾಲಕೃಷ್ಣ (ಚರ್ಚೆ) ೦೬:೧೩, ೭ ಜೂನ್ ೨೦೧೮ (UTC)

ಭೇಟಿ ಬಗೆಗೆ[ಬದಲಾಯಿಸಿ]

  • ಆಗಬಹುದು. ಯಾವಾಗ ಹೇಗೆ? ಮತ್ತು ನನ್ನಿಂದ ಮತ್ತೇನಾಗಬೇಕು? ನನ್ನ ಕೈಲಾದ ಸಹಕಾರ ನೀಡಲು ಸಿದ್ಧ. ನಿಮ್ಮವ,Bschandrasgr (ಚರ್ಚೆ) ೦೭:೧೭, ೭ ಜೂನ್ ೨೦೧೮ (UTC)
ನೀವು ಒಪ್ಪಿದರೆ ನಿಮ್ಮ ಮನೆಯಲ್ಲಿಯೇ ನಮ್ಮ ಭೇಟಿ ನಡೆಸಬಹುದು ಅಥವಾ ನೀವು ಹೇಳಿದಲ್ಲಿಗೆ ನಾನು ಬರಲು ಸಿದ್ಧ. ಯಾವುದಾದರೂ ದಿನ ಆಗಬಹುದು. ನಿಮ್ಮ ಬಿಡುವಿನ ದಿನಾಂಕವನ್ನು ತಿಳಿಸಿ. ನನ್ನ ಮಿಂಚಂಚೆ ವಿಳಾಸ gopala(_AT_)cis-india.org. ಇದಕ್ಕೆ ಒಂದು ಮಿಂಚಂಚೆ ಕಳುಹಿಸುವ ಮೂಲಕ ತಮ್ಮ ಸಂಪರ್ಕ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನೂ ತಿಳಿಸಿಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ.

ಶುರು ಮಾಡ್ತಾ ಇದ್ದೀನಿ ಸರ್.[ಬದಲಾಯಿಸಿ]

ಶುರು ಮಾಡ್ತಾ ಇದ್ದೀನಿ ಸರ್, ನಿಮ್ಮ ಹರಕೆ ಇರಲಿ, https://meta.wikimedia.org/wiki/CIS-A2K/Events/Wiki_Advanced_Training#Agenda_items ಇಲ್ಲಿಗೆ ವಿಕಾಸ್ ಮತ್ತು ನನ್ನನ್ನು ಕಳಿಸ್ತಾ ಇದ್ದಾರೆ. ನಿಮಗೆ, ಇಲ್ಲಿನ ಈ ವಿಷಯಗಳ ಬಗ್ಗೆ ಪ್ರಶ್ನೆಗಳು ಇದ್ದರೆ, ಇಲ್ಲಿಯೇ ಅಥವಾ ವೈಕಿ ಅರಳಿ ಕಟ್ಟೆಯಲ್ಲಿ ಹಾಕಿರಿ. ಉತ್ತರ ತರುವ ಯತ್ನ ಮಾಡ್ತೇವೆ.

ಆಡಳಿತಗಾರರು c nagaraj ಆಟಗಾರರು ಕೋಚ್ ಗಳು ಚಂದ್ರಪ್ಪ ಕುರಣಿ cycling ಕ್ರೀಡಾಪಟುಗಳು

  1. ಸೈಕ್ಲಿಂಗ್

premalatha surebana & bunch of all those Stars

  1. ಬಿಲ್ಲುಗಾರಿಕೆ
  2. ಈಜು

abhijit jayathirtha Rao, Meghana Narayana, Nisha Millet,

  1. ಅಥ್ಲೆಟಿಕ್ಸ್

padmanabha, pramila ayyappa, gg pramila, dharmaraya (who lighted torch in 1997 National Games)

  1. ಕೊಕ್ಕೊ
  2. ಕಬಡ್ಡಿ

bc honnappa,

  1. ಷೂಟಿಂಗ್

prakash p nanjappa(Prakash PN)

  1. ಷಾಟ್ಪುಟ್

vikas ( shive )Gowda

  1. ಡಿಸ್ಕಸೆಸೆತ
  2. ಬ್ಯಾಡ್ಮಿಂಟನ್

prakash padukone, archana popat,

  1. ಬಿಲಿಯರ್ಡ್ಸ್

arvind sawoor, pankaj advani, bv srinivasa murthy,

  1. ಸ್ನೂಕರ್
  2. ಕ್ರಿಕೆಟ್
  3. ಟೆನ್ನಿಸ್

rohan bopanna, ramesh ramanathan

  1. ಟೇಬಲ್ ಟೆನ್ನಿಸ್

chetan baboor, gk vishwanath, bona thomas, archana vishwanath,

  1. ವಾಲಿಬಾಲ್
  2. ಥ್ರೋಬಾಲ್
  3. ಚೆಸ್

pendyala harikrishna,

  1. ಮುಯಿಥಾಯಿ

chaitra mugimagairaj,

  1. ಬಾಡಿಬಿಲ್ಡಿಂಗ್

av ravi, raymond Dsouza,

ಧನ್ಯವಾದಗಳೊಂದಿಗೆ[ಬದಲಾಯಿಸಿ]

  • ಆಟೊಟಗಳ ಬಗೆಗೆ ಅಪ್ ಡೇಟ್ ಮಾಡಲು ಪ್ರಯತ್ನಿಸುವುದು ನೋಡಿ ಸಂತೋಷವಾಯಿತು. ನಾನು ಕೆಲವು ಕ್ರೀಡಾ ಪಟುಗಳ - ಆಟೋಟಗಳ ಸಾದನೆಗಳನ್ನು ಸಾಕಷ್ಟು ಸಂಪಾದಿಸಿ ತಂಬಿದ್ದೇನೆ. ಆದರೆ ಈಚೆಗೆ ಒಂದುವರೆ ವರ್ಷದಿಂದ ತುಂಬಿಲ್ಲ. ಅದನ್ನು ಪೂರ್ಣ ಮಾಡಿ. ಇಂದಿನ ಪ್ರಸ್ತುತ ವಿಷಯಗಳು ನಾಳೆಗೆ ಇತಿಹಾಸದ ಪುಟಗಳಾಗುತ್ತವೆ. ಆದರೆ ಕೆಲವರು ಪ್ರಸ್ತುತ ವಿಷಯದ ಬಗೆಗೆ ಅನಾಸಕ್ತರಾಗಿದ್ದರೆ. "ಕ್ರಿಕೆಟ್ ವಿಷಯ ತುಂಬಲು ಹೋಗಬೇಡಿ- ಕಾರಣ ಅದು ಬಹಳ ದೊಡ್ಡ ವಿಷಯ ಒಬ್ಬರು ಇಬ್ಬರಿಂದ ಅಪ್ಡೇಟ್ ಮಾಡಲು ಆಗುವುದಿಲ್ಲ". ರಾಷ್ಟ್ರ ಮಟ್ಟದ ಜಾಗತಿಕ ಮಟ್ಟದ ಒಲಂಪಿಕ್‍ನಲ್ಲರುವ ಭಾರತದಲ್ಲಿ ಆಡುವ ಕ್ರೀಡೆಗಳನ್ನು ಆರಿಸಿಕೊಳ್ಳಿ. ಮತ್ತೊಂದು ತೊಂದರೆ- ಈ ಕನ್ನಡ ವಿಕಿಯಲ್ಲಿದೆ. ಹಿಂದೆಯೇ ಹೇಳಿದ್ದೆ. ಆದರೆ ಯಾರೂ ಅಷ್ಟು ಗಮನ ಕೊಟ್ಟಿಲ್ಲ. ಅದು ಅಂಕೆಗಳ ವಿಷಯ. ನಾವು ಇಂಗ್ಲಿಷಿನಲ್ಲಿ ಉಪಯೋಗಿಸುವ ರೋಮನ್ ಅಂಕೆಗಳನ್ನು ಕನ್ನಡ ಲಿಪಿಯ ಜೊತೆ ಉಪಯೋಗಿಸಿವುದು ಅನುಕೂಲ. ಆ ಅನುಕೂಲ ಈಗ ಇಲ್ಲ. ಕಾರಣ ಕನ್ನಡದ ಒಂದು -೧ ಅಂಕೆ ಸೊನ್ನೆಯಂತೆ ಕಾಣುವುದು. ಸ್ಕೋರು ಹಾಕುವಾಗ ಕಷ್ಟ - ತಿರುಗಿ ನಾವೇ ನೋಡಿದರೆ ಅದು ಸೊನ್ನೆಯೋ ಒಂದೋ ಎಂದು ತಿಳಿಯುವುದಿಲ್ಲ. ಕನ್ನಡ ಅಂಕೆಯ ಲಿಪಿಯಲ್ಲಿ 'ಒಂದು- ೧' ಬರೆಯಲು 'ಗ ವತ್ತು ಗ್ಗ' ಲಿಪಿಗೆ ಬದಲಾಯಿಸಲು ಸಾಧ್ಯವೇ ಎಂದು ತರಬೇತಿ ಸಮಯದಲ್ಲಿ ಕೇಳಿ. ಶುಭವಾಗಲಿ. ಹಾಗೆಯೇ ಯಾರಾದರೂ ೩ - ೪ ಜನ ಪ್ರಸ್ತುತ ರಾಜಕೀಯ ಬೆಳವಣಿಗೆಯನ್ನು ತುಂಬುವವರು ಇದ್ದರೆ ಅವರನ್ನೂ ಸೇರಿಸಿಕೊಳ್ಳಿ. ಭಾರತದ ರಾಜ್ಯಗಳ ಚುನಾವಣೆಗಳು ಮತ್ತು ಸರ್ಕಾರ ಇದರ ವಿಷಯವೂ ಮುಖ್ಯವಾದವು.
  • ಕಾಪಿರೈಟ‍್ ವಿಷಯ:ಯಾವುದೇ ಸಾರ್ವಜನಿಕ ವ್ಯಕ್ತಿಯ ವೈಯುಕ್ತಿಕ ವಿವರಗಳಿಗೆ, ಅವರ ಸಾಧನೆಗಳಿಗೆ ಯಾರೂ ಕಾಪಿರೈಟ್ ಹೊಂದಲು ಸಾದ್ಯವಿಲ್ಲ. ಪತ್ರಿಕೆಗಳಲ್ಲಿ 'ಕಾಪಿರೈಟ್ ಇದೆ' ಎಂದು ಪ್ರಕಟಿಸಿದ ಮಾತ್ರಕ್ಕೆ ಅವರಿಗೆ ಕಾಪಿರೈಟ್ ಬರುವುದಿಲ್ಲ. "ಎಲ್ಲಾ ಪತ್ರಿಕೆಯವರೂ ತಮ್ಮ ಪತ್ರಿಕೆಯ ಪ್ರಕಟಣೆಗೆ ಕಾಪಿರೈಟ್ ಇದೆ, 'ಇದನ್ನು ಹಾಗೆಯೇ ಅಥವಾ ಬದಲಾಯಿಸಿ ಯಾರೂ ಕೂಡಾ ತೆಗೆದುಕ್ಕಳ್ಳಬಾರದು' ಎಂದು ಹಾಕಿಕೊಂಡಿರುತ್ತಾರೆ. ಹಾಗೆ ಬರೆದುಕೊಂಡ ಮಾತ್ರಕ್ಕೆ ಅವರಿಗೆ ಕಾಪಿರೈಟ್ ಬರುವುದಿಲ್ಲ.(ಯಾರೂ ತಮ್ಮ ಸ್ವಂತ ವಿಷಯದ ಕಾಪಿರೈಟನ್ನು ಪತ್ರಿಕೆಗಳಿಗೆ ಬರೆದು ಕೊಡುವುದಿಲ್ಲ. ಕೆಲವು ಮಾಹಿತಿ, ಸಾರ್ವಜನಿಕವಾಗಿ ಆಟೋಟ ಅಥವಾ ಇತರೆ ಸಂಸ್ಥೆಗಳು ಪ್ರಕಟಿಸಿದ್ದು ಕೂಡಾ ಕಾಪಿರೈಟಿಗೆ ಒಳಪಡುವುದಿಲ್ಲ. ಅದನ್ನು ಎಲ್ಲಾ ಪತ್ರಿಕೆಯವರೂ ಪ್ರಕಟಿಸಿರುತ್ತಾರೆ. ಕಾಪಿರೈಟ್ ಎಲ್ಲರಿಗೂ ಬರಲು ಸಾಧ್ಯವಿಲ್ಲ. ಈ ವಿಷಯ ಅಲ್ಲಿ ಚರ್ಚಿಸಿ. ಇಲ್ಲಿ ಕೆಲವರು ಅರ್ಧ ತಿಳಿದವರು ತಕರಾರು ತೆಗೆಯುತ್ತಾರೆ.)

ನಿಮ್ಮವ,Bschandrasgr (ಚರ್ಚೆ) ೧೪:೧೪, ೨೬ ಜೂನ್ ೨೦೧೮ (UTC)

Thanks for swift response, will update from home Mallikarjunasj ೧೪:೩೪, ೨೬ ಜೂನ್ ೨೦೧೮ (UTC)

ಏಕೋ ಹಂಚಿಕೋಬೇಕು ಅಂತ ಅನ್ನಿಸ್ತಿದೆ. http://kannada.oneindia.in/column/janaki/2005/100605kan-eng.html http://kannada.oneindia.in/column/janaki/2003/110703books.html ಮತ್ತೆ ಸಿಗುವಾ.

Community Insights Survey[ಬದಲಾಯಿಸಿ]

RMaung (WMF) ೧೪:೩೩, ೬ ಸೆಪ್ಟೆಂಬರ್ ೨೦೧೯ (UTC)

Reminder: Community Insights Survey[ಬದಲಾಯಿಸಿ]

RMaung (WMF) ೧೫:೦೯, ೨೦ ಸೆಪ್ಟೆಂಬರ್ ೨೦೧೯ (UTC)

Reminder: Community Insights Survey[ಬದಲಾಯಿಸಿ]

RMaung (WMF) ೧೯:೦೧, ೩ ಅಕ್ಟೋಬರ್ ೨೦೧೯ (UTC)

ವಿಕಿಯನ್ನು ಎಡಿಟ್ ಮಾದಲು ಸಹಾಯಕ್ಕಾಗಿ ಕೊರಿಕೆ[ಬದಲಾಯಿಸಿ]

ನಮಸ್ಕಾರ ಸರ್, ನಾವು ಹತ್ತಿರ ೩೦ ವಿದ್ಯಾರ್ಥಿಗಳು English ನಿಂದ ಕನ್ನಡಕ್ಕೆ ವಿಕಿಪೀಡಿಯ ಅಂಕಣಗಳನ್ನು ತರ್ಜುಮೆ(Translate) ಮಾಡಲು ಇಚ್ಛಿಸುತ್ತೇವೆ. ೩೦ರಲ್ಲಿ ಹಲವಾರು ಮೊದಲಬಾರಿ ವಿಕಿಪೀಡಿಯ ಎಡಿಟ್ ಮಾದುತ್ತಿದ್ದಾರೆ. ನಮಗೆ ದಾರಿ ತೋರದಿದ್ದಲ್ಲಿ ದಯಮಾಡಿ ದಾರಿ ತೋರಿಸಿ. Sir, we a group of 30 volunteers would like to edit Kannada Wikipedia and also translate articles from English to Kannada. Some of us have been editing Wikipedia for quite a while. But most of them are editing for the first time. We would be extremely glad if you could guide us in the way.

Thank you

Tessaracter (ಚರ್ಚೆ) ೧೩:೫೨, ೨೮ ಜನವರಿ ೨೦೨೦ (UTC)

ಭಾಷಾಂತರಕ್ಕೆ ಸಹಾಯ[ಬದಲಾಯಿಸಿ]

  • ಕನ್ನಡ ವಿಕಿಗೆ ಇಂಗ್ಲಿಷ್‍ನಿಂದ ಅನುವಾದ ಮಾಡುವುದಕ್ಕೆ ಸ್ವಾಗತ ಮತ್ತು ಧನ್ಯವಾದಗಳು.
  • ನನ್ನಿಂದ ಯಾವ ರೀತಿಯ ಸಹಾಯ ಬೇಕಾಗಬಹುದು, ಸಮಸ್ಯೆ ಇದ್ದಲ್ಲಿ ತಿಳಿಸಿ. ನನ್ನ ಕೈಲಾದ ಸಹಾಯ ಮಾಡುತ್ತೇನೆ.
  • ಸಹಾಯ:ಲಿಪ್ಯಂತರ - ವಿಸ್ತರಣೆ -ಈ ಪುಟದಲ್ಲಿ "ಕಗಪ" ಕೆ.ಪಿ.ರಾವ್ ನುಡಿ' ಲಿಪಿಯನ್ನು ಟೈಪಮಾಡುವ ವಿಧಾನ ಹಾಕಿದ್ದೇನೆ ಅಗತ್ಯವಾದರೆ ನೋಡಿಕೊಳ್ಳಿ. ನೀವು ನೇರವಾಗಿ ವಿಕಿ ಪುಟದಲ್ಲಿ ಯೂನಿಕೋಡ್‍ನಲ್ಲಿ ಟೈಪ್ ಮಾಡುವುದಾದರೆ ತೊಂದರೆ ಇಲ್ಲ. ಅದೇವಿಧಾನ ಅನುಸರಿಸಬಹುದು. ಗೂಗಲ್ ಟ್ರ್ಯಾನ್ಸಲೇಟರ್ - ಅನುವಾದ ತಂತ್ರಾಂಶ ಇದೆ ಉಪಯೋಗಿಸಿಕೊಳ್ಳಬಹುದು. ಅದರಲ್ಲಿ ತಪ್ಪುಗಳಿರುತ್ತವೆ ಸರಿಪಡಿಸಿ ಹಾಕಬೇಕು. ನೀವು ಕೆಲವು ವಿಷಯಗಳನ್ನು ಆರಿಸಿಕೊಂಡು ನಿಮ್ಮಲ್ಲಿ ಒಂದೊಂದು ಗುಂಪಿಗೆ ಒಂದೊಂದು ವಿಷಯ ತೆಗೆದುಕೊಂದರೆ ಉತ್ತಮ. ಉದಾ,: ಕ್ರೀಡೆ. ಒಂದೊಂದು ಗುಂಪು ಒಂದೊಂದು ಕ್ರೀದೆ ಆರಿಸಿಕೊಳ್ಳಬಹುದು.(ಕ್ರಿಕೆಟ್ ಬಿಟ್ಟು- ಕಾರಣ ಅದು ದೊಡ್ಡ ಗೊಂದಲದ ಸತತ ನೆಡೆಯುವ ಅನೇಕ ಟೀಮುಗಳ ಆಟ.) ನೀವು ಆರಿಸಿಕೊಂಡುದನ್ನು ಅಪ್ಡೇಟ್ ಮಾಡುತ್ತಾ ಹೋಗಬೇಕು.
  • (ಪ್ಯಾರಾ ಸಾಲಿನ ಮೊದಲು ಸ್ಠಾರ್ ಹಾಕಿ ಸಾಲು ಆರಂಭಿಸಿದರೆ - ಅದು ಸರಿಯುವುದಿಲ್ಲ; (:) ವಿವರಣ ಚಿಹ್ನೆ ಹಾಕಿ ಆರಂಭಿಸಿದರೆ ಚಿಕ್ಕ ಮಾರ್ಜಿನ್ ಬಿಡುತ್ತದೆ.) ಈಗ ಕ್ರೀಡೆಯಲ್ಲಿ ಬಹಳ ಮುಖ್ಯವಾಗಿ ೨೦೨೦ ರ ಒಲಂಪಿಕ್ಸ್ ಆರಂಭವಾಗುತ್ತದೆ. ಅದರ ಪುಟ ಇಂಗ್ಲಿಷ್ಮಲ್ಲಿ ಆಗಲೇ ಆರಂಭವಾಗಿದೆ. ಅದನ್ನು ಆರಂಭಿಸಿ ಅಪ್‍ಡೇಟ್ ಮಾಡುತ್ತಾ ಹೋಗಬೇಕು- ಬಹಳ ಮುಖ್ಯವಾದುದು.
  • ಚುನಾವಣೆಗಳ ವಿಷಯ ಯಾರೂ ಹಾಕುತ್ತಿಲ್ಲ. ಪ್ರಯತ್ನಿಸಬಹುದು. ಮುಖ್ಯವಾದ ೨೦೧೯ ರ ಭಾರತದ ಸಾರ್ವತ್ರಿಕ ಚುನಾವಣೆ ಪುಟವೇ ಕನ್ನಡದಲ್ಲಿ ಇಲ್ಲ. ಹಾಗೆಯೇ ಮಹಾರಾಷ್ಟ್ರದ ಚುನಾವಣೆ, ಯಾರೂ ಹಾಕಿಲ್ಲ. ಅವನ್ನು ಭಾಷಾಂತರಿಸ ಬಹುದು. ದೆಹಲಿ ಚುನಾವಣೆ ಮುಖ್ಯವಾದುದು ಅದನ್ನೂ ಪ್ರಯತ್ನಿಸಬಹುದು. ಒಂದು ವಿಷಯದ ಪುಟವನ್ನು ನಾಲ್ಕಾರು ಜನ ಸೇರಿ ಅಭಿವೃದ್ಧಿಪಡಿಸಬಹುದು.
  • ವಿಜ್ಞಾನದ ವಿಷಯ; ಇದನ್ನು ಭಾಷಾಂತರಿಸುವಾಗ ಇಂಗ್ಲಿಷ್‍ನಲ್ಲಿ (ಲಿಂಕ್)ಕೊಂಡಿಕೊಟ್ಟಿರುವುದನ್ನು ಹಾಗೆಯೇ ಹಾಕಿದರೆ ಉಪಯೋಗವಿಲ್ಲ. ಅರ್ಥವಾಗುವುದಿಲ್ಲ. ಅದಕ್ಕೆ ಲಿಂಕ್ ಬ್ರಾಕೆಟ್ ತೆಗೆದು, ಅರ್ಥವಾಗುವಂತೆ- ಕಠಿಣ ತಾಂತ್ರಿಕ ಪದಗಳಿಗೆ ವಿವರಣೆ ಕೊಡುತ್ತಾ ಬಾಷಾಂತರಿಸಬೇಕು ಎನ್ನುವುದು ನನ್ನ ಅಭಿಪ್ರಾಯ. ಇವು ಕೆಲವು ಸಲಹೆ. ಪ್ರಯತ್ನಿಸಿ. ವಂದನೆಗಳು, ನಿಮ್ಮವ/Bschandrasgr (ಚರ್ಚೆ) ೧೬:೪೭, ೨೮ ಜನವರಿ ೨೦೨೦ (UTC)

Translation request[ಬದಲಾಯಿಸಿ]

Hello.

Can you create and upload the article en:Wildlife of Azerbaijan in Kannada Wikipedia? It certainly does not need to be long.

Yours sincerely, Karalainza (ಚರ್ಚೆ) ೧೫:೫೧, ೨ ಏಪ್ರಿಲ್ ೨೦೨೦ (UTC)

Certificate Error in Browser, Pl use this.[ಬದಲಾಯಿಸಿ]

https://superuser.com/questions/1083766/how-do-i-deal-with-neterr-cert-authority-invalid-in-chrome

  • OK- Thank you; But Iam not an expert in handling computer. I'll try.೦೪:೫೩, ೫ ಏಪ್ರಿಲ್ ೨೦೨೦ (UTC)

ಮುಂಬರುವ ಸಂಶೋಧನಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಕಿಪೀಡಿಯವನ್ನು ಎಲ್ಲರಿಗೂ ಉತ್ತಮಗೊಳಿಸಲು ನಮಗೆ ಸಹಾಯ ಮಾಡಿ[ಬದಲಾಯಿಸಿ]

ಆತ್ಮೀಯ @Bschandrasgr:, ವಿಕಿಪೀಡಿಯಾಕ್ಕೆ ನಿಮ್ಮ ಪ್ರಮುಖ ಕೊಡುಗೆಗಳಿಗಾಗಿ ಧನ್ಯವಾದಗಳು! ಮುಂಬರುವ ಸಂಶೋಧನಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಕಿಪೀಡಿಯವನ್ನು ಎಲ್ಲರಿಗೂ ಉತ್ತಮಗೊಳಿಸಲು ನಮಗೆ ಸಹಾಯ ಮಾಡಿ. ಈ ಅವಕಾಶದ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಕೆಲವು ಸರಳವಾದ ಪ್ರಶ್ನೆಗಳನ್ನು ಉತ್ತರಿಸಿ. ಚರ್ಚೆಯ ಸಮಯ ನಿಗದಿಪಡಿಸಲು ನಾವು ಅರ್ಹ ಭಾಗವಹಿಸುವವರನ್ನು ಸಂಪರ್ಕಿಸುತ್ತೇವೆ. ಧನ್ಯವಾದಗಳು, BGerdemann (WMF) (ಚರ್ಚೆ) ೧೯:೫೧, ೩ ಜೂನ್ ೨೦೨೦ (UTC) ಈ ಸಮೀಕ್ಷೆಯನ್ನು ಮಧ್ಯಸ್ಥ ಸೇವೆಯ ಮೂಲಕ ನಡೆಸಲಾಗುವುದು, ಅದು ಹೆಚ್ಚುವರಿ ನಿಯಮಗಳಿಗೆ ಒಳಪಟ್ಟಿರುತ್ತದೆ. ಗೌಪ್ಯತೆ ಮತ್ತು ಡೇಟಾ ನಿರ್ವಹಣೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, ಸಮೀಕ್ಷೆ ಗೌಪ್ಯತೆ ಹೇಳಿಕೆ ನೋಡಿ.

  • ನೋಡಿದೆ- ಉತ್ತರಿಸಿದೆ.ಎರಡನೇಬಾರಿ-23 ಜೂನ್ 2020,

ಸದಸ್ಯ[ಬದಲಾಯಿಸಿ]

  • (ನನ್ನ ಸದಸ್ಯ ಪುಟದಿಂದ ವರ್ಗಾವಣೆ)

(suMkadavar ೦೫:೪೫, ೨೨ ಜೂನ್ ೨೦೨೦ (UTC)) ನಮಸ್ಕಾರ ಸರ್, ತಾವು ತುಂಬಾ ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದೀರಿ. ನನಗೆ ಅಷ್ಟೊಂದು ತಿಳುವಳಿಕೆಯಿಲ್ಲ. ನಿಯಮಗಳನ್ನು ಓದಿದರೆ ಅರ್ಥವಾಗುವುದಿಲ್ಲ. ಆ ನಿಯಮಗಳೋ ದೊಡ್ಡ ಕಾನೂನಿನಂತಿರುತ್ತವೆ. ನಾನು ಮೊದಲು ಉತ್ಸಾಹದಲ್ಲಿ ಹಲವಾರು ಲೇಖನಗಳನ್ನು ಬರೆದು ಅದಕ್ಕೆ ತಕ್ಕ ಫೋಟೋ ಸಿಕ್ಕಕಡೆಗಳಿಂದ ಕಟ್ ಅಂಡ್ ಪೇಸ್ಟ್ ಮಾಡಿ ಪಡೆದು ನನ್ನ ಹೆಸರಿನಲ್ಲೇ ಅಪ್ಲೋಡ್ ಮಾಡಿ ಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದ್ದೇನೆ. ನಾನು ಪ್ರಮಾಣಮಾಡಿಹೇಳುತ್ತೇನೆ, ಇನ್ನು ಮೇಲೆ ಯಾವುದೇ ನನ್ನದಲ್ಲದ ಚಿತ್ರ ಹಾಕುವುದಿಲ್ಲ. ತಾವು ಏನಾದರೂ ಮಾಡಿ ನನಗೆ ಫೋಟೋ ಅಪ್ಲೋಡ್ ಮಾಡಲು ಅವಕಾಶವಾಗುವಂತೆ ಶಿಫಾರಿಸ್ ಮಾಡಿ ಸರ್. ಧನ್ಯವಾದಗಳು.

(suMkadavar ೧೧:೧೪, ೩ ಫೆಬ್ರುವರಿ ೨೦೨೦ (UTC)) ಸರ್. ನನಗೆ ವಿಕಿಮೀಡಿಯದಲ್ಲಿ ಚಿತ್ರಗಳನ್ನು ಅಪ್ಲೊಡ್ ಮಾಡಲು ಇನ್ನೂ ಸಮ್ಮತಿ ಕೊಟ್ಟಿಲ್ಲ. ಏನುಮಾಡುವುದು ಹೇಳಿ ? ನಾನು ನಿಕಾನ್ ಕ್ಯಾಮರಕೊಂಡು ಸಿದ್ಧವಾಗಿದ್ದೇನೆ. ನನ್ನ ಕನ್ನಡ ಲೇಖನಗಳಿಗೆ ಸಾಧ್ಯವಾದ ಕಡೆ ಚಿತ್ರಗಳನ್ನು ಸೇರಿಸುವ ಆಸೆಯುಳ್ಳವನಾಗಿದ್ದೇನೆ. ನಾನು ಕೆಲವು ನಿಯಮಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಹಲವಾರು ಚಿತ್ರಗಳನ್ನು ಅಪ್ಲೋಡ್ ಮಾಡಿದ್ದು ನಿಜ. ಅದಕ್ಕೆ ಕ್ಷಮಾಪಣೆ ಕೇಳಿದ್ದೇನೆ. ಏನು ನನ್ನ ತಲೆ ಕಡಿದು ಅವರ ಕಾಲಿಗೆ ಅರ್ಪಿಸಲೇ ? ಏನೂ ಗೊತ್ತಾಗುತ್ತಿಲ್ಲ. ಸಹಾಯ ಮಾಡಿ ಸರ್.

  • ಗೆ:
  • (suMkadavar ೧೩:೪೯, ೧೯ ಜೂನ್ ೨೦೧೮ (UTC)) ನಮಸ್ಕಾರ. ತುಂಬಾ ಚೆನ್ನಾಗಿ ಕೆಲಸ ನಡೆದಿದೆ, ತಮ್ಮದು. ನನಗೆ ಸ್ವಲ್ಪ ಸಹಾಯ ಮಾಡುವಿರಾ ?

(ಸದಸ್ಯ:Radhatanaya ಅವರೇ -ಆಗಲಿ - ನನ್ನ ಅರಿವಿಗೆ ಸಾದ್ಯವಿದ್ದರೆ, ಸಮಸ್ಯೆ ಸಿಳಿಸಿ- ಧನ್ಯವಾದಗಳು -ಚಂ.)

ಸಮಾಜ ವಿಜ್ಞಾನ[ಬದಲಾಯಿಸಿ]

ಕನ್ನಡ 2401:4900:33C2:9A4B:2:1:181B:E783 ೧೪:೧೨, ೧೭ ನವೆಂಬರ್ ೨೦೨೦ (UTC)

ವಿಕಿಪೀಡಿಯ ಏಷ್ಯಾದ ತಿಂಗಳು[ಬದಲಾಯಿಸಿ]

ವಿಕಿಪೀಡಿಯ ಏಷ್ಯಾದ ತಿಂಗಳು ವಾರ್ಷಿಕ ವಿಕಿಪೀಡಿಯಾ ಸ್ಪರ್ಧೆಯಾಗಿದ್ದು, ವಿವಿಧ ಭಾಷೆಯ-ನಿರ್ದಿಷ್ಟ ವಿಕಿಪೀಡಿಯಾಗಳಲ್ಲಿ ಏಷ್ಯಾದ ವಿಷಯದ ಪ್ರಚಾರವನ್ನು ಕೇಂದ್ರೀಕರಿಸಿದೆ. ಪ್ರತಿ ಭಾಗವಹಿಸುವ ಸಮುದಾಯವು ತಮ್ಮ ಭಾಷೆಯ ವಿಕಿಪೀಡಿಯಾದಲ್ಲಿ ಪ್ರತಿ ನವೆಂಬರ್‌ನಲ್ಲಿ ಒಂದು ತಿಂಗಳಿನ ಆನ್ಲೈನ್ ಸಂಪಾದನೆಯನ್ನು ನಡೆಸುತ್ತದೆ. ಹೆಚ್ಚಿನ ವಿವರಗಳಿಗಾಗಿ/ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ.
ಈ ಎಡಿಟ್-ಅ-ಥಾನ್ ಬಗ್ಗೆ ಪ್ರಚಾರ ಮಾಡಿ,ಧನ್ಯವಾದಗಳು. --★ Anoop✉

--MediaWiki message delivery (ಚರ್ಚೆ) ೦೬:೪೯, ೧೯ ನವೆಂಬರ್ ೨೦೨೦ (UTC)

ವಿಕಿಮೀಡಿಯಾ ಫೌಂಡೇಶನ್‌ನ ಆಡಳಿತ ಮಂಡಳಿಯ ಟ್ರಸ್ಟಿಗಳ ಆಯ್ಕೆ ಪ್ರಕ್ರಿಯೆಯ ಬಗ್ಗೆ ಪ್ರತಿಕ್ರಿಯೆಗಾಗಿ ಸಮ[ಬದಲಾಯಿಸಿ]

Hi, I am writing this message to bring you attention to the discussion at ವಿಕಿಪೀಡಿಯ:ಅರಳಿ_ಕಟ್ಟೆ#ವಿಕಿಮೀಡಿಯಾ_ಫೌಂಡೇಶನ್‌ನ_ಆಡಳಿತ_ಮಂಡಳಿಯ_ಟ್ರಸ್ಟಿಗಳ_ಆಯ್ಕೆ_ಪ್ರಕ್ರಿಯೆಯ_ಬಗ್ಗೆ_ಪ್ರತಿಕ್ರಿಯೆಗಾಗಿ_ಸಮ. Thank you, KCVelaga (WMF) (ಚರ್ಚೆ) ೧೫:೧೨, ೧೭ ಫೆಬ್ರುವರಿ ೨೦೨೧ (UTC)

ವಿಕಿಮೀಡಿಯ ಫೌಂಡೇಶನ್‌ನ ಆಡಳಿತ ಮಂಡಳಿಯ ಚುನಾವಣೆಯ ಬಗ್ಗೆ ಪ್ರತಿಕ್ರಿಯೆಯಾಗಿ ಕನ್ನಡ ಮತ್ತು ತುಳು ಸಮುದ[ಬದಲಾಯಿಸಿ]

ಫೆಬ್ರವರಿ 1 ಮತ್ತು ಮಾರ್ಚ್ 14 ರ ನಡುವೆ ವಿಕಿಮೀಡಿಯಾ ಫೌಂಡೇಶನ್‌ನ ಆಡಳಿತ ಮಂಡಳಿಗೆ (ಬೋರ್ಡ್ ಆಫ್ ಟ್ರಸ್ಟೀಸ್) ಸಮುದಾಯದ ಸದಸ್ಯರ ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸಮುದಾಯದಲ್ಲಿ ವಿನಂತಿಸುತ್ತಿದೆ. ಕನ್ನಡ ಮತ್ತು ತುಳು ಸಮುದಾಯದ ಸದಸ್ಯರೊಂದಿಗೆ 22 ಫೆಬ್ರವರಿ (ಸೋಮವಾರ) ಸಂಜೆ 3 ರಿಂದ 4:30 ರ ವರೆಗೆ ಸಭೆ ನಡೆಯಲಿದೆ. ನೀವೆಲ್ಲರೂ ಇದರಲ್ಲಿ ಪಾಲ್ಗೊಂಡಲ್ಲಿ ತುಂಬಾ ಒಳ್ಳೆಯದು. ಈ ಕೊಂಡಿಗೆ ಭೇಟಿ ನೀಡುವ ಮೂಲಕ ಸಭೆಗೆ ಹಾಜರಾಗಬಹುದು https://meet.google.com/pnd-sqdv-odw ಹಾಗೂ ನಿಮ್ಮ ಗೂಗಲ್ ಕ್ಯಾಲೆಂಡರ್‌ಗೆ ಕಾರ್ಯಕ್ರಮವನ್ನು ಸೇರಿಸಿಕೊಳ್ಳಬಹುದು. KCVelaga (WMF), ೧೫:೧೬, ೨೦ ಫೆಬ್ರುವರಿ ೨೦೨೧ (UTC)

[Wikimedia Foundation elections 2021] Candidates meet with South Asia + ESEAP communities[ಬದಲಾಯಿಸಿ]

Hello,

As you may already know, the 2021 Wikimedia Foundation Board of Trustees elections are from 4 August 2021 to 17 August 2021. Members of the Wikimedia community have the opportunity to elect four candidates to a three-year term. After a three-week-long Call for Candidates, there are 20 candidates for the 2021 election.

An event for community members to know and interact with the candidates is being organized. During the event, the candidates will briefly introduce themselves and then answer questions from community members. The event details are as follows:

  • Bangladesh: 4:30 pm to 7:00 pm
  • India & Sri Lanka: 4:00 pm to 6:30 pm
  • Nepal: 4:15 pm to 6:45 pm
  • Pakistan & Maldives: 3:30 pm to 6:00 pm
  • Live interpretation is being provided in Hindi.
  • Please register using this form

For more details, please visit the event page at Wikimedia Foundation elections/2021/Meetings/South Asia + ESEAP.

Hope that you are able to join us, KCVelaga (WMF), ೦೬:೩೪, ೨೩ ಜುಲೈ ೨೦೨೧ (UTC)

ವಿಕಿಮೀಡಿಯಾ ಫೌಂಡೇಶನ್ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಮರೆಯಬೇಡಿ[ಬದಲಾಯಿಸಿ]

ಆತ್ಮೀಯ Bschandrasgr,

ನೀವು ಈ ಇಮೇಲ್ ಸ್ವೀಕರಿಸುತ್ತಿರುವುದು ಯಾಕೆಂದರೆ, ನೀವು ವಿಕಿಮೀಡಿಯಾ ಫೌಂಡೇಶನ್‌ನ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದೀರಿ. ಈ ಚುನಾವಣೆಯು ಆಗಸ್ಟ್ 18, 2021ರಂದು ಶುರುವಾಗಿದ್ದು, ಆಗಸ್ಟ್ 31, 2021ಕ್ಕೆ ಕೊನೆಗೊಳ್ಳಲಿದೆ. ಕನ್ನಡ ವಿಕಿಪೀಡಿಯ ತರಹದ ಹಲವಾರು ಪ್ರಾಜೆಕ್ಟುಗಳನ್ನು ನಿರ್ವಹಿಸುವ ವಿಕಿಮೀಡಿಯಾ ಫೌಂಡೇಶನ್ ಅನ್ನು ಬೋರ್ಡ್ ಆಫ್ ಟ್ರಸ್ಟೀಸ್ ಮುನ್ನಡೆಸುತ್ತದೆ. ಈ ಬೋರ್ಡ್, ವಿಕಿಮೀಡಿಯಾ ಫೌಂಡೇಶನ್‌ನ ನಿರ್ಣಯ ತೆಗೆದುಕೊಳ್ಳುವ ಘಟಕವಾಗಿದೆ. ಬೋರ್ಡ್ ಆಫ್ ಟ್ರಸ್ಟೀಸ್ ಬಗ್ಗೆ ಇನ್ನಷ್ಟು ತಿಳಿಯಿರಿ.

ಈ ವರ್ಷ, ಸಮುದಾಯ ಮತದಾನದ ಮೂಲಕ ನಾಲ್ಕು ಸ್ಥಾನಗಳ ಸದಸ್ಯರನ್ನು ಆರಿಸಬೇಕಿದೆ. ಜಗತ್ತಿನಾದ್ಯಂತ 19 ಅಭ್ಯರ್ಥಿಗಳು ಈ ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. 2021ರ ಬೋರ್ಡ್ ಆಫ್ ಟ್ರಸ್ಟೀಸ್ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ನಮ್ಮ ವಿವಿಧ ಸಮುದಾಯಗಳ 70,000 ಸದಸ್ಯರನ್ನು ಮತದಾನ ಮಾಡುವಂತೆ ಕೋರಲಾಗಿದೆ. ಅದರಲ್ಲಿ ನೀವೂ ಒಬ್ಬರು! ಆಗಸ್ಟ್ 31ರ 23:59 UTC ತನಕ ಮಾತ್ರವೇ ಮತ ಚಲಾಯಿಸಲು ಅವಕಾಶವಿದೆ.

ನೀವು ಈಗಾಗಲೇ ಮತ ಚಲಾಯಿಸಿದ್ದರೆ, ಧನ್ಯವಾದಗಳು. ದಯವಿಟ್ಟು ಈ ಇಮೇಲನ್ನು ಕಡೆಗಣಿಸಿ. ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಖಾತೆಗಳಿದ್ದರೂ, ಒಂದು ಸಲ ಮಾತ್ರವೇ ಮತ ಚಲಾಯಿಸಬಹುದು.

ಈ ಚುನಾವಣೆ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಿರಿ. MediaWiki message delivery (ಚರ್ಚೆ) ೦೬:೪೭, ೨೮ ಆಗಸ್ಟ್ ೨೦೨೧ (UTC)

WikiConference India 2023: Program submissions and Scholarships form are now open[ಬದಲಾಯಿಸಿ]

Dear Wikimedian,

We are really glad to inform you that WikiConference India 2023 has been successfully funded and it will take place from 3 to 5 March 2023. The theme of the conference will be Strengthening the Bonds.

We also have exciting updates about the Program and Scholarships.

The applications for scholarships and program submissions are already open! You can find the form for scholarship here and for program you can go here.

For more information and regular updates please visit the Conference Meta page. If you have something in mind you can write on talk page.

‘‘‘Note’’’: Scholarship form and the Program submissions will be open from 11 November 2022, 00:00 IST and the last date to submit is 27 November 2022, 23:59 IST.

Regards

MediaWiki message delivery (ಚರ್ಚೆ) ೧೬:೫೫, ೧೬ ನವೆಂಬರ್ ೨೦೨೨ (IST)[reply]

(on behalf of the WCI Organizing Committee)

WikiConference India 2023: Help us organize![ಬದಲಾಯಿಸಿ]

Dear Wikimedian,

You may already know that the third iteration of WikiConference India is happening in March 2023. We have recently opened scholarship applications and session submissions for the program. As it is a huge conference, we will definitely need help with organizing. As you have been significantly involved in contributing to Wikimedia projects related to Indic languages, we wanted to reach out to you and see if you are interested in helping us. We have different teams that might interest you, such as communications, scholarships, programs, event management etc.

If you are interested, please fill in this form. Let us know if you have any questions on the event talk page. Thank you MediaWiki message delivery (ಚರ್ಚೆ) ೨೦:೫೧, ೧೮ ನವೆಂಬರ್ ೨೦೨೨ (IST)[reply]

(on behalf of the WCI Organizing Committee)

WikiConference India 2023: Open Community Call and Extension of program and scholarship submissions deadline[ಬದಲಾಯಿಸಿ]

Dear Wikimedian,

Thank you for supporting Wiki Conference India 2023. We are humbled by the number of applications we have received and hope to learn more about the work that you all have been doing to take the movement forward. In order to offer flexibility, we have recently extended our deadline for the Program and Scholarships submission- you can find all the details on our Meta Page.

COT is working hard to ensure we bring together a conference that is truly meaningful and impactful for our movement and one that brings us all together. With an intent to be inclusive and transparent in our process, we are committed to organizing community sessions at regular intervals for sharing updates and to offer an opportunity to the community for engagement and review. Following the same, we are hosting the first Open Community Call on the 3rd of December, 2022. We wish to use this space to discuss the progress and answer any questions, concerns or clarifications, about the conference and the Program/Scholarships.

Please add the following to your respective calendars and we look forward to seeing you on the call

Furthermore, we are pleased to share the email id of the conference contact@wikiconferenceindia.org which is where you could share any thoughts, inputs, suggestions, or questions and someone from the COT will reach out to you. Alternatively, leave us a message on the Conference talk page. Regards MediaWiki message delivery (ಚರ್ಚೆ) ೨೧:೫೧, ೨ ಡಿಸೆಂಬರ್ ೨೦೨೨ (IST)[reply]

On Behalf of, WCI 2023 Core organizing team.

WikiConference India 2023:WCI2023 Open Community call on 18 December 2022[ಬದಲಾಯಿಸಿ]

Dear Wikimedian,

As you may know, we are hosting regular calls with the communities for WikiConference India 2023. This message is for the second Open Community Call which is scheduled on the 18th of December, 2022 (Today) from 7:00 to 8:00 pm to answer any questions, concerns, or clarifications, take inputs from the communities, and give a few updates related to the conference from our end. Please add the following to your respective calendars and we look forward to seeing you on the call.

Furthermore, we are pleased to share the telegram group created for the community members who are interested to be a part of WikiConference India 2023 and share any thoughts, inputs, suggestions, or questions. Link to join the telegram group: https://t.me/+X9RLByiOxpAyNDZl. Alternatively, you can also leave us a message on the Conference talk page. Regards MediaWiki message delivery (ಚರ್ಚೆ) ೧೩:೪೧, ೧೮ ಡಿಸೆಂಬರ್ ೨೦೨೨ (IST)[reply]

On Behalf of, WCI 2023 Organizing team