ಭೂತಾರಾಧನೆ
Jump to navigation
Jump to search
ತುಳುನಾಡಿನ ಆರಾಧನೆಗಳಲ್ಲಿ ಪ್ರಮುಖವಾದದ್ದು ಭೂತಾರಾಧನೆ. ದೇವೆರ ಆರಾಧನೆಯಂತೆ ಭೂತಾರಾಧನೆಯಲ್ಲೂ ಬಲವಾದ ನಂಬಿಕೆ ಜನಪದರಿಗಿದೆ.
ಪರಿವಿಡಿ
ಭೂತ-ಭೂತಾರಾಧನೆ-ದೈವಾರಾಧನೆ[ಬದಲಾಯಿಸಿ]
- ತುಳುನಾಡ ಸಾಂಸ್ಕೃತಿಕ ಪದಕೋಶದಲ್ಲಿ ಸಾಮಾಜಿಕ ಬದುಕಿನಲ್ಲಿ ಮುಖ್ಯವಾಗಿ ತಿಳಿಯುವ ಪದ ಭೂತ. ಕನ್ನಡ ಭಾಷೆಯ ಸಾಂಸ್ಕೃತಿಕ ಪದಕೋಶದಲ್ಲಿ ಭೂತ ಪದ ಬಳಕೆಯಲ್ಲಿಲ್ಲ. ಸಂಸ್ಕೃತ ಭಾಷೆಯಲ್ಲೂ ಇಲ್ಲ. ಮಲಯಾಳಿಗಳು ತೆಯ್ಯಂ ಎಂದು ಕರೆಯುವ ತುಳುವರ ಭೂತವು ದೈವ, ದೈವಂಕುಲು ಆಗಿ ಬಳಕೆಯಲ್ಲಿದೆ. ಪಾಶ್ಚಿಮಾತ್ಯದಿಂದ ಬಂದ ವಿದ್ವಾಂಸರು ಡೆವಿಲ್Devil ಬಳಸಿದರು. ಎ.ಸಿ.ಬರ್ನೆಲ್ Devil worship of Tuluvas ಎಂಬ ಕೃತಿಯನ್ನು ಬರೆದ.
- ಆರಾಧನೆಯ ಪರಂಪರೆಯ ತುಳುನಾಡಿನಲ್ಲಿ ದೈವ(ಭೂತೊ) ಮತ್ತು ದೇವರು ಬೇರೆಬೇರೆ ಎಂದು ನೋಡುವುದಿಲ್ಲ. ದೈವ ಮತ್ತು ದೇವರು ಎರಡನ್ನು ಭಿನ್ನ ನೆಲೆಯಲ್ಲಿ ನಂಬಿ ಬದುಕುತ್ತಿದ್ದಾರೆ.
- ೧೪ನೆಯ ಶತಮಾನದಿಂದ ಈಚೆಗೆ ದೈವೊ ಪದದ ಬಳಕೆ ಆಗುತ್ತಿದೆ.
- ಭೂತ+ಆರಾಧನೆ=ಭೂತಾರಾಧನೆ. ಭೂತವನ್ನು ನಂಬಿದವರಿಗೆ ಜಯ ಕೊಡುತ್ತದೆ, ನಂಬದವನಿಗೆ ಅಪಜಯವಾಗುತ್ತದೆ(ಭೂತೊ ನಂಬಿನಕ್ಲೆಗ್ ಇಂಬು ಕೊರ್ಪುಂಡು ನಂಬಂದ್ನಕ್ಲೆಗ್ ಅಂಬು ಕೊರ್ಪುಂಡು) ಎಂಬ ನಂಬಿಕೆಯಿದೆ. ತುಳುವಿನ ಅಂಬು' ಎಂಬ ಪದಕ್ಕೆ ಶಿಕ್ಷೆ ಎಂಬ ಅರ್ಥವಿರುವುದರಿಂದ ಶಿಕ್ಷೆ ಆಗದೆ ರಕ್ಷೆಗಾಗಿ ಭೂತವನ್ನು ನಂಬಿದರೆ ತಮಗೆ ಏನಾದರೂ ಒಳಿತಾಗಬಹುದೆಂದು ತುಳುನಾಡಿನ ಜನರು ನಂಬಿದ್ದಾರೆ. ನಂಬುವವರಿಗೆ ಭೂತ ಮೈಸೇರುತ್ತದೆಂದು ನಂಬಿಕೆಯಿದೆ. ಅಂದರೆ ಭೂತ ನಂಬಿಕೆಯಿರುವವರಿಗೆ ವಶವಾಗುತ್ತದೆ. ಹೀಗೆ ವಶವಾಗುವ ಭೂತ ನಂಬಿದವನಿಗೆ ಒಳ್ಳೆಯ ಮದಿಪು ನೀಡುತ್ತದೆ. ನಂಬುವವರು ದೇವರಿಗೆ ಹರಕೆ ನೀಡುವಂತೆ ಭೂತಕ್ಕೂ ಹರಕೆ ನೀಡುತ್ತಾರೆ. ಕೋಲ ಕೊಡುವ, ನೇಮೊ ಮಾಡುವ, ತಂಬಿಲ, ಅಗೆಲ್ ಬಡಿಸುವ ಕ್ರಮ ಇಂದಿಗೂ ನಡೆದುಕೊಂಡು ಬಂದಿದೆ. ಭೂತಾರಾಧನೆ ಸಮಯದಲ್ಲಿ ಭೂತದ ವೇಷ ಹಾಕುವವನು ಮೈಗೆ ಅಲಂಕಾರಯುಕ್ತವಾದ ವೇಷಭೂಷಣ ತೊಡುತ್ತಾರೆ. ಸ್ತ್ರೀ ಪುರುಷ ಭೂತಗಳಿಗೆ ಪ್ರತ್ಯೇಕವಾದ ವೇಷಭೂಷಣಗಳಿರುತ್ತವೆ. ಅಣಿ ಕಟ್ಟಿಕೊಂಡು ಮುಗೊಕಟ್ಟಿಕೊಂಡು, ಕೈಯಲ್ಲಿ ಸುರಿಯೆ(ಕತ್ತಿ) ಹಿಡಿದುಕೊಂಡು, ಬಿಲ್ಲ್ ಪಗರಿ(ಬಲ್ಲುಬಾಣ) ಹಿಡಿದುಕೊಂಡು,ಕಾಲಿಗೆಗಗ್ಗರೊ ಕಟ್ಟಿಕೊಂಡು ಕುಣಿಯುವ ಕಾರ್ಯಕ್ರಮಕ್ಕೆ ಭೂತಾರಾಧನೆ ಎಂದು ಕರೆಯುತ್ತಾರೆ.
- ಭೂತಾರಾಧನೆ ಎಂಬ ಪದ ಆರಾಧನಾ ಪರಂಪರೆಯಿಂದ ಹುಟ್ಟಿದ ಪದವಲ್ಲ. ಅದು ತೌಳವ ಸಂಸ್ಕೃತಿಯನ್ನು ಒಟ್ಟಾಗಿ ಸೂಚಿಸುವ ಪದ.
- ದೈವ+ಆರಾಧನೆ=ದೈವಾರಾಧನೆ. ಭೂತಾರಾಧನೆಯನ್ನು ದೈವಾರಾಧನೆಯೆಂದು ಕರೆಯುತ್ತಾರೆ. ದೇವೆರ ಆರಾಧನೆಯಂತೆ ಭಯಭಕ್ತಿಯಿಂದ ವರ್ಷಕ್ಕೊಮ್ಮೆ ದೈವಕ್ಕೂ ಆರಾಧನೆ ನಡೆಯುತ್ತದೆ.
ಭೂತಾರಾಧನೆಯ ಪ್ರಭೇದಗಳು[ಬದಲಾಯಿಸಿ]
ಭೂತಾರಾಧನೆಯ ಇತಿಹಾಸ[ಬದಲಾಯಿಸಿ]
- ಕ್ರಿ.ಶ, ೧೩೭೯ರಲ್ಲಿ ಕಾರ್ಕಳ ತಾಲೂಕಿನ ಕಾಂತೇಶ್ವರ ದೇವಸ್ಥಾನದಲ್ಲಿ ಸಿಕ್ಕಿರುವ ಶಾಸನ ಆಧಾರ. ಈ ಶಾಸನದಲ್ಲಿ ದೈವಕ್ಕೆ ತಪ್ಪಿದವರು ಎಂಬ ಪದದ ಬಳಕೆಯಿದೆ.'
- ಕಾರ್ಕಳ ತಾಲೂಕಿನ ಉದ್ಯಾವರದಲ್ಲಿ ಕ್ರಿ.ಶ. ೧೫೪೩ರಲ್ಲಿ ದೊರೆತಿರುವ ಶಾಸನದಲ್ಲಿ ನಂದಳಿಕೆ ದೈವೊ ಪದದ ಉಲ್ಲೇಖವಿದೆ.
- ಕ್ರಿ.ಶ.೧೪೯೯ಡ್ ಉಡುಪಿ ತಾಲೂಕಿನ ಕಾಪು ಪ್ರದೇಶದಲ್ಲಿಇ ದೊರೆತ ಶಾಸನದಲ್ಲಿ ನಂದಳಿಕೆ ದೈವದ ಪ್ರಸ್ತಾಪವಿದೆ.
- ಕ್ರಿ.ಶ.೧೪೪೬ರಲ್ಲಿ ದೊರೆತ ಬಸ್ರೂರು ಶಾಸನದಲ್ಲಿ ಮತ್ತು ಕ್ರಿ.ಶ.೧೫೬೬ರಲ್ಲಿ ದೊರೆತ ಬಾರಕೂರು ಶಾಸನದಲ್ಲಿ ಬೊಬ್ಬರ್ಯ ಭೂತದ ಹೆಸರಿದೆ.
- ಕ್ರಿ.ಶ. ೧೪೩೨ರಲ್ಲಿ ದೊರೆತ ಸುಳ್ಯದ ಎಡಮಂಗಿಲ ಶಾಸನದಲ್ಲಿ ಸಿರಾಡಿ ದೈವಕ್ಕೆ ಪ್ರಸಾದ ತುಪ್ಪದೊಳು ಎಂಬ ಪದದ ಬಳಕೆಯಿದೆ.
ಭೂತಾರಾಧನೆ ಮತ್ತು ಪಾಡ್ದನ[ಬದಲಾಯಿಸಿ]
ಪಾಡ್ದನಗಳು ಭೂತಗಳ ಹುಟ್ಟು, ಪ್ರಸರಣ, ಕಾರಣಿಕವನ್ನು ನಿರೂಪಣೆ ಮಾಡುವ ಪದ್ಯರೂಪದ ಕಥನಕವನಗಳು. ಪಾಡ್ದನವನ್ನು ತುಳುವರು ಪಾರ್ತನೊ, ಸಂದ್, ಸಂದಿ, ಹೀಗೆ ಬೇರೆಬೇರೆ ರೂಪದಲ್ಲಿ ಬಳಕೆ ಮಾಡುತ್ತಾರೆ.
ಭೂತಾರಾಧನೆಯ ವಾದ್ಯಗಳು[ಬದಲಾಯಿಸಿ]
ಭೂತ ಕಟ್ಟು ಕಲಾವಿದರು[ಬದಲಾಯಿಸಿ]
ಭೂತಗಳ ಉಗಮ ಮತ್ತು ವರ್ಗೀಕರಣ[ಬದಲಾಯಿಸಿ]
- ಸೀಮೆಯ ಭೂತಗಳು
- ಮಾಗಣೆ ಭೂತಗಳು
- ಗ್ರಾಮ ಭೂತಗಳು
- ಗುತ್ತಿನ ಭೂತಗಳು
- ಕುಟುಂಬದ ಭೂತಗಳು
ತುಳುನಾಡಿನ ಭೂತಗಳು[ಬದಲಾಯಿಸಿ]
- ಅಂಗಾರ
- ಅಂಗಾರ ಬಾಕುಡ
- ಅಂಗಾರ ಕಲ್ಕುಡ
- ಅಂಬೆರ್ಲು
- ಅಕ್ಕಮ್ಮ ದೈಯಾರು
- ಅಕ್ಕೆರಸು ಪೂಂಜೆದಿ
- ಅಕ್ಕೆರ್ಲು
- ಅಜ್ಜೆರ್ನಾಯ
- ಅಡ್ಕತ್ತಾಯ
- ಅಡ್ಕದ ಭಗವತಿ
- ಅಡಿಮಣಿತ್ತಾಯ
- ಅಡಿಮರಾಂಡಿ
- ಅತ್ತಾವರ ದೈಯೊಂಗುಲು
- ಅಬ್ಬಗೆ ದಾರಗೆ
- ಅಬ್ಬೆರ್ಲು
- ಅಯ್ವೆರ್ ಬಂಟರು
- ಅರಸುಭೂತ
- ಅರಸು
- ಆಚಾರಿ ಬೂತ
- ಆಟಿಕಳೆಂಜ
- ಆನೆಕಟ್ನಾಯ
- ಆಲಿಭೂತ
- ಆಲಿಸೆಯಿತ್ತಾಯ
- ಈರಬದ್ರ
- ಈಸರ ಕುಮಾರ
- ಉಮ್ಮಳಾಯ
- ಉಮ್ಮಳಿ
- ಉರಿಮರ್ತಿ
- ಉರಿಯಡಿತ್ತಾಯ
- ಉಳ್ಳಾಕುಲು
- ಉಳ್ಳಾಯ
- ಉಳ್ಳಾಲ್ತಿ
- ಎರುಕನಡ
- ಎರುಬೇಡವ
- ಒಂಜರೆ ಕಜ್ಜದಾಯ
- ಒಕ್ಕುಬಲ್ಲಾಳ
- ಒರ್ಮುಗೊತ್ತಾಯ
- ಓಡಿಲ್ದಾಯ
- ಕಂಟಿರಾಯ
- ಕಂಬೆರ್ಲು
- ಕಂಡತಾಯ
- ಕನಪಡಿತ್ತಾಯ
- ಕನಲ್ಲಾಯ
- ಕನ್ಯಾಕುಮಾರಿ
- ಕಬಿಲ
- ಕರಿಯನಾಯಕ
- ಕರಿಯಮಲ್ಲ
- ಕಲ್ಕುಡ
- ಕಲ್ಲುರ್ಟಿ
- ಕಲ್ಲೂರತ್ತಾಯ
- ಕಲ್ಲೇರಿತ್ತಾಯ
- ಕಲಲ
- ಕಳುವ
- ಕಾಂಜವ
- ಕಾಂತಬಾರ
- ಕಾಂತುನೆಕ್ರಿ
- ಕಾಡೆದಿ
- ಕಾಯರಡಿ ಬಂಟ
- ಕಾರಿ
- ಕಾರ್ಣವರು
- ಕಾಳರ್ಕಾಯಿ
- ಕಾಳಮ್ಮ
- ಕಾಳರಾತ್ರಿ
- ಕಾಳರಾಹು
- ಕಾಳಿ
- ಕಾಳೆ
- ಕಿನ್ನಿದಾರು
- ಕಿನ್ನಿಮಾನಿ
- ಕಿರಿಯಾಯ
- ಕುಂಜೂರಾಯ
- ಕುಂದಯ
- ಕುಕ್ಕಿನಂತಾಯ
- ಕುಕ್ಕಿಲ್ಲಾಯ
- ಕುರ್ಕಲ್ಲಾಯ
- ಕುಂಜಣಿಗ
- ಕುದುಮುಲ್ದಾಯ
- ಕುಮಾರ
- ಕುಮಾರಸ್ವಾಮಿ
- ಕುರವ
- ಕುರಿಯಡಿತ್ತಾಯ
- ಕುಲೆ
- ಕೂಜುಲು
- ಕೆಂಚಿಕೆಲುತ್ತಾಯ
- ಕೆಂಜಲ್ತಾಯ
- ಕೇತುರ್ಲಾಯ
- ಕೆಂಬೆರ್ಲು
- ಕೊಟ್ಯದಾಯ
- ಕೊಡಂಗೆತ್ತಾಯ
- ಕೊಡಮಣಿತ್ತಾಯ
- ಕೋಮರಯ್ಯ
- ಕೊರಗ
- ಕೊರಗತನಿಯ
- ಕೊರತಿ
- ಕೊಲ್ಲೂರಮ್ಮ
- ಕೋಟಿ
- ಕೋಟಿ ಚೆನ್ನಯ
- ಕೋಟಿಪೂಂಜ
- ಕೋಡೊದಜ್ಜ
- ಕೋಡ್ದಬ್ಬು ತನ್ನಿಮಾನಿಗ
- ಗಂಡಗಣ
- ಗಿಂಡೆ
- ಗಿರಾವು
- ಗಿಳಿರಾಮ
- ಗುಮ್ಟೆಮಲ್ಲ
- ಗುರಮ್ಮ
- ಗುರಿಕ್ಕಾರ
- ಗುಳಿಗ
- ಗೆಜ್ಜೆಮಲ್ಲ
- ಗೋವಿಂದ
- ಚಂಡಿ
- ಚವುಂಡಿ
- ಚಾವುಂಡಿ
- ಚಾಮುಂಡಿ
- ಚಾತು
- ಚಿಕ್ಕಸದಾಯಿ
- ಚೆನ್ನಯ
- ಚೌಡಿ
- ಜಂಗಬಂಟೆ
- ಚಂದರ್ಗತ್ತಾಯ
- ಜಟಾಧಾರಿ
- ಜಟ್ಟೊಗೆ
- ಜಡೆಯವರು
- ಜದ್ರಾಯ
- ಜಾರಂದಾಯ
- ಜಾವತೆ
- ಜುಮಾದಿ
- ತಡ್ಯದಜ್ಜ
- ತನ್ನಿಮಾನಿಗ
- ತುಳುಭೂತ
- ತೋಡಕುಕುಕ್ಕಿನಾರ್
- ತೋಮಜ್ಜ
- ದಂಡನಾಯಕ
- ದಂಡೆರಾಜ
- ದರ್ಗಂದಾಯ
- ದುಗ್ಗಮ್ಮದೈಯಾರು
- ದುಗ್ಗಲ್ಲಾಯ
- ದುರ್ಗಂತಾಯ
- ದೂರ್ದುಮ
- ದೇಯಿ
- ದೇವುಪೂಂಜ
- ದೈಯೊಂಕುಲು
- ಧರ್ಮದೈವ
- ನಂದಿ
- ನಾಗ
- ನಾಡುಭೂತ
- ನಾಯಕಬೂತ
- ನಾಯರ್ಬೂತ
- ನಾರಂಬಾಡಿ
- ನಾಲ್ಕೈತ್ತಾಯ
- ನಾಲ್ಕೈಬದ್ರ
- ನೀಚ
- ನೆತ್ತೆರ್ ಮುಗುಳಿ
- ನೆಲ್ಲಿರಾಯ
- ಪಂಜಣತ್ತಾಯ
- ಪಂಜುರ್ಲಿ
- ಅಂಗಣತ್ತಾಯ
- ಅಂಬಾಡಿ ಪಂಜುರ್ಲಿ
- ಅಣ್ಣಪ್ಪ ಪಂಜುರ್ಲಿ
- ಮಲರಾಯ ಪಂಜುರ್ಲಿ
- ಉಡುಪಿದ ಪಂಜುರ್ಲಿ
- ಉರಿಮರ್ಲೆ ಪಂಜುರ್ಲಿ
- ಒಡ್ತೆ ಪಂಜುರ್ಲಿ
- ಒರ್ನರ ಪಂಜುರ್ಲಿ
- ಒರಿಬಂಟೆ ಪಂಜುರ್ಲಿ
- ಕಡಬದ ಪಂಜುರ್ಲಿ
- ಕಡೆಕ್ಕಾರ ಪಂಜುರ್ಲಿ
- ಕಾಡಬೆಟ್ಟು ಪಂಜುರ್ಲಿ
- ಕುಂಟಾಲ ಪಂಜುರ್ಲಿ
- ಕುಡುಮೊದ ಪಂಜುರ್ಲಿ
- ಕುಪ್ಪೆಟ್ಟಿ ಪಂಜುರ್ಲಿ
- ಕುಪ್ಪೆ ಪಂಜುರ್ಲಿ
- ಕೂಳೂರು ಪಂಜುರ್ಲಿ
- ಕೊಟ್ಯದ ಪಂಜುರ್ಲಿ
- ಕೋರೆದಂಡ್ ಪಂಜುರ್ಲಿ
- ಗೂಡುಪಂಜುರ್ಲಿ
- ಗ್ರಾಮೊ ಪಂಜುರ್ಲಿ
- ಚಾವಡಿ ಪಂಜುರ್ಲಿ
- ನಾಡ ಪಂಜುರ್ಲಿ
- ಪಂಜಣತ್ತಾಯೆ
- ಪಟ್ಟೊದ ಪಂಜುರ್ಲಿ
- ಪಾರೆಂಕಿ ಪಂಜುರ್ಲಿ
- ಪೊಟ್ಟ ಪಂಜುರ್ಲಿ
- ಮನಿಪನ ಪಂಜುರ್ಲಿ
- ಮುಗೇರ ಪಂಜರ್ಲಿ
- ರುದ್ರ ಪಂಜುರ್ಲಿ
- ವರ್ಣರೊ ಪಂಜುರ್ಲಿ
- ಸೇಮಕಲ್ಲ್ ಪಂಜುರ್ಲಿ
- ಪಟ್ಟದಭೂತ
- ಪಡುಕಣತ್ತಾಯ
- ಪಡುವಟ್ನಾಯ
- ಪಯ್ಯಬೈದ್ಯ
- ಪರಮೇಶಿ
- ಪರವ
- ಪಾಲಕತ್ತಾಯ
- ಪಿಲಿಭೂತ
- ಪುರಲಾಯ
- ಪುರುಷ
- ಪೆಲಡ್ಕತ್ತಾಯ
- ಪೆರ್ದೊಳ್ಳು
- ಪೊಟ್ಟಭೂತ
- ಪೊಟ್ಟೊರಿತ್ತಾಯ
- ಪೊಟ್ಟೊಳುಭೂತ
- ಪೊಯ್ಯೆತ್ತಾಯ
- ಪೊಸಮಾರಾಯ
- ಪೊಸಭೂತ
- ಪೊಸಲ್ದಾಯ
- ಪೊಸೊಳಿಗೆ ಅಮ್ಮ
- ಬಂಟಜಾವತ
- ಬಂಟಬೂತ
- ಬಂಟಾಂಡಿ
- ಬಂಡಾರಿ
- ಬಚ್ಚನಾಯಕ
- ಬಬ್ಬರ್ಯ
- ಬರಮಲ್ತಾಯ
- ಬಲಾವಂಡಿ
- ಬವನೊ
- ಬಸ್ತಿನಾಯಕ
- ಬಾಕುಡ
- ಬಾಕುಡ್ತಿ
- ಬಾಡುರಾಯ
- ಬಾಮಕುಮಾರ
- ಬಾರಗೆ
- ಬಾಲಕುಮಾರ
- ಬಾವನೊ
- ಬಿಕ್ರಮೇಲಾಂಟ
- ಬಿರ್ಮೆರ್
- ಬಿರ್ಮೆರಜ್ಜ
- ಬಿಲ್ಲರಾಯ
- ಬಿಲ್ಲಾರ್ತಿ
- ಬುದಾಬಾರ
- ಬುದ್ಯಂತಾಯ
- ಬೇಡವ
- ಬೈದ್ಯನಾಥ
- ಬೈರಾಗಿ
- ಬೋಂಟೆಗಾರ
- ಬೊಮ್ಮರ್ತಾಯ
- ಬೊಳ್ತಾಯ್ತೊಲು
- ಬೋಳಂಗಳತ್ತಾಯ
- ಭಸ್ಮಮೂರ್ತಿ
- ಬೂತರಾಜ
- ಭೈರವ
- ಬ್ರಾಣಭೂತ
- ಬ್ರಾಣಮಾನಿ
- ಬ್ರಾಣ್ತಿ
- ಮಂಗಳೆರ್
- ಮಂಗಾರಮಾನಿಗ
- ಮಂಜಟಿನಾಯ
- ಮಂಜಟಿಬೊಮ್ಮ
- ಮಂಜೊಟಿಗೋಣ
- ಮಂತ್ರೊದಾಯ
- ಮಗ್ರಂದಾಯ
- ಮಡಲಾಯ
- ಮದ್ದಡ್ಕತಾಯ
- ಮಡ್ಯೊಳ
- ಮದಿಮಾಳ್
- ಮಯಿಲ
- ಮನ್ಡೆರ್ಬೂತ
- ಮಮ್ಮಾಯಿ
- ಮರ್ಮಳ್ತಾಯ
- ಮರತ್ತಬೇಲೆದಾಯ
- ಮಯ್ಯೊಂತಿ
- ಮಲರಾಯಿ
- ಮಲೆಯಾಳಬೂತ
- ಮಲೆರಾಯ
- ಮಾಂಕಾಳಿ
- ಮಾಂದಿ
- ಮಾನಿಬಾಲ
- ಮಾಯಂದಾಲ್
- ಮಾಯಿಲೆರ್ಬೂತ
- ಮಾಯೊದ ಬಾಲೆ
- ಮಾರಂದೈವ
- ಮಾರಾವಂಡಿ
- ಮಾರಾಳಮ್ಮ
- ಮಾರಿಯಮ್ಮ
- ಮಿಜಾರು ಕೊಡಮಣಿತ್ತಾಯ
- ಮಿತ್ತಂತಾಯ
- ಮುಂಡತಾಯ
- ಮುಂಡಿಪಾಡಿತ್ತಾಯ
- ಮುಕ್ಕಬ್ಬೆ
- ಮುಗೇರಭೂತ
- ಮುಡದೇರ್
- ಮುಡಿಪ್ಪುನ್ನಾಯ
- ಮುಡಿಲ್ತಾಯ
- ಮುರ್ತುರಾಯ
- ಮೂಡಿಪಡಿತ್ತಾಯ
- ಮೂಡಿಲ್ಲಾಯ
- ಮೂಡೆದಾಯ
- ಮೂಡೊಟ್ನಾಯ
- ಮೂಜುಲ್ನಾಯ
- ಮೂರ್ತಿಲ್ಲಾಯ
- ಮೇರರ ಭೂತ
- ಮೈಸಂದಾಯ
- ಯರ್ಮಣ್ಣಾಯ
- ರಾಜನ್ಭೂತ
- ರಾವುತ
- ಲೆಕ್ಕೆಸಿರಿ
- ವಿಷ್ಣುಮೂರ್ತಿ
- ಶಿರಾಡಿಬೂತ
- ಶಿವರಾಯ
- ಸಂಪಿಗೆತ್ತಾಯ
- ಸನ್ಯಾಸಿಹಿರಿಯಾಯ
- ಸಬ್ಬಜ್ಜೆರ್ತೆರ್
- ಸಬ್ಬಮ್ಮ
- ಸಬ್ಬೆಡ್ಕರ್
- ಸರ್ವೆರ್
- ಸಿರಿ
- ಸುಬ್ಬಮ್ಮ
- ಸೂಕತ್ತೆರಿ
- ಸೆಟ್ಟಿಭೂತ
- ಸೊನ್ನೆ
- ಸ್ವಾಮಿ
- ಹನುಮಂತ
ಭೂತಾರಾಧನೆಯ ಸಾಂಸ್ಕೃತಿಕ ವಿವರ[ಬದಲಾಯಿಸಿ]
- ಗೊನೆ ಕಡಿಯುವುದು
- ಕೋಳಿಗೂಟ
- ಕಿರುವಾಳ್ ಇಳಿಯುವುದು
- ಕೂಡು ತಂಬಿಲ
- ಕೊಡಿಯಡಿ
- ಸಿಂಗದನೊ
- ಎಣ್ಣೆಬೂಳ್ಯ
- ಅರ್ದಲ
- ವೇಷಭೂಷಣ
- ಗಗ್ಗರೊದೆಚ್ಚಿ
- ಬೊಂಡು ಬಾರಣೆ
- ಅಣಿಕಟ್ಟುವುದು
- ಮಣಿಕಡ್ತಲೆ ಹಿಡಿಯುವುದು
- ಹೂವು-ಅಕ್ಕಿ ಹಾಕುವುದು
- ಇಂಡಿಸೇವೆ
ಭೂತಾರಾಧನೆಯ ಬಣ್ಣಗಾರಿಕೆ[ಬದಲಾಯಿಸಿ]
- ಪ್ರಾಣಿ ಸೂಚಕ ಭೂತಗಳ ಮುಖವರ್ಣಿಕೆ
- ರಾಜಸ ಸ್ವಭಾವದ ಅರಸು ಭೂತಗಳ ಮುಖವರ್ಣಿಕೆ
- ಹೆಣ್ಣು ಭೂತಗಳ ಮುಖವರ್ಣಿಕೆ
- ನೀಚ ಭೂತಗಳ ಮುಖವರ್ಣಿಕೆ
- ಮನುಷ್ಯ ಸತ್ತು ಭೂತ ಆದ ಭೂತಗಳ ಮುಖವರ್ಣಿಕೆ
ಭೂತದ ಮುಗ[ಬದಲಾಯಿಸಿ]
ಮುಗವನ್ನು ಮುಖವಾಡವೆಂದು ತಿಳಿಯಬಹುದು. ಮುಖವಾಡಗಳನ್ನು ಹಿತ್ತಾಲೆ ಮತ್ತು ತಾಮ್ರ ಮಿಶ್ರಿತ ಕಂಚಿನಿಂದ ತಯಾರಿಸಲಾಗಿರುತ್ತದೆ.
- ಮನುಷ್ಯರನ್ನು ಹೋಲಿಕೆ ಮಾಡಿ ತಯಾರಾದ ಮುಖವಾಡ
- ಪ್ರಾಣಿಗಳನ್ನು ಹೋಲಿಕೆ ಮಾಡಿ ತಯಾರಾದ ಮುಖವಾಡ
ಭೂತಗಳು ಹಿಡಿವ ಆಯುಧ[ಬದಲಾಯಿಸಿ]
- ಅಡ್ಯಾಣೊ ಎಂದರೆ ಗುರಾಣಿಯೆಂದು ತಿಳಿಯಬಹುದು.
- ಕಡ್ತಲೆ ಎಂದರೆ ಬಾಳ್ ಕತ್ತಿ
- ಕತ್ತಿ
- ಕೆಂಡೊ
- ಚವಲೊ
- ಬಾಣ
- ಬಿಲ್ಲು
- ಬೆತ್ತ - ಜೋಡಿ ಬೆತ್ತವನ್ನು ಬೆಳ್ಳಿಕಟ್ಟದಲ್ಲಿ ತಯಾರಿಸಲಾಗುತ್ತದೆ.
- ಸುರಿಯೆ - ಒಂದು ವಿಧದ ಕತ್ತಿ
- ಸೂಟೆ - ತೆಂಗಿನ ಮಡಲಿನಿಂದ ಅಥವಾ ಬಿದಿರಿನಿಂದ ತಯಾರಿಸಲಾದ ಸೂಟೆಯು ಒಂದು ಕೈಯಲ್ಲಿ ಹಿಡಯುವಷ್ಟು ಉದ್ದ ಇರುತ್ತದೆ. ಕೆಲವು ಕಡೆ ರಾತ್ರಿಯಿಡೀ ಉರಿಯುವ ದೊಡ್ಡ ಸೂಟೆ ಕಟ್ಟುತ್ತಾರೆ.
ಉಲ್ಲೇಖ[ಬದಲಾಯಿಸಿ]