ಕ್ರಮಾಂಕ |
ಹೆಸರು |
ಜನನ - ನಿಧನ |
ಪುರಸ್ಕೃತ ವರ್ಷ |
ಬಗ್ಗೆ |
ರಾಜ್ಯ / ರಾಷ್ಟ್ರ |
೧ |
ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ |
೧೮೮೮-೧೯೭೫ |
೧೯೫೪ |
ಭಾರತದ ದ್ವಿತೀಯ ರಾಷ್ಟ್ರಪತಿ,ಭಾರತದ ಪ್ರಥಮ ಉಪರಾಷ್ಟ್ರಪತಿ, ತತ್ವಜ್ನಾನಿ. |
ತಮಿಳು ನಾಡು |
೨. |
ಚಕ್ರವರ್ತಿ ರಾಜಗೋಪಾಲಾಚಾರಿ |
೧೮೭೮ - ೧೯೭೨ |
೧೯೫೪ |
ಕೊನೆಯ ಗವರ್ನರ್ ಜನರಲ್,ಸ್ವಾತಂತ್ರ್ಯ ಸೇನಾನಿ |
ತಮಿಳು ನಾಡು |
೩. |
ಡಾ. ಚಂದ್ರಶೇಖರ ವೆಂಕಟ ರಾಮನ್ |
೧೮೮೮–೧೯೭೦ |
೧೯೫೪ |
ಭೌತ ವಿಜ್ಞಾನಿ,ನೋಬೆಲ್ ಪುರಸ್ಕೃತ |
ತಮಿಳು ನಾಡು |
೪. |
ಡಾ. ಭಗವಾನ್ ದಾಸ್ |
೧೮೬೯–೧೯೫೮ |
೧೯೫೫ |
ತತ್ವಜ್ಞಾನಿ,ಸ್ವಾತಂತ್ರ್ಯ ಸೇನಾನಿ |
ಉತ್ತರ ಪ್ರದೇಶ |
೫. |
ಡಾ. ಮೋಕ್ಷಗುಂಡಂ ವಿಶ್ವೇಶ್ವರಾಯ |
೧೮೬೧–೧೯೬೨ |
೧೯೫೫ |
ಅಭಿಯಂತರು (ಇಂಜಿನೀಯರ್) |
ಕರ್ನಾಟಕ |
೬. |
ಜವಾಹರ್ಲಾಲ್ ನೆಹರು |
೧೮೮೯–೧೯೬೪ |
೧೯೫೫ |
ಭಾರತದ ಪ್ರಥಮ ಪ್ರಧಾನಿ,ಸ್ವಾತಂತ್ರ್ಯ ಸೇನಾನಿ,ಲೇಖಕ |
ಉತ್ತರ ಪ್ರದೇಶ |
೭. |
ಗೋವಿಂದ ವಲ್ಲಭ ಪಂತ್ |
೧೮೮೭–೧೯೬೧ |
೧೯೫೭ |
ಸ್ವಾತಂತ್ರ್ಯ ಸೇನಾನಿ,ಗೃಹ ಸಚಿವ |
ಉತ್ತರ ಪ್ರದೇಶ |
೮. |
ಡಾ. ಧೊಂಡೊ ಕೇಶವ ಕರ್ವೆ |
೧೮೫೮–೧೯೬೨ |
೧೯೫೮ |
ಶಿಕ್ಷಣ ತಜ್ಞ,ಸಮಾಜ ಸೇವಕ |
ಮಹಾರಾಷ್ಟ್ರ |
೯. |
ಡಾ.ಬಿಧನ್ ಚಂದ್ರ ರಾಯ್ |
೧೮೮೨–೧೯೬೨ |
೧೯೬೧ |
ವೈದ್ಯ,ರಾಜಕೀಯ ನೇತಾರ |
ಪಶ್ಚಿಮ ಬಂಗಾಳ |
೧೦. |
ಪುರುಷೋತ್ತಮ್ ದಾಸ್ ಟಂಡನ್ |
೧೮೮೨–೧೯೬೨ |
೧೯೬೧ |
ಸ್ವಾತಂತ್ರ್ಯ ಸೇನಾನಿ,ಶಿಕ್ಷಣ ತಜ್ಞ |
ಉತ್ತರ ಪ್ರದೇಶ |
|
೧೧. |
ಡಾ. ಬಾಬು ರಾಜೇಂದ್ರ ಪ್ರಸಾದ್ |
೧೮೮೪–೧೯೬೩ |
೧೯೬೨ |
ಭಾರತ ಸರ್ಕಾರದ ಪ್ರಥಮ ರಾಷ್ಟ್ರಪತಿ, ಸ್ವಾತಂತ್ರ್ಯ ಸೇನಾನಿ, ಕಾನೂನು ತಜ್ಞ |
ಬಿಹಾರ |
೧೨. |
ಡಾ. ಜಾಕಿರ್ ಹುಸೇನ್ |
೧೮೯೭–೧೯೬೯ |
೧೯೬೩ |
ಭಾರತದ ಮಾಜಿ ರಾಷ್ಟ್ರಪತಿ,ವಿದ್ವಾಂಸ |
ಆಂಧ್ರ ಪ್ರದೇಶ |
೧೩. |
ಡಾ. ಪಾಂಡುರಂಗ ವಾಮನ ಕಾಣೆ |
೧೮೮೦–೧೯೭೨ |
೧೯೬೩ |
Indologist,ಸಂಸ್ಕೃತ ವಿದ್ವಾಂಸ |
ಮಹಾರಾಷ್ಟ್ರ |
೧೪. |
ಲಾಲ್ ಬಹಾದುರ್ ಶಾಸ್ತ್ರಿ |
೧೯೦೪–೧೯೬೬ |
೧೯೬೬ |
(ಮರಣೋತ್ತರ ಪ್ರಶಸ್ತಿ)ಭಾರತದ ದ್ವಿತೀಯ ಪ್ರಧಾನಿ,ಸ್ವಾತಂತ್ರ್ಯ ಸೇನಾನಿ |
ಉತ್ತರ ಪ್ರದೇಶ |
೧೫. |
ಇಂದಿರಾ ಗಾಂಧಿ |
೧೯೧೭–೧೯೮೪ |
೧೯೭೧ |
ಭಾರತದ ಮಾಜಿ ಪ್ರಧಾನಿ |
ಉತ್ತರ ಪ್ರದೇಶ |
೧೬. |
ವಿ ವಿ ಗಿರಿ |
೧೮೯೪–೧೯೮೦ |
೧೯೭೫ |
ಭಾರತದ ಮಾಜಿ ರಾಷ್ಟ್ರಪತಿ, ಕಾರ್ಮಿಕ ನಾಯಕ |
ಆಂಧ್ರ ಪ್ರದೇಶ |
೧೭. |
ಕುಮಾರಸ್ವಾಮಿ ಕಾಮರಾಜ್ |
೧೯೦೩–೧೯೭೫ |
೧೯೭೬ |
(ಮರಣೋತ್ತರ ಪ್ರಶಸ್ತಿ)ಸ್ವಾತಂತ್ರ್ಯ ಸೇನಾನಿ, ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ. |
ತಮಿಳು ನಾಡು |
೧೮. |
ಆಗ್ನೆಸ್ ಗೊನ್ಚ ಬೊಹಾಚ್ಯು (ಮದರ್ ತೆರೆಸಾ) |
೧೯೧೦–೧೯೯೭ |
೧೯೮೦ |
ಮಾನವತಾವಾದಿ,ಸಾಮಾಜಿಕ ಕಾರ್ಯಕರ್ತೆ, ನೋಬೆಲ್ ಪುರಸ್ಕೃತೆ (ಶಾಂತಿಗಾಗಿ, ೧೯೭೯). |
ಪಶ್ಚಿಮ ಬಂಗಾಳ |
೧೯. |
ವಿನೋಬಾ ಭಾವೆ |
೧೮೯೫–೧೯೮೨ |
೧೯೮೩ |
(ಮರಣೋತ್ತರ ಪ್ರಶಸ್ತಿ)ಸ್ವಾತಂತ್ರ್ಯ ಸೇನಾನಿ,ಸಮಾಜ ಸುಧಾರಕ |
ಮಹಾರಾಷ್ಟ್ರ |
೨೦. |
ಖಾನ್ ಅಬ್ದುಲ್ ಗಫಾರ್ ಖಾನ್ |
೧೮೯೦–೧೯೮೮ |
೧೯೮೭ |
ಸ್ವಾತಂತ್ರ ಸೇನಾನಿ,ಭಾರತ ರತ್ನ ಪಡೆದ ಪ್ರಥಮ ಹೊರ ದೇಶದ ಪ್ರಜೆ (ಆದರೂ ವಿದೇಶಿ ಅಲ್ಲ!) |
ಪಾಕಿಸ್ತಾ |
೨೧. |
ಡಾ. ಎಮ್. ಜಿ. ರಾಮಚಂದ್ರನ್ |
೧೯೧೭–೧೯೮೭ |
೧೯೮೮ |
(ಮರಣೋತ್ತರ ಪ್ರಶಸ್ತಿ),ತಮಿಳು ನಾಡಿನ ಮುಖ್ಯಮಂತ್ರಿ,ಚಲನಚಿತ್ರ ನಟ |
ತಮಿಳು ನಾಡು |
೨೨. |
ಡಾ. ಬಿ.ಆರ್.ಅಂಬೇಡ್ಕರ್ |
೧೮೯೧–೧೯೫೬ |
೧೯೯೦ |
(ಮರಣೋತ್ತರ ಪ್ರಶಸ್ತಿ),ಭಾರತದ ಸಂವಿಧಾನಶಿಲ್ಪಿ |
ಮಹಾರಾಷ್ಟ್ರ |
೨೩. |
ಡಾ. ನೆಲ್ಸನ್ ಮಂಡೇಲಾ |
೧೯೧೮-2013 |
೧೯೯೦ |
ವರ್ಣಭೇದ ನೀತಿ ವಿರುದ್ಧ ಹೋರಾಟ,ಭಾರತ ರತ್ನ ಪಡೆದ ಪ್ರಥಮ ವಿದೇಶಿ ಪ್ರಜೆ. |
ದಕ್ಷಿಣ ಆಫ್ರಿಕ |
೨೪. |
ರಾಜೀವ್ ಗಾಂಧಿ |
೧೯೪೪–೧೯೯೧ |
೧೯೯೧ |
(ಮರಣೋತ್ತರ ಪ್ರಶಸ್ತಿ),ಭಾರತದ ಮಾಜಿ ಪ್ರಧಾನಿ |
ನವ ದೆಹಲಿ |
೨೫. |
ಸರ್ದಾರ್ ವಲ್ಲಭಭಾಯ್ ಪಟೇಲ್ |
೧೮೭೫–೧೯೫೦ |
೧೯೯೧ |
(ಮರಣೋತ್ತರ ಪ್ರಶಸ್ತಿ)ಸ್ವಾತಂತ್ರ್ಯ ಸೇನಾನಿ, ಭಾರತ ಸರ್ಕಾರದ ಪ್ರಥಮ ಗೃಹ ಸಚಿವ |
ಗುಜರಾತ್ |
೨೬. |
ಮೊರಾರ್ಜಿ ದೇಸಾಯಿ |
೧೮೯೬–೧೯೯೫ |
೧೯೯೧ |
ಭಾರತದ ಮಾಜಿ ಪ್ರಧಾನಿ, ಸ್ವಾತಂತ್ರ್ಯ ಸೇನಾನಿ |
ಗುಜರಾತ್ |
೨೭. |
ಮೌಲಾನಾ ಅಬ್ದುಲ್ ಕಲಮ್ ಆಜಾದ್ |
೧೮೮೮–೧೯೫೮ |
೧೯೯೨ |
(ಮರಣೋತ್ತರ ಪ್ರಶಸ್ತಿ),ಸ್ವಾತಂತ್ರ್ಯ ಸೇನಾನಿ |
ಪಶ್ಚಿಮ ಬಂಗಾಳ |
೨೮. |
ಜೆ.ಆರ್.ಡಿ.ಟಾಟಾ |
೧೯೦೪–೧೯೯೩ |
೧೯೯೨ |
ಭಾರತೀಯ ಕೈಗಾರಿಕೆ ಪಿತಾಮಹ,ಸಮಾಜಮುಖಿ |
ಮಹಾರಾಷ್ಟ್ರ |
೨೯. |
ಸತ್ಯಜಿತ್ ರೇ |
೧೯೨೨–೧೯೯೨ |
೧೯೯೨ |
ಭಾರತೀಯ ಚಲನಚಿತ್ರ ನಿರ್ದೇಶಕ |
ಪಶ್ಚಿಮ ಬಂಗಾಳ |
೩೦. |
ಎ.ಪಿ.ಜೆ.ಅಬ್ದುಲ್ ಕಲಾಂ |
೧೯೩೧-2015 |
೧೯೯೭ |
ಭಾರತದ ರಾಷ್ಟ್ರಪತಿ,ವಿಜ್ನಾನಿ |
ತಮಿಳು ನಾಡು |
೩೧. |
ಗುಲ್ಜಾರಿಲಾಲ್ ನಂದಾ |
೧೮೯೮–೧೯೯೮ |
೧೯೯೭ |
ಸ್ವಾತಂತ್ರ್ಯ ಸೇನಾನಿ,ಭಾರತದ ಪ್ರಧಾನಿ. |
ಪಂಜಾಬ |
೩೨. |
ಅರುಣಾ ಅಸಫ್ ಅಲಿ |
೧೯೦೮–೧೯೯೬ |
೧೯೯೭ |
(ಮರಣೋತ್ತರ ಪ್ರಶಸ್ತಿ),ಸ್ವಾತಂತ್ರ್ಯ ಸೇನಾನಿ. |
ಪಶ್ಚಿಮ ಬಂಗಾಳ |
೩೩. |
ಎಮ್ ಎಸ್ ಸುಬ್ಬುಲಕ್ಷ್ಮಿ |
೧೯೧೬–೨೦೦೪ |
೧೯೯೮ |
ಶಾಸ್ತ್ರೀಯ ಸಂಗೀತಗಾರ್ತಿ. |
ತಮಿಳು ನಾಡು |
೩೪. |
ಸಿ. ಸುಬ್ರಮಣ್ಯಮ್ |
೧೯೧೦–೨೦೦೦ |
೧೯೯೮ |
ಸ್ವಾತಂತ್ರ್ಯ ಸೇನಾನಿ, ಕೃಷಿ ಇಲಾಖೆಯ ಸಚಿವ(ಕೃಷಿ ಕ್ರಾಂತಿಯ ಹರಿಕಾರ). |
ತಮಿಳು ನಾಡು |
೩೫. |
ಜಯಪ್ರಕಾಶ್ ನಾರಾಯಣ್ |
೧೯೦೨–೧೯೭೯ |
೧೯೯೮ |
(ಮರಣೋತ್ತರ ಪ್ರಶಸ್ತಿ),ಸ್ವಾತಂತ್ರ್ಯ ಸೇನಾನಿ, ನವಸಮಾಜದ ಹರಿಕಾರ. |
ಉತ್ತರ ಪ್ರದೇಶ |
೩೬. |
ಪಂಡಿತ್ ರವಿಶಂಕರ್ |
೧೯೨೦-2012 |
೧೯೯೯ |
ಸಿತಾರ್ ವಾದಕರು. |
ಉತ್ತರ ಪ್ರದೇಶ |
೩೭. |
ಡಾ. ಅಮರ್ತ್ಯ ಸೇನ್ |
೧೯೩೩- |
೧೯೯೯ |
ನೋಬೆಲ್ ಪುರಸ್ಕೃತ (೧೯೯೮), ಅರ್ಥಶಾಸ್ತ್ರಜ್ಞ |
ಪಶ್ಚಿಮ ಬಂಗಾಳ |
೩೮. |
ಗೋಪಿನಾಥ್ ಬೋರ್ಡೊಲೋಯಿ |
೧೮೯೦–೧೯೫೦ |
೧೯೯೯ |
(ಮರಣೋತ್ತರ ಪ್ರಶಸ್ತಿ),ಸ್ವಾತಂತ್ರ್ಯ ಸೇನಾನಿ. |
ಆಸ್ಸಾಮ್ |
೩೯. |
ಲತಾ ಮಂಗೇಶ್ಕರ್ |
೧೯೨೯- |
೨೦೦೧ |
ಹಿನ್ನಲೆ ಗಾಯಕಿ. |
ಮಹಾರಾಷ್ಟ್ರ |
೪೦. |
ಉಸ್ತಾದ್ ಬಿಸ್ಮಿಲ್ಲಾ ಖಾನ್ |
೧೯೧೬-೨೦೦೬ |
೨೦೦೧ |
ಶಹನಾಯ್ ವಾದಕ. |
ಉತ್ತರ ಪ್ರದೇಶ |
೪೧. |
ಭೀಮ್ಸೇನ್ ಜೋಷಿ |
೧೯೨೨-೨೦೧೧ |
೨೦೦೮ |
ಶಾಸ್ತ್ರೀಯ ಸಂಗೀತಗಾರ. |
ಕರ್ನಾಟಕ |
೪೨. |
ಸಿ ಎನ್ ಆರ್ ರಾವ್ |
ಹು.೧೯೩೪ |
೨೦೧೩-೧೪ |
ವಿಜ್ಞಾನಿ |
ಕರ್ನಾಟಕ |
೪೩. |
ಸಚಿನ್ ತೆಂಡೂಲ್ಕರ್ |
ಹು.೧೯೭೩ |
೨೦೧೩-೧೪ |
ಕ್ರಿಕೆಟ್ ಆಟಗಾರ |
ಮಹಾರಾಷ್ಟ್ರ |
೪೪. |
ಅಟಲ್ ಬಿಹಾರಿ ವಾಜಪೇಯಿ |
೧೯೨೪- |
2015 |
ರಾಜಕಾರಣಿ ಹಾಗು ಮಾಜಿ ಪ್ರಧಾನಿ |
ಮಧ್ಯ ಪ್ರದೇಶ |
೪೫. |
ಮದನ ಮೋಹನ ಮಾಳವೀಯ |
೧೮೬೧-೧೯೪೬ |
2015 |
(ಮರಣೋತ್ತರ ಪ್ರಶಸ್ತಿ), ರಾಜಕಾರಣಿ |
ಉತ್ತರ ಪ್ರದೇಶ |