ಎಸ್. ರೌತ್ ರಾಯ್
Jump to navigation
Jump to search
ಸಚ್ಚಿದಾನಂದ ರಾವುತ್ರಾಯ್ | |
---|---|
ಜನನ | ಗುರುಜಂಗ್,ಖೋರ್ಧ | ೧೩ ಮೇ ೧೯೧೬
ಮರಣ | ೨೧ ಆಗಸ್ಟ್ ೨೦೦೪ ಕಟಕ್ | (aged ೮೮)
ಕಾವ್ಯನಾಮ | Sachi Rautara |
ಜನಾಂಗೀಯತೆ | ಒರಿಯಾ |
ಪ್ರಕಾರ/ಶೈಲಿ | ಕವನ |
ಪ್ರಮುಖ ಕೆಲಸ(ಗಳು) | Pallisri |
ಪ್ರಮುಖ ಪ್ರಶಸ್ತಿ(ಗಳು) | ಜ್ಞಾನಪೀಠ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ |
ಸಚ್ಚಿದಾನಂದ ರಾವುತ್ರಾಯ್ (1916–2004) ಒರಿಯಾ ಭಾಷೆಯ ಕವಿ,ಕಾದಂಬರಿಕಾರ ಹಾಗೂ ಸಣ್ಣ ಕಥೆಗಾರ.ಇವರಿಗೆ ೧೯೬೩ರಲ್ಲಿ ಇವರ ಕವನ ಸಂಕಲನ "ಕಬಿತ-೧೯೬೨" ಎಂಬ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ..[೧] ೧೯೮೬ರಲ್ಲಿ ಇವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.[೨] ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ೧೯೬೧ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ಕೂಡಾ ಲಭಿಸಿದೆ.[೩]
ಉಲ್ಲೇಖಗಳು[ಬದಲಾಯಿಸಿ]
- ↑ "Sahitya Akademi Awards 1955-2007 (Oriya)". Sahity Akademi. Retrieved 2008-11-06.[dead link]
- ↑ "Jnanpith Laureates". Bharatiya Jnanpith. Retrieved 2008-11-06.
- ↑ "Sachidananda Routray passes away". The Hindu. 2004-08-22. Retrieved 2008-11-06.