ವಿಷಯಕ್ಕೆ ಹೋಗು

ಎಸ್. ರೌತ್ ರಾಯ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಚ್ಚಿದಾನಂದ ರಾವುತ್‍ರಾಯ್
ಜನನ(೧೯೧೬-೦೫-೧೩)೧೩ ಮೇ ೧೯೧೬
ಗುರುಜಂಗ್,ಖೋರ್ಧ
ನಿಧನ೨೧ ಆಗಸ್ಟ್ ೨೦೦೪ (ವಯಸ್ಸು ೮೮)
ಕಟಕ್
ಲೇಖನ ನಾಮSachi Rautara
ಶೈಲಿಕವನ
ಪ್ರಮುಖ ಕೃತಿಗಳುPallisri
ಪ್ರಶಸ್ತಿಗಳುಜ್ಞಾನಪೀಠ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ

ಸಚ್ಚಿದಾನಂದ ರಾವುತ್‍ರಾಯ್ (1916–2004) ಒರಿಯಾ ಭಾಷೆಯ ಕವಿ,ಕಾದಂಬರಿಕಾರ ಹಾಗೂ ಸಣ್ಣ ಕಥೆಗಾರ.ಇವರಿಗೆ ೧೯೬೩ರಲ್ಲಿ ಇವರ ಕವನ ಸಂಕಲನ "ಕಬಿತ-೧೯೬೨" ಎಂಬ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ..[] ೧೯೮೬ರಲ್ಲಿ ಇವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.[] ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ೧೯೬೧ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ಕೂಡಾ ಲಭಿಸಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. "Sahitya Akademi Awards 1955-2007 (Oriya)". Sahity Akademi. Archived from the original on 2010-02-23. Retrieved 2008-11-06.
  2. "Jnanpith Laureates". Bharatiya Jnanpith. Archived from the original on 2007-10-13. Retrieved 2008-11-06.
  3. "Sachidananda Routray passes away". The Hindu. 2004-08-22. Archived from the original on 2005-01-05. Retrieved 2008-11-06.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]