ಎಸ್. ರೌತ್ ರಾಯ್
ಗೋಚರ
ಸಚ್ಚಿದಾನಂದ ರಾವುತ್ರಾಯ್ | |
|---|---|
| ಜನನ | ೧೩ ಮೇ ೧೯೧೬ ಗುರುಜಂಗ್,ಖೋರ್ಧ |
| ನಿಧನ | ೨೧ ಆಗಸ್ಟ್ ೨೦೦೪ (ವಯಸ್ಸು ೮೮) ಕಟಕ್ |
| ಲೇಖನ ನಾಮ | Sachi Rautara |
| ಶೈಲಿ | ಕವನ |
| ಪ್ರಮುಖ ಕೃತಿಗಳು | Pallisri |
| ಪ್ರಶಸ್ತಿಗಳು | ಜ್ಞಾನಪೀಠ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ |
ಸಚ್ಚಿದಾನಂದ ರಾವುತ್ರಾಯ್ (1916–2004) ಒರಿಯಾ ಭಾಷೆಯ ಕವಿ,ಕಾದಂಬರಿಕಾರ ಹಾಗೂ ಸಣ್ಣ ಕಥೆಗಾರ.ಇವರಿಗೆ ೧೯೬೩ರಲ್ಲಿ ಇವರ ಕವನ ಸಂಕಲನ "ಕಬಿತ-೧೯೬೨" ಎಂಬ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ..[೧] ೧೯೮೬ರಲ್ಲಿ ಇವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.[೨] ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ೧೯೬೧ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ಕೂಡಾ ಲಭಿಸಿದೆ.[೩]
ಉಲ್ಲೇಖಗಳು
[ಬದಲಾಯಿಸಿ]- ↑ "Sahitya Akademi Awards 1955-2007 (Oriya)". Sahity Akademi. Archived from the original on 2010-02-23. Retrieved 2008-11-06.
- ↑ "Jnanpith Laureates". Bharatiya Jnanpith. Archived from the original on 2007-10-13. Retrieved 2008-11-06.
- ↑ "Sachidananda Routray passes away". The Hindu. 2004-08-22. Archived from the original on 2005-01-05. Retrieved 2008-11-06.