ನರೇಶ್ ಮೆಹ್ತಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನರೇಶ್ ಮೆಹ್ತಾ
ಜನನ೧೫ ಫೆಬ್ರವರಿ ೧೯೨೨
ಮಧ್ಯಪ್ರದೇಶ
ಮರಣ೨೨ ನವೆಂಬರ್ ೨೦೦೦
ವೃತ್ತಿಲೇಖಕ, ಕವಿ
ಭಾಷೆಹಿಂದಿ
ರಾಷ್ಟ್ರೀಯತೆಭಾರತೀಯ
ಪ್ರಮುಖ ಕೆಲಸ(ಗಳು)
  • ಅರಣ್ಯ
  • ಚೈತ್ಯ
  • ಪುರುಷ್
  • ಪ್ರವಾದ್ ಪರ್ವ್
ಪ್ರಮುಖ ಪ್ರಶಸ್ತಿ(ಗಳು)ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೮೮
ಜ್ಞಾನಪೀಠ ಪ್ರಶಸ್ತಿ
೧೯೯೨

ನರೇಶ್ ಮೆಹ್ತಾ ಜ್ಞಾನಪೀಠ ಪ್ರಶಸ್ತಿ ವಿಜೇತ ಹಿಂದಿ ಸಾಹಿತಿ.ಕವಿತೆ,ನಾಟಕ ಮುಂತಾಗಿ ಸುಮಾರು ೫೦ಕ್ಕಿಂತಲೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ.ಇವರಿಗೆ ೧೯೮೮ರಲ್ಲಿ -ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ೧೯೯೨ರಲ್ಲಿ ಜ್ಞಾನಪೀಠ ಪ್ರಶಸ್ತಿ ಸಂದಿದೆ.

ಜನನ[ಬದಲಾಯಿಸಿ]

ನರೇಶ್ ಮೆಹ್ತಾ ರವರು ೧೫ ಫೆಬ್ರವರಿ ೧೯೨೨ ರಂದು ಮಧ್ಯಪ್ರದೇಶದಲ್ಲಿ ಜನಿಸಿದರು .

ಪ್ರಮುಖ ಕೃತಿಗಳು[ಬದಲಾಯಿಸಿ]

ಅರಣ್ಯ , ಉತ್ತರ್ ಕಥಾ , ಏಕ್ ಸಮರ್ಪಿತ್ ಮಹಿಳಾ , ಕಿತ್ನಾ ಅಕೇಲಾ ಆಕಾಶ್ , ಚೈತ್ಯಾ , ಪುರುಷ್ , ಪ್ರತಿ ಶ್ರುತಿ , ದೊ ಏಕಾಂತ್ , ಧೂಮಕೇತು : ಏಕ್ ಶೃತಿ

ಪ್ರಶಸ್ತಿಗಳು[ಬದಲಾಯಿಸಿ]

  • ಸಾಹಿತ್ಯ ಅಕಾಡೆಮಿ ಪ್ರಶಸ್ತಿ - ೧೯೮೮ .
  • ಜ್ಞಾನಪೀಠ ಪ್ರಶಸ್ತಿ - ೧೯೯೨ .

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]