ವಿಷಯಕ್ಕೆ ಹೋಗು

ವರ್ಗ:ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತೀಯ ಸಾಹಿತ್ಯ ಪ್ರಶಸ್ತಿಗಳಲ್ಲಿ ಜನಪ್ರಿಯವಾದುದು ಭಾರತೀಯ ಜ್ಞಾನಪೀಠ ಪ್ರಶಸ್ತಿ. ಸಾಹು ಜೈನ್ (ಟೈಮ್ಸ್ ಆಫ಼್ ಇಂಡಿಯಾ ಪತ್ರಿಕೆಯ ಮಾಲೀಕವರ್ಗ) ಹುಟ್ಟುಹಾಕಿದ ಭಾರತೀಯ ಜ್ಞಾನಪೀಠ ಟ್ರಸ್ಟ್, ವರ್ಷಕ್ಕೊಮ್ಮೆ ಕೊಡಮಾಡುವ ಈ ಪ್ರಶಸ್ತಿಯಲ್ಲಿ ೧೧ ಲಕ್ಷ ರೂಪಾಯಿ, ಫ಼ಲಕ ಮತ್ತು ಕಂಚಿನ ಸರಸ್ವತಿ ಪ್ರತಿಮೆಯನ್ನು ನೀಡಲಾಗುತ್ತದೆ.

೧೯೬೫ರಲ್ಲಿ ಶುರುವಾದಾಗ ಒಂದು ಸಾಹಿತ್ಯ ಕೃತಿಗೆ ಜ್ಞಾನಪೀಠ ಪ್ರಶಸ್ತಿ ನೀಡಲಾಗುತ್ತಿತ್ತು. ೧೯೮೬ರಿಂದ ಸಮಗ್ರ ಸಾಹಿತ್ಯ ಅಥವಾ ಆಯಾ ಭಾಷೆಗೆ ಕೊಟ್ಟ ಕೊಡುಗೆಗೆ ಪ್ರಶಸ್ತಿ ನೀಡಲಾಗುತ್ತಿದೆ.

ವರ್ಷಪ್ರಶಸ್ತಿ ಪುರಸ್ಕೃತ ಸಾಹಿತಿಪ್ರಶಸ್ತಿ ಪುರಸ್ಕೃತ ಕೃತಿಪ್ರಶಸ್ತಿ ಪುರಸ್ಕೃತ ಭಾಷೆಪ್ರಶಸ್ತಿ ಪುರಸ್ಕೃತರ ಭಾವಚಿತ್ರ
೧೯೬೫ಜಿ. ಶಂಕರ ಕುರುಪ್ಓಡಕ್ಕುಳುಳ್ (ಕೊಳಲು)ಮಲಯಾಳಂ
೧೯೬೬ತಾರಾಶಂಕರ ಬಂದೋಪಾಧ್ಯಾಯಗಣದೇವತಾಬಂಗಾಳಿ
೧೯೬೭ಕುವೆಂಪುಶ್ರೀ ರಾಮಾಯನ ದರ್ಶನಂಕನ್ನಡ
೧೯೬೭ಉಮಾಶಂಕರ ಜೋಷಿನಿಷಿತಗುಜರಾತಿ
೧೯೬೮ಸುಮಿತ್ರಾನಂದನ ಪಂತ್ಚಿದಂಬರಹಿಂದಿ
೧೯೬೯ರಘುಪತಿ ಸಹಾಯ್ ಫಿರಾಕ್ ಗೋರಕ್ ಪುರಿಗುಲ್-ಏ-ನಘ್ಮಾಉರ್ದು
೧೯೭೦ವಿಶ್ವನಾಥ ಸತ್ಯನಾರಾಯಣರಾಮಾಯಣ ಕಲ್ಪವೃಕ್ಷಮುತೆಲುಗು
೧೯೭೧ವಿಷ್ಣು ಡೇಸ್ಮೃತಿ ಸತ್ತ ಭವಿಷ್ಯತ್ಬಂಗಾಳಿ
೧೯೭೨ರಾಮಧಾರಿ ಸಿಂಗ್ ದಿನಕರ್ಊರ್ವಶಿಹಿಂದಿ
೧೯೭೩ದ ರಾ ಬೇಂದ್ರೆನಾಕು ತಂತಿಕನ್ನಡ
೧೯೭೩ಗೋಪಿನಾಥ ಮೊಹಾಂತಿಮತಿಮತಲ್ಒರಿಯಾ
೧೯೭೪ವಿಷ್ಣು ಸಖಾರಾಮ್ ಖಾಂಡೇಕರ್ಯಾಯಾತಿಮರಾಠಿ
೧೯೭೫ಪಿ ವಿ ಅಖಿಲನ್ಚಿತ್ತಪ್ಪಾವಿತಮಿಳು
೧೯೭೬ಆಶಾಪೂರ್ಣ ದೇವಿಪ್ರಥಮ ಪ್ರತಿಸ್ರುತಿಬಂಗಾಳಿ
೧೯೭೭ಶಿವರಾಮ ಕಾರಂತಮೂಕಜ್ಜಿಯ ಕನಸುಗಳುಕನ್ನಡ
೧೯೭೮ಸಚ್ಚಿದಾನಂದ ವಾತ್ಸಾಯನಕಿತ್ನಿ ನಾವೋ ಮೇ ಕಿತ್ನಿ ಬಾರ್ಹಿಂದಿ
೧೯೭೯ಬೀರೇಂದ್ರ ಕುಮಾರ ಭಟ್ಟಾಚಾರ್ಯಮೃತ್ಯುಂಜಯಅಸ್ಸಾಮಿ
೧೯೮೦ಎಸ್ ಕೆ ಪೊಟ್ಟೆಕ್ಕಟ್ಟಒರು ದೇಸತಿಂತೆ ಕಥಾಮಲಯಾಳಂ
೧೯೮೧ಅಮೃತಾ ಪ್ರೀತಮ್ಕಾಗಜ್ ತೇ ಕಾನ್ವಾಸ್ಪಂಜಾಬಿ
೧೯೮೨ಮಹಾದೇವಿ ವರ್ಮಾಯಮಹಿಂದಿ
೧೯೮೩ಮಾಸ್ತಿ ವೆಂಕಟೇಶ ಅಯ್ಯಂಗಾರ್ಚಿಕ್ಕವೀರ ರಾಜೇಂದ್ರಕನ್ನಡ
೧೯೮೪ಟಿ. ಶಿವಶಂಕರ ಪಿಳ್ಳೈಕಾಯರ್ಮಲಯಾಳಂ
೧೯೮೫ಪನ್ನಾಲಾಲ್ ಪಟೇಲ್ಮಾನಾವಿ ನಿ ಭಾವಾಯ್ಗುಜರಾತಿ
೧೯೮೬ಸಚ್ಚಿದಾನಂದ ರೌತ್ರೇಯಸಮಗ್ರ ಸಾಹಿತ್ಯಒರಿಯಾ
೧೯೮೭ವಿಷ್ಣು ವಾಮನ ಶಿರ್ವಾಡ್ಕರ್(ಕುಸುಮಾಗ್ರಜ್)ಸಮಗ್ರ ಸಾಹಿತ್ಯಮರಾಠಿ
೧೯೮೮ಸಿ ನಾರಾಯಣ ರೆಡ್ಡಿವಿಶ್ವಾಂಬರತೆಲುಗು
೧೯೮೯ಖೈರತುಲೈನ್ ಹೈದರ್ಅಖಿರೇ ಶಬ್ ಕೇ ಹಮ್ಸಫ಼ರ್ಉರ್ದು
೧೯೯೦ವಿ ಕೆ ಗೋಕಾಕ್ಭಾರತ ಸಿಂಧು ರಶ್ಮಿಕನ್ನಡ
೧೯೯೧ಸುಭಾಷ್ ಮುಖ್ಯೋಪಾಧ್ಯಾಯಪಾದಾತಿಕ್ಬಂಗಾಳಿ
೧೯೯೨ನರೇಶ ಮೆಹ್ತಾಸಮಗ್ರ ಸಾಹಿತ್ಯಹಿಂದಿ
೧೯೯೩ಸೀತಾಕಾಂತ ಮಹಾಪಾತ್ರಸಮಗ್ರ ಸಾಹಿತ್ಯಒರಿಯಾ
೧೯೯೪ಯು.ಆರ್.ಅನಂತಮೂರ್ತಿಸಮಗ್ರ ಸಾಹಿತ್ಯಕನ್ನಡ
೧೯೯೫ಎಂ.ಟಿ.ವಾಸುದೇವನ್ ನಾಯರ್ಸಮಗ್ರ ಸಾಹಿತ್ಯಮಲಯಾಳಂ
೧೯೯೬ಮಹಾಶ್ವೇತಾ ದೇವಿಹಜಾರ್ ಚೌರಾಶೀರ್ ಮಾಬಂಗಾಳಿ
೧೯೯೭ಅಲಿ ಸರ್ದಾರ್ ಜಾಫ಼್ರಿಸಮಗ್ರ ಸಾಹಿತ್ಯಉರ್ದು
೧೯೯೮ಗಿರೀಶ್ ಕಾರ್ನಾಡ್ಸಮಗ್ರ ಸಾಹಿತ್ಯಕನ್ನಡ
೧೯೯೯ನಿರ್ಮಲ್ ವರ್ಮಾಸಮಗ್ರ ಸಾಹಿತ್ಯಹಿಂದಿ
೨೦೦೦ಇಂದಿರಾ ಗೋಸ್ವಾಮಿಸಮಗ್ರ ಸಾಹಿತ್ಯಅಸ್ಸಾಮಿ
೨೦೦೧ರಾಜೇಂದ್ರ ಶಾಸಮಗ್ರ ಸಾಹಿತ್ಯಗುಜರಾತಿ
೨೦೦೨ಡಿ. ಜಯಕಾಂತನ್ಸಮಗ್ರ ಸಾಹಿತ್ಯತಮಿಳು
೨೦೦೩ವಿಂದಾ ಕರಂದೀಕರ್ಸಮಗ್ರ ಸಾಹಿತ್ಯಮರಾಠಿ
೨೦೦೪ರೆಹಮಾನ್ ರಾಹಿಸುಭುಕ್ ಸೋದ, ಕಲಾಮಿ ರಾಹಿ ಮತ್ತು ಸಿಯಾಹ್ ರೋದೆ ಜರೇನ್ ಮಂಜ಼್ಕಾಶ್ಮೀರಿ
೨೦೦೫ಕುನ್ವರ್ ನಾರಾಯಣ್ಸಮಗ್ರ ಸಾಹಿತ್ಯಹಿಂದಿ
೨೦೦೬ರವೀಂದ್ರ ಕೇಲೇಕರ್ಸಮಗ್ರ ಸಾಹಿತ್ಯಕೊಂಕಣಿ
೨೦೦೬ಸತ್ಯವ್ರತ ಶಾಸ್ತ್ರಿಸಮಗ್ರ ಸಾಹಿತ್ಯಸಂಸ್ಕೃತ
೨೦೦೭ಓ ಎನ್ ವಿ ಕುರುಪ್ಸಮಗ್ರ ಸಾಹಿತ್ಯಮಲಯಾಳಂ
೨೦೦೮ಅಖ್ಲಾಕ್ ಮೊಹಮ್ಮದ್ ಖಾನ್ ಶಹರ್ಯಾರ್ಸಮಗ್ರ ಸಾಹಿತ್ಯಉರ್ದು
೨೦೦೯ಅಮರ್ ಕಾಂತ್ಸಮಗ್ರ ಸಾಹಿತ್ಯಹಿಂದಿ
೨೦೧೦ಚಂದ್ರಶೇಖರ ಕಂಬಾರಸಮಗ್ರ ಸಾಹಿತ್ಯಕನ್ನಡ
೨೦೧೧ಪ್ರತಿಭಾ ರೇಸಮಗ್ರ ಸಾಹಿತ್ಯಒರಿಯಾ
೨೦೧೨ರವುರಿ ಭಾರದ್ವಾಜಸಮಗ್ರ ಸಾಹಿತ್ಯತೆಲುಗು

"ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿಗಳು" ವರ್ಗದಲ್ಲಿರುವ ಲೇಖನಗಳು

ಈ ವರ್ಗದಲ್ಲಿ ಈ ಕೆಳಗಿನ ಪುಟವೊಂದು ಇದೆ.