ಶ್ರೀ ಮುರಳಿ (ನಟ)
ಗೋಚರ
(ಶ್ರೀ ಮುರಳಿ ಇಂದ ಪುನರ್ನಿರ್ದೇಶಿತ)
ಶ್ರೀ ಮುರಳಿ | |
|---|---|
| ಜನನ | 17 December 1983 |
| ವೃತ್ತಿ | ನಟ |
| ಸಕ್ರಿಯರಾಗಿದ್ದ ವರ್ಷಗಳು | ೨೦೦೩–ಪ್ರಸ್ತುತ |
| ಸಂಗಾತಿ |
ವಿದ್ಯಾ (ವಿವಾಹ:2008) |
| ಮಕ್ಕಳು | ೨ |
| ಪೋಷಕ(ರು) | ಎಸ್. ಎ. ಚಿನ್ನೇ ಗೌಡ (ಅಪ್ಪ) ಜಯಮ್ಮ (ಅಮ್ಮ) |
| ಸಂಬಂಧಿಕರು | ವಿಜಯ ರಾಘವೇಂದ್ರ (ಸಹೋದರ) ಪ್ರಶಾಂತ್ ನೀಲ್ (ಭಾವ) |
ಶ್ರೀ ಮುರಳಿ - ಕನ್ನಡ ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರು. ಇವರು ಕನ್ನಡದ ಪ್ರಖ್ಯಾತ ನಿರ್ಮಾಪಕರಾದ ಎಸ್.ಎ.ಚಿನ್ನೇಗೌಡರವರ ಮಗ ಹಾಗೂ ವಿಜಯ ರಾಘವೇಂದ್ರ ರವರ ಕಿರಿಯ ಸಹೋದರ.
ಶ್ರೀ ಮುರಳಿ ಅಭಿನಯದ ಕನ್ನಡ ಚಿತ್ರಗಳು
[ಬದಲಾಯಿಸಿ]| † | Denotes films that have not yet been released |
| ವರ್ಷ | ಚಲನಚಿತ್ರ | ಪಾತ್ರ | Notes |
|---|---|---|---|
| ೨೦೦೩ | ಚಂದ್ರ ಚಕೋರಿ | ಪುಟ್ಟರಾಜು | |
| ೨೦೦೪ | ಕಾಂತಿ | ಕಾಂತಿ | ಅತ್ತ್ಯುತ್ತಮ ನಟನಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ |
| ೨೦೦೫ | ಯಶ್ವಂತ್ | ಯಶ್ವಂತ್ | |
| ೨೦೦೫ | ಸಿದ್ದು | ಸಿದ್ದು | |
| ೨೦೦೫ | ಶಂಭು | ಶಂಭು | |
| ೨೦೦೬ | ಗೋಪಿ | ಗೋಪಿ | |
| ೨೦೦೭ | ಪ್ರೀತಿಗಾಗಿ | ಸಂಜಯ್ | |
| ೨೦೦೮ | ಮಿಂಚಿನ ಓಟ | ಭದ್ರ | |
| ೨೦೦೯ | ಶಿವಮಣಿ | ಶಿವಮಣಿ | |
| ೨೦೦೯ | ಶ್ರೀಹರಿ | ಶ್ರೀಹರಿ | |
| ೨೦೦೯ | ಯಗ್ನ | ಯಗ್ನ | |
| ೨೦೧೦ | ಸಿಹಿಗಾಳಿ | ಧರಣಿ | |
| ೨೦೧೦ | ಶ್ರೀ ಹರಿಕತೆ | ಹರಿ | |
| ೨೦೧೧ | ಹರೇ ರಾಮ ಹರೇ ಕೃಷ್ಣ | ರಾಮ/ಕೃಷ್ಣ | |
| ೨೦೧೨ | ಶ್ರೀ ಕ್ಷೇತ್ರ ಆದಿಚುಂಚನಗಿರಿ | ಶ್ರೀ ಬಾಲಗಂಗಾಧರನಾಥ ಸ್ವಾಮಿ | |
| ೨೦೧೩ | ಲೂಸ್ಗಳು | ಕಬೀರ | |
| ೨೦೧೩ | ಭಜರಂಗಿ | ಸ್ವತಃ | "ಬಾಸ್ಸು ನಮ್ ಬಾಸ್ಸು" ಪದ್ಯದಲ್ಲಿ ಕಾಣಿಸಿಕೊಂಡಿದ್ದಾರೆ |
| ೨೦೧೪ | ಮುರಾರಿ | ಮುರಾರಿ | |
| ೨೦೧೪ | ಉಗ್ರಂ | ಅಗಸ್ತ್ಯ | ನಾಮನಿರ್ದೇಶನ ಅತ್ಯುತ್ತಮ ನಟನಿಗಾಗಿ ಫಿಲ್ಮ್ಫೇರ್ ಪ್ರಶಸ್ತಿ – ಕನ್ನಡ ನಾಮನಿರ್ದೇಶನ, ಅತ್ಯುತ್ತಮ ನಟನಿಗಾಗಿ ಸೈಮಾ ಪ್ರಶಸ್ತಿ |
| ೨೦೧೫ | ರಥಾವರ | ರಥಾವರ | "ಹುಡುಗಿ ಕಣ್ಣು" ಪದ್ಯಕ್ಕೆ ಹಿನ್ನೆಲೆ ಗಾಯನ |
| ೨೦೧೭ | ರಾಜ್ ವಿಷ್ಣು | ಮುರಳಿ | ವಿಶೇಷ ಪಾತ್ರ |
| ೨೦೧೭ | ಮುಫ್ತಿ (ಚಿತ್ರ) | ಗಾನ | ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟನಿಗಾಗಿ ಸೈಮಾ ಪ್ರಶಸ್ತಿ -(ಪುರುಷ)- (ವಿಮರ್ಶಕ)-ಕನ್ನಡ]] |
| ೨೦೧೯ | ಭರಾಟೆ | ಜಗನ್ ಮೋಹನ್ ಹಾಗೂ ಜಯರತ್ನಾಕರ | ಉಭಯ ಪಾತ್ರ |
| ೨೦೨೦ | ಮದಗಜ | ಸೂರ್ಯ ಮದಗಜ | |
| ೨೦೨೪ | ಭಗೀರ | ವೇದಂತ್ | |