ವಿಶ್ವಮೋಹನ ಭಟ್
Jump to navigation
Jump to search
ಪಂಡಿತ್ ವಿಶ್ವಮೋಹನ ಭಟ್ ಪ್ರಸಿದ್ಧ ಹಿಂದೂಸ್ಥಾನಿ ಸಂಗೀತಗಾರರು.ಸಂಗೀತಕಾರರ ಕುಟುಂಬದಲ್ಲಿ ಜುಲೈ,೧೯೫೨ ರಲ್ಲಿ ಜೈಪುರ ದಲ್ಲಿ ಜನಿಸಿದರು.ಪ್ರಾರಂಭದ ಸಂಗೀತ ಶಿಕ್ಷಣ ತಂದೆಯವರಿಂದಲೇ ದೊರೆಯಿತು.ಖ್ಯಾತ ಸಿತಾರ್ ವಾದಕ ಪಂಡಿತ್ ರವಿಶಂಕರ್ ರವರ ಶಿಷ್ಯರಾದ ಬಳಿಕ ಇವರ ಪ್ರತಿಭೆ ಹೆಚ್ಚು ಬೆಳಕಿಗೆ ಬಂದಿತು.ಇವರು ಸ್ಪಾನಿಷ್ ಗಿಟಾರ್ ಹಾಗೂ ವೀಣೆಯ ಅಂಶಗಳನ್ನು ಸೇರಿಸಿ ಮೋಹನವೀಣೆ ಎಂಬ ಹೊಸವಾದ್ಯವನ್ನು ಸೃಷ್ಟಿಸಿದರು.ಸದ್ಯ ಮೋಹನವೀಣೆಯನ್ನು ಪ್ರಚುರ ಪಡಿಸಿಕೊಂಡು ಕಲಾಸೇವೆ ಮಾಡುತ್ತಿದ್ದಾರೆ.
- ೧೯೯೪ ರಲ್ಲಿ ಗ್ರಾಮ್ಮೀ ಪ್ರಶಸ್ತಿ.
- ೨೦೦೨ ರಲ್ಲಿ ಪದ್ಮಶ್ರೀ ಪ್ರಶಸ್ತಿ.
- ೧೯೯೮ ರಲ್ಲಿ ಸಂಗೀತ ನಾಟಕ ಪ್ರಶಸ್ತಿ.
- ೨೦೧೭ರಲ್ಲಿ ಪದ್ಮ ಭೂಷಣ ಪ್ರಶಸ್ತಿ ಘೋಷಣೆ.[೧]
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
![]() |
ವಿಕಿಮೀಡಿಯ ಕಣಜದಲ್ಲಿ Vishwa Mohan Bhatt ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |