ಮಂಗಳೂರು ವಿಶ್ವವಿದ್ಯಾನಿಲಯ ವು ಮಂಗಳೂರಿನಲ್ಲಿದೆ . ಇದರ ಧ್ಯೇಯ ವಾಕ್ಯ "ಜ್ಞಾನವೇ ಬೆಳಕು". ಮಂಗಳಗಂಗೋತ್ರಿ ಎಂಬುದು ಈ ವಿ ವಿ ಯ ಕ್ಯಾಂಪಸ್ ನ ಹೆಸರು. ಇದು ಸುಮಾರು ೩೬೦ ಎಕರೆ ಪ್ರದೇಶವನ್ನು ಹೊಂದಿದೆ. ದಕ್ಷಿಣ ಕನ್ನಡ , ಕೊಡಗು ಹಾಗು ಉಡುಪಿ ಜಿಲ್ಲೆಯ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳು ಈ ವಿಶ್ವವಿದ್ಯಾಲಯದ ಅಧಿಕಾರ ವ್ಯಾಪ್ತಿಗೆ ಒಳಪಡುತ್ತವೆ.
ಮೊದಲು ಇದು ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರವಾಗಿತ್ತು .1980 ರಲ್ಲಿ ಸ್ವತಂತ್ರ ವಿಶ್ವವಿದ್ಯಾಲಯವಾಯಿತು.
೬೫೦ ಎಕರೆ ಪ್ರದೇಶದಲ್ಲಿ ವಿಸ್ತಾರವನ್ನು ಹೊಂದಿದೆ. ಸುಂದರವಾದ ಹುಲ್ಲುಹಾಸಿನ ಆವರಣ.
ಸಂಯೋಜಿತ ಕಾಲೇಜುಗಳು [ ಬದಲಾಯಿಸಿ ]
ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟ , ಮಂಗಳೂರು
ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜು, ಮಡಿಕೇರಿ
ಸ್ನಾತಕೋತ್ತರ ಅಧ್ಯಯನ ಕೇಂದ್ರ ಚಿಕ್ಕಅಳುವಾರ ಕುಶಾಲನಗರ ಕೊಡಗು.
ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿ .
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳು [ ಬದಲಾಯಿಸಿ ]
ಕುಲಪತಿಗಳಾಗಿದ್ದ ಕಾಲ/ವರ್ಷ
ಕುಲಪತಿಗಳ ಹೆಸರು
ವಿಭಾಗ
ಅವಧಿ
೧೯೮೦-೧೯೮೫
ಪ್ರೊ. ಬಿ. ಶೇಖ್ ಅಲಿ
ಇತಿಹಾಸ
೫
೧೯೮೫-೧೯೮೯
ಪ್ರೊ.ಶಫಿಯುಲ್ಲಾ
ಸಸ್ಯಶಾಸ್ತ್ರ
೪
೧೯೮೯-೧೯೯೫
ಪ್ರೊ.ಎಂ.ಐ ಸವದತ್ತಿ
ಭೌತಶಾಸ್ತ್ರ
೬
೧೯೯೫-೨೦೦೧
ಪ್ರೊ.ಎಸ್. ಗೋಪಾಲ
ಭೌತಶಾಸ್ತ್ರ
೬
೨೦೦೧-೨೦೦೫
ಪ್ರೊ.ಬಿ. ಹನುಮಯ್ಯ[೧]
ರಸಾಯನ ಶಾಸ್ತ್ರ
೪
೨೦೦೫-೨೦೦೬
ಪ್ರೊ.ತಿಮ್ಮೇಗೌಡ[೨]
ರಸಾಯನಶಾಸ್ತ್ರ
೩ ತಿಂಗಳು (acting, three months)
೨೦೦೬-೨೦೧೦
ಪ್ರೊ.ಕೆ.ಎಂ.ಕಾವೇರಪ್ಪ[೩]
ಸಸ್ಯಶಾಸ್ತ್ರ
೪
೨೦೧೦
ಪ್ರೊ.ಕೆ.ಕೆ.ಆಚಾರ್ಯ
ಭೌತಶಾಸ್ತ್ರ
೨ ತಿಂಗಳು (acting, two months)
೨೦೧೦-೨೦೧೪
ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ[೪]
ಭೌತಶಾಸ್ತ್ರ
೪
೨೦೧೪
ಪ್ರೊ.ಕೆ.ಭೈರಪ್ಪ
ಭೌತಶಾಸ್ತ್ರ
೪
೨೦೧೮
ಡಾ.ಕಿಶೋರ್ ಕುಮಾರ್. ಸಿ.ಕೆ.
ದೈಹಿಕ ಶಿಕ್ಷಣ
೬ ತಿಂಗಳು (ಹಂಗಾಮಿ)
೨೦೧೮
ಡಾ. ಈಶ್ವರ ಪಿ.
೬ ತಿಂಗಳು (ಹಂಗಾಮಿ)
೨೦೧೮
ಡಾ.ಕಿಶೋರಿ ನಾಯಕ್
ಆಂಗ್ಲ ಭಾಷೆ
೬ ತಿಂಗಳು (ಹಂಗಾಮಿ)
೨೦೧೯
ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ[೫]
ವಾಣಿಜ್ಯ
ಜೂನ್ ೩ ರಿಂದ
ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ ಮಂಗಳಗಂಗೋತ್ರಿ.
ಹೊರಗಿನ ಸಂಪರ್ಕಗಳು [ ಬದಲಾಯಿಸಿ ]
ಕರ್ನಾಟಕದ ವಿಶ್ವವಿದ್ಯಾಲಯಗಳು, ಭಾರತ
ಬೆಂಗಳೂರು ವಿಶ್ವವಿದ್ಯಾಲಯ
ಕೇಂದ್ರಿಯ ವಿಶ್ವವಿದ್ಯಾಲಯ ಕರ್ನಾಟಕ
ಗುಲ್ಬರ್ಗಾ ವಿಶ್ವವಿದ್ಯಾಲಯ
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ
ಕನ್ನಡ ವಿಶ್ವವಿದ್ಯಾಲಯ
ಕರ್ನಾಟಕ ವಿಶ್ವವಿದ್ಯಾಲಯ
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಹಾವೇರಿ
ಕರ್ನಾಟಕ ರಾಜ್ಯ ಸಂಗೀತ ವಿಶ್ವವಿದ್ಯಾಲಯ, ಮೈಸೂರು
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ
ಕುವೆಂಪು ವಿಶ್ವವಿದ್ಯಾಲಯ
ದಾವಣಗೆರೆ ವಿಶ್ವವಿದ್ಯಾಲಯ
ಮಂಗಳೂರು ವಿಶ್ವವಿದ್ಯಾಲಯ
ಮೈಸೂರು ವಿಶ್ವವಿದ್ಯಾಲಯ
ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕ
ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ, ಬೆಂಗಳೂರು
ತುಮಕೂರು ವಿಶ್ವವಿದ್ಯಾಲಯ
ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು
ಕೃಷಿ ವಿಶ್ವವಿದ್ಯಾಲಯ, ಧಾರವಾಡ
ಕೃಷಿ ವಿಶ್ವವಿದ್ಯಾಲಯ, ರಾಯಚೂರು
ಕರ್ನಾಟಕ ಪಶು ವೈದ್ಯಕೀಯ, ಮೀನುಗಾರಿಕೆ ವಿಶ್ವವಿದ್ಯಾಲಯ
ತೋಟಗಾರಿಕೆ ವಿಶ್ವವಿದ್ಯಾಲಯ, ಬಾಗಲಕೋಟ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ
↑ "Hanumaiah is new Mangalore varsity V-C" . The Times of India . 29 October 2001.
↑ "Thimme Gowda is acting VC" . The Hindu . 30 October 2005.
↑ "K.M. Kaveriappa appointed Executive Director of Higher Education Council" . The Hindu . 1 November 2010.
↑ "Prof T C Shivashankara Murthy Appointed Vice Chancellor of Mangalore University" . daijiworld.com . Daijiworld News Network . 2 March 2010.
↑ .P S Yadapadithaya in new vice-chancellor of Mangalore University - Times of India https://timesofindia.indiatimes.com/home/education/news/p-s-yadapadithaya-in-new-vice-chancellor-of-mangalore-university/articleshow/69638813.cms