ಎಸ್ ಆರ್ ಕಂಠಿ
ಗೋಚರ
ಎಸ್.ಆರ್.ಕಂಠಿ | |
---|---|
೬ನೇ ಮೈಸೂರು ರಾಜ್ಯದ ಮುಖ್ಯಮಂತ್ರಿ | |
In office ೧೪ ಮಾರ್ಚ್ ೧೯೬೨ – ೨೦ ಜೂನ್ ೧೯೬೨ | |
Preceded by | ಬಸಪ್ಪ ದಾನಪ್ಪ ಜತ್ತಿ |
Succeeded by | ಎಸ್. ನಿಜಲಿಂಗಪ್ಪ |
ಮೈಸೂರಿನ ಕಾನೂನು ಸಚಿವರು | |
In office ೧ ಮಾರ್ಚ್ ೧೯೬೭ – ೨೮ ಮೇ ೧೯೬೮ | |
ಮುಖ್ಯಮಂತ್ರಿ | ಎಸ್. ನಿಜಲಿಂಗಪ್ಪ |
ಮೈಸೂರಿನ ಸಂಸದೀಯ ವ್ಯವಹಾರಗಳ ಸಚಿವರು | |
In office ೧ ಮಾರ್ಚ್ ೧೯೬೭ – ೨೮ ಮೇ ೧೯೬೮ | |
ಮುಖ್ಯಮಂತ್ರಿ | ಎಸ್. ನಿಜಲಿಂಗಪ್ಪ |
ಮೈಸೂರಿನ ಶಿಕ್ಷಣ ಸಚಿವರು | |
In office ೧೪ ಮಾರ್ಚ್ ೧೯೬೨ – ೨೮ ಫೆಬ್ರವರಿ ೧೯೬೭ | |
ಮುಖ್ಯಮಂತ್ರಿ | ಎಸ್. ನಿಜಲಿಂಗಪ್ಪ |
೪ನೇ ಮೈಸೂರು ವಿಧಾನಸಭೆಯ ಸ್ಪೀಕರ್ | |
In office ೧೯ ಡಿಸೆಂಬರ್ ೧೯೫೬ – ೯ ಮಾರ್ಚ್ ೧೯೬೨ | |
ಮುಖ್ಯಮಂತ್ರಿ | |
Preceded by | ಎಚ್.ಎಸ್.ರುದ್ರಪ್ಪ |
Succeeded by | ಬಂಟ್ವಾಳ ವೈಕುಂಠ ಬಾಳಿಗಾ |
ಮಹಾರಾಷ್ಟ್ರ ವಿಧಾನಸಭೆಯ ಮೊದಲ ಉಪಸಭಾಧ್ಯಕ್ಷರು | |
In office ೧ ಏಪ್ರಿಲ್ ೧೯೫೨ – ೩೧ ಅಕ್ಟೋಬರ್ ೧೯೫೬ | |
Preceded by | ಷಣ್ಮುಗಪ್ಪ ನಿಂಗಪ್ಪ ಅಂಗಡಿ |
Succeeded by | ಎಸ್.ಕೆ. ವಾಂಖೆಡೆ |
Constituency | ಹುನಗುಂದ |
ಮೈಸೂರು ವಿಧಾನಸಭೆಯ ಸದಸ್ಯ | |
In office ೧ ನವೆಂಬರ್ ೧೯೫೬ – ೨೫ ಅಕ್ಟೋಬರ್ ೧೯೬೯ | |
Preceded by | ಸ್ಥಾನ ಸ್ಥಾಪಿಸಲಾಗಿದೆ |
Succeeded by | ಜಿ.ಪಿ.ನಂಜಯ್ಯನಮಠ |
Constituency | ಹುನಗುಂದ |
ಮಹಾರಾಷ್ಟ್ರ ವಿಧಾನಸಭೆಯ ಸದಸ್ಯ | |
In office ೧ ಏಪ್ರಿಲ್ ೧೯೫೨ – ೩೧ ಅಕ್ಟೋಬರ್ ೧೯೫೬ | |
Preceded by | ಸ್ಥಾನ ಸ್ಥಾಪಿಸಲಾಗಿದೆ |
Succeeded by | ಸ್ಥಾನ ಸ್ಥಾಪಿತವಾಗಿಲ್ಲ |
Constituency | ಹುನಗುಂದ |
ಮಹಾರಾಷ್ಟ್ರ ವಿಧಾನಸಭೆಯ ಸದಸ್ಯ | |
In office ಜನವರಿ ೧೯೪೬ – ೨೬ ಜನವರಿ ೧೯೫೦ | |
Preceded by | ಸ್ಥಾನ ಸ್ಥಾಪಿಸಲಾಗಿದೆ |
Succeeded by | ಸ್ಥಾನ ಸ್ಥಾಪಿತವಾಗಿಲ್ಲ |
Constituency | ಬಿಜಾಪುರ ದಕ್ಷಿಣ |
Personal details | |
Born | ಕೆರೂರು, ಬಾಂಬೆ ಪ್ರೆಸಿಡೆನ್ಸಿ, ಬ್ರಿಟಿಷ್ ಭಾರತ [೧] | ೨೧ ಡಿಸೆಂಬರ್ ೧೯೦೮
Died | ೨೫ ಅಕ್ಟೋಬರ್ ೧೯೬೯ (ವಯಸ್ಸು ೬೦) ಕಿತ್ತೂರು, ಮೈಸೂರು ರಾಜ್ಯ, ಭಾರತ [೨] |
Political party | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
Spouse |
ಮರಿಬಸಮ್ಮ (ವಿವಾಹ:1936) |
Alma mater | ಶಹಾಜಿ ಕಾನೂನು ಕಾಲೇಜು, ಕೊಲ್ಹಾಪುರ |
ಶಿವಲಿಂಗಪ್ಪ ರುದ್ರಪ್ಪ ಕಂಠಿ(ಎಸ್.ಆರ್.ಕಂಠಿ) (೨೧ ಡಿಸೆಂಬರ್ ೧೯೦೮ - ೨೫ ಅಕ್ಟೋಬರ್ ೧೯೬೯) ೧೯೬೨ ರಲ್ಲಿ ಅಲ್ಪಾವಧಿಗೆ ಕರ್ನಾಟಕದ (ಆಗಿನ ಮೈಸೂರು ರಾಜ್ಯ) ಮುಖ್ಯಮಂತ್ರಿಯಾಗಿದ್ದರು. ಅವರು ಕರ್ನಾಟಕದ ಉತ್ತರ ಭಾಗದ ಬಾಗಲಕೋಟೆ ಜಿಲ್ಲೆಯ (ಹಿಂದಿನ ಬಿಜಾಪುರ ಜಿಲ್ಲೆ) ಹುನಗುಂದ ತಾಲೂಕಿನಲ್ಲಿ ಜನಿಸಿದರು. ಇವರು ಲಿಂಗಾಯತ ಜಾತಿಗೆ ಸೇರಿದವರು. ೧೯೫೬ ರಿಂದ ೧೯೬೨ ರವರೆಗೆ ಕರ್ನಾಟಕ ವಿಧಾನಸಭೆಯ ಸಭಾಪತಿ ಆಗಿ ಸೇವೆ ಸಲ್ಲಿಸಿದರು. ಕಂಠಿಯವರು ೧೯೬೨ ರಲ್ಲಿ ೯೬ ದಿನಗಳ ಅಲ್ಪಾವಧಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.[೩] ನಂತರ ಎಸ್.ನಿಜಲಿಂಗಪ್ಪರವರ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿ ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಸೈನಿಕ ಶಾಲೆಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.[೪]
ಅವರ ಶತಮಾನೋತ್ಸವದ ಆಚರಣೆಗಳು ೨೦೦೮ ರಲ್ಲಿ ನಡೆದವು.[೫][೬] ಅವರು ಲಿಂಗಾಯತ ಸಮುದಾಯದ ಬಣಜಿಗ ಉಪ-ಪಂಗಡಕ್ಕೆ ಸೇರಿದವರು.[೭]
ಇದನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Baligar, Manu. "ಪ್ರತಿಭಾವಂತ ಸಂಸದೀಯ ಪಟುಗಳ ಬದುಕು ಬರಹಮಾಲಿಕ: ಎಸ್. ಆರ್. ಕಂಠಿ" (PDF). Karnataka Legislative Assembly. kla.kar.nic.in. Retrieved 12 December 2019.
- ↑ "Fourth Karnataka Legislative Assembly (ನಾಲ್ಕನೇ ಕರ್ನಾಟಕ ವಿಧಾನ ಸಭೆ)". Karnataka Legislative Assembly. kla.kar.nic.in. Retrieved 12 December 2019.
- ↑ "Maharaja administers oath to then CM S.R. Kanti". Mnc World.
- ↑ "Guiding Spirit". Kittur Sainik School. Archived from the original on 24 March 2018. Retrieved 6 November 2012.
- ↑ "S.R. Kanti remembered". The Hindu. December 22, 2008. Archived from the original on January 25, 2013.
- ↑ "Former CM S R Kanti remembered". Deccan Herald.
- ↑ "NewsKarnataka". NewsKarnataka.