ಕೇನೋಪನಿಷತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
No edit summary |
ಚುNo edit summary |
||
೧ ನೇ ಸಾಲು: | ೧ ನೇ ಸಾಲು: | ||
{{ಹಿಂದೂ ಧರ್ಮಗ್ರಂಥಗಳು}} |
|||
'''ಕೇನೋಪನಿಷತ್''' [[ಸಾಮವೇದ]]ದ ತಲವಾಕರ [[ಬ್ರಾಹ್ಮಣ]] ಭಾಗಕ್ಕೆ ಸೇರಿದೆ.ಇದನ್ನು ಕೆಲವೊಮ್ಮೆ ತಲವಾಕರ ಉಪನಿಷತ್ ಎಂದೂ ಕರೆಯುತ್ತಾರೆ.ಕೇನ ಎಂದರೆ ಯಾರಿಂದ ಎಂದು ಅರ್ಥ.ಈ ಜಗತ್ತಿನ ಸೃಷ್ಟಿ ಯಾರಿಂದ ಆಯಿತು ಎಂಬ ಪ್ರಶ್ನೆಗೆ ಉತ್ತರವು ಕೆನೋಪನಿಷತ್ತಿನಲ್ಲಿದೆ.[[ಸೃಷ್ಟಿ]],[[ಬ್ರಹ್ಮ]],[[ಜೀವ]] ಇತ್ಯಾದಿ ಮೂಲಭೂತವಾದ ವಿಚಾರಗಳ ಮೇಲೆ ಜಿಜ್ಞಾಸೆಯನ್ನು ಮಾಡಿರುವ ಈ ಉಪನಿಷತ್ತು ಸರ್ವವೂ [[ಬ್ರಹ್ಮ]]ಮಯ-ಎಲ್ಲವೂ ಬ್ರಹ್ಮನಿಂದಾಗಿಯೇ ನಡೆಯುತ್ತದೆ ಎಂದು ಭೋದಿಸುತ್ತದೆ.[[ಪರತತ್ವ]]ದ ಸಾಕ್ಷಾತ್ಕಾರವು ಇಂದ್ರಿಯಾತೀತವಾದುದು ಎಂಬುದನ್ನು ಕೇನೋಪನಿಷತ್ತು ಸ್ಪಷ್ಟಪಡಿಸುತ್ತದೆ. |
'''ಕೇನೋಪನಿಷತ್''' [[ಸಾಮವೇದ]]ದ ತಲವಾಕರ [[ಬ್ರಾಹ್ಮಣ]] ಭಾಗಕ್ಕೆ ಸೇರಿದೆ.ಇದನ್ನು ಕೆಲವೊಮ್ಮೆ ತಲವಾಕರ ಉಪನಿಷತ್ ಎಂದೂ ಕರೆಯುತ್ತಾರೆ.ಕೇನ ಎಂದರೆ ಯಾರಿಂದ ಎಂದು ಅರ್ಥ.ಈ ಜಗತ್ತಿನ ಸೃಷ್ಟಿ ಯಾರಿಂದ ಆಯಿತು ಎಂಬ ಪ್ರಶ್ನೆಗೆ ಉತ್ತರವು ಕೆನೋಪನಿಷತ್ತಿನಲ್ಲಿದೆ.[[ಸೃಷ್ಟಿ]],[[ಬ್ರಹ್ಮ]],[[ಜೀವ]] ಇತ್ಯಾದಿ ಮೂಲಭೂತವಾದ ವಿಚಾರಗಳ ಮೇಲೆ ಜಿಜ್ಞಾಸೆಯನ್ನು ಮಾಡಿರುವ ಈ ಉಪನಿಷತ್ತು ಸರ್ವವೂ [[ಬ್ರಹ್ಮ]]ಮಯ-ಎಲ್ಲವೂ ಬ್ರಹ್ಮನಿಂದಾಗಿಯೇ ನಡೆಯುತ್ತದೆ ಎಂದು ಭೋದಿಸುತ್ತದೆ.[[ಪರತತ್ವ]]ದ ಸಾಕ್ಷಾತ್ಕಾರವು ಇಂದ್ರಿಯಾತೀತವಾದುದು ಎಂಬುದನ್ನು ಕೇನೋಪನಿಷತ್ತು ಸ್ಪಷ್ಟಪಡಿಸುತ್ತದೆ. |
||
೨೨:೩೧, ೨ ಅಕ್ಟೋಬರ್ ೨೦೦೮ ನಂತೆ ಪರಿಷ್ಕರಣೆ
ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ |
ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ |
ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ |
ಕೇನೋಪನಿಷತ್ ಸಾಮವೇದದ ತಲವಾಕರ ಬ್ರಾಹ್ಮಣ ಭಾಗಕ್ಕೆ ಸೇರಿದೆ.ಇದನ್ನು ಕೆಲವೊಮ್ಮೆ ತಲವಾಕರ ಉಪನಿಷತ್ ಎಂದೂ ಕರೆಯುತ್ತಾರೆ.ಕೇನ ಎಂದರೆ ಯಾರಿಂದ ಎಂದು ಅರ್ಥ.ಈ ಜಗತ್ತಿನ ಸೃಷ್ಟಿ ಯಾರಿಂದ ಆಯಿತು ಎಂಬ ಪ್ರಶ್ನೆಗೆ ಉತ್ತರವು ಕೆನೋಪನಿಷತ್ತಿನಲ್ಲಿದೆ.ಸೃಷ್ಟಿ,ಬ್ರಹ್ಮ,ಜೀವ ಇತ್ಯಾದಿ ಮೂಲಭೂತವಾದ ವಿಚಾರಗಳ ಮೇಲೆ ಜಿಜ್ಞಾಸೆಯನ್ನು ಮಾಡಿರುವ ಈ ಉಪನಿಷತ್ತು ಸರ್ವವೂ ಬ್ರಹ್ಮಮಯ-ಎಲ್ಲವೂ ಬ್ರಹ್ಮನಿಂದಾಗಿಯೇ ನಡೆಯುತ್ತದೆ ಎಂದು ಭೋದಿಸುತ್ತದೆ.ಪರತತ್ವದ ಸಾಕ್ಷಾತ್ಕಾರವು ಇಂದ್ರಿಯಾತೀತವಾದುದು ಎಂಬುದನ್ನು ಕೇನೋಪನಿಷತ್ತು ಸ್ಪಷ್ಟಪಡಿಸುತ್ತದೆ.
ಆಧಾರ
೧.ಹಿಂದೂ ಧರ್ಮದ ಪರಿಚಯ:ಎದುರ್ಕಳ ಕೆ.ಶಂಕರನಾರಾಯಣ ಭಟ್