ಸುಗ್ರೀವ
ಗೋಚರ
| ಮಹಾರಾಜ ಸುಗ್ರೀವ | |
|---|---|
| ಮಹಾರಾಜ ಸುಗ್ರೀವ | |
ಸುಗ್ರೀವನೊಡನೆ ಸಮಾಲೋಚಿಸುತ್ತಿರುವ ರಾಮ ಮತ್ತು ಲಕ್ಷ್ಮಣರು | |
| ಪೂರ್ವಾಧಿಕಾರಿ | ವಾಲಿ |
| ಉತ್ತರಾಧಿಕಾರಿ | ಅಂಗದ |
| ಪಟ್ಟದರಸಿ | ರುಮೆ |
| ಅರಮನೆ | ವಾನರ |
| ವಂಶ | ವಾನರ |


ಸುಗ್ರೀವ ರಾಮಾಯಣದಲ್ಲಿ ರಾಮನಿಗೆ ರಾವಣನನ್ನು ತಲುಪಲು ಸಹಾಯ ಮಾಡುವ ವಾನರ ರಾಜ. ಇವನ ಊರು ಪುರಾಣದಲ್ಲಿ - ಕಿಷ್ಕಿಂಧ. ಇವನು ರಾಮನ ಸಹಾಯ ಪಡೆದು ತನ್ನ ಅಣ್ಣನಾದ ವಾಲಿಯನ್ನು ಸದೆಬಡಿಯುತ್ತಾನೆ. ವಾನರ ಸೈನ್ಯವನ್ನು ಲಂಕೆಯೆಡೆಗೆ ಹೊರಡಿಸಿ ರಾಮನಿಗೊಪ್ಪಿಸಿ, ರಾಮಾಯಣದ ಯುದ್ಧದಲ್ಲಿ ಪಾಲ್ಗೊಳ್ಳುತ್ತಾನೆ.
ಪುರಾಣ
[ಬದಲಾಯಿಸಿ]ವಿಜಯನಗರ[ಹ೦ಪಿ] ಸುಗ್ರೀವನ ಗುಹೆ
[ಬದಲಾಯಿಸಿ]ವಿಜಯನಗರದ ಸುಗ್ರೀವನ ಗುಹೆ ಒಂದು ಪ್ರಾಕೃತಿಕ ಗುಹೆ, ಇಲ್ಲಿಯೇ ಶ್ರೀರಾಮ ಹನುಮ೦ತನನ್ನು ಮತ್ತು ಸುಗ್ರೀವನನ್ನು ಭೇಟಿಯಾದ ಎ೦ಬ ನ೦ಬಿಕೆ ಪ್ರಚಲಿತವಾಗಿದೆ. ಗುಹೆಯಲ್ಲಿ ಬಣ್ಣದ ಗುರುತುಗಳು ಮತ್ತು ತೀರ್ಥಯಾತ್ರಿಗಳ ಗುರುತುಗಳು ಕಾಣಬರುತ್ತವೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]Wikimedia Commons has media related to Sugriva.
- The Ramayana of Valmiki, online version, English translation by Ralph T.H. Griffith.
- The Mahabharata of Vyasa, online version, English translation by Kisari Mohan Ganguli.
- Photos of the tympanum at Banteay Srei Archived 2007-09-29 at Archive.is in Cambodia depicting Sugriva's combat with Vali and Rama's intervention.
| ವಾಲ್ಮೀಕಿ ವಿರಚಿತ ರಾಮಾಯಣ |
|---|
| ಪಾತ್ರಗಳು |
| ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯೆ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕಿ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಅತಿಕಾಯ | ಲವ | ಕುಶ |ಕಬಂಧ |
| ಇತರೆ |
| ಅಯೋಧ್ಯೆ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಸಂಜೀವಿನಿ ಪರ್ವತ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು | |