ಪದ್ಮಪ್ರಿಯ |
---|
Occupation | ನಟಿ,ನಿರ್ಮಾಪಕಿ |
---|
Years active | 1971–1991 |
---|
ಪದ್ಮಪ್ರಿಯ ೧೯೭೦ ಮತ್ತು ೧೯೮೦ರ ದಶಕದ ದಕ್ಷಿಣ ಭಾರತದ ಜನಪ್ರಿಯ ನಟಿ. ಕನ್ನಡ, ತಮಿಳು ಮತ್ತು ತೆಲುಗು ಭಾಷೆಯ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡದಲ್ಲಿ ಡಾ.ರಾಜ್ ಕುಮಾರ್ ಅಭಿನಯದ ಯಶಸ್ವಿ ಚಿತ್ರಗಳಾದ ಶಂಕರ್ ಗುರು, ತಾಯಿಗೆ ತಕ್ಕ ಮಗ ಮತ್ತು ಆಪರೇಶನ್ ಡೈಮಂಡ್ ರಾಕೆಟ್ ಮತ್ತು ವಿಷ್ಣುವರ್ಧನ್ ಅಭಿನಯದ ಅಸಾಧ್ಯ ಅಳಿಯ, ನನ್ನ ರೋಷ ನೂರು ವರುಷ ಮತ್ತು ಊರಿಗೆ ಉಪಕಾರಿಗಳಲ್ಲಿ ನಾಯಕಿಯಾಗಿ ನಟಿಸಿ ಅಪಾರ ಜನಮನ್ನಣೆ ಗಳಿಸಿದ್ದರು. ಅನಂತ್ ನಾಗ್ ಜೊತೆಗಿನ ಬಾಡದ ಹೂ ಚಿತ್ರದಲ್ಲಿ ಪದ್ಮಪ್ರಿಯ ಸ್ಮರಣೀಯ ಅಭಿನಯ ನೀಡಿದ್ದರು. ಶ್ರೀನಾಥ್, ಲೋಕೇಶ್, ಅಂಬರೀಶ್ ಮತ್ತು ಅಶೋಕ್ ಮುಂತಾದ ನಟರೊಂದಿಗೆ ನಟಿಸಿದ್ದರು.
ತಮಿಳಿನಲ್ಲಿ ಶಿವಾಜಿ ಗಣೇಶನ್, ಮುತ್ತುರಾಮನ್, ಜೈಶಂಕರ್ ಮತ್ತು ಶಿವಕುಮಾರ್ರಂಥ ಜನಪ್ರಿಯ ನಟರೊಂದಿಗೆ ನಾಯಕಿಯಾಗಿ ನಟಿಸಿದ್ದರು. ತೆಲುಗಿನಲ್ಲಿ ಎನ್.ಟಿ.ರಾಮರಾವ್, ಕೃಷ್ಣ, ಕೃಷ್ಣಂರಾಜು, ಮಲಯಾಳಂನಲ್ಲಿ ಪ್ರೇಮ್ ನಜೀರ್, ಮಧು, ಕಮಲ್ ಹಾಸನ್ ಮುಂತಾದವರೊಂದಿಗೆ ನಟಿಸಿದ್ದರು.
ಪದ್ಮಪ್ರಿಯ ಅಭಿನಯದ ಚಿತ್ರಗಳು[ಬದಲಾಯಿಸಿ]
ವರ್ಷ
|
ಚಿತ್ರ
|
ಪಾತ್ರ
|
ನಿರ್ದೇಶನ
|
ಭೂಮಿಕೆ
|
೧೯೭೬ |
ಬಂಗಾರದ ಗುಡಿ |
|
ಕೆ.ಎಸ್.ಆರ್.ದಾಸ್ |
ವಿಷ್ಣುವರ್ಧನ್, ಮಂಜುಳಾ, ಅಂಬರೀಶ್
|
೧೯೭೭ |
ಲಕ್ಷ್ಮಿನಿವಾಸ |
|
ಕೆ.ಎಸ್.ಆರ್.ದಾಸ್ |
ರಾಮ್ ಗೋಪಾಲ್
|
೧೯೭೮ |
ಆಪರೇಶನ್ ಡೈಮಂಡ್ ರಾಕೆಟ್ |
|
ದೊರೈ-ಭಗವಾನ್ |
ಡಾ.ರಾಜ್ ಕುಮಾರ್
|
೧೯೭೮ |
ತಾಯಿಗೆ ತಕ್ಕ ಮಗ |
|
ವಿ.ಸೋಮಶೇಖರ್ |
ಡಾ.ರಾಜ್ ಕುಮಾರ್, ಸಾಹುಕಾರ್ ಜಾನಕಿ, ಸಾವಿತ್ರಿ
|
೧೯೭೮ |
ಶಂಕರ್ ಗುರು |
|
ವಿ.ಸೋಮಶೇಖರ್ |
ಡಾ.ರಾಜ್ ಕುಮಾರ್, ಕಾಂಚನಾ, ಜಯಮಾಲ
|
೧೯೭೮ |
ಮಧುರ ಸಂಗಮ |
|
ಟಿ.ಪಿ.ವೇಣುಗೋಪಾಲ್ |
ವಿಷ್ಣುವರ್ಧನ್, ಭಾರತಿ, ಅನಂತ್ ನಾಗ್, ರಾಧ
|
೧೯೭೯ |
ಅಸಾಧ್ಯ ಅಳಿಯ |
|
ಭಾರ್ಗವ |
ವಿಷ್ಣುವರ್ಧನ್
|
೧೯೭೯ |
ಪ್ರೀತಿ ಮಾಡು ತಮಾಷೆ ನೋಡು |
|
ಸಿ.ವಿ.ರಾಜೇಂದ್ರನ್ |
ಶ್ರೀನಾಥ್, ಶಂಕರ್ ನಾಗ್, ಮಂಜುಳಾ
|
೧೯೭೯ |
ಮರಳು ಸರಪಣಿ |
|
ಕೆ.ವಿ.ಜಯರಾಂ |
ಅಶೋಕ್, ಕಲ್ಯಾಣ್ ಕುಮಾರ್
|
೧೯೮೦ |
ನನ್ನ ರೋಷ ನೂರು ವರುಷ |
|
ಜೋಸೈಮನ್ |
ವಿಷ್ಣುವರ್ಧನ್
|
೧೯೮೦ |
ನಾರದ ವಿಜಯ |
|
ಸಿದ್ದಲಿಂಗಯ್ಯ |
ಅನಂತ್ ನಾಗ್
|
೧೯೮೦ |
ಪಟ್ಟಣಕ್ಕೆ ಬಂದ ಪತ್ನಿಯರು |
|
ಎ.ವಿ.ಶೇಷಗಿರಿ ರಾವ್ |
ಲೋಕೇಶ್, ಶ್ರೀನಾಥ್, ಮಂಜುಳಾ
|
೧೯೮೦ |
ಮಂಕುತಿಮ್ಮ |
|
ಭಾರ್ಗವ |
ದ್ವಾರಕೀಶ್, ಶ್ರೀನಾಥ್, ಮಂಜುಳಾ
|
೧೯೮೦ |
ರಹಸ್ಯರಾತ್ರಿ |
|
ಎಂ.ಎಸ್.ಕುಮಾರ್ |
ವಿಷ್ಣುವರ್ಧನ್, ಭಾರತಿ
|
೧೯೮೨ |
ಊರಿಗೆ ಉಪಕಾರಿ |
|
ಜೋಸೈಮನ್ |
ವಿಷ್ಣುವರ್ಧನ್
|
೧೯೮೨ |
ಬಾಡದ ಹೂ |
|
ಕೆ.ವಿ.ಜಯರಾಂ |
ಅನಂತ್ ನಾಗ್
|
೧೯೮೨ |
ವಸಂತ ನಿಲಯ |
|
ಕೆ.ವಿ.ಎಸ್.ಕುಟುಂಬ ರಾವ್ |
ರಾಜೇಶ್, ವಸಂತಮಾಲಿನಿ
|
೧೯೮೩ |
ಕಲ್ಲು ವೀಣೆ ನುಡಿಯಿತು |
|
ತಿಪಟೂರು ರಘು |
ವಿಷ್ಣುವರ್ಧನ್, ಜಯಂತಿ, ಆರತಿ
|
೧೯೮೬ |
ಅಪರಾಧಿ ನಾನಲ್ಲ |
|
ವಿ.ಸೋಮಶೇಖರ್ |
ಟೈಗರ್ ಪ್ರಭಾಕರ್, ಮಂಜುಳಾ, ಶ್ರೀನಾಥ್
|
೧೯೯೦ |
ಕೆಂಪು ಸೂರ್ಯ |
|
ಎ.ಟಿ.ರಘು |
ಅಂಬರೀಶ್, ಸುಮನ್ ರಂಗನಾಥ್
|
೧೯೯೧ |
ಶ್ರೀ ನಂಜುಂಡೇಶ್ವರ ಮಹಿಮೆ |
|
ಹುಣಸೂರು ಕೃಷ್ಣಮೂರ್ತಿ |
ಶ್ರೀನಿವಾಸಮೂರ್ತಿ, ಶ್ರೀನಾಥ್, ಉದಯಕುಮಾರ್
|