ಸುಬ್ರಹ್ಮಣ್ಯ ಭಾರತಿ
ಗೋಚರ
ಚಿನ್ನಸ್ವಾಮಿ ಸುಬ್ರಹ್ಮಣ್ಯ ಭಾರತಿ | |
|---|---|
| ಹೆಸರು | ಚಿನ್ನಸ್ವಾಮಿ ಸುಬ್ರಹ್ಮಣ್ಯ ಭಾರತಿ |
| ಜನನ | ಸುಂದರ ಮೂರ್ತಿ ೧೧ ಡಿಸೆಂಬರ್ ೧೮೮೨ |
| ನಿಧನ | September 11, 1921 (aged 38) ಮದ್ರಾಸು, ಭಾರತ |
| ಇತರ ಹೆಸರುಗಳು | Bharathiyar, Subbaiya, Sakthi Dasan, Mahakavi, Mundaasu Kavignar |
| ವೃತ್ತಿ | ಪತ್ರಕರ್ತ |
| ಖ್ಯಾತಿಗೆ ಕಾರಣ | ಭಾರತ ಸ್ವಾತಂತ್ರ್ಯ ಚಳುವಳಿ, ಕವನ, ಸಮಾಜ ಸುಧಾರಣೆ |
| ಪ್ರಮುಖ ಕೃತಿ | Panjali Sapatham, Pappa Pattu, Kannan Pattu, Kuyil Pattu, etc. |
| ಚಳವಳಿ | Indian independence movement |
| ಜೀವನ ಸಂಗಾತಿ | Chellamaal |
| ಮಕ್ಕಳು | Thangammal Bharati (b. 1904), Shakuntala Bharati (b. 1908) |
| ಪೋಷಕ(ರು) | Chinnaswami Subramanya Iyer and Elakkumi (Lakshmi) Ammaal |
| ಸಹಿ | |
ಸುಬ್ರಹ್ಮಣ್ಯ ಭಾರತಿ(ಡಿಸೆಂಬರ ೧೧, ೧೮೮೨ - ಸೆಪ್ಟೆಂಬರ ೧೧, ೧೯೨೧) ಮಹಾಕವಿ ಎಂದೇ ಪ್ರಖ್ಯಾತರಾಗಿದ್ದರು. ದಕ್ಷಿಣ ಭಾರತದ ಸ್ವಾತಂತ್ರ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು ಇಪ್ಪತ್ತನೆಯ ಶತಮಾನ ಕಂಡ ಶ್ರೇಷ್ಠ ಮೇಧಾವಿ, ಕವಿ, ತತ್ವಜ್ಞಾನಿ ಮತ್ತು ಚಿಂತಕರಾಗಿದ್ದರು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Works of Bharati Archived 2011-02-24 ವೇಬ್ಯಾಕ್ ಮೆಷಿನ್ ನಲ್ಲಿ.
- Mahakavi Subramania Bharati by Bharati's Granddaughter, Dr. S. Vijaya Bharati Archived 2020-09-20 ವೇಬ್ಯಾಕ್ ಮೆಷಿನ್ ನಲ್ಲಿ.
- To Know all about Mahakavi Bharathiyar Archived 2020-09-20 ವೇಬ್ಯಾಕ್ ಮೆಷಿನ್ ನಲ್ಲಿ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |