ವಿಷಯಕ್ಕೆ ಹೋಗು

ಸುಬ್ರಹ್ಮಣ್ಯ ಭಾರತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿನ್ನಸ್ವಾಮಿ ಸುಬ್ರಹ್ಮಣ್ಯ ಭಾರತಿ
ಹೆಸರುಚಿನ್ನಸ್ವಾಮಿ ಸುಬ್ರಹ್ಮಣ್ಯ ಭಾರತಿ
ಜನನ
ಸುಂದರ ಮೂರ್ತಿ

(೧೮೮೨-೧೨-೧೧)೧೧ ಡಿಸೆಂಬರ್ ೧೮೮೨
ನಿಧನSeptember 11, 1921(1921-09-11) (aged 38)
ಮದ್ರಾಸು, ಭಾರತ
ಇತರ ಹೆಸರುಗಳುBharathiyar, Subbaiya, Sakthi Dasan, Mahakavi, Mundaasu Kavignar
ವೃತ್ತಿಪತ್ರಕರ್ತ
ಖ್ಯಾತಿಗೆ ಕಾರಣಭಾರತ ಸ್ವಾತಂತ್ರ್ಯ ಚಳುವಳಿ, ಕವನ, ಸಮಾಜ ಸುಧಾರಣೆ
ಪ್ರಮುಖ ಕೃತಿPanjali Sapatham, Pappa Pattu, Kannan Pattu, Kuyil Pattu, etc.
ಚಳವಳಿIndian independence movement
ಜೀವನ ಸಂಗಾತಿChellamaal
ಮಕ್ಕಳುThangammal Bharati (b. 1904), Shakuntala Bharati (b. 1908)
ಪೋಷಕ(ರು)Chinnaswami Subramanya Iyer and Elakkumi (Lakshmi) Ammaal
ಸಹಿ

ಸುಬ್ರಹ್ಮಣ್ಯ ಭಾರತಿ(ಡಿಸೆಂಬರ ೧೧, ೧೮೮೨ - ಸೆಪ್ಟೆಂಬರ ೧೧, ೧೯೨೧) ಮಹಾಕವಿ ಎಂದೇ ಪ್ರಖ್ಯಾತರಾಗಿದ್ದರು. ದಕ್ಷಿಣ ಭಾರತದ ಸ್ವಾತಂತ್ರ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು ಇಪ್ಪತ್ತನೆಯ ಶತಮಾನ ಕಂಡ ಶ್ರೇಷ್ಠ ಮೇಧಾವಿ, ಕವಿ, ತತ್ವಜ್ಞಾನಿ ಮತ್ತು ಚಿಂತಕರಾಗಿದ್ದರು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]