ವಿಷಯಕ್ಕೆ ಹೋಗು

ಸುಬ್ರಹ್ಮಣ್ಯ ಭಾರತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿನ್ನಸ್ವಾಮಿ ಸುಬ್ರಹ್ಮಣ್ಯ ಭಾರತಿ
ಜನನ
ಸುಂದರ ಮೂರ್ತಿ

(೧೮೮೨-೧೨-೧೧)೧೧ ಡಿಸೆಂಬರ್ ೧೮೮೨
ಮರಣSeptember 11, 1921(1921-09-11) (aged 38)
ಮದ್ರಾಸು, ಭಾರತ
ಇತರ ಹೆಸರುಗಳುBharathiyar, Subbaiya, Sakthi Dasan, Mahakavi, Mundaasu Kavignar
ವೃತ್ತಿಪತ್ರಕರ್ತ
ಪ್ರಸಿದ್ಧರಾಗಿರುವುದುಭಾರತ ಸ್ವಾತಂತ್ರ್ಯ ಚಳುವಳಿ, ಕವನ, ಸಮಾಜ ಸುಧಾರಣೆ
ಗಮನಾರ್ಹ ಕೃತಿPanjali Sapatham, Pappa Pattu, Kannan Pattu, Kuyil Pattu, etc.
ಚಳುವಳಿIndian independence movement
ಪತ್ನಿ/ಪತಿChellamaal
ಮಕ್ಕಳುThangammal Bharati (b. 1904), Shakuntala Bharati (b. 1908)
ಪೋಷಕರು(s)Chinnaswami Subramanya Iyer and Elakkumi (Lakshmi) Ammaal
ಸಹಿ

ಸುಬ್ರಹ್ಮಣ್ಯ ಭಾರತಿ(ಡಿಸೆಂಬರ ೧೧, ೧೮೮೨ - ಸೆಪ್ಟೆಂಬರ ೧೧, ೧೯೨೧) ಮಹಾಕವಿ ಎಂದೇ ಪ್ರಖ್ಯಾತರಾಗಿದ್ದರು. ದಕ್ಷಿಣ ಭಾರತದ ಸ್ವಾತಂತ್ರ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು ಇಪ್ಪತ್ತನೆಯ ಶತಮಾನ ಕಂಡ ಶ್ರೇಷ್ಠ ಮೇಧಾವಿ, ಕವಿ, ತತ್ವಜ್ಞಾನಿ ಮತ್ತು ಚಿಂತಕರಾಗಿದ್ದರು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]