ಉಳ್ಳಾಲ ಕಡಲತೀರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉಳ್ಳಾಲ ಕಡಲತೀರ
ಕಡಲತೀರ
Locationಉಳ್ಳಾಲ
Cityಮಂಗಳೂರು
Countryಭಾರತ ಭಾರತ
Activities
  • ಈಜಾಟ
ಸರ್ಕಾರ
 • ಪಾಲಿಕೆಉಳ್ಳಾಲ ನಗರ ಪುರಸಭೆ

ಉಳ್ಳಾಲ ಕಡಲತೀರ ಭಾರತೀಯ ಉಪಖಂಡದ ನೈಋತ್ಯ ಸಮುದ್ರದ ತೀರದಲ್ಲಿದೆ, ಇದು ಭಾರತದ ಕರ್ನಾಟಕದ, ಮಂಗಳೂರು ನಗರದ ದಕ್ಷಿಣಕ್ಕೆ ೧೦ ಕಿ. ಮೀ. ದೂರದಲ್ಲಿರುವ ಉಳ್ಳಾಲ ಪಟ್ಟಣದ ಪಕ್ಕದಲ್ಲಿದೆ. ಇಲ್ಲಿನ ಪ್ರಮುಖ ಆಕರ್ಷಣೆಗಳೆಂದರೆ ತೆಂಗಿನ ಮರಗಳು, ಮೀನುಗಾರರ ಗಲ್ಲಿ, ಅಬ್ಬಕ್ಕ ದೇವಿಯ ಪಾಳುಬಿದ್ದ ಕೋಟೆ ಮತ್ತು ೧೬ ನೇ ಶತಮಾನದ ಜೈನ ದೇವಾಲಯಗಳು. ಇಲ್ಲಿ ಸಮೀಪದಲ್ಲಿ ವಿಹಾರ ಸ್ಥಳ ಕೂಡ ಇದೆ. [೧]

೪೦೦ ವರ್ಷಗಳ ಹಿಂದೆ ಮದೀನಾದಿಂದ ಉಳ್ಳಾಲಕ್ಕೆ ಬಂದಿತೆನ್ನಲಾದ ಸೈಯದ್ ಮೊಹಮ್ಮದ್ ಶೆರೆಫುಲ್ ಮದನಿಯವರ ದರ್ಗಾ ಸಮೀಪದಲ್ಲೇ ಇದೆ. [೨]

ಪ್ರವೇಶ ಸಾಧ್ಯತೆ[ಬದಲಾಯಿಸಿ]

ಉಳ್ಳಾಲ ಕಡಲತೀರ ಸಾರ್ವಜನಿಕ ಸಾರಿಗೆಯಿಂದ ಉತ್ತಮ ಸಂಪರ್ಕ ಹೊಂದಿದೆ. ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ತೊಕ್ಕೊಟ್ಟು ನಿಂದ ಉಳ್ಳಾಲ ಬಸ್ ನಿಲ್ದಾಣವನ್ನು ತಲುಪಬಹುದು, ಇದು ಕಡಲತೀರಕ್ಕೆ ಅನುಕೂಲಕರ ಪ್ರವೇಶವನ್ನು ಒದಗಿಸುತ್ತದೆ. ಸ್ಟೇಟ್ ಬ್ಯಾಂಕ್, ಕಂಕನಾಡಿ, ದೇರಳಕಟ್ಟೆ ಮತ್ತು ಮಂಗಳೂರು ನಗರದ ಇತರ ಭಾಗಗಳಿಂದ ಅನೇಕ ಸಿಟಿ ಬಸ್ಸುಗಳಿವೆ. ಕಡಲತೀರವು ಉಳ್ಳಾಲ ಬಸ್ ನಿಲ್ದಾಣಕ್ಕೆ ಬಹಳ ಹತ್ತಿರದಲ್ಲಿದೆ ಮತ್ತು ಕಾಲ್ನಡಿಗೆಯ ಮೂಲಕ ಪ್ರವೇಶಿಸಬಹುದು.

ಇತರ ಪ್ರಮುಖ ಸ್ಥಳಗಳಿಂದ ದೂರ:[ಬದಲಾಯಿಸಿ]

ಹತ್ತಿರದ ರೈಲು ನಿಲ್ದಾಣಗಳು:[ಬದಲಾಯಿಸಿ]

ಹತ್ತಿರದ ವಿಮಾನ ನಿಲ್ದಾಣ:[ಬದಲಾಯಿಸಿ]

ಹವಾಮಾನ[ಬದಲಾಯಿಸಿ]

ಮಂಗಳೂರು, ಉಷ್ಣವಲಯದ ಮಾನ್ಸೂನ್ ಹವಾಮಾನವನ್ನು ಹೊಂದಿದೆ ಮತ್ತು ನೈಋತ್ಯ ಮಾನ್ಸೂನ್‌ನ ಅರೇಬಿಯನ್ ಸಮುದ್ರದ ಶಾಖೆಯ ನೇರ ಪ್ರಭಾವಕ್ಕೆ ಒಳಪಟ್ಟಿದೆ.

ಸಹ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Sands, Summer. "Index". www.summersands.in. Retrieved 2016-12-10.
  2. "5 Beaches of Mangalore to chill out this Weekend!". Manipal Blog. 2012-04-07. Retrieved 2016-11-24.