ಟೆಂಪ್ಲೇಟು:ಸುದ್ದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
ಹಿಂದಿನಂತೆ |
||
೧ ನೇ ಸಾಲು: | ೧ ನೇ ಸಾಲು: | ||
<div style="float:left;margin-right:2em"> |
|||
[[ಚಿತ್ರ:sanjuwedsgeeta.jpg|left|200x200 px|ಸಂಜು weds ಗೀತ]]</div> |
|||
''' |
|||
*'''[[ಸಂಜು ವೆಡ್ಸ್ ಗೀತ]]'' '''ಎಪ್ರಿಲ್ ನಲ್ಲಿ''' '''[[ಬಿಡುಗಡೆಯಾಗುವ]]''' ಸಾಧ್ಯತೆ''''' |
|||
<div style="float:left;margin-right:2em"> |
|||
[[ಚಿತ್ರ:Rahul_Dravid batting.jpg|left|200x200 px|ರಾಹುಲ್ ದ್ರಾವಿಡ್]]</div> |
|||
*'''ರಾಹುಲ್ ದ್ರಾವಿಡ್''' ದ್ವಿಶತಕದ ನೆರವಿನಿಂದ ಉತ್ತರ ಪ್ರದೇಶ ವಿರುದ್ಧದ ರಣಜಿ ಸೆಮಿ ಫೈನಲ್ ನಲ್ಲಿ '''[[ಕರ್ನಾಟಕಕ್ಕೆ]]''' ಮುನ್ನಡೆ |
|||
* [[ಕರ್ನಾಟಕ]]ದ ೩೦ನೇ ಜಿಲ್ಲೆಯಾಗಿ '''[[ಯಾದಗಿರಿ]]''' ಸೇರ್ಪಡೆ. |
* [[ಕರ್ನಾಟಕ]]ದ ೩೦ನೇ ಜಿಲ್ಲೆಯಾಗಿ '''[[ಯಾದಗಿರಿ]]''' ಸೇರ್ಪಡೆ. |
||
<div style="float:right;margin-left:0.5em"> |
<div style="float:right;margin-left:0.5em"> |
೦೭:೫೬, ೬ ಜನವರಿ ೨೦೧೦ ನಂತೆ ಪರಿಷ್ಕರಣೆ
- ಕನ್ನಡ ಚಿತ್ರರಂಗದ ಮೇರು ನಟ ಡಾ.ವಿಷ್ಣುವರ್ಧನ್ ಮೈಸೂರಿನಲ್ಲಿ ಹೃದಯಾಘಾತದಿಂದ ಸಾವು.
- ಸುಗಮ ಸಂಗೀತದ ಖ್ಯಾತ ಗಾಯಕ ಹಾಗೂ ರಾಗ ಸಂಯೋಜಕ ಸಿ ಅಶ್ವತ್ಥ್ ತಮ್ಮ ೭೧ನೇ ಹುಟ್ಟುಹಬ್ಬದಂದೇ ನಿಧನ.
- ಲೇಖಕಿ ವೈದೇಹಿಯವರ 'ಕ್ರೌಂಚ ಪಕ್ಷಿಗಳು' ಕಥಾ ಸಂಕಲನಕ್ಕೆ ೨೦೦೯ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
- ಭಾರತ ಕ್ರಿಕೆಟ್ ತಂಡವು ಶ್ರೀಲಂಕಾ ತಂಡವನ್ನು ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಪರಾಭವಗೊಳಿಸಿ ವಿಶ್ವದ ಟೆಸ್ಟ್ ತಂಡಗಳಲ್ಲಿ ಮೊದಲ ಸ್ಥಾನ ಪಡೆಯಿತು.
- ೨೦೦೯ರ ದಕ್ಷಿಣ ಏಷ್ಯಾ ಸಿನೆಮ ಫೌಂಡೇಶನ್ ಅವರ ಕ್ರಿಸ್ಟಲ್ ಗ್ಲೋಬ್ ಪ್ರಶಸ್ತಿ ಕನ್ನಡ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಿಗೆ.
- ೨೦೦೭ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರಖ್ಯಾತ ಹಿಂದಿ ಮತ್ತು ಬಂಗಾಳಿ ಚಿತ್ರಗಳ ಹಿನ್ನೆಲೆ ಗಾಯಕರಾದ ಮನ್ನಾ ಡೆ ಅವರಿಗೆ.
- ೨೦೦೯ರ ನೊಬೆಲ್ ಪ್ರಶಸ್ತಿಗಳ ಘೋಷಣೆ. ಭಾರತೀಯ ಮೂಲದ ವೆಂಕಟರಾಮನ್ ರಾಮಕೃಷ್ಣನ್ ಅವರಿಗೆ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯಲ್ಲಿ ಪಾಲು. ನೊಬೆಲ್ ಶಾಂತಿ ಪ್ರಶಸ್ತಿಯು ಅಮೇರಿಕ ದೇಶದ ಅಧ್ಯಕ್ಷರಾದ ಬರಾಕ್ ಒಬಾಮ ಅವರಿಗೆ.