ಟೆಂಪ್ಲೇಟು:ಸುದ್ದಿ
- ಜನವರಿ ೨೬ ಮಾನಸಿಕ ಆರೋಗ್ಯ ಬಗ್ಗೆ ಹಲವು ಲೇಖನ, ಪುಸ್ತಕ ಪ್ರಕಟಿಸಿರುವ ಮಾನಸಿಕ ಆರೋಗ್ಯ ತಜ್ಞ ಸಿ. ಆರ್. ಚಂದ್ರಶೇಖರ್ ಅವರಿಗೆ ಪದ್ಮಶ್ರೀ ಪುರಸ್ಕಾರ ಘೋಷಣೆ.
- ಜನವರಿ ೬:ಇಸ್ರೋ ಆದಿತ್ಯ ಎಲ್-೧ ಉಪಗ್ರಹ, ಭೂಮಿಯಿಂದ ೧೫ ಲಕ್ಷ ಕಿ.ಮೀ ದೂರದ ಪಥದಲ್ಲಿ ಸೂರ್ಯನೆಡೆಗೆ [೧]
- ಜನವರಿ ೦೬: ಕನ್ನಡ, ತುಳು ಸಾಹಿತಿ ಅಮೃತ ಸೋಮೇಶ್ವರ ನಿಧನ
- ಡಿಸೆಂಬರ್ ೨೮:ತಮಿಳುನಟ ವಿಜಯ್ ಕಾಂತ್ ನಿಧನ
- ಡಿಸೆಂಬರ್ ೧೯: ೧೪೧ ಮಂದಿ ಸಂಸದರ ಉಚ್ಛಾಟನೆ, ಮಹತ್ವದ ದೂರಸಂಪರ್ಕ ಮತ್ತು ಅಂಚೆ ಕಾಯ್ದೆಗಳ ಜಾರಿ