ಟೆಂಪ್ಲೇಟು:ಸುದ್ದಿ

- ಸೆಪ್ಟೆಂಬರ್ ೧೯: ಬೇಲೂರು, ಹಳೆಬೀಡು ಮತ್ತು ಸೋಮನಾಥಪುರ ಹೊಯ್ಸಳ ದೇವಾಲಯಗಳು ಯುನೆಸ್ಕೊ 'ವಿಶ್ವ ಪಾರಂಪರಿಕ ತಾಣ'ಗಳ ಪಟ್ಟಿಗೆ ಸೇರ್ಪಡೆ.[೧]
- ಸೆಪ್ಟೆಂಬರ್ ೯: ರಾಜಧಾನಿ ದೆಹಲಿಯಲ್ಲಿ ಎರಡು ದಿನಗಳ ಜಿ೨೦ ಶೃಂಗಸಭೆ. ಹಲವು ದೇಶಗಳ ಮುಖ್ಯಸ್ಥರ ಪಾಲ್ಗೊಳ್ಳುವಿಕೆ.[೨]
- ಸೆಪ್ಟೆಂಬರ್ ೨: ಇಸ್ರೊದಿಂದ ಸೂರ್ಯನ ಅಧ್ಯಯನಕ್ಕಾಗಿ 'ಆದಿತ್ಯ-ಎಲ್೧' ಯಶಸ್ವಿ ಉಡ್ಡಯನ.[೩]
- ಆಗಸ್ಟ್ ೨೮: ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ನೆರೆ ಮತ್ತು ಭೂಕುಸಿತ. [೪]
- ಆಗಸ್ಟ್ ೨೪: ಫಿಡೆ ಚದುರಂಗ ವಿಶ್ವಕಪ್- ವಿಶ್ವ ನಂ.೧ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಚಾಂಪಿಯನ್; ಭಾರತದ ಆರ್.ಪ್ರಜ್ಞಾನಂದ ದ್ವಿತೀಯ ಸ್ಥಾನ ಗಳಿಸಿದ್ದಾರೆ.[೫]