ಟೆಂಪ್ಲೇಟು:ಸುದ್ದಿ
- ಫೆಬ್ರವರಿ ೦೬: ತುರ್ಕಿ ದೇಶದಲ್ಲಿ ಪ್ರಬಲ ಭೂಕಂಪ.[೧]
- ಫೆಬ್ರವರಿ ೦೨: ೫೦ ಸಾವಿರ ವರ್ಷಗಳ ನಂತರ ತನ್ನ ಸಾಗುವ ದಾರಿಯಲ್ಲಿ ಭೂಮಿಗೆ ಹತ್ತಿರಕ್ಕೆ (೪ ಕೋಟಿ ಮೈಲಿ) ಬಂದು ಬರಿಗಣ್ಣಿಗೆ ಕಾಣುತ್ತಿರುವ 'ಹಸಿರು ಧೂಮಕೇತು' C/2022 E3 (ZTF) (ಚಿತ್ರಿತ) [೨]
- ಜನವರಿ ೩೦ ಖ್ಯಾತ ಕವಿ, ವಿಮರ್ಶಕ, ವಿದ್ವಾಂಸ,ಕತೆಗಾರ ಕೆ.ವಿ.ತಿರುಮಲೇಶ ನಿಧನ.[೩]
- ಜನವರಿ ೨೫: ಎಸ್.ಎಲ್. ಭೈರಪ್ಪನವರಿಗೆ ಪದ್ಮಭೂಷಣ ಪ್ರಶಸ್ತಿ.ಸುಧಾ ಮೂರ್ತಿ,ಎಸ್.ಎಂ.ಕೃಷ್ಣ ಸೇರಿದಂತೆ ಕರ್ನಾಟಕದ ೮ ಮಂದಿಗೆ ಪದ್ಮ ಪ್ರಶಸ್ತಿ.[೪]
- ಜನವರಿ ೦೬: ಹಾವೇರಿಯಲ್ಲಿ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ.[https://www.kannadaprabha.com/karnataka/2023/jan/06/86th-kannada-sahitya-sammelan-inaugarated-in-haveri-484503.html