ಟೆಂಪ್ಲೇಟು:ಸುದ್ದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  • ಜನವರಿ ೨೬ ಮಾನಸಿಕ ಆರೋಗ್ಯ ಬಗ್ಗೆ ಹಲವು ಲೇಖನ, ಪುಸ್ತಕ ಪ್ರಕಟಿಸಿರುವ ಮಾನಸಿಕ ಆರೋಗ್ಯ ತಜ್ಞ ಸಿ. ಆರ್. ಚಂದ್ರಶೇಖರ್ ಅವರಿಗೆ ಪದ್ಮಶ್ರೀ ಪುರಸ್ಕಾರ ಘೋಷಣೆ.
  • ಜನವರಿ ೬:ಇಸ್ರೋ ಆದಿತ್ಯ ಎಲ್-೧ ಉಪಗ್ರಹ, ಭೂಮಿಯಿಂದ ೧೫ ಲಕ್ಷ ಕಿ.ಮೀ ದೂರದ ಪಥದಲ್ಲಿ ಸೂರ್ಯನೆಡೆಗೆ [೧]
  • ಜನವರಿ ೦೬: ಕನ್ನಡ, ತುಳು ಸಾಹಿತಿ ಅಮೃತ ಸೋಮೇಶ್ವರ ನಿಧನ
  • ಡಿಸೆಂಬರ್ ೨೮:ತಮಿಳುನಟ ವಿಜಯ್ ಕಾಂತ್ ನಿಧನ
  • ಡಿಸೆಂಬರ್ ೧೯: ೧೪೧ ಮಂದಿ ಸಂಸದರ ಉಚ್ಛಾಟನೆ, ಮಹತ್ವದ ದೂರಸಂಪರ್ಕ ಮತ್ತು ಅಂಚೆ ಕಾಯ್ದೆಗಳ ಜಾರಿ