ಟೆಂಪ್ಲೇಟು:ಸುದ್ದಿ
Jump to navigation
Jump to search
- ಫೆಬ್ರುವರಿ ೧೨ : ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಭಾರತ ರತ್ನ ಹಾಗೂ ಪದ್ಮ ಪ್ರಶಸ್ತಿಗಳು ಗೌರವಗಳೇ ಹೊರತು ಬಿರುದುಗಳಲ್ಲ. ಹೆಸರಿನ ಜತೆ ಅವುಗಳನ್ನು ಬಳಸುವಂತಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ.
- ಜನವರಿ ೨೯ : ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ. (ಚಿತ್ರಿತ)
- ಜನವರಿ ೨೫ : ಪ್ರಣಬ್ ಮುಖರ್ಜಿ, ಭೂಪೇನ್ ಹಜಾರಿಕಾ, ನಾನಾಜಿ ದೇಶಮುಖ್ ಗೆ ಭಾರತ ರತ್ನ ಘೋಷಣೆ.
- ಜನವರಿ ೨೫ : ಇಸ್ರೋದಿಂದ ಸೇನಾ ಉಪಗ್ರಹ ಮೈಕ್ರೋಸ್ಯಾಟ್-ಆರ್ ಯಶಸ್ವಿ ಉಡಾವಣೆ.
- ಜನವರಿ ೨೧ : ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ನಿಧನ.
- ಜನವರಿ ೧೪ : ಸಹಜ ಕೃಷಿಯ ಪ್ರಗತಿಪರ ರೈತ, ಕೃಷಿತಜ್ಞ, ನಾಡೋಜ ಎಲ್. ನಾರಾಯಣ ರೆಡ್ಡಿ ನಿಧನ