ವೀರಭದ್ರ
ಗೋಚರ
| ವೀರಭದ್ರ | |
|---|---|
| ಶಿವನ ವೀರ ಅವತಾರ ಶಕ್ತಿ, ರಕ್ಷಣೆ, ಶುಭದ ದೇವರು. | |
ವೀರಭದ್ರ ಮತ್ತು ದಕ್ಷ | |
| ಇತರ ಹೆಸರುಗಳು |
|
| ಸಂಲಗ್ನತೆ | ಶಿವ |
| ನೆಲೆ | ಕೈಲಾಸ |
| ಗ್ರಹ | ಅಂಗಾರಕ (ಮಂಗಳ) |
| ಮಂತ್ರ |
|
| ಆಯುಧ | ತ್ರಿಶೂಲ, ವೀರಗತ್ತಿ, ಬಾಣ, ಇತರೇ... |
| ಯುದ್ಧಗಳು | ದಕ್ಷ ಯಜ್ಞ |
| ದಿನ | ಮಂಗಳವಾರ |
| ಸಂಗಾತಿ | ಭದ್ರಕಾಳಿ |
| ವಾಹನ | |
| ಗ್ರಂಥಗಳು | ಶಿವ ಪುರಾಣ |
| ಹಬ್ಬಗಳು |
|
ಪೌರಾಣಿಕ ಹಿನ್ನೆಲೆ
[ಬದಲಾಯಿಸಿ]ದಾಕ್ಷಾಯಿಣಿ ಅಗ್ನಿಗೆ ಅಹುತಿ ಆದ ವಿಷಯ ಶಿವನಿಗೆ ತಿಳಿಯುತ್ತಲೆ ಆತ ತನ್ನ ಜಟೆಯನ್ನು ನೆಲಕ್ಕೆ ಹೊಡೆದಾಗ ವೀರಭದ್ರ ಜನಿಸುತ್ತಾರೆ. ಆತ ಸೇನಾಧಿಪತಿಯಾಗಿ ಯಜ್ಞವನ್ನು ನಾಶಮಾಡಿ ಆ ಯಜ್ಞವನ್ನು ಆಯೋಜಿಸಿದ್ದ ದಕ್ಷಬ್ರಹ್ಮನನ್ನು ಕೊಲ್ಲುತ್ತಾನೆ ತದನಂತರ ಶಿವನ ಆಜ್ಞೆಯಂತೆ ಕರ್ನಾಟಕದ ಕದಳಿವನದಲ್ಲಿ ಬಂದು ನೆಲೆಸುತ್ತಾನೆ. ಅದೇ ಮುಂದೆ ಬಾಳೆಹೊನ್ನೂರು ಎಂದು ಪ್ರಸಿದ್ಧವಾಗಿದೆ.[೧] ಶ್ರೀ ವೀರಭದ್ರೇಶ್ವರ ದೇವಾಲಯ. ಗದಗ ಜಿಲ್ಲೆ ಮುಂಡರಗಿ ತಾಲೂಕಾ ಶ್ರೀಕ್ಷೇತ್ರ ಸಿಂಗಟಾಲೂರಿನಲ್ಲಿ ತುಂಗಭದ್ರಾ ನದಿಯ ದಂಡೆಯಲ್ಲಿ ಗುಡ್ಡದ ಮೇಲೆ ನೆಲಸಿರುವ ವೀರಭದ್ರೇಶ್ವರ ಸುತ್ತಮುತ್ತಲಿನ ಗ್ರಾಮದ ಜನತೆಯ ಕುಲದೇವನಾಗಿ ಅವರ ಹಿತವನ್ನು ಕಾಯುವನು.
ಉಲ್ಲೇಖಗಳು
[ಬದಲಾಯಿಸಿ]
| ಹಿಂದೂ ಧರ್ಮ | ಹಿಂದೂ ಪುರಾಣ | ಇತಿಹಾಸ | |
|---|---|
| ದೇವತೆಗಳು: ಶಿವ | ಬ್ರಹ್ಮ | ವಿಷ್ಣು | ರಾಮ | ಕೃಷ್ಣ | ಗಣೇಶ | ಕಾರ್ತಿಕೇಯ | ಹನುಮಂತ | ಲಕ್ಷ್ಮಣ | ಇಂದ್ರ | ಸೂರ್ಯ (ದೇವ) | |
| ಗಾಯತ್ರಿ | ಸರಸ್ವತಿ | ಲಕ್ಷ್ಮಿ | ಪಾರ್ವತಿ | ಚಾಮುಂಡೇಶ್ವರಿ | ಕಾಳಿ | ಸೀತೆ | ವೈಷ್ಣೋ ದೇವಿ | ರಾಧೆ | |
| ಧರ್ಮಗ್ರಂಥಗಳು: ವೇದಗಳು | ಉಪನಿಷತ್ತುಗಳು | ಪುರಾಣಗಳು | ರಾಮಾಯಣ | ಮಹಾಭಾರತ | ಭಾಗವತ |