ಆಂಧ್ರಾ ಬ್ಯಾಂಕ್
Jump to navigation
Jump to search
ಪ್ರಕಾರ | ಬ್ಯಾಂಕ್ |
---|---|
ಸ್ಥಾಪನೆ | ಹೈದರಾಬಾದ್ , ೨೮, ನವಂಬರ್ ೧೯೨೩ |
ಮುಖ್ಯ ಕಾರ್ಯಾಲಯ | ಡಾ. ಫಟ್ಟಾಭಿ ಭವನ ೫-೯-೧೧ ಸೈಪ್ಹೈಬಾದ್, ಹೈದರಾಬಾದ್ |
ಪ್ರಮುಖ ವ್ಯಕ್ತಿ(ಗಳು) | ಆರ್.ಎಸ್. ರಡ್ಡಿ, Chairman and Managing Director |
ಉದ್ಯಮ | ಬ್ಯಾಂಕ್ |
ಉತ್ಪನ | ಸಾಲ |
ಆದಾಯ | ![]() |
ನಿವ್ವಳ ಆದಾಯ | ![]() |
ಒಟ್ಟು ಆಸ್ತಿ | ![]() |
ಉದ್ಯೋಗಿಗಳು | ೧೦೦೦+ |
ಅಂತರಜಾಲ ತಾಣ | andhrabank.in |
ಹೈದರಾಬಾದ್ ಮೂಲದ ರಾಷ್ಟ್ರದ ಪ್ರತಿಷ್ಠಿತ ವಾಣಿಜ್ಯ ಬ್ಯಾಂಕ್ಗಳಲ್ಲೊಂದಾದ ಆಂಧ್ರಾ ಬ್ಯಾಂಕ್, ಗ್ರಾಹಕ ಸ್ನೇಹಿ ಸೇವೆ ಒದಗಿಸುವ ನಿಟ್ಟಿನಲ್ಲಿ ಹೊಸ ಲಾಂಛನ ‘ಡಾಲಿ’ ಬಿಡುಗಡೆ ಮಾಡಿದ್ದು, ಹೊಸ ಘೋಷಣೆಯನ್ನೂ ಅಳವಡಿಸಿಕೊಂಡಿಡ್ದೆ. ಚಿಲ್ಲರೆ ರಂಗ ಮತ್ತು ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಬ್ಯಾಂಕ್ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡುತ್ತಿದೆ. ೨೦೦೮ ಸೆಪ್ಟೆಂಬರ್ ಅಂತ್ಯಕ್ಕೆ ಕೊನೆಗೊಂಡ ದ್ವಿತೀಯ ತ್ರೈಮಾಸಿಕ ಅವಧಿಯಲ್ಲಿ ಕಳೆದ ವರ್ಷದ ಇದೇ ಅವಧಿಯ ನಿವ್ವಳ ಲಾಭಕ್ಕೆ ಹೋಲಿಸಿದರೆ ಶೇ ೭೦ರಷ್ಟು ಹೆಚ್ಚಳ ಸಾಧಿಸಿದೆ. ಕಳೆದ ವರ್ಷ ರೂ ೧೬೨ ಕೋಟಿಗಳಷ್ಟಿದ್ದ ನಿವ್ವಳ ಲಾಭ, ಈ ತ್ರೈಮಾಸಿಕ ಅವಧಿಯಲ್ಲಿ ರೂ ೨೭೪ ಕೋಟಿಗಳಷ್ಟಾಗಿದೆ. ಸುಮಾರು ೧೫೧೮ ಶಾಖೆಗಳನ್ನೂ ಕೂಡ ತೆರೆದಿದೆ.
ಇದನ್ನೂ ನೋಡಿ[ಬದಲಾಯಿಸಿ]
![]() |
ವಿಕಿಮೀಡಿಯ ಕಣಜದಲ್ಲಿ Andhra Bank ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |