ದರ್ಶನ್ ತೂಗುದೀಪ್ - ಕನ್ನಡ ಚಿತ್ರರಂಗದಲ್ಲಿನ ಜನಪ್ರಿಯ ನಟರಲ್ಲಿ ಒಬ್ಬರು. ಕನ್ನಡದ ಖ್ಯಾತ ಖಳನಟರಾಗಿದ್ದ ತೂಗುದೀಪ ಶ್ರೀನಿವಾಸ್ ಅವರ ಮಗ. ಚಿತ್ರರಂಗ ಪ್ರವೇಶಿಸುವ ಮೊದಲು ಕಿರುತೆರೆ ಧಾರಾವಾಹಿಯೊಂದರಲ್ಲಿ ಅಭಿನಯಿಸಿದ್ದರು. ಮೆಜೆಸ್ಟಿಕ್ - ದರ್ಶನ್ ನಾಯಕನಟನಾಗಿ ಅಭಿನಯಿಸಿದ ಮೊದಲನೆಯ ಚಿತ್ರ.
| ದರ್ಶನ್ ತೂಗುದೀಪ್[ಚಾಲೆ೦ಜಿ೦ಗ್ ಸ್ತಾರ್] |

|
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ |
ದರ್ಶನ್ ತೂಗುದೀಪ್
ಫೆಬ್ರುವರಿ ೧೬, ೧೯೭೭ (1977-02-16) (ವಯಸ್ಸು ೩೬)
ಮೈಸೂರು, ಕರ್ನಾಟಕ, ಭಾರತ |
| ಬೇರೆ ಹೆಸರುಗಳು |
ಚಾಲೆಂಜಿಂಗ್ ಸ್ಟಾರ್ |
| ವೃತ್ತಿ |
ನಟ ನಿರ್ದಶಕ |
| ವರ್ಷಗಳು ಸಕ್ರಿಯ |
೨೦೦೨—ಪ್ರಸಕ್ತ |
ದರ್ಶನ್ ಅಭಿನಯದ ಕನ್ನಡ ಚಿತ್ರಗಳು [ಬದಲಾಯಿಸಿ]
| # |
ವರ್ಷ |
ಚಿತ್ರ |
ನಿರ್ದೇಶಕ |
ನಾಯಕಿ |
| ೧ |
೨೦೦೨ |
ಮೆಜೆಸ್ಟಿಕ್ |
ಪಿ ಎನ್ ಸತ್ಯಾ |
ರೇಖಾ |
| ೨ |
೨೦೦೨ |
ಧ್ರುವ |
ಎಮ್ ಎಸ್ ರಮೇಶ್ |
ಶಿರಿನ್ |
| ೩ |
೨೦೦೨ |
ನಿನಗೋಸ್ಕರ |
ಯೋಗೀಶ್ ಹುಣಸೂರ್ |
ರುಚಿತಾ ಪ್ರಸಾದ್ |
| ೪ |
೨೦೦೨ |
ಕಿಟ್ಟಿ |
|
ನವ್ಯ |
| ೫ |
೨೦೦೩ |
ಕರಿಯ |
ಪ್ರೇಮ್ |
ಅಭಿನಯಶ್ರೀ |
| ೬ |
೨೦೦೩ |
ಲಾಲಿಹಾಡು |
ಹೆಚ್ ವಾಸು |
ಅಭಿರಾಮಿ,ಋತಿಕ |
| ೭ |
೨೦೦೩ |
ನೀನಂದ್ರೆ ಇಷ್ಟ |
|
|
| ೮ |
೨೦೦೩ |
ಲಂಕೇಶ್ ಪತ್ರಿಕೆ |
ಇಂದ್ರಜಿತ್ ಲಂಕೇಶ್ |
ವಸುಂಧರ ದಾಸ್ |
| ೯ |
೨೦೦೩ |
ನಮ್ಮ ಪ್ರೀತಿಯ ರಾಮು |
ಸಂಜಯ್ |
ನವ್ಯ |
| ೧೦ |
೨೦೦೩ |
ದಾಸ |
ಪಿ ಎನ್ ಸತ್ಯಾ |
ಅಮೃತ |
| ೧೧ |
೨೦೦೩ |
ಅಣ್ಣಾವ್ರು |
ಎನ್ ಓಂಪ್ರಕಾಶ್ ರಾವ್ |
ಕನ್ನಿಕಾ |
|
| ೧೨ |
೨೦೦೪ |
ಧರ್ಮ |
[[ ]] |
ಸಿಂಧು ಮೆನನ್ |
| ೧೩ |
೨೦೦೪ |
ದರ್ಶನ್ |
|
ನವನೀತ್ ಕೌರ್ |
| ೧೪ |
೨೦೦೪ |
ಭಗವಾನ್ |
ಹೆಚ್ ವಾಸು |
ಡೈಸಿ ಬೋಪಣ್ಣ,ಭಾವನಾ |
| ೧೫ |
೨೦೦೪ |
ಕಲಾಸಿಪಾಳ್ಯ |
ಎನ್ ಓಂಪ್ರಕಾಶ್ ರಾವ್ |
ರಕ್ಷಿತ |
| ೧೬ |
೨೦೦೪ |
ಸರ್ದಾರ |
ಪಿ ಎನ್ ಸತ್ಯಾ |
ಗುರ್ಲಿನ್ ಚೋಪ್ರಾ |
| ೧೭ |
೨೦೦೫ |
ಅಯ್ಯ |
ಎನ್ ಓಂಪ್ರಕಾಶ್ ರಾವ್ |
ರಕ್ಷಿತ |
| ೧೮ |
೨೦೦೫ |
ಶಾಸ್ತ್ರಿ |
ಪಿ ಎನ್ ಸತ್ಯಾ |
ಮಾನ್ಯ |
| ೧೯ |
೨೦೦೫ |
ಸ್ವಾಮಿ |
ಎಮ್ ಎಸ್ ರಮೇಶ್ |
ಗಾಯಿತ್ರಿ |
| ೨೦ |
೨೦೦೬ |
ಮಂಡ್ಯ |
ಎನ್ ಓಂಪ್ರಕಾಶ್ ರಾವ್ |
ರಕ್ಷಿತ,ರಾಧಿಕ |
| ೨೧ |
೨೦೦೬ |
ಸುಂಟರಗಾಳಿ |
ಸಾಧು ಕೋಕಿಲ |
ರಕ್ಷಿತ |
| ೨೨ |
೨೦೦೬ |
ದತ್ತ |
ಚಿ ಗುರುದತ್ |
ರಮ್ಯ |
| ೨೩ |
೨೦೦೬ |
ಜೊತೆ ಜೊತೆಯಲಿ |
ದಿನಕರ್ ತೂಗುದೀಪ |
ರಮ್ಯ |
| ೨೪ |
೨೦೦೬ |
ತಂಗಿಗಾಗಿ |
ಪಿ ಎನ್ ಸತ್ಯಾ |
ಪೂನಮ್ |
| ೨೫ |
೨೦೦೭ |
ಭೂಪತಿ |
ಎಸ್ ಗೋವಿಂದು |
ಶಿರಿನ್ |
| ೨೬ |
೨೦೦೭ |
ಅನಾಥರು |
ಸಾಧು ಕೋಕಿಲ |
ರಾಧಿಕ |
| ೨೭ |
೨೦೦೭ |
ಸ್ನೇಹನಾ ಪ್ರೀತಿನಾ |
ಶಾಹುರಾಜ್ ಶಿಂಧೆ |
ಲಕ್ಷ್ಮಿ ರೈ,ಸಿಂಧು |
| ೨೮ |
೨೦೦೭ |
ಈ ಬಂಧನ |
ವಿಜಯಲಕ್ಷ್ಮಿ ಸಿಂಗ್ |
ಜಯಪ್ರದ,ಜೆನಿಫರ್ ಕೊತ್ವಾಲ್ |
| ೨೯ |
೨೦೦೮ |
ಗಜ |
ಕೆ ಮಾದೇಶ್ |
ನವ್ಯಾ ನಾಯರ್ |
| ೩೦ |
೨೦೦೮ |
ಇಂದ್ರ |
ಹೆಚ್ ವಾಸು |
ನಮಿತಾ |
| ೩೧ |
೨೦೦೮ |
ಅರ್ಜುನ್ |
ಶಾಹುರಾಜ್ ಶಿಂಧೆ |
ಮೀರಾ ಚೋಪ್ರಾ |
| ೩೨ |
೨೦೦೮ |
ನವಗ್ರಹ |
ದಿನಕರ್ ತೂಗುದೀಪ |
ವರ್ಷ,ಶರ್ಮಿಳಾ ಮಾಂಡ್ರೆ |
| ೩೩ |
೨೦೦೯ |
ಯೋಧ |
ಎನ್ ಓಂಪ್ರಕಾಶ್ ರಾವ್ |
ನಿಖಿತ |
| ೩೪ |
೨೦೦೯ |
ಅಭಯ್ |
ಮಹೇಶ್ ಬಾಬು |
ಆರತಿ ಠಾಕೂರ್ |
| ೩೫ |
೨೦೧೦ |
ಪೊರ್ಕಿ |
ಎಂ ಡಿ ಶ್ರೀಧರ್ |
ಪ್ರಣೀತ |
| ೩೬ |
೨೦೧೦ |
ಶೌರ್ಯ |
ಸಾಧು ಕೋಕಿಲ |
ಮದಲಸಾ |
| ೩೭ |
೨೦೧೧ |
ಬಾಸ್ |
ರಘುರಾಜ್ |
ನವ್ಯಾ ನಾಯರ್,ರೇಖಾ |
| ೩೮ |
೨೦೧೧ |
ಪ್ರಿನ್ಸ್ |
ಎನ್ ಓಂಪ್ರಕಾಶ್ ರಾವ್ |
ನಿಖಿತ,ಜೆನಿಫರ್ ಕೊತ್ವಾಲ್ |
| ೩೯ |
೨೦೧೧ |
ಸಾರಥಿ |
ದಿನಕರ್ ತೂಗುದೀಪ |
ದೀಪಾ |
| ೪೦ |
೨೦೧೨ |
ಚಿಂಗಾರಿ |
ಹರ್ಷ |
ದೀಪಿಕಾ |
| ೪೧ |
೨೦೧೨ |
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ |
ನಾಗಣ್ಣ |
ನಿಖಿತ,ಜಯಪ್ರದ |
| ೪೨ |
೨೦೧೨ |
ವಿರಾಟ್ |
ಹೆಚ್. ವಾಸು |
ಚೈತ್ರ,ವಿದಿಶಾ |
| ೪೩ |
೨೦೧೨ |
ಬುಲ್ ಬುಲ್ |
ಎಂ.ಡಿ.ಶ್ರೀಧರ್ |
Rachitha Ram |
ದರ್ಶನ್ ತೂಗುದೀಪ್ ಕುಟುಂಬ [ಬದಲಾಯಿಸಿ]
ಕನ್ನಡ ಚಿತ್ರರಂಗದ ಹೆಸರಾಂತ ಪ್ರತಿಭೆ ತೂಗುದೀಪ ಶ್ರೀನಿವಾಸ್ ಮತ್ತು ಮೀನ ತೂಗುದೀಪ ದಂಪತಿಗಳ ಹಿರಿಯ ಮಗನಾಗಿ, ಫೆಬ್ರುವರಿ ೧೬ ೧೯೭೭ರಂದು ದರ್ಶನ್ ಹುಟ್ಟಿದರು. ದರ್ಶನ್, ಪುನೀತ್ ರಾಜ್ಕುಮಾರ್ ಹಾಗೂ ಸುದೀಪ್ ಈ ಮೂವರು ೨೦೦೨ರಲ್ಲಿ ಜತೆಜತೆಗೆ ಚಿತ್ರರಂಗಕ್ಕೆ ಬಂದರು. ಮತ್ತು ಈಗ ಕನ್ನಡ ಚಿತ್ರರಂಗದ ಪ್ರಮುಖ ಚಿತ್ರ ನಿರ್ಮಾಪಕರೊಲ್ಲಬ್ಬರಾಗಿದ್ದಾರೆ. ತೂಗುದೀಪ ಪ್ರೂಡಕ್ಷನ್ಸ್ಅಡಿಯಲ್ಲಿ ಕನ್ನಡ ಚಲನಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಸೋದರ ದಿನಕರ್ ತೂಗುದೀಪ್ ನಿರ್ದೇಶಕರಾಗಿದ್ದಾರೆ. ದರ್ಶನ್ ಈಗ ಕನ್ನದದಲ್ಲಿ ತು೦ಬಾ ಮು೦ದೆ ಸಾಗಿದಾರೆ
ವಿಶೇಷ ಪಾತ್ರಗಳಲ್ಲಿ ದರ್ಶನ್ [ಬದಲಾಯಿಸಿ]
ದರ್ಶನ್ ಕೆಲವು ಚಿತ್ರಗಳಲ್ಲಿ ವಿಶೇಷ ಪಾತ್ರಗಳನ್ನು ಮಾಡಿದ್ದಾರೆ.
ಸ್ನಹಿತರು ಅತಿಥಿ ಪಾತ್ರ [----