ಶೋಧನೆಯ ಫಲಿತಾಂಶಗಳು

ವೀಕ್ಷಿಸು (ಹಿಂದಿನ ೨೦ | ) (೨೦ | ೫೦ | ೧೦೦ | ೨೫೦ | ೫೦೦)
  • Thumbnail for ಮಹಾಭಾರತ
    ಮಹಾಭಾರತ ಮತ್ತು ರಾಮಾಯಣ ಪ್ರಾಚೀನ ಭಾರತದ ಎರಡು ಪ್ರಮುಖ ಸಂಸ್ಕೃತ ಮಹಾಕಾವ್ಯವಾಗಿದ್ದು ಇವುಗಳನ್ನು ಹಿಂದೂ ಧರ್ಮದಲ್ಲಿ ಪೂಜಿಸುತ್ತಾರೆ. ಮಹಾಭಾರತ ಇದು ಕುರುಕ್ಷೇತ್ರ ಯುದ್ಧದ ಘಟನೆಗಳು...
    ೫೩ KB (೧,೯೩೬ ಪದಗಳು) - ೨೦:೨೯, ೧೬ ಮಾರ್ಚ್ ೨೦೨೪
  • Thumbnail for ಉತ್ತರ (ಮಹಾಭಾರತ)
    ಮಹಾಭಾರತ ಮಹಾಕಾವ್ಯದಲ್ಲಿ, ಉತ್ತರ ಮತ್ಸ್ಯ ರಾಜ್ಯದ ರಾಜಕುಮಾರ ಮತ್ತು ವಿರಾಟ ರಾಜನ ಪುತ್ರ, ಇವರ ಆಸ್ಥಾನದಲ್ಲೇ ಪಾಂಡವರು ತಮ್ಮ ವನವಾಸದ ಅವಧಿಯಲ್ಲಿ ಗೌಪ್ಯತೆಯಲ್ಲಿ ಒಂದು ವರ್ಷ ಕಳೆದರು...
    ೪ KB (೧೭೨ ಪದಗಳು) - ೧೮:೫೨, ೧೮ ಸೆಪ್ಟೆಂಬರ್ ೨೦೧೫
  • Thumbnail for ಉತ್ತರೆ (ಮಹಾಭಾರತ)
    ವಿಧವೆಯಾಗಿದ್ದಳು. ಪತಿಯ ಶವವನ್ನು ಕಂಡು ದುಃಖದಲ್ಲಿ ಮುಳುಗಿದ ಆಕೆಗೆ ಕೃಷ್ಣ ಸಾಂತ್ವನ ಹೇಳಿದನು. ಮಹಾಭಾರತ ಯುದ್ಧದ ಕೊನೆಯಲ್ಲಿ, ಉತ್ತರೆಯು ಗರ್ಭಿಣಿಯಾಗಿದ್ದಾಗ, ದ್ರೋಣಾಚಾರ್ಯರ ಮಗ ಅಶ್ವಥಾಮನು...
    ೧೧ KB (೫೧೭ ಪದಗಳು) - ೦೮:೪೧, ೧ ಮಾರ್ಚ್ ೨೦೨೪
  • Thumbnail for ಭಗವದ್ಗೀತೆ
    ಭಗವದ್ಗೀತೆ (category ಮಹಾಭಾರತ)
    ಎದುರಿಸುತ್ತಿರುವ ಯುದ್ಧವನ್ನು ಮೀರಿದ ಸಂದಿಗ್ಧತೆಗಳು ಮತ್ತು ತಾತ್ವಿಕ ಸಮಸ್ಯೆಗಳು. ಭಗವದ್ಗೀತೆ ಮಹಾಭಾರತ ಮಹಾಕಾವ್ಯದ ಭೀಷ್ಮಪರ್ವದ ೨೩ ನೇ ಅಧ್ಯಾಯದಿಂದ ೪೦ ನೇ ಅಧ್ಯಾಯದ ನಡುವೆ ಬರುವ ಭಾಗ. ಹಿಂದೂ...
    ೯ KB (೩೪೯ ಪದಗಳು) - ೨೨:೧೫, ೧ ಫೆಬ್ರವರಿ ೨೦೨೩
  • ಪಡುತ್ತಾರೆ. (ವಿಕಿಪೀಡಿಯಾ ಇಂಗ್ಲಿಷ್- ಮಹಾಭಾರತ) ಹಿಂದೂ ಪಂಚಾಂಗಗಳ ಪ್ರಕಾರ ಕಲಿಯುಗ ಆರಂಭವಾಗಿ ೫೧೦೦ ವರ್ಷ ವಾಗಿದೆ ಪ್ರಸಿದ್ಧವಾದ ೧೮ ಪುರಾಣಗಳು ಮಹಾಭಾರತ ಕಾವ್ಯ ಅಥವಾ ಇತಿಹಾಸಕ್ಕಿಂತ ಈಚೆಗೆ...
    ೫೬ KB (೩,೧೫೩ ಪದಗಳು) - ೨೧:೫೫, ೭ ಏಪ್ರಿಲ್ ೨೦೨೩
  • ಶ್ಲೋಕದ ರಾಮಾಯಣಕ್ಕೆ “ಮಜ್ಜಿಗೆ ರಾಮಾಯಣ” ಎಂಬ ಹೆಸರು ಬಂದಿದೆ ಎನ್ನುತ್ತಾರೆ. ಏಕ ಶ್ಲೋಕೀ ಮಹಾಭಾರತ: ಆದೌ ಪಾಂಡವ ಧಾರ್ತರಾಷ್ಟ್ರ ಜನನಂ ಲಾಕ್ಷಾಗೃಹೇ ದಾಹನಂ| ದ್ಯೂತೇ ಶ್ರೀ ಹರಣಂ ವನೇ ವಿಹರಣಂ...
    ೧೦ KB (೪೮೦ ಪದಗಳು) - ೧೮:೧೧, ೧೬ ಅಕ್ಟೋಬರ್ ೨೦೨೨
  • Thumbnail for ಗಾಂಧಾರಿ
    ಗಾಂಧಾರಿ ಎಂಬುದು ಮಹಾಭಾರತ ಮಹಾಕಾವ್ಯದಲ್ಲಿ ಬರುವ ಒಂದು ಪಾತ್ರ. ಗಾಂಧಾರ ದೇಶದ (ಈಗಿನ ಕಾಂದಹಾರ್, ಅಫ್ಘಾನಿಸ್ಥಾನ)ರಾಜನಾದ ಸುಬಲನ ಪುತ್ರಿಯಾದ ಈಕೆ ಕುರುವಂಶದ ಮಹಾರಾಜನಾದ ಧೃತರಾಷ್ಟ್ರನನ್ನು...
    ೯ KB (೩೨೯ ಪದಗಳು) - ೨೦:೧೭, ೧೩ ಮಾರ್ಚ್ ೨೦೨೩
  • Thumbnail for ವೇದವ್ಯಾಸ
    ವೇದವ್ಯಾಸ (category ಮಹಾಭಾರತ)
    ಶುಕನು ಇವರ ನಿಜವಾದ ಆಧ್ಯಾತ್ಮಿಕ ಪುತ್ರನೆಂದು ಕರೆಸಿಕೊಳ್ಳುತ್ತಾನೆ. ಈ ಪ್ರಕಾರ ವ್ಯಾಸರು ಮಹಾಭಾರತ ಯುದ್ಧದಲ್ಲಿ ಕಾದಾಡಿದ ಕೌರವರು ಮತ್ತು ಪಾಂಡವರ ತಾತರಾಗುತ್ತಾರೆ. ತದ ನಂತರ ಮಹಾಭಾರತದಲ್ಲಿ...
    ೧೩ KB (೫೫೫ ಪದಗಳು) - ೧೬:೪೧, ೨೬ ಮೇ ೨೦೨೩
  • Thumbnail for ಭಾಗವತ ಪುರಾಣ
    ರಚಿತವಾದುದೆಂದು ಹೇಳುತ್ತಾರೆ. ಮತ್ತು: ಏಕ ಶ್ಲೋಕೀ ರಾಮಾಯಣ ಮತ್ತು ಮಹಾಭಾರತ-ಮಜ್ಜಿಗೆ ರಾಮಾಯಣ ರಾಮಾಯಣ- ಮಹಾಭಾರತ ಕರ್ಣಾಟಕ ಭಾಗವತ Complete Srimad Bhagavatam Online with original...
    ೪ KB (೨೨೦ ಪದಗಳು) - ೦೨:೨೬, ೧೨ ಡಿಸೆಂಬರ್ ೨೦೨೩
  • ದ್ರುಪದನು ಮಹಾಭಾರತ ದ ಒಂದು ಪಾತ್ರ. ಇವನ ಇನ್ನೊಂದು ಹೆಸರು ಯಜ್ಞಸೇನ. ಇವನು ಪಾಂಚಾಲ ದೇಶದ ಅರಸ. ಬಾಲ್ಯದಲ್ಲಿ ಇವನು ದ್ರೋಣನ ಜತೆ ಕಲಿಯುವಾಗ ತನ್ನ ರಾಜ್ಯವನ್ನು ಅವನ ಜತೆ ಹಂಚಿಕೊಳ್ಳುವುದಾಗಿ...
    ೩ KB (೧೨೧ ಪದಗಳು) - ೨೦:೪೨, ೨೬ ಡಿಸೆಂಬರ್ ೨೦೧೫
  • ನಿಂತಿತ್ತು. ೪.ಕಲಿಯಗ-ಈ ಕಾಲದಲ್ಲಿ ಧರ್ಮ ಒಂದು(೧) ಕಾಲ ಮೇಲೆ ನಿಂತಿದೆ. ತ್ರೇತಾಯುಗವು ಮಹಾಭಾರತ ನಡೆದ ದ್ವಾಪರಯುಗಕ್ಕಿಂತಲೂ ಹಿಂದಿನದು. ರಾಮ ರಾಮಾಯಣ ಮಹಾಭಾರತ ದ್ವಾಪರಯುಗ ಕಲಿಯುಗ...
    ೩ KB (೧೩೩ ಪದಗಳು) - ೧೪:೫೮, ೧೮ ಅಕ್ಟೋಬರ್ ೨೦೧೬
  • ಸೃಷ್ಟಿ ಸೆಮೆಟಿಕ್ ಪುರಾಣ ಸೃಷ್ಟಿ ಮತ್ತು ಮಹಾಭಾರತ ಸೃಷ್ಟಿ ಮತ್ತು ಬೈಬಲ್ ಸೃಷ್ಟಿ ಮತ್ತು ಕುರಾನ್ ಸೃಷ್ಟಿ ಸಾಂಖ್ಯ ಮತ್ತು ಯೋಗ ಮಹಾಭಾರತ ದಲ್ಲಿ ಸೃಷ್ಟಿ ಮತ್ತು ವೇದ ಪುರುಷ ಸೂಕ್ತ ಋಗ್ವೇದ...
    ೨ KB (೫೫ ಪದಗಳು) - ೧೮:೪೫, ೨೩ ಮಾರ್ಚ್ ೨೦೨೩
  • ವಿರಾಟ (category ಮಹಾಭಾರತ)
    ಉತ್ತರೆಯನ್ನು ಅರ್ಜುನನ ಮಗ ಅಭಿಮನ್ಯುವಿಗೆ ಮದುವೆ ಮಾಡಿಕೊಡುತ್ತಾನೆ. ವಿರಾಟ ಮಹಾರಥಿ.ಮಹಾಭಾರತ ಯುದ್ಧದಲ್ಲಿ ಪಾಂಡವರ ಪರವಾಗಿ ಹೋರಾಡುತ್ತಾನೆ.ಯುದ್ಧದ ೧೪ನೆಯ ದಿನ ರಾತ್ರಿ ದ್ರೋಣನಿಂದ...
    ೧ KB (೬೨ ಪದಗಳು) - ೧೯:೦೭, ೩೦ ಮಾರ್ಚ್ ೨೦೨೩
  • Thumbnail for ಪರೀಕ್ಷಿತ
    ಮಹಾಭಾರತ ಮಹಾಕಾವ್ಯದಲ್ಲಿ ಹಸ್ತಿನಾಪುರದ ರಾಜ ಯುಧಿಷ್ಠಿರನ ಉತ್ತರಾಧಿಕಾರಿ ಪರೀಕ್ಷಿತ. ಇವನನ್ನು ಕುರುವಂಶದ ರಾಜನೆಂದು ಕರೆಯಲಾಗುತ್ತಿತ್ತು. ಪರೀಕ್ಷಿತನು ಅರ್ಜುನನ ಮಗನಾದ ಅಭಿಮನ್ಯು...
    ೬ KB (೨೫೫ ಪದಗಳು) - ೦೩:೧೮, ೨೩ ಮೇ ೨೦೨೩
  • Thumbnail for ಅರ್ಜುನ
    ಅರ್ಜುನ (category ಮಹಾಭಾರತ)
    ಅರ್ಜುನನಿಗೆ ಮಾಡಲ್ಪಟ್ಟ ಉಪದೇಶ. ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಮುಖ್ಯವಾದುದು. ಭಗವದ್ಗೀತೆ ಮಹಾಭಾರತ ಮಹಾಕಾವ್ಯದ ಭೀಷ್ಮಪರ್ವದ ೨೩ ನೇ ಅಧ್ಯಾಯದಿಂದ ೪೦ ನೇ ಅಧ್ಯಾಯದ ನಡುವೆ ಬರುವ ಭಾಗ. ಹಿಂದೂ...
    ೩೪ KB (೧,೩೫೬ ಪದಗಳು) - ೧೦:೫೦, ೨೯ ಮಾರ್ಚ್ ೨೦೨೩
  • ಮಹಾಭಾರತ ಮಹಾಕಾವ್ಯದಲ್ಲಿ, ಜಯದ್ರಥನು ಸಿಂಧೂ ರಾಜ್ಯದ ರಾಜನಾಗಿದ್ದನು (ಹಾಗಾಗಿ ಅವನನ್ನು ಸೈಂಧವನೆಂದೂ ಕರೆಯಲಾಗುತ್ತದೆ). ಅವನು ೧೦೦ ಕೌರವ ಸಹೋದರರ ಏಕೈಕ ಸಹೋದರಿ ದುಶ್ಯಲೆಯನ್ನು ಮದುವೆಯಾಗಿದ್ದನು...
    ೬೪೩ byte (೨೨ ಪದಗಳು) - ೦೨:೨೮, ೧೦ ಅಕ್ಟೋಬರ್ ೨೦೧೪
  • ವಿಚಿತ್ರವೀರ್ಯ (category ಮಹಾಭಾರತ)
    ಸತ್ಯವತಿಯು ಅಂಬಿಕೆ ಮಾತು ಅಂಬಾಲಿಕೆಯರಿಗೆ ಮಕ್ಕಳಾಗುವಂತೆ ಮಾಡುತ್ತಾಳೆ. ಇವರೇ ಅಂಬಿಕೆಯ ಮಗ ಧೃತರಾಷ್ಟ್ರ ಮತ್ತು ಅಂಬಾಲಿಕೆಯ ಮಗ ಪಾಂಡುವಾಗಿ ಮಹಾಭಾರತ ಕಥೆಯಲ್ಲಿ ಪ್ರಸಿದ್ಧರಾದವರು....
    ೩ KB (೧೩೨ ಪದಗಳು) - ೧೧:೫೯, ೧೮ ಜುಲೈ ೨೦೨೧
  • Thumbnail for ಅಭಿಮನ್ಯು
    ಅಭಿಮನ್ಯು (category ಮಹಾಭಾರತ)
    ಅಭಿಮನ್ಯು ಮಹಾಭಾರತದಲ್ಲಿ ಅರ್ಜುನ ಮತ್ತು ಸುಭದ್ರೆಯರ ಮಗ. ಮಹಾಭಾರತ ಯುದ್ಧದಲ್ಲಿ ದ್ರೋಣಾಚಾರ್ಯರು ರಚಿಸಿದ ಚಕ್ರವ್ಯೂಹವನ್ನು ಭೇದಿಸಿ (ಅದರಿಂದ ಹೊರಗೆ ಬರುವುದು ಗೊತ್ತಿರದಿದ್ದರೂ),...
    ೧೪ KB (೫೫೭ ಪದಗಳು) - ೧೮:೦೭, ೨೧ ಜನವರಿ ೨೦೨೪
  • ಜನಮೇಜಯ (category ಮಹಾಭಾರತ)
    ಜನಮೇಜಯನು ಮಹಾಭಾರತ ದ ಕತೆಯಲ್ಲಿ ಕುರು ವಂಶದ ರಾಜ. ಜನಮೇಜಯನು ಪರೀಕ್ಷಿತ ರಾಜನ ಮಗನು. ಪರೀಕ್ಷಿತ ರಾಜನು ಅಭಿಮನ್ಯುವಿನ ಮಗ , ಅರ್ಜುನನ ಮೊಮ್ಮಗ. ಜನಮೇಜಯ ಎಂಬ ಹೆಸರಿನ ಅರ್ಥ "ಮನುಷ್ಯ-ಪ್ರಚೋದಕ"...
    ೮ KB (೩೦೮ ಪದಗಳು) - ೨೨:೧೨, ೨೦ ಫೆಬ್ರವರಿ ೨೦೨೪
  • ದುರ್ಯೋಧನ (ಸಂಸ್ಕೃತ:दुर्योधन)ಮಹಾಭಾರತ ಕಥಾನಕದಲ್ಲಿ ಒಂದು ಪ್ರಮುಖ ಪಾತ್ರ.ಧೃತರಾಷ್ಟ್ರ ಮತ್ತು ಗಾಂಧಾರಿಯಿಂದ ನೂರು ಜನ ಪುತ್ರರು ಒಬ್ಬಳು ಪುತ್ರಿ. ಇವರೇ ಕೌರವರು ಎಂದು ಪ್ರಸಿದ್ಧರಾದವರು...
    ೩ KB (೮೨ ಪದಗಳು) - ೧೫:೨೫, ೩ ಮೇ ೨೦೨೩
  • ಅವನ ಕಾವ್ಯರಚನೆಯ ಮೂಲೋದ್ದೇಶಗಳಲ್ಲಿ ಒಂದು. ("ತಿಳಿಯ ಹೇಳುವೆ ಕೃ‍ಷ್ಣ ಕಥೆಯನು") ಅವನ ಮಹಾಭಾರತ ಕಥೆ ಕೃಷ್ಣನ ಸುತ್ತಲೂ ಸುತ್ತುತ್ತದೆ. ಕುಮಾರವ್ಯಾಸ ಕೃಷ್ಣನ ಭಕ್ತ. ಮಹಾಭಾರತದ ಹದಿನೆಂಟು
  • ಮಹಾಭಾರತ ಐದನೆಯವೇದ,ಪಂಚಮವೇದ English: [[ ]], en:
  • ಸುಖದ ಬಳಿಕ ದುಃಖ, ದುಃಖದ ಬಳಿಕ ಸುಖ. ಸುಖ, ದುಃಖಗಳು ಚಕ್ರದ ರೀತಿಯಲ್ಲಿ ತಿರುಗಿ ಬರುತ್ತವೆ. - ೦೮:೦೯, ೧೧ ಜೂನ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ. ಯಾರ
ವೀಕ್ಷಿಸು (ಹಿಂದಿನ ೨೦ | ) (೨೦ | ೫೦ | ೧೦೦ | ೨೫೦ | ೫೦೦)

Discover data on the topic

Mahabharat: 1988 TV Series by B.R. Chopra based on epic Mahabharata
"https://kn.wikipedia.org/wiki/ವಿಶೇಷ:Search" ಇಂದ ಪಡೆಯಲ್ಪಟ್ಟಿದೆ