ಬಯಲುಸೀಮೆ
ಗೋಚರ
ಬಯಲುಸೀಮೆ (ಬಯಲು ಸೀಮೆ) ಕರ್ನಾಟಕದ ಹೆಚ್ಚಿನ ಭೌಗೋಳಿಕ ಪ್ರದೇಶವು ಬಯಲುಸೀಮೆಯಿಂದ ಕೂಡಿದ್ದು, ವಿಶಾಲವಾದ ಮೈದನದಂತೆ ಇರುವ ಪ್ರದೇಶವಾಗಿದೆ. ಕೃಷಿ ಇಲ್ಲಿನ ಜನರ ಪ್ರಮುಖ ಉದ್ಯೋಗವಾಗಿದ್ದು, ಜೋಳ ಹಾಗು ರಾಗಿ ಇಲ್ಲಿನ ಪ್ರಮುಖ ಬೆಳೆಗಳಾಗಿವೆ.

ಬಯಲುಸೀಮೆ ಜಿಲ್ಲೆಗಳು
[ಬದಲಾಯಿಸಿ]- ಬಾಗಲಕೋಟೆ
- ಬೆಂಗಳೂರು
- ಬೆಂಗಳೂರು ಗ್ರಾಮಾಂತರ ಜಿಲ್ಲೆ
- ಬೆಳಗಾವಿ
- ಬಳ್ಳಾರಿ
- ಬೀದರ್
- ಬಿಜಾಪುರ
- ಚಾಮರಾಜನಗರ
- ಚಿಕ್ಕಬಳ್ಳಾಪುರ
- ಚಿತ್ರದುರ್ಗ
- ದಾವಣಗೆರೆ
- ಧಾರವಾಡ
- ಗದಗ
- ಗುಲ್ಬರ್ಗ/ಕಲಬುರ್ಗಿ
- ಹಾಸನ
- ಹಾವೇರಿ
- ಕೋಲಾರ
- ಕೊಪ್ಪಳ
- ಮಂಡ್ಯ
- ಮೈಸೂರು
- ರಾಯಚೂರು
- ತುಮಕೂರು
- ರಾಮನಗರ
- ಯಾದಗಿರಿ
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |