ಒಕ್ಕಲಿಗ
ವ್ಯವಸಾಯ ಮಾಡುವವರನ್ನ ಒಕ್ಕಲಿಗ ಎನ್ನುತ್ತಾರೆ, ಕರ್ನಾಟಕದ ರೈತರನ್ನು ಒಕ್ಕಲಿಗ ಎಂದು ಕರೆಯುತ್ತಾರೆ. ಮಧ್ಯಮ ಪಾಂಡವ ನಾದ ಅರ್ಜುನನು ಶ್ರೀ ಕಾಲ ಭೈರವನಿಂದ ಜೋಗಿ ದೀಕ್ಷೆ ಪಡೆದು ದೇಶದಾದ್ಯಂತ ಯಾತ್ರೆ ಮಾಡಿ ಜನರನ್ನು ಒಕ್ಕಲು ಮಾಡಿದನೆಂಬ ಪ್ರತೀತಿ ಇದೆ.[೧] ದಕ್ಷಿಣ ಕರ್ನಾಟಕದ ಬಹು ಸಂಖ್ಯಾತರು ಒಕ್ಕಲಿಗ ಗೌಡಸ್ ಆಗಿದ್ದಾರೆ. ಆದರೆ ಕರ್ನಾಟಕದ ಉತ್ತರ ಬಾಗದಲ್ಲಿ ಇರುವ ರೈತರನ್ನು ಕೂಡ, ಆಯಾ ಹಳ್ಳಿಗಳಲ್ಲಿ ಒಕ್ಕಲುತನ ಮಾಡುವವರು, ಒಕ್ಕಲಿಗರು ಎಂದೇ ಸಂಬೋದಿಸುತ್ತಾರೆ.
ಇತಿಹಾಸ[ಬದಲಾಯಿಸಿ]
- ಕವಿರಾಜಮಾರ್ಗ,ಪಂಪ ಭಾರತಗಳಲ್ಲಿ ಒಕ್ಕಲಿಗರ ಉಲ್ಲೆಕವಿದೆ.
- ಒಕ್ಕಲುತನ ವೆಂದರೆ ಉಳುವುದು,ಬಿತ್ತುವುದು ಅದನ್ನ ಮಾಡುವವರು ಒಕ್ಕಲಿಗರು.
ಒಕ್ಕಲಿಗರ ಪಂಗಡಗಳು[ಬದಲಾಯಿಸಿ]
ಒಕ್ಕಲಿಗರ ಒಳ ಪಂಗಡಗಳು
ಹಳ್ಳಿಕಾರರು
ಇವರು ತುಮಕೂರು ಜಿಲ್ಲೆ, ಚಿಕ್ಕಮಗಳೂರು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸಿಸುತ್ತಾರೆ. ಹಳ್ಳಿಕಾರರಲ್ಲಿ 101 ಕುಲ ಇರುವುದು ವಿಶೇಷ,
ಗಂಗಟಿಕರು/ಗಂಗಡಕಾರ ಒಕ್ಕಲಿಗರು[ಬದಲಾಯಿಸಿ]
ಗಂಗರಾಜರುಗಳ ಕುಲದವರು ಎಂದು ಇವರುಗಳನ್ನು ಹೇಳುತ್ತಾರೆ. ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ರಾಮನಗರ, ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರ ಗಳಲ್ಲಿ ಇವರು ಹೆಚ್ಚಾಗಿ ವಾಸಿಸುತ್ತಾರೆ.
ಕುಡುವಕ್ಕಲಿಗ[ಬದಲಾಯಿಸಿ]
ಹಾವೇರಿ,ಗುಲ್ಬರ್ಗಾ,ಬಿಜಾಪುರ,ಬೀದರ್ ಗಳಲ್ಲಿ ಇವರು ವಾಸಿಸುವರು.
ಮೊರಸು[ಬದಲಾಯಿಸಿ]
ಹಾಲಕ್ಕಿ ಒಕ್ಕಲಿಗರು[ಬದಲಾಯಿಸಿ]
ಉತ್ತರ ಕನ್ನಡ ಜಿಲ್ಲೆಯಲ್ಲಿ
ಸರ್ಪ[ಬದಲಾಯಿಸಿ]
ಚಿಕ್ಕಮಗಳೂರು,ಚಿತ್ರದುರ್ಗ,ತುಮಕೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಇವರು ವಾಸಿಸುತ್ತಾರೆ ಇವರಲ್ಲಿ ಎರಡು ಪಂಗಡಗಳು 1 ಶೆಟ್ಟೆಯವರು 2 ಲಾದ್ಲೆಯವರು
ನಾಮದಾರಿ[ಬದಲಾಯಿಸಿ]
ಶಿವಮೊಗ್ಗ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇವರು ವಾಸಿಸುತ್ತಾರೆ
ನಾಮಾಧರಿ ಒಕ್ಕಲಿಗ ಗುಂಪು ಎರಡನೇ ಅತಿದೊಡ್ಡ ಒಕ್ಕಲಿಗ ಉಪ-ಗುಂಪಿದೆ. ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕರ್ನಾಟಕದ ಮಲ್ನಾಡ್ ಪ್ರದೇಶದಲ್ಲಿ ಮುಖ್ಯವಾಗಿ ಕಂಡುಬಂದರೂ, ಅವರು ಕರಾವಲ ಮತ್ತು ಬೇಲು ಸೀಮೆಗೆ ಹರಡಿದ್ದಾರೆ.
ಮೂಲತಃ 18 ಕುಟುಂಬಗಳಿಗೆ ಸೇರಿದವರು ಅಥವಾ ಅನೇಕ ಉಪ-ಕ್ಷೇತ್ರಗಳು ಮತ್ತು ಮಡಿಕೆಗಳ ಜನಸಂಖ್ಯೆಯನ್ನು ಒಳಗೊಳ್ಳುತ್ತವೆ ಎಂದು ಹೇಳಲಾಗಿದೆ. ಹೆಚ್ಚಿನ ಒಕ್ಕಲಿಗ ಅವುಗಳಿಗೆ ಶೈವ ಮತ್ತು ವೈಷ್ಣವ ಮಡಿಕೆಗಳಿವೆ. ಹೊಯ್ಸಳ ರಾಜ ವಿಷ್ಣುವರ್ಧಾನದ ಸಮಯದಲ್ಲಿ ಹಿಂದೂ ಧರ್ಮಕ್ಕೆ ಮರು ಪರಿವರ್ತನೆಯಾದ ನಂತರ ನಾಮದಾರಿ ಗೌಡಸ್ ತಮ್ಮ ಹೆಸರನ್ನು ಪಡೆದುಕೊಂಡಿದ್ದು, ಶ್ರೀವಾಷ್ಣವ ಆಚಾರ್ಯ, ರಾಮಾನುಜರಿಂದ ಅವರು ಶ್ರೀವಿಷ್ಣವ ನಾಮ ಅಥವಾ ತಿಲಕವನ್ನು ಧರಿಸಿ ಪ್ರಾರಂಭಿಸಿದರು. ಈ ಹಿಂದೆ ನಾಮಧರಿ ಗೌಡರು ಜೈನ ಧರ್ಮಕ್ಕೆ (ಪಶ್ಚಿಮ ಘಂಗಗಳಲ್ಲಿ ಕರ್ನಾಟಕದಲ್ಲಿ ಜನಪ್ರಿಯತೆ ಗಳಿಸಿದ್ದರು) ಪರಿವರ್ತಿಸಿದರು, ಆದ್ದರಿಂದ ಅವರು ವೈಷ್ಣವರು ಮತ್ತು ತಿರುಪತಿ ತಿಮ್ಮಪ್ಪನ ಉತ್ಕಟ ಅನುಯಾಯಿಗಳು ಆಗಿದ್ದರು. ಇಂದಿಗೂ ಅವರು ಜೈನ ಸಂಪ್ರದಾಯಗಳ ಕುರುಹುಗಳನ್ನು ಉಳಿಸಿಕೊಳ್ಳುತ್ತಾರೆ. ಉದಾಹರಣೆಗೆ, ಕೆಲವು ನಮಾಧರಿ ಉಪ-ಪಂಗಡಗಳು ಕಟ್ಟುನಿಟ್ಟಾಗಿ ಸಸ್ಯಾಹಾರಿಗಳಾಗಿವೆ (ಬಹುತೇಕ ವೊಕಲಿಗಸ್ಗಳು ಸಸ್ಯಾಹಾರವಲ್ಲದವರು) ಮತ್ತು ಹೆಚ್ಚಿನ ಕುಟುಂಬಗಳಲ್ಲಿ ತಮ್ಮ ಪೂರ್ವಜರನ್ನು ಗೌರವಿಸುವ ಸಂದರ್ಭದಲ್ಲಿ, ಜೈನ ಎಡಿ ಎಂಬ ವಿಶೇಷ ಸಸ್ಯಾಹಾರಿ ಆಹಾರವನ್ನು ತಯಾರಿಸಲಾಗುತ್ತದೆ.
ತುಳು ಅರೆಬಾಷೆ[ಬದಲಾಯಿಸಿ]
ಕೊಡಗು ಹಾಗು ದಕ್ಷಿಣ ಕನ್ನಡದಲ್ಲಿ ಇವರು ಕಂಡು ಬರುತ್ತಾರೆ.
ಕುಡು ಒಕ್ಕಲಿಗರು[ಬದಲಾಯಿಸಿ]
ಬೀದರ್ ಜಿಲ್ಲೆಯಲ್ಲಿ ಈ ಒಂದು ಉಪ ಸಮುದಾಯ ಕಂಡು ಬರುತ್ತದೆ.ಕುಡು ಒಕ್ಕಲಿಗರು ಒಕ್ಕಲಿಗಒಳಪಂಗಡ.
ಉಪ್ಪಿನ ಕೊಳಗ ಒಕ್ಕಲಿಗರು[ಬದಲಾಯಿಸಿ]
ಉಪ್ಪಿನ ಕೊಳಗ ಒಕ್ಕಲಿಗರು ಹೆಚ್ಚಿಗೆ ರಾಜನಂತೆ, ಬ್ಯಾಡನೂರು ಪಾವಗಡ ಇಲ್ಲಿ ೧೮ ನೇ ಶತಮಾನದ ಅಸುಪಾಸಿನಲ್ಲಿ ಇದ್ದು ವಿಜಯನಗರದ ಶ್ರೀರಂಗರಾಯರ ಕಾಲದಲ್ಲಿ ಆಂಧ್ರಗಡಿ ಭಾಗದಲ್ಲಿ ಗೌಡಿಕೆ ಮಾಡುತ್ತಿರುವುದು ದಾಖಲಿದೆ. ಇವರು ತುಮಕೂರು ಜಿಲ್ಲೆ ಮತ್ತು ಈ ಜಿಲ್ಲೆಯ ಮಧುಗಿರಿ, ಪಾವಗಡ, ಅಕ್ಕಪಕ್ಕದ ಭಾಗಗಳಲ್ಲಿ ವಾಸವಾಗಿದ್ದರೆ.[೨]
ನೋಡಿ[ಬದಲಾಯಿಸಿ]
ಉಲ್ಲೇಖಗಳು[ಬದಲಾಯಿಸಿ]
- ↑ ವಿಶ್ವ ಒಕ್ಕಲಿಗರ ವೇದಿಕೆ http://vokkaligaworld.com/sub_caste.html
- ↑ ಡಾ. ಬಿ. ಎಸ್. ಪುಟ್ಟಸ್ವಾಮಿ ಒಕ್ಕಲಿಗರ ಸಂಘ. (ಒಕ್ಕಲಿಗರ ಸಂಘದ ಇತಿಹಾಸ) ಮನೋಜ್ ಪಬ್ಲಿಕೇಶನ್. ಬೆಂಗಳೂರು