ಪಂಡಿತ್ ರವಿಶಂಕರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪಂಡಿತ್ ರವಿಶಂಕರ್

ಪಂಡಿತ್ ರವಿ ಶಂಕರ್ - ಭಾರತದ ಸುಪ್ರಸಿದ್ಧ ಸಿತಾರ್ ವಾದಕರು.ಇವರು ಎಪ್ರಿಲ್ ೭,೧೯೨೦ ರಲ್ಲಿ ವಾರಣಾಸಿಯಲ್ಲಿ ಜನಿಸಿದರು.ಮೈಹರ್ ಘರಾಣದ ಸ್ಥಾಪಕ ಬಾಬಾ ಅಲ್ಲಾವುದ್ದೀನ್ ಖಾನ್ ರವರ ಶಿಷ್ಯ. ಇವರ ಸಹೋದರ ಪಂಡಿತ್ ಉದಯಶಂಕರ್ ಖ್ಯಾತ ನೃತ್ಯ ಪಟು.ಖ್ಯಾತ ಪಾಶ್ಚ್ಯಾತ ಸಂಗೀತಗಾರ್ತಿ ನೋರಾಹ್ ಜೋನ್ಸ್ ಹಾಗೂ ಸಿತಾರ್ ವಾದಕಿ ಅನೋಶ್ಕ ಶಂಕರ್ ಇವರ ಪುತ್ರಿಯರು.

[ಬದಲಾಯಿಸಿ] ಗೌರವ ಪ್ರಶಸ್ತಿಗಳು

[ಬದಲಾಯಿಸಿ] ಬಾಹ್ಯ ಸಂಪರ್ಕಗಳು

Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು