ವಿಷಯಕ್ಕೆ ಹೋಗು

ಶೋಭಾ ಕರಂದ್ಲಾಜೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶೋಭಾ ಕರಂದ್ಲಾಜೆ
ಕೃಷಿ ಮತ್ತು ರೈತರ ಕಲ್ಯಾಣ ಕೇಂದ್ರ ಮಂತ್ರಿ
Assumed office
7July 2021
Presidentರಾಮ್ ನಾಥ್ ಕೊವಿಂದ್
Prime Ministerನರೇಂದ್ರ ಮೋದಿ
MinisterNarendra Singh Tomar
Preceded byParshottam Rupala
Member of Parliament, Lok Sabha
Assumed office
26 May 2014
Preceded byK. Jayaprakash Hegde
ConstituencyUdupi Chikmagalur
Minister for Rural Development and Panchayat Raj, Government of Karnataka
In office
26 May 2008 – 28 August 2009
Chief MinisterB S Yeddyurappa
Preceded byC. M. Udasi
Succeeded byJagadish Shettar
Minister for Energy,
Government of Karnataka
In office
18 March 2010 – 22 May 2012
Chief MinisterJagadish Shettar
Preceded byBasavaraj Bommai
Succeeded byK S Eshwarappa
Member of Karnataka Legislative Assembly
In office
2008–2013
Succeeded byS. T. Somashekhar
ConstituencyYeshvanthapura
Personal details
Born (1966-10-23) 23 October 1966 (age 58)
ಪುತ್ತೂರು, ದಕ್ಷಿಣ ಕನ್ನಡ, ಕರ್ನಾಟಕ
Nationalityಭಾರತn
Political partyBharatiya Janata Party
(till 2012; 2014–present)
Other political
affiliations
ಕರ್ನಾಟಕ ಜನತಾ ಪಕ್ಷ
(2012–2014)
EducationM.A. (Sociology), M.S.W.[]
Alma materMangalore University
NicknameShobhakka
Source: [೧]

ಶೋಭಾ ಕರಂದ್ಲಾಜೆ (ಜನನ: ೨೩ ಅಕ್ಟೋಬರ್ ೧೯೬೬) [] ಕರ್ನಾಟಕದ ಬಿಜೆಪಿ ರಾಜಕಾರಣಿ, ಮತ್ತು ೧೬ ನೇ ಲೋಕಸಭೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸತ್ ಪ್ರತಿನಿಧಿ.

ವೈಯಕ್ತಿಕ ಜೀವನ

[ಬದಲಾಯಿಸಿ]

ತಂದೆ ಮೋನಪ್ಪಗೌಡ, ತಾಯಿ ಪೂವಕ್ಕ. ಕರಾವಳಿ ಕರ್ನಾಟಕದ ಪುತ್ತೂರಿನ ಶೋಭಾ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಬಹಳ ಚಿಕ್ಕ ವಯಸ್ಸಿನಲ್ಲಿಯೆ ಆಸಕ್ತಿ ಹೊಂದಿದ್ದರು. ಸಂಘ ಪರಿವಾರದ ಅನೇಕ ಮಹಿಳಾ ಕಾರ್ಯಕರ್ತೆಯಲ್ಲಿ ಒಬ್ಬರಾಗಿದ್ದರು. ರಾಜಕೀಯದಲ್ಲಿ ಸೇರಲು ಅವರು ನಿರ್ಧರಿಸಿದಾಗ, ಆರ್ಎಸ್ಎಸ್ ಆರಂಭದಲ್ಲಿ ಸ್ಫೂರ್ತಿಯಾಯಿತು.

ರಾಜಕೀಯ ಜೀವನ

[ಬದಲಾಯಿಸಿ]

ಅವರು ೨೦೦೪ ರಲ್ಲಿ ಭಾರತೀಯ ಜನತಾ ಪಕ್ಷದಿಂದ ಶಾಸನ ಸಭೆಗೆ ಆಯ್ಕೆಯಾದರು. ಮೇ ೨೦೦೮ ರಲ್ಲಿ ಅವರು ಬೆಂಗಳೂರಿನ ಯಶ್ವಂತಪುರದಿಂದ ವಿಧಾನ ಸಭೆಗೆ ಆಯ್ಕೆಯಾದರು ಮತ್ತು ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆಯಾಗಿ ನೇಮಕಗೊಂಡರು. ಅವರು ೨೦೧೪ ಮತ್ತು ೨೦೧೯ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ) ದಿಂದ ಸ್ಪರ್ಧಿಸಿ ೧.೮೧ ಲಕ್ಷ ಮತಗಳ ಅಂತರದಿಂದ ಜಯಗಳಿಸಿದರು. 07-06-2021ರಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾಗಿ ನೇಮಕಗೊಂಡು ಒಕ್ಕೂಟ ಸರ್ಕಾರದ ಮಂತ್ರಿಮಂಡಲದಲ್ಲಿ ಇದ್ದರು.

ಸ್ಥಾನಗಳು

[ಬದಲಾಯಿಸಿ]
  • 2004–2008 ರ ಕರ್ನಾಟಕ ವಿಧಾನ ಪರಿಷತ್ತು ಸದಸ್ಯರು
  • 2008–2013 , ಕರ್ನಾಟಕ ವಿಧಾನಸಭೆ ಸಚಿವೆ, ಕರ್ನಾಟಕ ಸರ್ಕಾರ
  • 2014 ಮೇ , ೧೬ನೇ ಲೋಕಸಭೆಗೆ ಆಯ್ಕೆ
  • 1 ಸೆಪ್ಟೆಂಬರ್ 2014 – 03 ಡಿಸೆಂಬರ್ 2014 , ಮಹಿಳಾ ಸಬಲೀಕರಣ ಸಮಿತಿ ಸದಸ್ಯೆ
  • 1 ಸೆಪ್ಟೆಂಬರ್ 2014 ನಂತರ , ರಕ್ಷಣಾ ಸ್ಥಾಯಿ ಸಮಿತಿ ಸದಸ್ಯೆ ಮತ್ತು ಸಲಹಾ ಸಮಿತಿ ಸದಸ್ಯೆ, ಕೃಷಿ ಸಚಿವಾಲಯ
  • 13 ಮೇ 2015 ರಿಂದ , ಜಮೀನು ಸ್ವಾಧೀನದಲ್ಲಿ ನ್ಯಾಯೋಚಿತ ಪರಿಹಾರ ಮತ್ತು ಪಾರದರ್ಶಕತೆ ಜಂಟಿ ಸಮಿತಿ,ಪುನರ್ವಸತಿ  (ಎರಡನೇ ತಿದ್ದುಪಡಿ) ಬಿಲ್, 2015
  • 07 ಜುಲೈ 2021 ಕೃಷಿ ಮತ್ತು ರೈತರ ಕಲ್ಯಾಣ ಕೇಂದ್ರ ಮಂತ್ರಿ ಸ್ಥಾನ

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. https://www.india.gov.in/my-government/indian-parliament/shobha-karandlaje
  2. "Shobha Karandlaje | National Portal of India". www.india.gov.in (in ಇಂಗ್ಲಿಷ್). Retrieved 2018-05-21.