ರಾಜ್ಯೋತ್ಸವ ಪ್ರಶಸ್ತಿ ೨೦೧೧ ಸಂಪೂರ್ಣ ಪಟ್ಟಿ
೨೦೧೧ ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ.
ಸಾಹಿತ್ಯ[ಬದಲಾಯಿಸಿ]
ಅರವಿಂದ ಮಾಲಗತ್ತಿ, ಬಿಜಾಪುರ
ವೀರಣ್ಣ ದಂಡೆ, ಗುಲ್ಬರ್ಗಾ
ಮಂದೀರ ಜಯ ಅಪ್ಪಣ್ಣ, ಕೊಡಗು
ರಂಗಭೂಮಿ[ಬದಲಾಯಿಸಿ]
ಕೆ. ನಾಗರಾಜ, ಚಿತ್ರದುರ್ಗ
ರೇಣುಕ ದುರ್ಗಪ್ಪ ಹರಿಜನ, ಮಲಪುರ, ಬಾಗಲಕೋಟೆ
ಕನ್ನಡ ಭಾಷೆ[ಬದಲಾಯಿಸಿ]
ಶಾಂತಿನಾತ ದಿಬ್ಬಡ, ಬೆಳಗಾವಿ ಜಿಲ್ಲೆ
ನೃತ್ಯ[ಬದಲಾಯಿಸಿ]
ಕೆ.ಎಸ್.ಅಂಬಾಳೆ ರಾಜೇಶ್ವರಿ, ಹಾಸನ
ಸಂಗೀತ[ಬದಲಾಯಿಸಿ]
ಎಚ್.ಫಲ್ಗುಣ, ಚಾಮರಾಜನಗರ (ಲಘು ಸಂಗೀತ)
ಬಾಲಚಂದ್ರ ನಾಕೋಡ್, ಧಾರವಾಡ (ಹಿಂದುಸ್ತಾನಿ ಸಂಗೀತ)
ಗಣೇಶ ಪುತ್ತೂರು, ದಕ್ಷಿಣ ಕನ್ನಡ (ಸ್ಯಾಕ್ಸೋಫೋನ್)
ಶಂಕರ ಬಿನ್ನಾಳ, ಕೊಪ್ಪ (ಶಾಸ್ತ್ರೀಯ ಸಂಗೀತ)
ಕೆ. ಎಸ್. ವೈಶಾಲಿ, ಶಿವಮೊಗ್ಗ (ಶಾಸ್ತ್ರೀಯ / ಲಘು ಸಂಗೀತ)
ಜಾನಪದ ಕಲೆ[ಬದಲಾಯಿಸಿ]
ರಾಮೇಗೌಡ, ಮಂಡ್ಯ (ಶಿಕ್ಷಣ ತಜ್ಞ)
ಮಹಾಲಿಂಗಯ್ಯ ಬಿ ಗನಾಚಾರಿ ಬಾಗಲಕೋಟೆ (ಗಾಯನ)
ವಿರೂಪಾಕ್ಷ ಸುಡುಗಾಡುಸಿದ್ಧ, ಬಳ್ಳಾರಿ (ಜಾನಪದ)
ಪಾರ್ವತವ್ವ ಹೊಂಗಾಲ್, ಧಾರವಾಡ
ಮಹೇಶ್ವರಪ್ಪ ಹೊನ್ನಾಳಿ, ದಾವಣಗೆರೆ
ಯಕ್ಷಗಾನ[ಬದಲಾಯಿಸಿ]
ವಿಠೋಭ ಹಮ್ಮಣ್ಣ ನಾಯ್ಕ, ಉತ್ತರ ಕನ್ನಡ
ಕುಂಜಾಲು ರಾಮಕೃಷ್ಣ ನಾಯಕ್, ಉಡುಪಿ
ಕಲೆ / ಚಿತ್ರಕಲೆ / ಛಾಯಾಗ್ರಹಣ[ಬದಲಾಯಿಸಿ]
ಟಿ. ಅನಿಲ್ ಕುಮಾರ್, ಬೆಂಗಳೂರು (ಗ್ರಾಫಿಕ್ಸ್/ಕಲೆ)
ನಾಗರಾಜ ವೀರಭದ್ರಪ್ಪ ಶಿಲ್ಪಿ, ಗದಗ (ಶಿಲ್ಪಕಲೆ)
ಸಾಂಸ್ಕೃತಿಕ ಸಂಘ[ಬದಲಾಯಿಸಿ]
ಮೊಹನ ನಾಗಮ್ಮನವರ, ಹಾವೇರಿ
ಸಿನಿಮಾ / ದೂರದರ್ಶನ[ಬದಲಾಯಿಸಿ]
ಕೆ. ಶಿವರುದ್ರಯ್ಯ, ಬೆಂಗಳೂರು
ಎ. ಆರ್. ರಾಜು, ಬೆಂಗಳೂರು
ಸರಿಗಮ ವಿಜಿ, ಬೆಂಗಳೂರು
ಶಿಕ್ಷಣ[ಬದಲಾಯಿಸಿ]
ಪಿ. ಎಂ. ಚಿಕ್ಕಬೋರಯ್ಯ, ಮೈಸೂರು
ಕೆ.ಶಾಂತಯ್ಯ, ರಾಯಚೂರು
ಅಜ್ರಾ, ಚಿಕ್ಕಮಗಳೂರು
ಕೃಷಿ[ಬದಲಾಯಿಸಿ]
ಬಸವರಾಜ್ ತಂಬಕೆ, ಬೀದರ್
ವಿಜ್ಞಾನ/ ತಂತ್ರಜ್ಞಾನ[ಬದಲಾಯಿಸಿ]
ಹರೀಶ್ ಹಂಡೆ, ಬೆಂಗಳೂರು
ಮಾಧ್ಯಮ[ಬದಲಾಯಿಸಿ]
ಕೆ. ಎನ್. ತಿಲಕ್ ಕುಮಾರ್, ಬೆಂಗಳೂರು (ಡೆಕ್ಕನ್ ಹೆರಾಲ್ಡ್ / ಪ್ರಜಾವಾಣಿ)
ಜಿ. ಎಸ್. ಕುಮಾರ್, ಬೆಂಗಳೂರು
ಪ್ರತಾಪ್ ಸಿಂಹ, ಬೆಂಗಳೂರು
ಮಂಜುನಾಥ್ ಭಟ್, ಉತ್ತರ ಕನ್ನಡ
ಜಗದೀಶ್ ಮಣಿಯಾನಿ, ಕಾಸರಗೋಡು
ಕ್ರೀಡೆ[ಬದಲಾಯಿಸಿ]
ತೇಜಸ್ವಿನಿ ಬಾಯ್, ಬೆಂಗಳೂರು, (ಕಬಡ್ಡಿ)
ರಮೇಶ್ ತುಕಾರಾಮ್, ಬೆಂಗಳೂರು (ಅಥ್ಲೆಟಿಕ್ಸ್)
ಔಷಧಿ[ಬದಲಾಯಿಸಿ]
ಬಿ. ರಮೇಶ್, ತುಮಕೂರು
ಬಸವಣ್ಣಯ್ಯ, ದಾವಣಗೆರೆ
ಅನಿವಾಸಿ ಕನ್ನಡಿಗರು[ಬದಲಾಯಿಸಿ]
ಎಂ ಎನ್ ನಂದ ಕುಮಾರ್, ಲಂಡನ್
ಪುರುಷೋತ್ತಮ್ ಬಿಳಿಮಲೆ, ನವ ದೆಹಲಿ
ಐಕಳ ಹರೀಶ್ ಶೆಟ್ಟಿ, ಮುಂಬೈ
ನೆರಂಬಳ್ಳಿ ರಾಘವೇಂದ್ರ ರಾವ್, ಹೈದರಾಬಾದ್
ಸಮಾಜ ಸೇವೆ[ಬದಲಾಯಿಸಿ]
ಅಮ್ಜಾದ್ ಖಾನ್, ಹಾಸನ
ಎಂ. ಬಿ ನರಗುಂದ, ಬೆಳಗಾವಿ
ವಿಶೇಷ ವ್ಯಕ್ತಿತ್ವಗಳು[ಬದಲಾಯಿಸಿ]
ಸಿದ್ದಯ್ಯ, ಚಿತ್ರದುರ್ಗ ( ಶಿಕ್ಷಣ, ತತ್ತ್ವಜ್ಞಾನ ಮತ್ತು ಸಮಾಜ ಸೇವೆ)
ಆರ್. ಎಂ. ವಿ. ಪ್ರಸಾದ್, ಬೆಂಗಳೂರು (ಔಷಧ, ಸಮಾಜ ಸೇವೆ ಮತ್ತು ಸಾಂಸ್ಕೃತಿಕ ಸಂಘ)
ಶಿವಾನಂದ ಮ್ಯಾಗೇರಿ, ಹಾವೇರಿ (ಸಂಗೀತ, ಶಿಕ್ಷಣ ಮತ್ತು ಸಂಘಟನೆ)
ಸಂಘ ಸಂಸ್ಥೆಗಳು[ಬದಲಾಯಿಸಿ]
ಮಹಾತ್ಮ ಗಾಂಧಿ ಖಾದಿ ಗ್ರಾಮೋದ್ಯೋಗ ಸಂಘ, ಬೆಳಗಾವಿ
ಶಾಂತಿವನ ಟ್ರಸ್ಟ್, ಧರ್ಮಸ್ಥಳ, ದಕ್ಷಿಣ ಕನ್ನಡ