ಎಲ್. ವೈದ್ಯನಾಥನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು ಎಲ್.ವೈದ್ಯನಾಥನ್ - ಎಲ್. ವೈದ್ಯನಾಥನ್ ಪುಟಕ್ಕೆ ಸ್ಥಳಾಂತರಿಸಲಾಗಿದೆ: standardizing title format
ಚು Wikipedia python library
೧ ನೇ ಸಾಲು: ೧ ನೇ ಸಾಲು:
ಕನ್ನಡ ಸಿನೆಮಾದ ಜನಪ್ರಿಯ ಸಂಗೀತ ನಿರ್ದೇಶಕ ಜೋಡಿ [[ಅಶ್ವಥ್-ವೈದಿ]] ಗಳಲ್ಲೊಬ್ಬರು '''ಎಲ್.ವೈದ್ಯನಾಥನ್'''.ಸಂಗೀತದ ಹಿನ್ನೆಲೆ ಹೊಂದಿದ ಕುಟುಂಬದಿಂದ ಬಂದ ವೈದ್ಯನಾಥನ್ ಸ್ವತಃ ಪಿಟೀಲು ವಾದಕರು.ಪ್ರಾರಂಭದಲ್ಲಿ ಕನ್ನಡದ ಪ್ರಸಿದ್ಧ ಸಂಗೀತ ನಿರ್ದೇಶಕ [[ಜಿ.ಕೆ.ವೆಂಕಟೇಶ್]] ಅವರ ಜೊತೆ [[ಬಂಗಾರದ ಮನುಷ್ಯ]], [[ಬೂತಯ್ಯನ ಮಗ ಅಯ್ಯು]], [[ಸನಾದಿ ಅಪ್ಪಣ್ಣ]] ಚಿತ್ರಗಳಿಗೆ ಸಹಾಯಕರಾಗಿ ದುಡಿದಿದ್ದಾರೆ.ಪ್ರಸಿದ್ಧ ನಿರ್ದೇಶಕ [[ಸಿದ್ಧಲಿಂಗಯ್ಯ]] ನಿರ್ದೇಶನದ [[ಹೇಮಾವತಿ]] ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದರು.[[ಕಾಕನಕೋಟೆ]] ಚಿತ್ರದ ಸಂಗೀತ ನಿರ್ದೇಶಕ ಹಾಗೂ ಗಾಯಕ [[ಸಿ.ಅಶ್ವಥ್]] ಜೊತೆ ಸೇರಿ, ಅಶ್ವಥ್-ವೈದಿಯಾಗಿ ಹಲವಾರು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.
ಕನ್ನಡ ಸಿನೆಮಾದ ಜನಪ್ರಿಯ ಸಂಗೀತ ನಿರ್ದೇಶಕ ಜೋಡಿ [[ಅಶ್ವಥ್-ವೈದಿ]] ಗಳಲ್ಲೊಬ್ಬರು '''ಎಲ್.ವೈದ್ಯನಾಥನ್'''.ಸಂಗೀತದ ಹಿನ್ನೆಲೆ ಹೊಂದಿದ ಕುಟುಂಬದಿಂದ ಬಂದ ವೈದ್ಯನಾಥನ್ ಸ್ವತಃ ಪಿಟೀಲು ವಾದಕರು.ಪ್ರಾರಂಭದಲ್ಲಿ ಕನ್ನಡದ ಪ್ರಸಿದ್ಧ ಸಂಗೀತ ನಿರ್ದೇಶಕ [[ಜಿ.ಕೆ.ವೆಂಕಟೇಶ್]] ಅವರ ಜೊತೆ [[ಬಂಗಾರದ ಮನುಷ್ಯ]], [[ಬೂತಯ್ಯನ ಮಗ ಅಯ್ಯು]], [[ಸನಾದಿ ಅಪ್ಪಣ್ಣ]] ಚಿತ್ರಗಳಿಗೆ ಸಹಾಯಕರಾಗಿ ದುಡಿದಿದ್ದಾರೆ.ಪ್ರಸಿದ್ಧ ನಿರ್ದೇಶಕ [[ಸಿದ್ಧಲಿಂಗಯ್ಯ]] ನಿರ್ದೇಶನದ [[ಹೇಮಾವತಿ]] ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದರು.[[ಕಾಕನಕೋಟೆ]] ಚಿತ್ರದ ಸಂಗೀತ ನಿರ್ದೇಶಕ ಹಾಗೂ ಗಾಯಕ [[ಸಿ.ಅಶ್ವಥ್]] ಜೊತೆ ಸೇರಿ, ಅಶ್ವಥ್-ವೈದಿಯಾಗಿ ಹಲವಾರು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

==ಈ ಜೋಡಿಯ ಸಂಗೀತ ನಿರ್ದೇಶನದ ಕೆಲವು ಚಿತ್ರಗಳು ==
==ಈ ಜೋಡಿಯ ಸಂಗೀತ ನಿರ್ದೇಶನದ ಕೆಲವು ಚಿತ್ರಗಳು ==
* [[ಭೂಲೋಕದಲ್ಲಿ ಯಮರಾಜ]]
* [[ಭೂಲೋಕದಲ್ಲಿ ಯಮರಾಜ]]
೭ ನೇ ಸಾಲು: ೬ ನೇ ಸಾಲು:
* [[ಅನುಪಮ]]
* [[ಅನುಪಮ]]
* [[ಬಾಡದ ಹೂ]]
* [[ಬಾಡದ ಹೂ]]

== ಇವರು ಸ್ವತಂತ್ರವಾಗಿ ಸಂಗೀತ ನಿರ್ದೇಶಿಸಿದ ಕೆಲವು ಚಿತ್ರಗಳು ==
== ಇವರು ಸ್ವತಂತ್ರವಾಗಿ ಸಂಗೀತ ನಿರ್ದೇಶಿಸಿದ ಕೆಲವು ಚಿತ್ರಗಳು ==
* [[ತಬರನ ಕತೆ]]
* [[ತಬರನ ಕತೆ]]
೧೫ ನೇ ಸಾಲು: ೧೩ ನೇ ಸಾಲು:
* [[ಪುಷ್ಪಕ ವಿಮಾನ]]
* [[ಪುಷ್ಪಕ ವಿಮಾನ]]
* [[ಶಂಕರನಾಗ್]] ಹಿಂದಿಯಲ್ಲಿ ನಿರ್ದೇಶಿಸಿದ [[ಮಾಲ್ಗುಡಿ ಡೇಸ್ ]] ದೂರದರ್ಶನ ಧಾರಾವಾಹಿಗೆ ಸಹ ಸಂಗೀತ ನಿರ್ದೇಶನ ಮಾಡಿದ್ದರು.
* [[ಶಂಕರನಾಗ್]] ಹಿಂದಿಯಲ್ಲಿ ನಿರ್ದೇಶಿಸಿದ [[ಮಾಲ್ಗುಡಿ ಡೇಸ್ ]] ದೂರದರ್ಶನ ಧಾರಾವಾಹಿಗೆ ಸಹ ಸಂಗೀತ ನಿರ್ದೇಶನ ಮಾಡಿದ್ದರು.

== ಇವರ ಸಂಗೀತ ನಿರ್ದೇಶನದ ಕೆಲವು ಜನಪ್ರಿಯ ಗೀತೆಗಳು ==
== ಇವರ ಸಂಗೀತ ನಿರ್ದೇಶನದ ಕೆಲವು ಜನಪ್ರಿಯ ಗೀತೆಗಳು ==
* ನಮ್ಮೂರ ಮಂದಾರ ಹೂವೇ..
* ನಮ್ಮೂರ ಮಂದಾರ ಹೂವೇ..
೨೩ ನೇ ಸಾಲು: ೨೦ ನೇ ಸಾಲು:
* ಅಂತರಂಗದ ಹೂ ಬನಕೆ..
* ಅಂತರಂಗದ ಹೂ ಬನಕೆ..
* ಏನೋ ಮಾಡಲು ಹೋಗಿ..
* ಏನೋ ಮಾಡಲು ಹೋಗಿ..



ಖ್ಯಾತ ಪಿಟೀಲು ವಾದಕರಾದ ಎಲ್.ಶಂಕರ್ ಹಾಗೂ ಎಲ್.ಸುಬ್ರಹ್ಮಣ್ಯಂ ಇವರ ಸಹೋದರರು.ವೈದ್ಯನಾಥನ್ [[೨೦೦೭]] [[ಮೇ ೧೯]] ರಂದು [[ಚೆನ್ನೈ]]ನಲ್ಲಿ ನಿಧನರಾದರು.
ಖ್ಯಾತ ಪಿಟೀಲು ವಾದಕರಾದ ಎಲ್.ಶಂಕರ್ ಹಾಗೂ ಎಲ್.ಸುಬ್ರಹ್ಮಣ್ಯಂ ಇವರ ಸಹೋದರರು.ವೈದ್ಯನಾಥನ್ [[೨೦೦೭]] [[ಮೇ ೧೯]] ರಂದು [[ಚೆನ್ನೈ]]ನಲ್ಲಿ ನಿಧನರಾದರು.








೧೫:೫೨, ೨೭ ಸೆಪ್ಟೆಂಬರ್ ೨೦೧೬ ನಂತೆ ಪರಿಷ್ಕರಣೆ

ಕನ್ನಡ ಸಿನೆಮಾದ ಜನಪ್ರಿಯ ಸಂಗೀತ ನಿರ್ದೇಶಕ ಜೋಡಿ ಅಶ್ವಥ್-ವೈದಿ ಗಳಲ್ಲೊಬ್ಬರು ಎಲ್.ವೈದ್ಯನಾಥನ್.ಸಂಗೀತದ ಹಿನ್ನೆಲೆ ಹೊಂದಿದ ಕುಟುಂಬದಿಂದ ಬಂದ ವೈದ್ಯನಾಥನ್ ಸ್ವತಃ ಪಿಟೀಲು ವಾದಕರು.ಪ್ರಾರಂಭದಲ್ಲಿ ಕನ್ನಡದ ಪ್ರಸಿದ್ಧ ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ಅವರ ಜೊತೆ ಬಂಗಾರದ ಮನುಷ್ಯ, ಬೂತಯ್ಯನ ಮಗ ಅಯ್ಯು, ಸನಾದಿ ಅಪ್ಪಣ್ಣ ಚಿತ್ರಗಳಿಗೆ ಸಹಾಯಕರಾಗಿ ದುಡಿದಿದ್ದಾರೆ.ಪ್ರಸಿದ್ಧ ನಿರ್ದೇಶಕ ಸಿದ್ಧಲಿಂಗಯ್ಯ ನಿರ್ದೇಶನದ ಹೇಮಾವತಿ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದರು.ಕಾಕನಕೋಟೆ ಚಿತ್ರದ ಸಂಗೀತ ನಿರ್ದೇಶಕ ಹಾಗೂ ಗಾಯಕ ಸಿ.ಅಶ್ವಥ್ ಜೊತೆ ಸೇರಿ, ಅಶ್ವಥ್-ವೈದಿಯಾಗಿ ಹಲವಾರು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ಈ ಜೋಡಿಯ ಸಂಗೀತ ನಿರ್ದೇಶನದ ಕೆಲವು ಚಿತ್ರಗಳು

ಇವರು ಸ್ವತಂತ್ರವಾಗಿ ಸಂಗೀತ ನಿರ್ದೇಶಿಸಿದ ಕೆಲವು ಚಿತ್ರಗಳು

ಇವರ ಸಂಗೀತ ನಿರ್ದೇಶನದ ಕೆಲವು ಜನಪ್ರಿಯ ಗೀತೆಗಳು

  • ನಮ್ಮೂರ ಮಂದಾರ ಹೂವೇ..
  • ಇದು ಎಂಥಾ ಲೋಕವಯ್ಯಾ..
  • ಒಲುಮೆ ಪೂಜೆಗೆಂದೇ..
  • ಸಂತಸ ಅರಳುವ ಸಮಯ..
  • ಅಂತರಂಗದ ಹೂ ಬನಕೆ..
  • ಏನೋ ಮಾಡಲು ಹೋಗಿ..

ಖ್ಯಾತ ಪಿಟೀಲು ವಾದಕರಾದ ಎಲ್.ಶಂಕರ್ ಹಾಗೂ ಎಲ್.ಸುಬ್ರಹ್ಮಣ್ಯಂ ಇವರ ಸಹೋದರರು.ವೈದ್ಯನಾಥನ್ ೨೦೦೭ ಮೇ ೧೯ ರಂದು ಚೆನ್ನೈನಲ್ಲಿ ನಿಧನರಾದರು.