ಸರ್ರಿಯಲಿಸಮ್ (ನವ್ಯ ಸಾಹಿತ್ಯ ಸಿದ್ದಾಂತ ಚಳವಳಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

"'ನವ್ಯ ಸಾಹಿತ್ಯ ಸಿದ್ದಾಂತ ಚಳವಳಿ"' : - ಒಂದು ಸಾಂಸ್ಕೃತಿಕ ಚಳವಳಿಯಾಗಿದ್ದು, ಇದು ೧೯೨೦ರ ದಶಕದಲ್ಲಿ ಆರಂಭವಾಯಿತು. ಇದು ಈ ಪ್ರಕಾರದ ತಂಡದ ಸದಸ್ಯರ ದೃಶ್ಯ ಕಲಾಕೃತಿಗಳ ಹಾಗೂ ಬರವಣಿಗೆಗಳಿಗೆ ಹೆಸರಾಗಿದೆ.

ನವ್ಯ ಸಾಹಿತ್ಯ ಸಿದ್ದಾಂತದ ಕಲಾಕೃತಿಗಳು ಅಚ್ಚರಿ, ಅನಿರೀಕ್ಷಿತ ಅಕ್ಕಪಕ್ಕಗಳು ಹಾಗೂ ತರ್ಕಕ್ಕೆ ವಿರುದ್ಧವಾದ ಅಂಶಗಳ ಲಕ್ಷಣಗಳನ್ನು ತೋರುತ್ತವೆ; ಆದಾಗ್ಯೂ, ಕೃತಿಗಳು ಸಾಧನಗಳಾಗಿದ್ದರೂ, ಅನೇಕ ನವ್ಯ ಸಿದ್ದಾಂತ ಕಲಾವಿದರು ಹಾಗೂ ಲೇಖಕರು ತಮ್ಮ ಕೃತಿಗಳು ಮೊದಲಿಗೆ ಪ್ರಮುಖವಾಗಿ ತತ್ವಶಾಸ್ತ್ರದ ಚಳವಳಿಯ ಅಭಿವ್ಯಕ್ತಿ ಎಂದು ಪರಿಗಣಿಸಿದ್ದಾರೆ. ನಾಯಕ ಆಂಡ್ರೆ ಬ್ರೆಟನ್, ನವ್ಯ ಸಾಹಿತ್ಯ ಸಿದ್ದಾಂತ ಚಳವಳಿಯು ಒಂದು ಕ್ರಾಂತಿಕಾರಿ ಚಳವಳಿಯಾಗಿ ಎಲ್ಲಕ್ಕಿಂತ ಮೇಲು ಎಂದು ಸ್ಪಷ್ಟವಾಗಿ ಹೇಳುತ್ತಿದ್ದನು.

ನವ್ಯ ಸಾಹಿತ್ಯ ಸಿದ್ದಾಂತ ಚಳವಳಿಯು ಮೊದಲನೇ ಜಾಗತಿಕ ಯುದ್ಧ ಕಾಲದ ದಾದ ಚಟುವಟಿಕೆಗಳಿಂದ ಬೆಳೆಯಿತು ಹಾಗೂ ಈ ಚಳವಳಿಯ ಪ್ರಮುಖ ಕೇಂದ್ರ ಪ್ಯಾರಿಸ್ ಆಗಿದೆ. ೧೯೨೦ರ ದಶಕದಿಂದ, ಚಳವಳಿಯು ಜಗತ್ತಿನಾದ್ಯಂತ ಪಸರಿಸಿತು, ಅಂತಿಮವಾಗಿ ಇದು ಅನೇಕ ದೇಶಗಳ ದೃಶ್ಯ ಕಲೆಗಳು, ಸಾಹಿತ್ಯ, ಚಲನಚಿತ್ರ ಹಾಗೂ ಸಂಗೀತ ಹಾಗೂ ಭಾಷೆಗಳು, ಜೊತೆಗೆ ರಾಜಕೀಯ ಚಿಂತನೆ ಮತ್ತು ರೂಢಿ, ತತ್ವಶಾಸ್ತ್ರ ಹಾಗೂ ಸಾಮಾಜಿಕ ಸಿದ್ದಾಂತದ ಮೇಲೆ ಪ್ರಭಾವ ಬೀರಿತು.

ಚಳವಳಿಯ ಸ್ಥಾಪನೆ[ಬದಲಾಯಿಸಿ]

ಮೊದಲನೇ ಜಾಗತಿಕ ಯುದ್ಧವು ಪ್ಯಾರಿಸ್‌ನಲ್ಲಿ ನೆಲೆಯೂರಿದ್ದ ಲೇಖಕರು ಮತ್ತು ಕಲಾವಿದರನ್ನು ಚದುರಿಸಿತು ಹಾಗೂ ವಿಪರೀತ ತರ್ಕಾಧಾರಿತ ಚಿಂತನೆ ಹಾಗೂ ಮಧ್ಯಮ ವರ್ಗದ ಮೌಲ್ಯಗಳು ಜಗತ್ತಿನ ಮೇಲೆ ಭಯಾನಕ ಸಂಘರ್ಷವನ್ನು ಉಂಟುಮಾಡುತ್ತವೆ ಎಂಬ ನಂಬಿಕೆಯಲ್ಲಿ ಮಧ್ಯಂತರದಲ್ಲಿ ಅನೇಕರು ದಾದದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ದಾದವಾದಿಗಳು ಕಲಾ-ವಿರೋಧಿ ಸಭೆಗಳು, ಕಾರ್ಯಾಚರಣೆಗಳು, ಬರವಣಿಗೆಗಳು ಹಾಗೂ ಕಲಾಕೃತಿಗಳೊಂದಿಗೆ ಪ್ರತಿಭಟಿಸಿದರು. ಜಾಗತಿಕ ಯುದ್ದಾನಂತರ ಅವರು ಪ್ಯಾರಿಸ್ಸಿಗೆ ವಾಪಸ್ಸಾದ ಮೇಲೆ ದಾದ ಚಟುವಟಿಕೆಗಳು ಮುಂದುವರೆದವು.

ವೈದ್ಯಕೀಯ ಮತ್ತು ಮಾನಸಿಕ ತಜ್ಞತೆಯಲ್ಲಿ ತರಬೇತಿ ಹೊಂದಿದ್ದ ಆಂಡ್ರೆ ಬ್ರೆಟನ್, ಯುದ್ಧ ಸಮಯದಲ್ಲಿನರರೋಗ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ, ಅಲ್ಲಿ ಆತ ಗುಂಡಿನ ದಾಳಿ-ಆಘಾತಕ್ಕೊಳಗಾದ ಸೈನಿಕರನ್ನು ಚಿಕಿತ್ಸಿಸಲು ಸಿಗ್ಮಂಡ್ ಫ್ರಾಯ್ಡ್‌ನ ಮಾನಸಿಕ ವಿಶ್ಲೇಷಣಾ ವಿಧಾನಗಳನ್ನು ಬಳಸಿಕೊಂಡನು. ಈತ ಯುವ ಲೇಖಕ ಜಾಕ್ವೆಸ್ ವಾಚೆಯನ್ನು ಭೇಟಿ ಮಾಡಿದ, ವಾಚೆಯು ಲೇಖಕ ಹಗೂ ಪ್ಯಾಟಾಭೌತಶಾಸ್ತ್ರದ ಸ್ಥಾಪಕನಾದ ಆಲ್‌ಫ್ರೆಡ್ ಜರ್ರಿಯ ಮಾನಸ ಪುತ್ರನೆಂದು ಭಾವಿಸಿದನು, ಹಾಗೂ ಯುವ ಬರಹಗಾರನ ಕಲಾ-ವಿರೋಧಿ ಮನೋಭಾವ ಹಾಗೂ ಸ್ಥಾಪಿತ ಕಲಾತ್ಮಕ ಸಂಪ್ರದಾಯದೆಡೆಗಿನ ಉಪೇಕ್ಷೆಯನ್ನು ಪ್ರಶಂಸಿಸಲು ಮುಂದಾದನು.[೧] ಆನಂತರ ಬ್ರೆಟನ್, " ಸಾಹಿತ್ಯದಲ್ಲಿ, ನಾನು ರಿಮ್‌ಬಾಡ್, ಜ್ಯಾರಿ, ಅಪೋಲಿನೇರ್, ನೋವಾ ಮತ್ತು ಲ್ಯಾಟ್ರಿಮೊಂಟ್ ಜೊತೆಗೆ ಯಶಸ್ವಿಯಾಗಿ ಸಂಭಾವಿತನಾಗಿದ್ದೇನೆ, ಆದರೆ ಜಾಕ್ವೆಸ್ ವಾಚೆಯನ್ನು ಮಾತ್ರ ತುಂಬಾ ಸ್ಮರಿಸುತ್ತೇನೆ ಎಂದು ಬರೆದಿದ್ದಾನೆ".[೧]

ಹಿಂದೆ ಪ್ಯಾರಿಸ್‌ನಲ್ಲಿ, ಬ್ರೆಟನ್ ದಾದ ಚಟುವಟಿಕೆಗಳಲ್ಲಿ ಸೇರಿಕೊಂಡು, ಲೂಯಿಸ್ ಅರಗಾನ್ ಮತ್ತು ಫಿಲಿಪ್ ಸೂಪಾಲ್ಟ್ ಇವರೊಂದಿಗೆ ಸೇರಿ ಸಾಹಿತ್ಯಿಕ ಪತ್ರಿಕೆ ಲಿಟರೇಚರ್‌ ನ್ನು ಆರಂಭಿಸಿದ. ಅವರು ಸ್ವಯಂಪ್ರೇರಿತ ಬರವಣಿಗೆಯೊಂದಿಗೆ ಪ್ರಯೋಗ ನಡೆಸಲು ಆರಂಭಿಸಿದರು- ಅವರ ಚಿಂತನೆಗಳನ್ನು ಸೆನ್ಸಾರ್ ಮಾಡದೆ ಸಹಜವಾದ ಬರವಣಿಗೆಯನ್ನು ಜೊತೆಗೆ ನಿಯತಕಾಲಿಕದಲ್ಲಿ ಕನಸುಗಳ ಹೇಳಿಕೆಗಳನ್ನು ಪ್ರಕಟಿಸಿದನು. ಬ್ರೆಟನ್ ಮತ್ತು ಸೊಪಾಲ್ಟ್ ಸ್ವಯಂಪ್ರೇರಣಾವಾದದಲ್ಲಿ ಆಳವಾಗಿ ಅರಸಿಹೋದರು ಹಾಗೂ ೧೯೧೯ರಲ್ಲಿ ದಿ ಮ್ಯಾಗ್ನೆಟ್ ಫೀಲ್ಡ್ಸ್‌ ನ್ನು ಬರೆದರು. ಅವರು ಬರವಣಿಗೆಯನ್ನು ಮುಂದುವರೆಸಿದರು, ತಂಡಕ್ಕೆ ಹೆಚ್ಚು ಕಲಾವಿದರು ಮತ್ತು ಲೇಖಕರನ್ನು ಒಟ್ಟುಗೂಡಿಸಿಕೊಂಡರು ಹಾಗೂ ಸ್ವಯಂಪ್ರೇರಣಾವಾದವು ಸಾಮಾಜಿಕ ಬದಲಾವಣೆಗೆ, ಪ್ರಸ್ತುತ ಮೌಲ್ಯಗಳ ಮೇಲಿನ ದಾದ ದಾಳಿಗಿಂದ ಒಂದು ಉತ್ತಮ ತಂತ್ರವೆಂದು ನಂಬಿದರು. ಬ್ರೆಟನ್‌, ಅರಗಾನ್, ಮತ್ತು ಸೋಪಾಲ್ಟ್‌ನೊಂದಿಗೆ, ತಂಡವು ಪಾಲ್ ಎಲ್ಯುಆರ್ಡ್, ಬೆಂಜಾಮಿನ್ ಪರ್ಟೆ, ರಿನೆ ಕ್ರಿವೆಲ್, ರಾಬರ್ಟ್ ಡೆಸ್‌ನಾಸ್, ಜಾಕ್ವೆಸ್ ಬ್ಯಾರನ್, ಮ್ಯಾಕ್ಸ್ ಮೊರಿಸ್, ಪಿರ್ರೆ ನ್ಯಾವಿಲ್ಲೆ, ರಾಗರ್ ವಿಟ್ರಾಕ್, ಗಾಲ ಎಲ್ಯುಆರ್ಡ್, ಮ್ಯಾಕ್ಸ್ ಅರ್ನ್ಸ್ಟ್, ಸಾಲ್ವೇಡರ್ ಡಾಲಿ,ಮ್ಯಾನ್ ರೇ, ಹನ್ಸ್ ಆರ್ಪ್, ಜಾರ್ಜಸ್ ಮಾಲ್ಕಿನ್, ಮೈಕೆಲ್ ಲೆರಿಸ್, ಜಾರ್ಜೆಸ್ ಲಿಂಬೋರ್, ಆಂಟೋನಿನ್ ಆರ್ಟಾಡ್, ರೇಮಂಡ್ ಕ್ವೀನಿ, ಆಂಡ್ರೆ ಮಸ್ಸನ್, ಜೋನ್ ಮಿರೊ, ಮಾರ್ಸೆಲ್ ಡಚ್ಯಾಂಪ್, ಜಾಕ್ವೆಸ್ ಪ್ರಿವೆರ್ಟ್ ಮತ್ತು ಯೂಸ್ ಟ್ಯಾಂಗ್ವೆ ಇವರನ್ನು ಒಳಗೊಂಡು ತಂಡವು ವಿಸ್ತರಿಸಿತು.[೨]

ಅವರು ತಮ್ಮ ತತ್ವಶಾಸ್ತ್ರವನ್ನು ಅಭಿವೃದ್ಧಿಪಡಿಸುತ್ತಿದ್ದಂತೇ, ದಾದ ವಿಭಾಗಗಳನ್ನು ಮತ್ತು ಗುರುತುಪಟ್ಟಿಗಳನ್ನು ತಿರಸ್ಕರಿಸುತ್ತಿರುವಾಗ ನವ್ಯ ಸಾಹಿತ್ಯ ಸಿದ್ದಾಂತವು ಸಾಮಾನ್ಯ ಮತ್ತು ವರ್ಣನೀಯ ಅಭಿವ್ಯಗಳು ಅತ್ಯಗತ್ಯ ಮತ್ತು ಪ್ರಮುಖ ಎಂಬ ಕಲ್ಪನೆಯನ್ನು ಪ್ರತಿಪಾದಿಸಬೇಕೆಂದು ಎಣಿಸಿದರು, ಆದರೆ ಹೆಗಲಿಯನ್ ತಾರ್ಕಿಕ ವಾದದ ಪ್ರಕಾರ ಅವರ ವಿನ್ಯಾಸದ ಭಾವವು ಕಲ್ಪನೆಯ ಸಂಪೂರ್ಣ ಶ್ರೇಣಿಗೆ ತೆರೆದುಕೊಂಡಿರಬೇಕು. ಅವರು ಮಾರ್ಕ್ಸ್‌ವಾದಿ ತಾರ್ಕಿಕ ವಾದವನ್ನೂ ಹಾಗೂ ಆ ರೀತಿಯ ಸಿದ್ದಾಂತವಾದಿಗಳಾದ ವಾಲ್ಟರ್ ಬೆಂಜಾಮಿನ್ ಮತ್ತು ಹರ್ಬರ್ಟ್ ಮಾರ್ಕ್ಯುಸ್‌ರ ಕೃತಿಗಳೆಡೆಗೂ ಸಹ ಕಣ್ಣುಹಾಯಿಸಿದರು.

ಮುಕ್ತ ಒಡನಾಟ, ಕನಸಿನ ವಿಶ್ಲೇಷಣೆ ಹಾಗೂ ಪ್ರಜ್ಞಾಹೀನತೆಯೊಂದಿಗಿನ ಫ್ರಾಯ್ಡ್‌ನ ಕೆಲಸಗಳು ನವ್ಯ ಸಾಹಿತ್ಯ ಸಿದ್ದಾಂತವಾದಿಗಳಿಗೆ, ಕಲ್ಪನೆಯನ್ನು ವಿಮುಕ್ತಗೊಳಿಸಲು ಅಭಿವೃದ್ಧಿಪಡಿಸುತ್ತಿದ್ದ ವಿಧಾನಗಳಲ್ಲಿ ಅತ್ಯಂತ ಪ್ರಮುಖವಾಗಿದ್ದವು. ಆದಾಗ್ಯೂ, ಅವರು ವೈಲಕ್ಷಣ್ಯವನ್ನು ಒಪ್ಪಿಕೊಂಡರು, ಅದೇ ಸಮಯದಲ್ಲಿ ಒಂದು ಅಂತರ್ನಿಹಿತ ಉನ್ಮಾದದ ಭಾವವನ್ನು ತಿರಸ್ಕರಿಸಿದರು. ಆನಂತರ, ಸಾಲ್ವಡೊರ್ ಡಾಲಿ ಇದನ್ನು ಹೀಗೆ ವಿವರಿಸುತ್ತಾನೆ: "ಹುಚ್ಚುಮನುಷ್ಯ ಮತ್ತು ನನ್ನ ನಡುವೆ ಕೇವಲ ಒಂದು ವ್ಯತ್ಯಾಸವಿದೆ ನಾನು ಹುಚ್ಚನಲ್ಲ".[೨]

ಈ ತಂಡವು ಜನತೆ ಯಾವುದನ್ನು ಹುಸಿ ತರ್ಕಬದ್ಧತೆ ಹಾಗೂ ನಿರ್ಬಂಧಿತ ಸಂಪ್ರದಾಯಗಳು ಮತ್ತು ಸಂರಚನೆಗಳಿಂದ ಮುಕ್ತಗೊಳಿಸಿ ಮಾನವ ಅನುಭವಗಳನ್ನು ಅದರ ಖಾಸಗಿ, ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ದೃಷ್ಟಿಕೋನದಲ್ಲಿ ಕ್ರಾಂತಿಕಾರಿಗೊಳಿಸುವುದನ್ನು ಗುರಿಯಾಗಿಸಿತ್ತು. ನವ್ಯ ಸಾಹಿತ್ಯ ಸಿದ್ದಾಂತದ ನಿಜವಾದ ಗುರಿ "ಸಾಮಾಜಿಕ ಕ್ರಾಂತಿಯನ್ನು ಜೀವಂತವಾಗಿಡುವುದು ಹಾಗೂ ಅದೊಂದೇ!" ಎಂದು ಬ್ರೆಟನ್ ಘೋಷಿಸಿದನು. ಈ ಗುರಿಗಾಗಿ, ಅನೇಕ ವೇಳೆಯಲ್ಲಿ ನವ್ಯ ಸಾಹಿತ್ಯ ಸಿದ್ದಾಂತವಾದಿಗಳು ಸಮತಾವಾದ ಮತ್ತು ಅರಾಜಕತಾವಾದದೊಂದಿಗೆ ಒಪ್ಪಂದ ಮಾಡಿಕೊಂಡರು.

"೧೯೨೪ ರಲ್ಲಿ ಅವರು ತಮ್ಮ ತತ್ವಶಾಸ್ತ್ರವನ್ನು ಹಾಗೂ ಉದ್ದೇಶಗಳನ್ನು ಮೊದಲ "ನವ್ಯ ಸಾಹಿತ್ಯ ಸಿದ್ದಾಂತವಾದಿ ಪ್ರಣಾಳಿಕೆ" ಯಲ್ಲಿ ಘೋಷಿಸಿದರು ಅದೇ ವರ್ಷದಲ್ಲಿ ಅವರು ಬ್ಯೂರೋ ಆಫ್ ಸರ್ರಿಯಲಿಸ್ಟ್ ರಿಸರ್ಚ್‌ನ್ನು ಸ್ಥಾಪಿಸಿ, ಲಾ ರೆವೊಲ್ಯುಷನ್ ಸರ್ರಿಯಲಿಸ್ಟೆ ಎಂಬ ಪತ್ರಿಕೆಯನ್ನು ಪ್ರಕಟಿಲು ಆರಂಭಿಸಿದರು.

ನವ್ಯ ಸಾಹಿತ್ಯ ಸಿದ್ದಾಂತವಾದ ಪ್ರಣಾಳಿಕೆ[ಬದಲಾಯಿಸಿ]

ಬ್ರೆಟನ್ ೧೯೨೪ ರ ಪ್ರಣಾಳಿಕೆಯನ್ನು ಬರೆದಿದ್ದು, ಇದು ತಂಡದ ಉದ್ದೇಶಗಳನ್ನು ವ್ಯಾಖ್ಯಾನಿಸುತ್ತದೆ ಹಾಗೂ ನವ್ಯ ಸಾಹಿತ್ಯ ಸಿದ್ದಾಂತ ಚಳವಳಿಯ ಮೇಲಿನ ಪ್ರಭಾವಗಳ ಉಲ್ಲೇಖಗಳನ್ನು, ನವ್ಯ ಸಿದ್ದಾಂತವಾದದ ಕೃತಿಗಳ ಉದಾಹರಣೆಗಳು ಹಾಗೂ ನವ್ಯ ಸಿದ್ದಾಂತ ಸ್ವಯಪ್ರೇರಿತವಾದದ ಚರ್ಚೆಯನ್ನು ಇದು ಒಳಗೊಂಡಿದೆ. ಆತ ನವ್ಯ ಸಾಹಿತ್ಯ ಸಿದ್ದಾಂತ ಚಳವಳಿಯನ್ನು ಈ ರೀತಿ ವ್ಯಾಖ್ಯಾನಿಸಿದ್ದಾನೆ:

Dictionary: Surrealism, n. Pure psychic automatism, by which one proposes to express, either verbally, in writing, or by any other manner, the real functioning of thought. Dictation of thought in the absence of all control exercised by reason, outside of all aesthetic and moral preoccupation.

Encyclopedia: Surrealism. Philosophy. Surrealism is based on the belief in the superior reality of certain forms of previously neglected associations, in the omnipotence of dream, in the disinterested play of thought. It tends to ruin once and for all other psychic mechanisms and to substitute itself for them in solving all the principal problems of life.

ಲಾ ರೆವೊಲ್ಯೂಷನ್ ಸರ್ರಿಯಲಿಸ್ಟೆ[ಬದಲಾಯಿಸಿ]

ನವ್ಯ ಸಿದ್ದಾಂತವಾದಿ ಪ್ರಣಾಳಿಕೆಯ ಬಿಡುಗಡೆಯ ತರುವಾಯ, ಸಿದ್ದಾಂತವಾದಿಗಳು ಲಾ ರೆವೊಲ್ಯೂಷನ್ ಸರ್ರಿಯಲಿಸ್ಟೆ ಯ ಆರಂಭಿಕ ಸಂಚಿಕೆಯನ್ನು ಪ್ರಕಟಿಸಿದರು ಹಾಗೂ ಪ್ರಕಟಣೆಯು ೧೯೨೯ರವರೆಗೆ ಮುಂದುವರೆಯಿತು. ನವಿಲೆ ಮತ್ತು ಪಿರೆಟ್ ಪ್ರಕಾಶನದ ಆರಂಭಿಕ ನಿರ್ದೇಶಕರಾಗಿದ್ದರು ಹಾಗೂ ಸಂಪ್ರದಾಯವಾದಿ ವೈಜ್ಞಾನಿಕ ವಿಮರ್ಶೆ ಲಾ ನೇಚರ್ ಮೇಲೆ ಪತ್ರಿಕೆಯ ನಮೂನೆಯನ್ನು ವಿನ್ಯಾಸಗೊಳಿಸಿದರು. ನಮೂನೆಯು ವಂಚನೀಯವಾಗಿತ್ತು, ಹಾಗೂ ಸಂಪ್ರದಾಯವಾದಿಗಳಿಗೆ’ ಪತ್ರಿಕೆಯು ನಿರಂತರವಾಗಿ ಹಗರಣದಿಂದ ಕೂಡಿತ್ತು ಹಾಗೂ ಕ್ರಾಂತಿಕಾರಿಯಾಗಿತ್ತು. ಪಠ್ಯದ ಕಾಲಮ್ಮುಗಳೊಂದಿಗೆ ದಟ್ಟವಾಗಿ ಅಡಕಿದ ಅನೇಕ ಪುಟಗಳೊಂದಿಗೆ ಬರವಣಿಗೆಯ ಮೇಲೆ ಕೇಂದ್ರೀಕರಿಸಲಾಗಿತ್ತು, ಆದರೆ ಕಲೆಯ ಪುನರುತ್ಪಾದನೆಗಳನ್ನೂ ಒಳಗೊಂಡಿತ್ತು, ಅವುಗಳಲ್ಲಿ ಜಿಯಾರ್ಗಿಯೊ ಡಿ ಷಿರಿಕೊ, ಅರ್ನೆಸ್ಟ್, ಮ್ಯಾಸ್ಸನ್ ಹಾಗೂ ಮ್ಯಾನ್‌ರೇಯ ಕೃತಿಗಳು ಇದ್ದವು.

ಬ್ಯೂರೋ ಆಫ್ ಸರ್ರಿಯಲಿಸ್ಟ್ ರಿಸರ್ಚ್(ನವ್ಯ ಸಾಹಿತ್ಯ ಸಿದ್ದಾಂತವಾದಿ ಸಂಶೋಧನಾ ವಿಭಾಗ)[ಬದಲಾಯಿಸಿ]

ಬ್ಯೂರೋ ಆಫ್ ಸರ್ರಿಯಲಿಸ್ಟ್ ರಿಸರ್ಚ್(ಸೆಂಟ್ರೇಲ್ ಸರ್ರಿಯಲಿಸ್ಟೆ)ಪ್ಯಾರಿಸ್ ಕಛೇರಿಯಾಗಿದ್ದು, ಇಲ್ಲಿ ಸಿದ್ದಾಂತವಾದಿ ಲೇಖಕರು ಮತ್ತು ಕಲಾವಿದರು ಸಭೆ ಸೇರಲು ಒಟ್ಟುಗೂಡುತ್ತಿದ್ದರು, ಚರ್ಚೆ ನಡೆಸುತ್ತಿದ್ದರು ಹಾಗೂ ಸಮಾದಿ ಸ್ಥಿತಿಯಡಿ ಮಾತನ್ನು ಪರೀಕ್ಷಿಸುವ ಗುರಿಯೊಂದಿಗೆ ಸಂದರ್ಶನಗಳನ್ನು ನಡೆಸುತ್ತಿದ್ದರು.

ವಿಸ್ತರಣೆ[ಬದಲಾಯಿಸಿ]

ಮಧ್ಯ-೧೯೨೦ರಲ್ಲಿ ಚಳವಳಿಯನ್ನು ಕೆಫೆಗಳಲ್ಲಿ ನಡೆಯುತ್ತಿದ್ದ ಸಭೆಗಳ ಮೂಲಕ ನಿರೂಪಿಸಲಾಗುತ್ತಿತ್ತು, ಈ ಕೆಫೆಗಳಲ್ಲಿ ಸಿದ್ದಾಂತವಾದಿಗಳು ಸಹಭಾಗಿತ್ವದಲ್ಲಿ ಚಿತ್ರ ಬಿಡಿಸುವ ಆಟಗಳನ್ನು ಆಡುತ್ತಿದ್ದರು, ನವ್ಯ ಸಿದ್ದಾಂತವಾದದ ಸಿದ್ದಾಂತಗಳನ್ನು ಚರ್ಚಿಸುತ್ತಿದ್ದರು ಹಾಗೂ ಅನೇಕ ರೀತಿಯ ತಂತ್ರಗಳಾದ ಸ್ವಯಂಚಾಲಿತ ಚಿತ್ರಬಿಡಿಸುವುದನ್ನು ಬೆಳೆಸಿಕೊಂಡರು. ಬ್ರೆಟನ್, ದೃಶ್ಯ ಕಲೆಗಳು ಕಡಿಮೆ ಹೊಂದಿಕೊಳ್ಳಬಲ್ಲಂತೆ ಹಾಗೂ ಅನಿರೀಕ್ಷಿತಕ್ಕೆ ಮತ್ತು ಸ್ವಯಂಪ್ರೇರಣೆಗೆ ತೆರೆದುಕೊಂಡಿರುವಂತೆ ಕಾಣುವುದರಿಂದ ಸಿದ್ದಾಂತವಾದಿ ಚಳವಳಿಯಲ್ಲಿ ಸಹ ಉಪಯುಕ್ತವಾಗಿದೆ ಎಂದು ಪ್ರಾರಂಭದಲ್ಲೇ ಸಂದೇಹಪಟ್ಟಿದ್ದನು. ಫ್ರೊಟ್ಟೇಜ್ ಮತ್ತು ಡೆಕಾಲ್ಕೊಮೇನಿಯಾ ದಂತಹ ತಂತ್ರಗಳನ್ನು ಕಂಡುಹಿಡಿಯುವ ಮೂಲಕ ಈ ಎಚ್ಚರಿಕೆಯನ್ನು ಜಯಿಸಲಾಯಿತು.

ಶೀಘ್ರದಲ್ಲೇ ಹೆಚ್ಚು ದೃಶ್ಯ ಕಲಾವಿದರು ನವ್ಯ ಸಿದ್ದಾಂತ ಚಳವಳಿಗೆ ಸೇರಿಕೊಂಡರು, ಇದು ಜಿಯಾರ್ಗಿಯೊ ಡೆ ಷಿರಿಕೊ, ಸಾಲ್ವೆಡಾರ್ ಡಾಲಿ, ಎನ್ರಿಕೊ ಡೊನಾಟಿ, ಆಲ್ಪರ್ಟೊ ಜಿಯಾಕಮೆಟಿ, ವ್ಯಾಲೆಂಟೈನ್ ಹ್ಯುಗೊ, ಮೆರೆಟ್ ಒಪೆನ್ಹಿಯಮ್, ಟಾಯೆನ್, ಗ್ರೆಗೊರ್ ಮೈಕೊಂಝ್, ಹಾಗೂ ಲೂಯ್ಸ್ ಬನೆಲ್‌ರನ್ನು ಒಳಗೊಂಡಿತ್ತು. ಬ್ರೆಟನ್ ಪಾಲ್ಬೊ ಪಿಕಾಸೋ ಹಾಗೂ ಮಾರ್ಸೆಲ್ ಡಚ್ಯಾಂಪ್‌ನನ್ನು ಪ್ರಶಂಶಿಸಿದರೂ ಹಾಗೂ ಚಳವಳಿಗೆ ಸೇರಿಕೊಳ್ಳುವಂತೆ ಓಲೈಸಿದರೂ ಅವರು ಗೌಣವಾಗಿ ಉಳಿದರು[೩]. ಮಾಜಿ ದಾದವಾದಿ ಟ್ರಿಸ್ಟಾನ್ ಝಾರಾ, ರೀನೆ ಚಾರ್ ಹಾಗೂ ಜಾರ್ಜಸ್ ಸ್ಯಾಡೊಲ್ ಸೇರಿದಂತೆ ಇನ್ನೂ ಅನೇಕ ಲೇಖಕರು ಕೂಡ ಸೇರಿಕೊಂಡರು.

೧೯೨೫ ರಲ್ಲಿ ಬ್ರಸೆಲ್ಸ್‌ನಲ್ಲಿ ಒಂದು ಸ್ವಾಯತ್ತ ನವ್ಯ ಸಾಹಿತ್ಯ ಸಿದ್ದಾಂತವಾದಿ ತಂಡವು ರಚನೆಯಾಯಿತು. ತಂಡವು ಸಂಗೀತಗಾರ, ಕವಿ, ಮತ್ತು ಕಲಾವಿದ ಇ.ಎಲ್.ಟಿ. ಮೆಸೆನ್ಸ್, ಚಿತ್ರಕಾರ ಹಾಗೂ ಲೇಖಕ ರೆನೆ ಮಗ್ರಿಟೆ, ಪೌಲ್ ನೊ, ಮಾರ್ಸೆಲ್ ಲೆಕಮ್ಟೆ, ಹಾಗೂ ಆಂಡ್ರೆ ಸೊರಿಸ್‌ರನ್ನು ಒಳಗೊಂಡಿತ್ತು. ೧೯೨೭ ರಲ್ಲಿ ಲೇಖಕ ಲೂಯಿಸ್ ಸ್ಕುತಿನೇರ್‌ನಿಂದ ಅವರುಗಳು ಒಡನಾಡಿಗಳಾದರು. ಅವರು ನಿಯತವಾಗಿ ಪ್ಯಾರಿಸ್ ತಂಡದೊಂದಿಗೆ ಪತ್ರ ವ್ಯವಹಾರ ನಡೆಸುತ್ತಿದ್ದರು ಹಾಗೂ ೧೯೨೭ ರಲ್ಲಿ ಜೊಮನ್ಸ್ ಮತ್ತು ಮಗ್ರಿಟೆ ಇಬ್ಬರು ಪ್ಯಾರಿಸ್‌ಗೆ ಹೋಗಿ, ಬ್ರೆಟನ್‌ನ ತಂಡಕ್ಕೆ ಪದೇ ಪದೇ ಹೋಗುತ್ತಿದ್ದರು.[೪] ದಾದ ಮತ್ತು ಘನವಾದ(ಕ್ಯೂಬಿಸಂ)ದಲ್ಲಿ ತಮ್ಮ ಮೂಲವನ್ನು ಹೊಂದಿರುವ ಕಲಾವಿದರು, ವ್ಯಾಸಿಲಿ ಕ್ಯಾಂಡಿನ್‌ಸ್ಕಿಯ ಅಮೂರ್ತತೆ, ಅಭಿವ್ಯಕ್ತವಾದ, ಹಾಗೂ ಉತ್ತರ-ಸಮಷ್ಟಿ ಪರಿಣಾಮ ಪದ್ಧತಿ ಸಹ ಹಳೆಯ "ರುಧಿರತೆ" ಯಾದಂತಹ ಹೈರೊನಿಮಸ್ ಬಾಷ್, ಹಾಗೂ ಪ್ರಾಥಮಿಕ ಮತ್ತು ನಿಷ್ಕಪಟತೆಗೆ ತಲುಪಿತು.

೧೯೨೩ರ ಆಂಡ್ರೆ ಮಸ್ಸನ್‌ನ ಸ್ವಯಂಪ್ರೇರಿತ ರೇಖಾಚಿತ್ರಗಳು ಪ್ರಜ್ಞಾಹೀನ ಮನಸ್ಸಿನ ಭಾವದ ಪ್ರಭಾವವನ್ನು ಬಿಂಬಿಸುವುದರಿಂದ ಇವುಗಳನ್ನು ಆಗಾಗ ದೃಶ್ಯ ಕಲೆಗಳ ಒಪ್ಪಿಗೆಯ ಬಿಂದುವಾಗಿ ಹಾಗೂ ದಾದದಿಂದ ಬಿಡುವಾಗಿ ಬಳಸಲಾಗುತ್ತದೆ, ಇನ್ನೊಂದು ಉದಾಹರಣೆ ಗಯಾಕೊಮೆಟ್ಟಿಯ ೧೯೨೫ ಟೋರ್ಸೊ, ಇದು ಆತನ ಚಲನೆಯನ್ನು ಸರಳೀಕೃತ ರೂಪಗಳಿಗೆ ಹಾಗೂ ಪ್ರಾಚೀನಪೂರ್ವ ಶಿಲ್ಪಕಲೆಯಿಂದ ಪಡೆದ ಸ್ಫೂರ್ತಿಯನ್ನು ಗುರುತಿಸಿತು.

ಆದಾಗ್ಯೂ, ಅರ್ನ್ಸ್ಟ್‌ನಿಂದ ೧೯೨೭ ರಿಂದ ದಿ ಕಿಸ್‌ನೊಂದಿಗೆ(ಲೆ ಬೈಸೆರ್) ಕಲಾ ವಿದ್ವಾಂಸರ ನಡುವೆ ದಾದ ಮತ್ತು ನವ್ಯ ಸಾಹಿತ್ಯ ಸಿದ್ದಾಂತ ಚಳವಳಿಯನ್ನು ವಿಭಾಗಿಸಲು ಬಳಸಿದ ರೇಖೆಯ ಒಂದು ಗಮನಾರ್ಹ ಉದಾಹರಣೆ ೧೯೨೫'ರ ಮಿನಿಮ್ಯಾಕ್ಸ್ ದಾದಮ್ಯಾಕ್ಸ್ ರೂಪದಲ್ಲಿ ರಚಿಸಿದ ಸಣ್ಣ ಮಶೀನ್‌ನ್ನು ಜೋಡಿಸುವುದಾಗಿದೆ(ಒನ್ ಮಿನಿಮ್ಯಾಕ್ಸ್ ದಾದಮ್ಯಾಕ್ಸ್ ಸೆಲ್ಬಸ್ಟ್ ಕನ್ಸ್‌ಸ್ಟ್ರುಅರ್ಟಸ್ ಮಶೀನ್‌ಚೆನ್) .[೫][೬] ಮೊದಲನೆಯನ್ನು ಸಾಮಾನ್ಯವಾಗಿ ಒಂದು ಅಂತರವನ್ನು ಹಾಗೂ ಕಾಮೋದ್ರೇಕ ಉಪಬರಹವನ್ನು ಹೊಂದಲು ನಿರ್ಧರಿಸಿದ್ದರೆ, ಎರಡನೆಯದು ಕಾಮೋದ್ರೇಕವನ್ನು ಮುಕ್ತವಾಗಿ ಹಾಗೂ ನೇರವಾಗಿ ತೋರಿಸಿತು. ಎರಡನೆಯದರಲ್ಲಿ ಅಸ್ಥಿರ ವಕ್ರರೇಖೆಗಳು ಹಾಗೂ ವಿಭಾಗಿಸುವ ರೇಖೆಗಳು ಮತ್ತು ಬಣ್ಣದೊಂದಿಗೆ ಮಿರೊನ ಹಾಗೂ ಪಿಕಾಸೊನ ರೇಖಾಚಿತ್ರ ಶೈಲಿಯ ಪ್ರಭಾವವು ಕಾಣುತ್ತದೆ, ಮೊದಲನೆಯದು ನೇರವಂತಿಕೆಯನ್ನು ಪಡೆದುಕೊಂಡಿತು, ಇದು ಆನಂತರ ಪಾಪ್‌ಕಲೆಯಂತಹ ಚಳವಳಿಗಳಲ್ಲಿ ಪ್ರಭಾವಿತಗೊಂಡಿತು.

ಜಾರ್ಜಿಯೊ ಡೆ ಚಿರೊಕೊ ದ ರೆಡ್ ಟವರ್ (ಲಾ ಟೂರ್ ರೊಝ್) (1913).

ಜಿಯಾರ್ಜಿಯೊ ಡೆ ಷಿರಿಕೊ ಮತ್ತು ಆತನ ಹಿಂದಿನ ಮೆಟಾಫಿಸಿಕಲ್ ಕಲೆಯ ಬೆಳವಣಿಗೆಯು ತತ್ವಶಾಸ್ತ್ರೀಯ ಮತ್ತು ನವ್ಯ ಸಾಹಿತ್ಯ ಸಿದ್ದಾಂತ ಚಳವಳಿಯ ದೃಶ್ಯ ದೃಷ್ಟಿಕೋನಗಳ ನಡುವೆ ಜೋಡಿಸುವ ಒಂದು ಪ್ರಮುಖ ರೇಖಾಕೃತಿಗಳಲ್ಲೊಂದಾಗಿದೆ. ೧೯೧೧ ಮತ್ತು ೧೯೧೭ರ ನಡುವೆ ಆತ ಒಂದು ಅಲಂಕಾರಿಕವಲ್ಲದ ರೇಖೆಗಳ ಶೈಲಿಯನ್ನು ಅಳವಡಿಸಿಕೊಂಡಿದ್ದು, ಆತನಂತರ ಈತನ ಮೇಲ್ಮೈಯನ್ನು ಇತರರು ಅಳವಡಿಸಿಕೊಂಡರು. ಕೆಂಪು ಗೋಪುರ(ಲಾ ಟೂರ್ ರೋಗ್) ವು ೧೯೧೩ ರಿಂದ ಕಠಿಣ ವರ್ಣ ವಿರೋಧಗಳು ಮತ್ತು ಆನಂತರದ ನವ್ಯ ಸಾಹಿತ್ಯ ಸಿದ್ದಾಂತ ಚಳವಳಿ ವರ್ಣಚಿತ್ರಕಾರರು ಅವಳವಡಿಸಿಕೊಂಡಿದ್ದ ನಿದರ್ಶನೀಯ ಶೈಲಿಯನ್ನು ತೋರಿಸುತ್ತದೆ. ಆತನ ೧೯೧೪ ರ ನಾಸ್ಟಾಲ್ಜಿಯಾ ಆಫ್ ದಿ ಪೊಯೆಟ್(ಲಾ ನಾಸ್ಟಾಲ್ಜಿ ಡು ಪೊಯೆಟೆ) ನೋಡುಗನಿಂದ ಮುಖ ತಿರಿಗಿಸಿಕೊಂಡ ರೇಖಾಕೃತಿ ಹಾಗೂ ಮುರಿದುಹೋದ ಗಾಜುಗಳೊಂದಿಗೆ ಅಕ್ಕಪಕ್ಕದಲ್ಲಿ ಹಾಗೂ ಮೀನು ಒಂದು ಉಪಶಮನವಾಗಿ ಹೊಂದಿದ್ದು, ಸಾಂಪ್ರದಾಯಿಕ ವಿವರಣೆಯನ್ನು ವಿರೋಧಿಸುತ್ತದೆ.[೭] ಈತ ಒಬ್ಬ ಲೇಖಕ ಕೂಡ ಆಗಿದ್ದು, ಈತನ ಕಾದಂಬರಿ ಹೆಬ್ಡೊಮೆರಸ್ ಅಸಾಮಾನ್ಯವಾದ ಬರಹ ತಡೆಗುರುತುಗಳು, ವಾಕ್ಯ ಲಕ್ಷಣಗಳು ಮತ್ತು ವ್ಯಾಕರಣ ಬಳಸಿ ಒಂದು ವಾತಾವರಣವನ್ನು ಮತ್ತು ಇದರ ಚಿತ್ರಣಗಳ ಸುತ್ತ ಚೌಕಟ್ಟನ್ನು ರಚಿಸಲು ವಿನ್ಯಾಸಗೊಳಿಸಿದ ಒಂದು ಕನಸುಚಿತ್ರಣಗಳ ಸರಣಿಯನ್ನು ಪ್ರಸ್ತುತಪಡಿಸುತ್ತದೆ. ಬ್ಯಾಲೆಟ್ಸ್ ರಸ್ಸೆಸ್ ಗೆ ರೂಪಿಸಿದ ವಿನ್ಯಾಸಗಳು ಸೇರಿದಂತೆ ಆತನ ಪ್ರತಿಮೆಗಳು ಒಂದು ಅಲಂಕಾರಿಕ ರೂಪದ ನವ್ಯ ಸಾಹಿತ್ಯ ಸಿದ್ದಾಂತ ಚಳವಳಿಯನ್ನು ಸೃಷ್ಟಿಸುತ್ತದೆ, ಹಾಗೂ ಜನ ಮಾನಸದಲ್ಲಿನ ನವ್ಯ ಸಾಹಿತ್ಯ ಸಿದ್ದಾಂತ ಚಳವಳಿಯೊಂದಿಗೆ ನಿಕಟವಾಗಿ ಸಂಬಂಧ ಹೊಂದಿರುವ ಇಬ್ಬರು ಕಲಾವಿದರ ಮೇಲೆ ಪ್ರಭಾವ ಹೊಂದಿದ್ದಾನೆ: ಡಾಲಿ ಮತ್ತು ಮ್ಯಾಗ್ರಿಟೆ. ಆದಾಗ್ಯೂ, ಈತ ೧೯೨೮ರಲ್ಲಿ ನವ್ಯ ಸಿದ್ಡಾಂತವಾದ ಗುಂಪನ್ನು ತೊರೆಯುತ್ತಾನೆ.

೧೯೨೪ರಲ್ಲಿ, ಮಿರೊ ಮತ್ತು ಮಸ್ಸನ್ ಚಿತ್ರಕಲೆಗೆ ನವ್ಯ ಸಿದ್ದಾಂತವಾದವನ್ನು ಅನ್ವಯಿಸುತ್ತಾರೆ, ಇದು ಸ್ಪಷ್ಟವಾಗಿ ೧೯೨೫ರಲ್ಲಿ ಪ್ಯಾರಿಸ್‌ನ ಗ್ಯಾಲರಿ ಪಿರ್ರೆಯಲ್ಲಿ ನಡೆದ ಲಾ ಪೈಂಚುರ್ ಸರ್ರಿಯಲಿಸ್ಟೆ ವಸ್ತುಪ್ರದರ್ಶನಕ್ಕೆ ದಾರಿ ಮಾಡಿಕೊಟ್ಟಿತು ಹಾಗೂ ಮಸ್ಸನ್, ಮ್ಯಾನ್ ರೇ, ಕ್ಲೀ, ಮಿರೊ ಮತ್ತು ಇತರರ ಕೃತಿಗಳನ್ನು ಪ್ರದರ್ಶಿಸಲಾಯಿತು. ನವ್ಯ ಸಾಹಿತ್ಯ ಸಿದ್ದಾಂತ ಚಳವಳಿಯು ದೃಶ್ಯ ಕಲೆಗಳಲ್ಲಿ(ಇದು ಸಾಧ್ಯವೇ ಎಂಬುದರ ಬಗ್ಗೆ ಮೂಲತಃ ಚರ್ಚೆ ನಡೆದಿದ್ದರೂ ಸಹ)ಒಂದು ಭಾಗವನ್ನು ಹೊಂದಿದೆ ಎಂದು ಪ್ರದರ್ಶನವು ಸ್ಪಷ್ಟಪಡಿಸುತ್ತದೆ, ಹಾಗೂ ದಾದ ದಿಂದ ಬಳಸಿಕೊಳ್ಳಲಾದ ಫೋಟೊಮಾಂಟೇಜ್‌ನಂತಹ ತಂತ್ರಗಳನ್ನು ಹೊಂದಿದೆ. ತರುವಾಯದ ವರ್ಷ, ೧೯೨೬ ರ ಮಾರ್ಚ್ ೨೬ರಂದು ಗ್ಯಾಲರಿ ಸರ್ರಿಯಲಿಸ್ಟೆ ಮ್ಯಾನ್ ರೇ ಯ ವಸ್ತುಪ್ರದರ್ಶನದಿಂದ ಆರಂಭವಾಯಿತು. ಬ್ರೆಟನ್ ೧೯೨೮ ರಲ್ಲಿ ನವ್ಯ ಸಾಹಿತ್ಯ ಸಿದ್ದಾಂತ ಹಾಗೂ ವರ್ಣಚಿತ್ರವನ್ನು ಪ್ರಕಟಿಸಿದನು, ಇದು ಚಳವಳಿಯ ವಿಶಿಷ್ಟ ಗುಣಗಳ ತಾತ್ಪರ್ಯವನ್ನು ನೀಡಿತ್ತು, ಆದರೂ ಆತ ಈ ಕೆಲಸವನ್ನು ೧೯೬೦ರ ವರೆಗೆ ಮುಂದುವರಿಸಿದ.

ಮುಂದುವರೆದ ಬರವಣಿಗೆ[ಬದಲಾಯಿಸಿ]

ನಾಯಕ ಬ್ರೆಟನ್ ಪ್ರಕಾರ ಮ್ಯಾಗ್ನೆಟಿಕ್ ಫೀಲ್ಡ್ಸ್(ಲೆಸ್ ಚ್ಯಾಂಪ್ಸ್ ಮ್ಯಾಗ್ನೆಟಿಕ್ಸ್) (ಮೇ-ಜೂನ್೧೯೧೯) ಮೊದಲ ನವ್ಯ ಸಾಹಿತ್ಯ ಸಿದ್ದಾಂತ ಕೃತಿಯಾಗಿದೆ. ಲಿಟರೇಚರ್ ಸ್ವಯಂಪ್ರೇರಿತತೆಯ ಕೆಲಸಗಳನ್ನು ಹಾಗೂ ಕನಸುಗಳ ಹೇಳಿಕೆಗಳನ್ನು ಹೊಂದಿತ್ತು. ನಿಯತಕಾಲಿಕ ಮತ್ತು ಕಥಾ ಮಾದರಿಗಳೆರಡು ವಸ್ತುಗಳಿಗೆ ನೀಡಿದ್ದ ಸಾಹಿತ್ಯಿಕ ಅರ್ಥಗಳೆಡೆಗಿನ ಉಪೇಕ್ಷೆಯನ್ನು ತೋರಿಸುತ್ತದೆ ಹಾಗೂ ಹೆಚ್ಚಾಗಿ ಗುನುಗುನಿಸುವಿಕೆ, ಕಾವ್ಯಾತ್ಮಕ ಒಳಹರಿವುಗಳ ಮೇಲೆ ಕೇಂದ್ರೀಕರಿಸಲಾಗಿತ್ತು. ಕೇವಲ ಕಾವ್ಯಾತ್ಮಕ ಒಳಹರಿವಿಗೆ ಮಾತ್ರ ಒತ್ತು ನೀಡಲಿಲ್ಲ, ಆದರೆ "ದೃಶ್ಯ ಪ್ರತಿಮೆಗಳಿಗೆ ದ್ವಂದ್ವ ಸಂಬಂಧಗಳಲ್ಲಿ ಅಸ್ತಿತ್ವ"ದಲ್ಲಿದ್ದ ಒಳಾರ್ಥಗಳಿಗೆ ಮತ್ತು ಸೂಚ್ಯಾರ್ಥಗಳಿಗೂ ಅವರು ಒತ್ತು ನೀಡಿದ್ದರು.

ನವ್ಯ ಸಿದ್ದಾಂತ ಲೇಖಕರು ಅಪರೂಪವಾಗಿರುವ ಕಾರಣಕ್ಕೆ, ಯಾವಾಗಲಾದರೂ ಅವರ ಚಿಂತನೆಗಳು ಮತ್ತು ಅವರು ಪ್ರಸ್ತುತಪಡಿಸುವ ಪ್ರತಿಮೆಗಳನ್ನು ಅಣಿಗೊಳಿಸುವಂತೆ ಕಂಡು ಬಂದಲ್ಲಿ, ಕೆಲವರಿಗೆ ಅವರ ಕೃತಿಗಳನ್ನು ವ್ಯಾಕರಣೀಯವಾಗಿ ವಿಭಾಗಿಸಲು ಕಷ್ಟವಾಗುತ್ತದೆ. ಈ ಅಭಿಪ್ರಾಯ ಒಂದು ತೋರಿಕೆಯ ಗ್ರಹಿಸುವಿಕೆಯಂತೆ ಕಂಡರೂ, ನಿಸ್ಸಂದೇಹವಾಗಿ ಬ್ರೆಟನ್‍ನ ಒಂದು ಉನ್ನತ ವಾಸ್ತವದ ಎಡೆಗೆ ಮುಖ್ಯ ಮಾರ್ಗವಾಗಿ ಸ್ವಯಂಪ್ರೇರಿತ ಬರವಣಿಗೆಯ ಮೇಲೆ ನೀಡಿದ ಆರಂಭಿಕ ಮಹತ್ವದಿಂದ ಪ್ರೇರಿತವಾಗಿದೆ. ಆದರೆ - ಬ್ರೆಟನ್‍ನ ಪ್ರಕರಣದಲ್ಲಿದ್ದಂತೆ - ಶುದ್ಧವಾಗಿ ಸ್ವಯಂಪ್ರೇರಿತವೆಂದು ಯಾವುದನ್ನು ಪ್ರಸ್ತುತಪಡಿಸಲಾಗಿತ್ತೋ ಅದರಲ್ಲಿ ಹೆಚ್ಚಿನದ್ದನ್ನು ವಾಸ್ತವವಾಗಿ ಕತ್ತರಿಸಲಾಗಿತ್ತು ಹಾಗೂ ನಿಜವಾದ "ಚಿಂತನೆ ದೂರವಾಗಿತ್ತು". ಸ್ವಯಂಪ್ರೇರಿತ ಬರವಣಿಗೆಯ ಪ್ರಾಮುಖ್ಯತೆಯನ್ನು ಉತ್ಪ್ರೇಕ್ಷಿಸಲಾಗಿದೆ ಎಂದು ಬ್ರೆಟನ್ ತಾನೇ ಆನಂತರ ಒಪ್ಪಿಕೊಂಡಿದ್ದಾನೆ ಹಾಗು , ಸ್ವಯಂಪ್ರೇರಿತ ವರ್ಣಚಿತ್ರಕ್ಕೆ ಒಂದು ಹೆಚ್ಚಿನ ಶ್ರಮದಾಯಕ ವ್ಯವಸ್ಥೆಯ ಪ್ರವೇಶಗಳ ಅವಶ್ಯವಿರುವುದರಿಂದ ಇತರೆ ಘಟಕಗಳನ್ನು ಪರಿಚಯಿಸಲಾಯಿತು, ವಿಶೇಷವಾಗಿ ಚಳವಳಿಯಲ್ಲಿ ದೃಶ್ಯ ಕಲಾವಿದರ ಬೆಳೆಯುತ್ತಿರುವ ತೊಡಗಿಸಿಕೊಳ್ಳುವಿಕೆಯು ಸಂಚಿಕೆಯನ್ನ ಪ್ರಾಬಲ್ಯಗೊಳಿಸಿತು. ಈ ಪ್ರಕಾರವಾಗಿ ಈ ರೀತಿಯ ಘಟಕಗಳು, ಜೋಡಣೆ ಕೃತಿಯನ್ನು ಪರಿಚಯಿಸಿದಂತೆ ಪಿರ್ರೆ ರೆವರ್ಡಿಯ ಕಾವ್ಯದಲ್ಲಿ ತೋರಿಸಿರುವಂತೆ ಒಂದು ಚಕಿತಗೊಳಿಸುವ ನೆರೆಹೊರೆಗಳ ಮಾದರಿಯಿಂದ ಭಾಗಶಃ ಉದ್ಭವಿಸಿವೆ. ಹಾಗೂ- ಮ್ಯಾಗ್ರಿಟ್ಟೆಯ ಪ್ರಕರಣದಲ್ಲಿ ಇರುವಂತೆ(ಒಂದು ಸ್ವಯಂಪ್ರೇರಿತ ತಂತ್ರಗಳಿಗಾಗಲೀ ಅಥವಾ ಜೋಡಣೆ ಕೃತಿಗಾಗಲೀ ಇಲ್ಲಿ ಸ್ಪಷ್ಟ ಆಶ್ರಯವಿಲ್ಲ)- ವಿಪ್ಲವದ ಕೂಡಿಸುವಿಕೆ ತನ್ನಲ್ಲಿ ಮತ್ತು ತನ್ನೊಳಗಿನ ಪ್ರಕಟನೆಗೆ ಒಂದು ಸಾಧನವಾಯಿತು

ನವ್ಯ ಸಾಹಿತ್ಯ ಸಿದ್ದಾಂತ ಚಳವಳಿಯು ಯಾವಾಗಲೂ ಸತತವಾಗಿ ಬದಲಾಗುತ್ತಿರುವುದೆಂದು ಅರ್ಥೈಸಲಾಗಿತ್ತು- ಆಧುನಿಕಕ್ಕಿಂತ ಆಧುನಿಕವಾಗುವುದಕ್ಕೆ-ಹಾಗಾದುದರಿಂದ ಅಲ್ಲಿ ಹೊಸ ಸವಾಲುಗಳು ಉದ್ಭವಿಸುತ್ತಿದ್ದಂತೆ ತತ್ವಶಾಸ್ತ್ರದ ಕ್ಷಿಪ್ರ ಸ್ಥಾನ ಬದಲಾವಣೆ ಸ್ವಾಭಾವಿಕವಾಗಿತ್ತು.

ನವ್ಯ ಸಿದ್ಡಾಂತವಾದಿಗಳು ಕಾಮ್ಟೆ ಡೆ ಲಾಟ್ರೆಮಾಂಟ್ ಎಂಬ ಗುಪ್ತನಾಮದಿಂದ ಹೆಸರಾದ ಐಸಿಡೋರ್ ಡಕಾಸ್ಸೆಯಲ್ಲಿ ಹಾಗೂ "ಒಂದು ಒಲಿಯುವ ಯಂತ್ರ ಹಾಗೂ ಒಂದು ಛತ್ರಿಯ ವಿಭಜಿಸುವ ಮೇಜಿನ ಮೇಲೆ ವಿಧಿ ಸಂಧಿಸುವಂತೆ ಸುಂದರವಾಗಿ" ಎಂಬ ಸಾಲಿನಿಂದ ಆಸಕ್ತಿಯನ್ನು ಪುನಶ್ಚೇತನಗೊಳಿಸಿಕೊಂಡರು, ಹಾಗು ಅರ್ಥರ್ ರಿಮ್‌ಬಾಡ್, ೧೯ನೇ ಶತಮಾನದ ಅಂತ್ಯದ ಈ ಇಬ್ಬರು ಲೇಖಕರು ನವ್ಯ ಸಾಹಿತ್ಯ ಸಿದ್ದಾಂತ ಚಳವಳಿಯ ಪೂರ್ವಗಾಮಿಗಳೆಂದು ನಂಬಲಾಗಿದೆ.

ನವ್ಯ ಸಿದ್ಡಾಂತ ಸಾಹಿತ್ಯದ ಉದಾಹರಣೆಗಳು, ಕ್ರೆವೆಲ್‌ನ ಮಿ. ನೈಫ್ ಮಿಸ್ ಫೋರ್ಕ್ (೧೯೩೧), ಅರಗಾನ್‌ನ ಐರೆನ್ಸ್ ಕಂಟ್ (೧೯೨೭), ಬ್ರೆಟನ್‌ನ ಸರ್ ಲಾ ರೂಟ್ ಡೆ ಸಾನ್ ರೊಮ್ಯಾನೊ (೧೯೪೮), ಪೆರೆಟ್‌ನ ಡೆತ್ ಟು ದಿ ಪಿಗ್ಸ್ (೧೯೨೯), ಹಾಗೂ ಆರ್ಟಾಡ್‌ನ ಲೆ ಪೆಸೆ-ನೆರ್ಫ್ಸ್ (೧೯೨೬).

ಲ ರೆವೊಲ್ಯುಷನ್ ಸರ್ರಿಯಲಿಸ್ಟೆ ೧೯೨೯ ರಲ್ಲಿ ಹೆಚ್ಚು ಪುಟಗಳಲ್ಲಿ ಗಾಢವಾಗಿ ತುಂಬಿದ ಬರಹಗಳ ಕಾಲಮ್ಮುಗಳೊಂದಿಗೆ ತನ್ನ ಪ್ರಕಾಶನವನ್ನು ಮುಂದುವರೆಸಿತ್ತು, ಆದರೆ ಕಲೆಯ ಪುನರುತ್ಪಾದನೆಗಳನ್ನು ಕೂಡ ಒಳಗೊಂಡಿತ್ತು, ಅವುಗಳಲ್ಲಿ ಡೆ ಷಿರಿಕೊ, ಅರ್ನ್ಸ್ಟ್, ಮಸ್ಸನ್ ಮತ್ತು ಮ್ಯಾನ್ ರೇ ಇವರ ಕೃತಿಗಳು ಇದ್ದವು. ಇತರೆ ಕೃತಿಗಳು ಪುಸ್ತಕಗಳು, ಕಾವ್ಯಗಳು, ಕರಪತ್ರಗಳು, ಸ್ವಯಂಪ್ರೇರಿತ ಬರಹಗಳು ಮತ್ತು ಸೈದ್ದಾಂತಿಕ ಪ್ರಬಂಧಗಳನ್ನು ಒಳಗೊಂಡಿದ್ದವು.

ನವ್ಯ ಸಾಹಿತ್ಯ ಸಿದ್ದಾಂತ ಚಲನಚಿತ್ರಗಳು[ಬದಲಾಯಿಸಿ]

ನವ್ಯ ಸಾಹಿತ್ಯ ಸಿದ್ದಾಂತವಾದಿಗಳ ಆರಂಭಿಕ ಚಲನಚಿತ್ರಗಳು ಇವುಗಳನ್ನು ಒಳಗೊಂಡಿದೆ:

ನವ್ಯ ಸಾಹಿತ್ಯ ಸಿದ್ಧಾಂತಿಕರಿಂದ ಸಂಗೀತ ಕಲೆ[ಬದಲಾಯಿಸಿ]

೧೯೨೦ ರ ಸಮಯದಲ್ಲಿ ಹಲವಾರು ಸಂಯೋಜಕರು ನವ್ಯ ಸಾಹಿತ್ಯ ಸಿದ್ಧಾಂತದಿಂದ ಅಥವಾ ನವ್ಯ ಸಾಹಿತ್ಯ ಸಿದ್ಧಾಂತ ಚಳುವಳಿಯ ವ್ಯಕ್ತಿಗಳಿಂದ ಪ್ರಭಾವಿತರಾದರು. ಅವರುಗಳಲ್ಲಿ ಬೊಹುಸ್ಲಾವ್ ಮಾರ್ಟಿನು, ಆಂಡ್ರೆ ಸೌರಿಸ್, ಮತ್ತು ಎಡ್‌ಗರ್ಡ್ ವರೆಸಿ ಇವರುಗಳು ಅವನ ಬರಹ ಆರ್ಕೆನಾ ಇದು ಒಂದು ಕನಸಿನ ಅನುಕ್ರಮದಿಂದ ತೆಗೆದುಕೊಳ್ಳಲ್ಪಟ್ಟಿದೆ ಎಂದು ಹೇಳಿದರು.[ಸೂಕ್ತ ಉಲ್ಲೇಖನ ಬೇಕು] ನಿರ್ದಿಷ್ಟವಾಗಿ ಸೌರಿಸ್‌ನು ಚಳುವಳಿಯ ಜೊತೆ ಸಂಘಟಿತನಾಗಿದ್ದನು: ಅವನು ಮೆಗ್ರಿಟ್‌ನ ಜೊತೆ ಒಂದು ದೀರ್ಘ ಸಂಬಂಧವನ್ನು ಹೊಂದಿದ್ದನು, ಮತ್ತು ಪೌಲ್ ನೌಗೆಯ ಪ್ರಕಟಣೆ ಅಡಿಯು ಮಾರಿ ಯ ಮೇಲೆ ಕೆಲಸ ಮಾಡಿದನು.

ಫ್ರೆಂಚ್ ಗುಂಪು ಲೆಸ್ ಸಿಕ್ಸ್‌ನ ಜರ್ಮೈನ್ ಟೈಲ್‌ಫೆರ್ ಹಲವಾರು ಬರಹಗಳನ್ನು ಬರೆದನು, ೧೯೪೮ ರ ಬ್ಯಾಲೆಟ್ ಪ್ಯಾರಿಸ್-ಮ್ಯಾಗಿ (ಲೈಸ್ ಡಿಹಾರ್ಮ್‌ನಿಂದ ಘಟನಾವಳಿ), ದ ಒಪೆರಾಸ್ ಲಾ ಪೆಟಿಟ್ ಸಿರೇನ್ (ಫಿಲಿಪ್ ಸೌಪೌಲ್ಟ್‌ನ ಪುಸ್ತಕ) ಮತ್ತು ಲಾ ಮೈಟ್ರೆ (ಯುಜಿನ್ ಅಯೋನೆಸ್ಕೊನ ಪುಸ್ತಕ) ಇವುಗಳನ್ನೂ ಒಳಗೊಂಡಂತೆ ಅವು ನವ್ಯ ಸಾಹಿತ್ಯ ಸಿದ್ಧಾಂತದಿಂದ ಪ್ರಭಾವಿತವಾಗಿವೆ[ಸೂಕ್ತ ಉಲ್ಲೇಖನ ಬೇಕು] ಎಂದು ಪರಿಗಣಿಸಲಾಗಿತ್ತು.[ಸೂಕ್ತ ಉಲ್ಲೇಖನ ಬೇಕು] ಟೈಲ್‌ಫೆರ್‌ನು ಕ್ಲೌಡ್ ಮರ್ಸಿ, ಹೆನ್ರಿ ಜೀನ್‌ಸನ್‌ನ ಪತ್ನಿಯ ಬರಹಗಳಿಗೆ ಜನಪ್ರಿಯ ಹಾಡುಗಳನ್ನೂ ಬರೆದನು, ಅವಳ ವರ್ಣಚಿತ್ರವು ಮೆಗ್ರಿಟ್‌ನಿಂದ ೧೯೩೦ರಲ್ಲಿ ಚಿತ್ರಿಸಲ್ಪಟ್ಟಿತು.

೧೯೪೬ ರ ವರೆಗೆ ಬ್ರೆಟನ್ ತನ್ನ ಪ್ರಬಂಧ ಸೈಲೆನ್ಸ್ ಈಸ್ ಗೋಲ್ಡನ್ (ಮೌನವು ಬಂಗಾರ)ಜೊತೆ ಸಂಗೀತಕಲೆಯ ವಿಷಯಕ್ಕೆ ಹೆಚ್ಚಾಗಿ ನಕಾರಾತ್ಮಕವಾಗಿ ಪ್ರತಿಕ್ರಿಯೆ ತೋರಿಸಿದರೂ ಕೂಡ, ನಂತರ ಪೌಲ್ ಗ್ಯಾರನ್‌ನಂತಹ ನವ್ಯ ಸಾಹಿತ್ಯ ಸಿದ್ಧಾಂತಿಗಳು, ನವ್ಯ ಸಾಹಿತ್ಯ ಸಿದ್ಧಾಂತದಲ್ಲಿ ಆಸಕ್ತಿ ಹೊಂದಿದ- ಮತ್ತು ಅದಕ್ಕೆ ಸಮಾನಾಂತರವನ್ನು - ಜಾಜ್ ಮತ್ತು ಬ್ಲ್ಯೂಸ್‌ರ ಆಶುರಚನೆಯೊಂದಿಗೆ ಕಂಡುಹಿಡಿದರು. ಜಾಜ್ ಮತ್ತು ಬ್ಲ್ಯೂಸ್ ಸಂಗೀತಕಾರರು ಸಾಂದರ್ಭಿಕವಾಗಿ ಈ ಆಸಕ್ತಿಯನ್ನು ಪ್ರತಿಯಾಗಿ ತೋರಿಸಿದರು. ಉದಾಹರಣೆಗೆ, 1976 ರ ಜಾಗತಿಕ ನವ್ಯ ಸಾಹಿತ್ಯ ಸಿದ್ಧಾಂತ ಪ್ರದರ್ಶನವು "ಹನಿಬೊಯ್" ಎಡ್‌ವರ್ಡ್ಸ್‌ನ ಪ್ರದರ್ಶನಗಳನ್ನು ಒಳಗೊಂಡಿತ್ತು.

ನವ್ಯ ಸಾಹಿತ್ಯ ಸಿದ್ಧಾಂತ ಮತ್ತು ಅಂತರಾಷ್ಟ್ರೀಯ ರಾಜಕಾರಣ[ಬದಲಾಯಿಸಿ]

ಒಂದು ರಾಜಕೀಯ ಶಕ್ತಿಯಾಗಿ ನವ್ಯ ಸಾಹಿತ್ಯ ಸಿದ್ಧಾಂತವು ಜಗತ್ತಿನಾದ್ಯಂತ ಅಸಮಾನವಾಗಿ ಅಭಿವೃದ್ಧಿ ಹೊಂದಿತು: ಕೆಲವು ಪ್ರದೇಶಗಳಲ್ಲಿ ಕಲಾತ್ಮಕ ಪರಿಪಾಠಗಳಿಗೆ ಹೆಚ್ಚು ಪ್ರಾಧಾನ್ಯವನ್ನು ನೀಡಲಾಗಿತ್ತು, ಮತ್ತು ಇತರ ಪ್ರದೇಶಗಳಲ್ಲಿ ಈಗಲೂ, ನವ್ಯ ಸಾಹಿತ್ಯ ಸಿದ್ಧಾಂತ ಅಂಗೀಕೃತ ಪದ್ಧತಿಗಳು ಕಲೆ ಮತ್ತು ರಾಜಕೀಯ ಎರಡನ್ನೂ ಅತಿಕ್ರಮಿಸುತ್ತಿದೆ ಎಂಬಂತೆ ನೋಡಲಾಗುತ್ತದೆ. ೧೯೩೦ ರ ಸಮಯದಲ್ಲಿ, ನವ್ಯ ಸಾಹಿತ್ಯ ಸಿದ್ಧಾಂತದ ಯೋಜನೆಯು ಯುರೋಪಿನಿಂದ ಉತ್ತರ ಅಮೇರಿಕಾ, ದಕ್ಷಿಣ ಅಮೇರಿಕಾ (೧೯೩೮ ರಲ್ಲಿ ಚಿಲಿಯಲ್ಲಿ ಮ್ಯಾಂಡ್ರಗೋರಾ ಗುಂಪಿನ ಸ್ಥಾಪನೆಯೊಂದಿಗೆ) ಮಧ್ಯ ಅಮೇರಿಕಾ, ದ ಕ್ಯಾರಿಬೀನ್ ಮತ್ತು ಏಷಿಯಾದಾದ್ಯಂತ, ಕಲಾತ್ಮಕ ಕಲ್ಪನೆ ಮತ್ತು ರಾಜಕೀಯ ಬದಲಾವಣೆಯ ತತ್ತ್ವವಾದ ಎರಡೂ ಆಗಿ ವ್ಯಾಪಿಸಿತು.

ರಾಜಕೀಯವಾಗಿ, ನವ್ಯ ಸಾಹಿತ್ಯ ಸಿದ್ಧಾಂತವು ಅತಿರಿಕ್ತ-ತೀವ್ರವಾದಿ, ಸಮತಾವಾದಿ, ಅಥವಾ ಅರಾಜಕತಾವಾದಿಯಾಗಿತ್ತು. ಡಾಡಾದಿಂದ ವಿಭಜನೆಯು, ನವ್ಯ ಸಾಹಿತ್ಯ ಸಿದ್ಧಾಂತಿಕರನ್ನು ಸಮತಾವಾದಿಗಳಂತೆ, ಅರಾಜಕತಾವಾದಿ ಮತ್ತು ಸಮತಾವಾದಿಗಳ ನಡುವಣ ಒಂದು ವಿಭಜನೆ ಎಂದು ನಿರೂಪಿಸಲ್ಪಟ್ಟಿತ್ತು. ಬ್ರೆಟನ್ ಮತ್ತು ಅವನ ಸಹಚರರು, ಅಲ್ಲಿ IIನೆಯ ಜಾಗತಿಕ ಯುದ್ಧದ ನಂತರ ಪೂರ್ತಿಯಾಗಿ ಪ್ರಕಟವಾದ ಅರಾಜಕತೆಗೆ ಒಂದು ತೆರೆದಿರುವಿಕೆ ಇದ್ದಾಗ್ಯೂ ಕೂಡ, ಲಿಯೋನ್ ಟ್ರೊಟ್‌ಸ್ಕಿ ಮತ್ತು ಅವನ ಅಂತರಾಷ್ಟ್ರೀಯ ಎಡ ವಿರೋಧಪಕ್ಷವನ್ನು ಸ್ವಲ್ಪ ಸಮಯ ಬೆಂಬಲಿಸಿದರು. ಬೆಂಜಮಿನ್ ಪೆರೆಟ್, ಮೇರಿ ಲೊ, ಮತ್ತು ಜೌನ್ ಬ್ರೀ ಯಂತಹ ಕೆಲವು ನವ್ಯ ಸಾಹಿತ್ಯ ಸಿದ್ಧಾಂತಿಕರು ತೀವ್ರವಾದಿ ಸಮತಾವಾದದ ವಿಧಗಳ ಜೊತೆ ಸೇರಿಕೊಂಡಿದ್ದರು. ಡಾಲಿಯು ಬಂಡವಾಳಶಾಹಿ ಪದ್ಧತಿ ಮತ್ತು ಫ್ರಾನ್ಸಿಸ್ಕೋ ಪ್ರಾನ್ಕೋನ ಉಗ್ರ ಬಲಪಂಥೀಯ(ಪ್ರತಿಗಾಮಿ) ದಬ್ಬಾಳಿಕೆಯನ್ನು ಬೆಂಬಲಿಸಿದನು ಆದರೆ ಈ ವಿಷಯದಲ್ಲಿ ನವ್ಯ ಸಾಹಿತ್ಯ ಸಿದ್ಧಾಂತದಲ್ಲಿನ ಒಂದು ಒಟ್ಟಾರೆ ಗತಿಯನ್ನು ಪ್ರತಿನಿಧಿಸುತ್ತದೆಂದು ಹೇಳಲಾಗುವುದಿಲ್ಲ; ನಿಜವಾಗಿಯೂ ಅವನು ಬ್ರೆಟನ್ ಮತ್ತು ಅವನ ಸಂಘಟಕರಿಂದ, ದ್ರೋಹ ಮಾಡಿದ್ದನು ಮತ್ತು ನವ್ಯ ಸಾಹಿತ್ಯ ಸಿದ್ಧಾಂತವನ್ನು ಬಿಟ್ಟನು ಎಂದು ಪರಿಗಣಿಸಲ್ಪಟ್ಟಿತು. ಪೆರೆಟ್, ಲೋ, ಮತ್ತು ಬ್ರೀ ಸ್ಪ್ಯಾನಿಷ್ ಸಿವಿಲ್ ಯುದ್ಧದ ಸಮಯದಲ್ಲಿ ಪಿಒಯುಎಮ್ ಅನ್ನು ಸೇರಿಕೊಂಡರು.

ಬ್ರೆಟನ್‌ನ ಅನುಯಾಯಿಗಳು, ಸಮತಾವಾದಿ ಪಕ್ಷದ ಜೊತೆ, "ಮನುಷ್ಯನ ಸ್ವತಂತ್ರತೆ"ಗಾಗಿ ಕೆಲಸ ಮಾಡುತ್ತಿದ್ದರು. ಆದಾಗ್ಯೂ, ಬ್ರೆಟನ್‌ನ ಗುಂಪು ಮೂಲಭೂತ ನಿರ್ಮಿಸುವಿಕೆಯ ಮೇಲಿನ ಕಾರ್ಮಿಕವರ್ಗದ ಹೋರಾಟಕ್ಕೆ ಪ್ರಾಧಾನ್ಯತೆ ನೀಡಲು ನಿರಾಕರಿಸಿತು, ಏಕೆಂದರೆ ಪಕ್ಷದ ಜೊತೆಗಿನ ಅವರ ಹೋರಾಟವು ೧೯೨೦ ರ ನಂತರದ ಅವಧಿಯನ್ನು ಇಬ್ಬರಿಗೂ ಒಂದು ಪ್ರಕ್ಷುಬ್ಧ (ಬಂಡಾಯಗಾರ) ಅವಧಿಯನ್ನಾಗಿ ಮಾಡಿತು. ಹಲವಾರು ವ್ಯಕ್ತಿಗಳು ಬ್ರೆಟನ್ ಜೊತೆಗೆ ನಿಕಟವಾಗಿ ಸಂಘಟಿತರಾಗಿದ್ದರು, ಪ್ರಮುಖವಾಗಿ ಲೂಯಿಸ್ ಅರಾಗೊನ್, ಅವನು ಸಮತಾವಾದಿಗಳ ಜೊತೆ ಹೆಚ್ಚು ನಿಕಟವಾಗಿ ಕೆಲೆಸ ಮಡಲು ತನ್ನ ಗುಂಪನ್ನು ತ್ಯಜಿಸಿದನು.

ನವ್ಯ ಸಾಹಿತ್ಯ ಸಿದ್ಧಾಂತಿಕರು ಅವರ ಪ್ರಯತ್ನಗಳನ್ನು ರಾಜಕೀಯ ಯೋಜನೆಗಳು ಮತ್ತು ಕಾರ್ಯಚಟುವಟಿಕೆಗಳ ಜೊತೆ ಸಂಪರ್ಕ ಏರ್ಪಡಿಸಲು ಅನೇಕ ವೇಳೆ ಪ್ರಯತ್ನಿಸಿದರು. ಜನವರಿ ೨೭, ೧೯೨೫ ರ ಪ್ರಕಟನೆ ಯಲ್ಲಿ,[೮] ಉದಾಹರಣೆಗೆ, ಪ್ಯಾರಿಸ್-ಆಧಾರದ ಬ್ಯೂರೊ ಆಫ್ ಸುರ್ರೀಲಿಸ್ಟ್ ರಿಸರ್ಚ್ (ನವ್ಯ ಸಾಹಿತ್ಯ ಸಿದ್ಧಾಂತದ ಸಂಶೋಧನೆಯ ವಿಭಾಗ) (ಆಂಡ್ರೆ ಬ್ರೆಟನ್, ಲೂಯಿಸ್ ಅರಾಗೊನ್, ಮತ್ತು ಅಂಟೋನಿಯನ್ ಅರ್ಟೌಡ್, ಹಾಗೆಯೇ ಇತರ ಎರಡು ಡಜನ್ ಸದಸ್ಯರನ್ನು ಒಳಗೊಂಡಂತೆ)ನ ಸದಸ್ಯರು ಕ್ರಾಂತಿಕಾರಿ ರಾಜಕಾರಣಕ್ಕೆ ಅವರ ಮೈತ್ರಿಯನ್ನು ಘೋಷಿಸಿದರು. ಹಾಗೆಯೇ ಇದು ಪ್ರಾಥಮಿಕವಾಗಿ ಕೊಂಚಮಟ್ಟಿಗೆ ಅಸ್ಪಷ್ಟ ನಿರೂಪಣೆಯಾಗಿತ್ತು, ೧೯೩೦ರ ನಂತರ ಹಲವಾರು ನವ್ಯ ಸಾಹಿತ್ಯ ಸಿದ್ಧಾಂತಿಕರು ಸಮತಾವಾದದ ಜೊತೆಗೆ ತಮ್ಮನ್ನು ಬಲವಾಗಿ ಗುರುತಿಸಿಕೊಂಡರು. ನವ್ಯ ಸಾಹಿತ್ಯ ಸಿದ್ಧಾಂತದಲ್ಲಿನ ಈ ಪೃವೃತ್ತಿಯ ಪ್ರಮುಖ ದಾಖಲೆ (ಕಾಗದ ಪತ್ರ)ಯು ಬ್ರೆಟನ್ ಮತ್ತು ಡಿಯೆಗೊ ರಿವೆರಾರ ಹೆಸರಿನಡಿಯಲ್ಲಿ ಪ್ರಕಟಗೊಂಡ ಒಂದು ಸ್ವತಂತ್ರ ಕ್ರಾಂತಿಕಾರಿ ಕಲೆಗೆ ಪ್ರಣಾಳಿಕೆ ಯಾಯಿತು,[೯] ಆದರೆ ವಾಸ್ತವಿಕವಾಗಿ ಬ್ರೆಟನ್ ಮತ್ತು ಲಿಯೋನ್ ಟ್ರೊಟ್‌ಸ್ಕಿಯವರಿಂದ ಸಹ-ರಚಿಸಲ್ಪಟ್ಟಿತು.[೧೦]

ಆದಾಗ್ಯೂ, ೧೯೩೩ ರಲ್ಲಿ ನವ್ಯ ಸಾಹಿತ್ಯ ಸಿದ್ಧಾಂತಿಕರ ಪ್ರತಿಪಾದನೆಯೇನೆಂದರೆ ಒಂದು ಬಂಡವಾಳಷಾಹಿ ಸಮಾಜದ ಒಳಗಿನ ಒಂದು ’ಕಾರ್ಮಿಕವರ್ಗದ ಸಾಹಿತ್ಯ’ವು ಡೆಸ್ ಎಕ್ರಿವೇನ್ಸ್ ಎಟ್ ಆರ್ಟಿಸ್ಟ್ಸ್ ರೆವೊಲ್ಯೂಷನರೀಸ್ ಸಂಘಟನೆಯ ಜೊತೆ ಸಂಬಂಧ ಮುರಿದುಕೊಳ್ಳುವುದು ಮತ್ತು ಸಮತಾವಾದಿ ಪಕ್ಷದಿಂದ ಬ್ರೆಟನ್‌, ಎಲೌರ್ಡ್ ಮತ್ತು ಕ್ರೆವೆಲ್‌ರ ಉಚ್ಛಾಟನೆ ಕಷ್ಟಸಾಧ್ಯವಾಯಿತು.[೪]

೧೯೨೫ ರಲ್ಲಿ, ಪ್ಯಾರಿಸ್ ನವ್ಯ ಸಾಹಿತ್ಯ ಸಿದ್ಧಾಂತದ ಗುಂಪು ಮತ್ತು ಫ್ರೆಂಚ್ ಸಮತಾವಾದಿ ಪಕ್ಷದ ಕಠಿನ ಎಡಪಕ್ಷದವರು, ಮೊರೊಕ್ಕೋದಲ್ಲಿನ ಪ್ರೆಂಚ್ ವಸಾಹತುಶಾಹಿಯ ವಿರುದ್ಧದ ಬೆಳೆಯುತ್ತಿರುವ ರಿಫ್‌ನ ಮುಖ್ಯಸ್ಥ ಅಬ್ಡ್-ಎಲ್-ಕ್ರಿಮ್‌ನನ್ನು ಬೆಂಬಲಿಸಲು ಜೊತೆಗೂಡಿದರು. ಜಪಾನಿನ ಬರಹಗಾರ ಮತ್ತು ಫ್ರೆಂಚ್ ರಾಯಭಾರಿ, ಪೌಲ್ ಕ್ಲೌಡೆಲ್‌ಗೆ ಒಂದು ತೆರೆದ ಪತ್ರಕ್ಕೆ, ಪ್ಯಾರಿಸ್ ಗುಂಪು ಘೋಷಿಸಿತು:

"ನವ್ಯ ಸಾಹಿತ್ಯ ಸಿದ್ಧಾಂತಿಕರಾದ ನಾವು ಸಾಮ್ರಾಜ್ಯವಾದಿ ಯುದ್ಧವನ್ನು ಇದರ ತೀವ್ರ ಮತ್ತು ವಸಾಹತು ವಿಧದಿಂದ ಒಂದು ಸಿವಿಲ್ ಯುದ್ಧವಾಗಿ ಬದಲಾಯಿಸುವುದಕ್ಕೆ, ನಮ್ಮಷ್ಟಕ್ಕೇ ನಾವು ಬೆಂಬಲ ನೀಡುತ್ತೇವೆ ಎಂದು ಘೋಷಿಸಿದರು. "ಹಾಗಾಗಿ ನಾವು ನಮ್ಮ ಶಕ್ತಿಗಳನ್ನು ಕ್ರಾಂತಿಯ ಇತ್ಯರ್ಥಕ್ಕೆ ಮೀಸಲಿಡುತ್ತಿದ್ದೇವೆ, ಶ್ರಮಿಕವರ್ಗದ ಮತ್ತು ಇದರ ಹೋರಾಟಗಳಲ್ಲಿ, ಮತ್ತು ವಸಾಹತು ಸಮಸ್ಯೆಗಳೆಡೆಗಿನ ನಮ್ಮ ದೃಷ್ಟಿಕೋನವನ್ನು ಉಲ್ಲೇಖಿಸುವುದು, ಮತ್ತು ಹಾಗಾಗಿ ವರ್ಣದ ಪ್ರಶ್ನೆಗಳ ಕಡೆಗೆ ಶಕ್ತಿಯನ್ನು ಮೀಸಲಿಡುವುದು."

"ಮರ್ಡೆರಸ್ ಹ್ಯೂಮಾನಿಟೇರಿಯನಿಸಮ್"(೧೯೩೨) ವಸಾಹತುಶಾಹಿ ವಿರುದ್ಧದ ಮತ್ತು ಕಾರ್ಮಿಕವರ್ಗದ ರಾಜಕೀಯ, ಅದು ಮುಖ್ಯವಾಗಿ ರೆನೆ ಕ್ರೆವೆಲ್‌ನಿಂದ ಸಿದ್ಧಪಡಿಸಲ್ಪಟ್ಟಿತು, ಆಂಡ್ರೆ ಬ್ರೆಟನ್, ಪೌಲ್ ಎಲೌರ್ಡ್, ಬೆಂಜಮಿನ್ ಪೆರೆಟ್, ಯ್ವೂಸ್ ಟ್ಯಾಂಗೆಯವರುಗಳಿಂದ ಸಹಿ ಮಾಡಲ್ಪಟ್ಟಿತು ಮತ್ತು ಮಾರ್ಟಿನಿಕ್ವಾನ್ ನವ್ಯ ಸಾಹಿತ್ಯ ಸಿದ್ಧಾಂತಿಕರಾದ ಪೈರೆ ವೊಯೊಟ್ಟೆ ಮತ್ತು ಜೆ.ಎಮ್. ಮೊನೆರೊಟ್ ಬಹುಶಃ ನಂತರದಲ್ಲಿ "ಬ್ಲಾಕ್ ಸುರ್ರೀಲಿಸಮ್" (ಕಪ್ಪು ನವ್ಯ ಸಾಹಿತ್ಯ ಸಿದ್ಧಾಂತ)[೧೧] ಎಂದು ಕರೆಯಲ್ಪಟ್ಟ ಇದನ್ನು ಮೂಲ ದಾಖಲೆಯನ್ನಾಗಿ ಮಾಡಿದರು, ಆದಾಗ್ಯೂ ಇದು ಮಾರ್ಟಿನಿಕ್‍ನಲ್ಲಿ ೧೯೪೦ ರಲ್ಲಿನ ಐಮ್ ಸಿಸಾಯರ್ ಮತ್ತು ಬ್ರೆಟನ್ ನಡುವಿನ ಸಂಪರ್ಕ ಎಂದು ಹೇಳಲಾಗುತ್ತದೆ, ಅದು ವಾಸ್ತವಿಕವಾಗಿ ’ಬ್ಲಾಕ್ ಸುರ್ರೀಲಿಸಮ್’ಎಂದು ಕರೆಯಲ್ಪಡುವುದರ ಸಂವಹನಕ್ಕೆ ಕರೆದೊಯ್ಯಿತು.

ಮಾರ್ಟೀನಿಕ್‌ನ ನೆಗ್ರಿಟ್ಯೂಡ್ ಚಳುವಳಿಯ ವಸಾಹತುಶಾಹಿ ವಿರೋಧದ ಕ್ರಾಂತಿಕಾರಿ ಬರಹಗಾರರು, ಆ ಕಾಲದಲ್ಲಿನ ಒಂದು ಫ್ರೆಂಚ್ ವಸಾಹತು, ನವ್ಯ ಸಾಹಿತ್ಯ ಸಿದ್ಧಾಂತವನ್ನು ಒಂದು ಕ್ರಾಂತಿಕಾರಿ ವಿಧಾನವಾಗಿ ತೆಗೆದುಕೊಂಡಿತು - ಯುರೋಪಿಯನ್ ಸಂಸ್ಕೃತಿಯ ಮತ್ತು ಒಂದು ಮೂಲಸ್ವರೂಪ ವಸ್ತು ನಿಷ್ಠದ ಒಂದು ವಿಮರ್ಶೆ. ಇದು ಇತರ ನವ್ಯ ಸಾಹಿತ್ಯ ಸಿದ್ಧಾಂತಿಕರ ಜೊತೆ ಸಂಪರ್ಕ ಕಲ್ಪಿಸಿತು ಮತ್ತು ನವ್ಯ ಸಾಹಿತ್ಯ ಸಿದ್ಧಾಂತವು ಒಂದು ಕ್ರಾಂತಿಕಾರಿ ಅಂಗೀಕೃತ ಪದ್ಧತಿಯಾಗಿ ಮಾಡಲು ನಂತರದ ಅಭಿವೃದ್ಧಿಗೆ ಬಹಳ ಮುಖ್ಯವಾಗಿತ್ತು. ರೆನೆ ಮೆನಿಲ್, ಲೂಸಿ ಥಿಸೀ, ಅರಿಸ್ಟೈಡ್ ಮೌಗೀ ಮತ್ತು ಇತರರಜೊತೆಗೂಡಿ ಸೆಸೈರ್‌ನ ಕೆಲಸವನ್ನು ಚಿತ್ರಿಸಿದ ಟ್ರಾಪಿಕ್ಸ್ ನಿಯತಕಾಲಿಕವು ೧೯೪೦ ರಲ್ಲಿ ಮೊದಲ ಬಾರಿಗೆ ಪ್ರಕಟಣೆಗೊಂಡಿತು.[೧೨]

೧೯೩೮ ರಲ್ಲಿ ಆಂಡ್ರೆ ಬ್ರೆಟನ್ ತನ್ನ ಪತ್ನಿ ವರ್ಣಕಲಾವಿದೆ ಜಾಕೆಲಿನ್ ಲಂಬಾ ಜೊತೆ ಟ್ರೊಟ್‌ಸ್ಕಿಯನ್ನು ಸಂಧಿಸಲು ಮೆಕ್ಸಿಕೋಕ್ಕೆ ಪ್ರಯಾಣ ಮಾಡಿದನು ಎಂಬುದು ತಿಳಿದಿರಬೇಕಾದ ಆಸಕ್ತಿಕರ ವಿಷಯ; ಡಿಯೆಗೊ ರಿವೆರಾನ ಮೊದಲ ಪತ್ನಿ ಗೌಡಲ್ಯೂಪೆ ಮರಿನ್‌ರ ಅಥಿತಿಯಾಗಿದ್ದುಕೊಂಡು; ಅವನು ಫ್ರಿಡಾ ಕಹ್ಲೋಳನ್ನು ಸಂಧಿಸಿದನು ಮತ್ತು ಅವಳ ವರ್ಣಚಿತ್ರಗಳನ್ನು ಮೊದಲ ಬಾರಿಗೆ ನೋಡಿದನು. ಬ್ರೆಟನ್ ಕಹ್ಲೋಳನ್ನು "ಜನ್ಮಸಿದ್ಧ" ನವ್ಯ ಸಾಹಿತ್ಯ ಸಿದ್ಧಾಂತದ ವರ್ಣಚಿತ್ರ ಕಲಾವಿದೆ ಎಂದು ಘೋಷಿಸಿದನು.[೧೩]

ಆಂತರಿಕ ರಾಜಕಾರಣ[ಬದಲಾಯಿಸಿ]

೧೯೨೯ ರಲ್ಲಿ ರೋಗರ್ ಗಿಲ್‌ಬರ್ಟ್-ಲೆಕೊಮೆಟ್, ಮೌರಿಸ್ ಹೆನ್ರಿ ಮತ್ತು ಜೆಕೊಸ್ಲಾವಾಕಿಯಾದ ವರ್ಣಚಿತ್ರಕಾರ ಜೋಸೆಫ್ ಸಿಮಾ ಅವರುಗಳು ನಿಯತಕಾಲಿಕ ಲಿ ಗ್ರ್ಯಾಂಡ್ ಜಿಯು ಸುತ್ತಲಿನ ಅನುಯಾಯಿ ಗುಂಪನ್ನು ಬಹಿಷ್ಕರಿಸಿದರು. ಫೆಬ್ರವರಿಯಲ್ಲೂ ಕೂಡ ಬ್ರೆಟನ್‌ನು ನವ್ಯ ಸಾಹಿತ್ಯ ಸಿದ್ಧಾಂತಿಕರನ್ನು ಅವರ "ನೈತಿಕ ಸಾಮರ್ಥ್ಯದ ವ್ಯಾಪ್ತಿ"ಯನ್ನು ಮೌಲ್ಯಮಾಪನ (ವಿಮರ್ಶೆ) ಮಾಡಲು ಹೇಳಿದನು, ಮತ್ತು ಎರಡನೆಯ ಪ್ರಣಾಳಿಕೆ ಡು ಸುರ್ರೀಲಿಸಮ್‌ ನಲ್ಲಿ ಒಳಗೊಂಡ ಸಿದ್ಧಾಂತಿಕ ಸಂಸ್ಕರಣವು ಸಂಘಟಿತ ಕಾರ್ಯಾಚರಣೆಗೆ ಬದ್ಧರಾಗಿರಲು ಇಚ್ಛೆಯಿಲ್ಲದವರನ್ನು ಬಿಡಲಾಯಿತು, ಸಂಘಟಿತ ಕಾರ್ಯಾಚರಣೆಗೆ ಬದ್ಧರಾಗಿರಲು ಇಚ್ಛೆಯಿಲ್ಲದವರ ಯಾದಿಯು ಲೈರಿಸ್, ಜಾರ್ಜ್ಸ್ ಲಿಂಬರ್, ಮ್ಯಾಕ್ಸ್ ಮೊರಿಸ್, ಬ್ಯಾರನ್, ಕೀನೋ, ಪ್ರಿವರ್ಟ್, ಡೆಸ್ನೊಸ್, ಮಾಸನ್ ಮತ್ತು ಬೊಯ್‌ಫಾರ್ಡ್ ಮುಂತಾದವರನ್ನು ಒಳಗೊಂಡಿತ್ತು. ವರ್ಜಿತ ಸದಸ್ಯರು, ಬ್ರೆಟನ್‌ನು ಮುಳ್ಳಿನ ಕಿರೀಟವನ್ನು ಧರಿಸಿರುವ ಒಂದು ಚಿತ್ರದ ಲಕ್ಷಣವನ್ನು ಹೊಂದಿರುವ ತಮ್ಮ ಪಾಂಪ್ಲೆಟ್ (ಕರಪತ್ರ) ಅನ್‌ಕ್ಯಾಡವ್ರ್‌ ನಲ್ಲಿ ಬ್ರೆಟನ್‌ನನ್ನು ತೀವ್ರವಾಗಿ ಟೀಕಿಸುತ್ತ ಒಂದು ಪ್ರತಿಆಕ್ರಮಣವನ್ನು ಪ್ರಾರಂಭಿಸಿದರು. ಕರಪತ್ರವು ಅನಟೋಲ್ ಫ್ರಾನ್ಸ್‌ಗೆ ಬ್ರೆಟನ್ ಇಷ್ಟಪಡುವುದರ ಮೂಲಕ ಮೊದಲಿನ ವಿಧ್ವಂಸಕ ಕ್ರಿಯೆಯ ಆಧಾರದ ಮೇಲೆ ಬರೆಯಲ್ಪಟ್ಟಿತ್ತು, ಅನಟೋಲ್ ಫ್ರಾನ್ಸ್‌‌ನ ನಿರ್ವಿವಾದವಾದ ಮೌಲ್ಯವನ್ನು ಬ್ರೆಟನ್‌ನು೧೯೨೪ ರಲ್ಲಿ ಪ್ರತಿಭಟಿಸಿದ್ದನು (ಸವಾಲುಹಾಕಿದ್ದನು ).

ತಿಳುವಳಿಕೆಯ ನಂತರದಲ್ಲಿ, ೧೯೨೯-೩೦ ರ ಬೇರ್ಪಡಿಕೆಯ ನಂತರ ಮತ್ತು ಅನ್‌ಕೆಡವ್ರ್‌ ನ ಪರಿಣಾಮಗಳು ಬ್ರೆಟನ್ ನೋಡಿದಂತೆ ನವ್ಯ ಸಾಹಿತ್ಯ ಸಿದ್ಧಾಂತದ ಮೇಲೆ ಕಡಿಮೆ ನಕಾರಾತ್ಮಕ ಪರಿಣಾಮವನ್ನು ಹೊಂದಿತ್ತು, ಕೇಂದ್ರ ವ್ಯಕ್ತಿಗಳಾದ ಅರಾಗೊನ್, ಕ್ರೆವೆಲ್, ಡಾಲಿ ಮತ್ತು ಬ್ಯೂನೆಲ್ ಇವರುಗಳು ಗುಂಪು ಕಾರ್ಯುಚಟುವಟಿಕೆ ಯೋಜನೆಗೆ, ಕನಿಷ್ಠ ಪಕ್ಷ ಸ್ವಲ್ಪ ಸಮಯಕ್ಕಾಗಿಯಾದರೂ, ನಿಜವಾಗಿ ಉಳಿದುಕೊಂಡರು ಡಿಸೆಂಬರ್ ೧೯೩೦ ರಲ್ಲಿನ ಡಾಲಿ ಮತ್ತು ಬ್ಯೂನೆಲ್‌ರ ಸಿನೆಮಾ L'Age d'Or ಯಶಸ್ಸು (ಅಥವಾ ಕನಿಷ್ಠ ಪಕ್ಷ ವಿವಾದ (ವಿರೋಧ)) ಒಂದು ಪುನರುಜ್ಜೀವನಗೊಳಿಸುವ ಪರಿಣಾಮವನ್ನು ಹೊಂದಿತ್ತು, ಹಲವರು ಸಂಖ್ಯೆಯ ಹೊಸ ಸದಸ್ಯರನ್ನು ತೆಗೆದುಕೊಳ್ಳುತ್ತಾ, ಮತ್ತು ೧೯೩೦ರ ಸಮಯದಲ್ಲಿ ಮತ್ತು ನಂತರದ ವರ್ಷಗಳಲ್ಲಿ ಅಗಣಿತ ಹೊಸ ಕಲಾತ್ಮಕ ಕೆಲಸಗಳಿಗೆ ಪ್ರೋತ್ಸಾಹ ನೀಡಿತು.

ಅಸಂತುಷ್ಟ ನವ್ಯ ಸಾಹಿತ್ಯ ಸಿದ್ಧಾಂತಿಕರು ಜೊರ್ಜ್ಸ್ ಬ್ಯಾಟೈಲ್‌ನಿಂದ ಸಂಸ್ಕರಿಸಿ ಪ್ರಕಟಿಸಲ್ಪಟ್ಟ ನಿಯತಕಾಲಿಕ ದಾಖಲೆ ಗಳ ಕಡೆಗೆ ಸಂಚರಿಸಿದರು, ಜೊರ್ಜ್ಸ್ ಬ್ಯಾಟೈಲ್‌‌ನ ಆದರ್ಶವಾದಿ-ವಿರೋಧಿ ಪ್ರಾಪಂಚಿಕತೆ (ಭೌತಿಕತೆ)ಯು ಒಂದು ಅತ್ಯುತ್ಕೃಷ್ಟ ನವ್ಯ ಸಾಹಿತ್ಯ ಸಿದ್ಧಾಂತವನ್ನು ಮಾನವರ ಮೂಲ ಸಹಜ ಪ್ರವೃತ್ತಿಯನ್ನು ಬಹಿರಂಗಪಡಿಸುವ ಉದ್ದೇಶದಿಂದ ರಚಿಸಲ್ಪಟ್ಟಿತು.[೪][೧೪] ಹಲವಾರು ವ್ಯಕ್ತಿಗಳ ಎದೆಗುಂದುವಿಕೆಯಿಂದಾಗಿ, ೧೯೩೧ ರಲ್ಲಿ ದಾಖಲೆಗಳು ಅಯಶಸ್ವಿಯಾದ ನಂತರ, ನವ್ಯ ಸಾಹಿತ್ಯ ಸಿದ್ಧಾಂತವು ಹೆಚ್ಚು ಸಾಮರ್ಥ್ಯವನ್ನು ಸಂಗ್ರಹಿಸಿದಂತೆ ಕಂಡುಬಂದಿತು.

ಬೇರ್ಪಡಿಕೆಯ ಈ ಅವಧಿಯ ನಂತರ ಹಲವಾರು ಸಂಖ್ಯೆಯ ಬ್ರೆಟನ್ ಮತ್ತು ಬ್ಯಾಟೈಲ್‌ರ ನಡುವಿನಂತಹ ಸಾಮರಸ್ಯಗಳು, ಅದೇ ಸಮಯದಲ್ಲಿ ಅರಾಗೊನ್ ೧೯೩೨ರಲ್ಲಿ ತನ್ನನ್ನು ಸಮತಾವಾದಿ ಪಕ್ಷಕ್ಕೆ ಬದ್ಧನನ್ನಾಗಿಸಿಕೊಂಡ ನಂತರ ಗುಂಪನ್ನು ತ್ಯಜಿಸಿದನು. ಹಲವಾರು ಸದಸ್ಯರು ರಾಜಕೀಯ ಮತ್ತು ವೈಯುಕ್ತಿಕ ಎರಡೂ ಕಾರಣಗಳಿಂದಾಗಿ ವರ್ಷಾನಂತರದಲ್ಲಿ ಉಚ್ಚಾಟನೆ ಮಾಡಲ್ಪಟ್ಟರು, ಹಾಗೆಯೇ ಇತರರು ತಮ್ಮದೇ ಸ್ವಂತ ಶೈಲಿಯ ಸೃಜನಾತ್ಮಕತೆಯನ್ನು ಅನುಸರಿಸಲು ಗುಂಪನ್ನು ತ್ಯಜಿಸಿದರು.

IIನೆಯ ಜಾಗತಿಕ ಯುದ್ಧದ ಅಂತ್ಯದ ಸಮಯದಲ್ಲಿ ಆಂಡ್ರೆ ಬ್ರೆಟನ್‌ನಿಂದ ನಡೆಸಲ್ಪಟ್ಟ ನವ್ಯ ಸಾಹಿತ್ಯ ಸಿದ್ಧಾಂತದ ಗುಂಪು ಅರಾಜಕತೆಯನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ನಿರ್ಧಾರ ಮಾಡಿದರು. ೧೯೫೨ ರಲ್ಲಿ ಬ್ರೆಟನ್ "ಇದು ಅರಾಜಕತೆಯ ಕಪ್ಪು ಕನ್ನಡಿಯಲ್ಲಿ ನವ್ಯ ಸಾಹಿತ್ಯ ಸಿದ್ಧಾಂತವು ಮೊದಲ ಬಾರಿಗೆ ಗುರುತಿಸಲ್ಪಟ್ಟಿತು" ಎಂದು ಬರೆದನು.[೧೫] " ಬ್ರೆಟನ್‌ನು ಸಂಯುಕ್ತ ಅರಾಜಕತೆಗೆ ತನ್ನ ಬೆಂಬಲದಲ್ಲಿ ಸ್ಥಿರವಾಗಿದ್ದನು ಮತ್ತು ಫೊಂಟೆನಿಸ್‌ನ ಸುತ್ತಲಿನ ಪ್ಲಾಟ್‌ಫೊರ್ಮಿಸ್ಟರು ಸಂಯುಕ್ತ ಅರಾಜಕತೆಯನ್ನು ಸಂಯುಕ್ತ ಸಮತಾವಾದ ಇಚ್ಛಾ ಸ್ವಾತಂತ್ರ್ಯವಾದಿಯನ್ನಾಗಿ ಬದಲಾಯಿಸಿದ ನಂತರದಲ್ಲೂ ತನ್ನ ಐಕಮತ್ಯವನ್ನು ಮುಂದುವರೆಸಿಕೊಂಡು ಬಂದನು. ಮೇಧಾವಿಗಳಲ್ಲಿ ಒಬ್ಬನಾದ ಅವನು ಅಲ್ಜೀರಿಯನ್ ಯುದ್ಧದ ಸಂದರ್ಭದಲ್ಲಿ ಯಾವಾಗ ಎಫ್‌ಸಿಎಲ್ (Federation Communiste Libertaire) ತೀವ್ರ ದಬ್ಬಾಳಿಕೆ ಮತ್ತು ಕೆಳಕ್ಕೆ ತಳ್ಳಲ್ಪಟ್ಟ ಸಂದರ್ಭದಲ್ಲಿ ಎಫ್‌ಸಿಎಲ್‌ಗೆ ತನ್ನ ಬೆಂಬಲವನ್ನು ನೀಡುವುದನ್ನು ಮುಂದುವರೆಸಿದನು ಅವನು ಅಡಗಿಕೊಂಡಿದ್ದ ಸಂದರ್ಭದಲ್ಲಿ ಅವನು ಫೊಂಟೆನಿಸ್ ವಿಲ್ಸ್ಟ್‌ಗೆ ಆಶ್ರಯ ನೀಡಿದನು. ಅವನು ಫ್ರೆಂಚ್ ಅರಾಜಕತಾ ಚಳುವಳಿಯಲ್ಲಿನ ವಿಭಜನೆಯಲ್ಲಿ ಒಂದು ಬದಿಯನ್ನು ತೆಗೆದುಕೊಳ್ಳಲು ನಿರಾಕರಿಸಿದನು ಮತ್ತು ಹಾಗೆಯೇ ಸಂಯೋಜಿತ ಅರಾಜಕತಾವಾದಿಗಳಿಂದ ಹೊಸದಾಗಿ ಸ್ಥಾಪಿತಗೊಂಡ ಸಂಯುಕ್ತ ಅರಾಜಕತಾವಾದದ ಜೊತೆಗೆ ಅವನು ಮತ್ತು ಪೆರೆಟ್ ಇಬ್ಬರೂ ಕೂಡ ಐಕ್ಯತೆಯನ್ನು ವ್ಯಕ್ತಪಡಿಸಿದರು ಮತ್ತು ಸಂಯುಕ್ತ ಅರಾಜಕತಾವಾದದ ಜೊತೆ ೧೯೬೦ ರ ಪ್ರತಿಗಾಮಿ ವಿರೋಧಿ ಮಂಡಳಿಗಳಲ್ಲೂ ಕಾರ್ಯ ನಿರ್ವಹಿಸಿದರು."[೧೫]

ಸುವರ್ಣ ಯುಗ[ಬದಲಾಯಿಸಿ]

೧೯೩೦ರ ಆದ್ಯಂತ, ನವ್ಯ ಸಾಹಿತ್ಯ ಸಿದ್ಧಾಂತವು ಸಾರ್ವಜನಿಕ ಜನಸಮುದಾಯಕ್ಕೆ ಹೆಚ್ಚು ಗೋಚರವಾಗಲ್ಪಟ್ಟಿತು. ಬ್ರಿಟನ್‌ನಲ್ಲಿ ಅಭಿವೃದ್ಧಿಗೊಂಡ ಒಂದು ನವ್ಯ ಸಾಹಿತ್ಯ ಸಿದ್ಧಾಂತದ ಗುಂಪು ಮತ್ತು, ಬ್ರೆಟನ್‌ನ ಪ್ರಕಾರ, ಅವರ ೧೯೩೬ ಲಂಡನ್ ಅಂತರಾಷ್ಟ್ರೀಯ ನವ್ಯ ಸಾಹಿತ್ಯ ಸಿದ್ಧಾಂತ ಪ್ರದರ್ಶನವು ಆ ಅವಧಿಯ ಹೆಚ್ಚಿನ ಸಾಗರ ಮಟ್ಟದ್ದಾಗಿತ್ತು ಮತ್ತು ಅಂತರಾಷ್ಟೀಯ ಪ್ರದರ್ಶನದ ಮಾದರಿಯಾಯಿತು.

ಡಾಲಿ ಮತ್ತು ಮೆಗ್ರಿಟ್ ಚಳುವಳಿಯ ಹೆಚ್ಚು ವಿಶಾಲವಾಗಿ ಗುರುತಿಸಲ್ಪಟ್ಟ ಚಿತ್ರಗಳನ್ನು ನಿರ್ಮಿಸಿದರು. ಡಾಲಿಯು ೧೯೨೯ ರಲ್ಲಿ ಗುಂಪನ್ನು ಸೇರಿದನು, ಮತ್ತು ೧೯೩೦ ಮತ್ತು ೧೯೩೫ ರ ನಡುವೆ ಗೋಚರ ಶೈಲಿಯ ತ್ವರಿತಗತಿಯ ಬೆಳವಣಿಗೆಯಲ್ಲಿ ಭಾಗವಹಿಸಿದನು.

ಒಂದು ಗೋಚರ ಚಳುವಳಿಯಾಗಿ ನವ್ಯ ಸಾಹಿತ್ಯ ಸಿದ್ಧಾಂತವು ಒಂದು ವಿಧಾನವನ್ನು ಕಂಡುಹಿಡಿಯಿತು: ಸಾಮಾನ್ಯ ವಿಧ್ಯುಕ್ತ ಸಂಘಟನೆಯ ಹೊರತಾಗಿರುವ ಒಂದು ಬಲವಂತಪಡಿಸುವ ಚಿತ್ರಣವನ್ನು ನಿರ್ಮಿಸುವುದಕ್ಕಾಗಿ, ನೋಡುಗನಿಂದ ಅನುಭೂತಿಯನ್ನು ಪ್ರಚೋದಿಸುವ ಸಲುವಾಗಿ ಅವರ ಸಾಮಾನ್ಯ ಮಹತ್ವದ ಸಾಮಾನ್ಯ ಭೌತಿಕ ವಸ್ತುಗಳನ್ನು ತೆಗೆದುಹಾಕುವುದರ ಮೂಲಕ ಮನೋವೈಜ್ಞಾನಿಕ ಸತ್ಯವನ್ನು ಬಹಿರಂಗಗೊಳಿಸುವುದು.

೧೯೩೧ ವರ್ಷದಲ್ಲಿ ಹಲವಾರು ನವ್ಯ ಸಾಹಿತ್ಯ ಸಿದ್ಧಾಂತಿಕ ವರ್ಣಕಲಾಕಾರರು ರಚಿಸಿದ ಚಿತ್ರಗಳು ಅವರ ವಿನ್ಯಾಸಶೈಲಿಯ ವಿಕಸನದ ಪರಿವರ್ತನ ಕಾಲವೆಂದು ಪರಿಗಣಿಸಲ್ಪಟ್ಟಿತು: ಮೆಗ್ರೆಟ್‌ನ ವೊಯ್ಸ್ ಆಫ್ ಸ್ಪೇಸ್ (La Voix des airs) [೧೬] ಇದು ಈ ಪ್ರಕ್ರಿಯೆಯ ಒಂದು ಉದಾಹರಣೆ, ಅಲ್ಲಿ ಒಂದು ಭೂದೃಶ್ಯದ ಮೇಲೆ ತೂಗುಹಾಕಿರುವ ಗಂಟೆಯನ್ನು ಪ್ರತಿನಿಧಿಸುವ ಮೂರು ದೊಡ್ಡ ಗೋಳಗಳಿದ್ದವು. ಇದೇ ವರ್ಷದಲ್ಲಿ ಮತ್ತೊಂದು ನವ್ಯ ಸಾಹಿತ್ಯ ಸಿದ್ಧಾಂತದ ಭೂದೃಶ್ಯ ವ್ಯೂಸ್ ಟಾಂಗೆಯ ಭೂಶಿರ ಅರಮನೆಯು (Palais promontoire) ಅದರ ಕರಗಿದ ವಿಧಗಳು ಮತ್ತು ದ್ರವದ ಆಕಾರದಲ್ಲಿ ಕಂಡುಬಂದಿತು. ದ್ರವದ ಆಕಾರಗಳು ಡಾಲಿಯ ಬರಹದ ಗುರುತಾಗಿ ಬದಲಾಯಿತು, ನಿರ್ದಿಷ್ಟವಾಗಿ ಅವನ ದ ಪರ್ಸಿಸ್ಟೆನ್ಸ್ ಆಫ್ ಮೆಮೊರಿ (ನೆನಪಿನ ನಿರಂತರ ಪ್ರಯತ್ನ), ಅದು ಕರಗಿ ಹೋಗುತ್ತಿರುವ ವಾಚ್ (ಕೈಗಡಿಯಾರದ) ಚಿತ್ರದ ಇಳಿಬೀಳುವ ಲಕ್ಷಣವನ್ನು ತೋರಿಸುತ್ತದೆ.

ಈ ಶೈಲಿಯ ಲಕ್ಷಣಗಳು - ಅಮೂರ್ತ ಮತ್ತು ಮನೋವೈಜ್ಞಾನಿಕ ವರ್ಣನೆಯ ಒಂದು ಸಂಯೋಜನ - ನವೀನ ಅವಧಿಯಲ್ಲಿ ಹಲವಾರು ವ್ಯಕ್ತಿಗಳು ಪರಿಗಣಿಸಿದ ವರ್ಗಾವಣೆ (ಹಸ್ತಾಂತರ)ಯ ಜೊತೆ ನಿಲ್ಲಲು, ಮನಸಿನೊಳಗೆ ಇನ್ನೂ ಆಳವಾಗಿ ತಲುಪಲು ಒಂದು ಅರಿವಿನ ಜೊತೆ ಸಂಯೋಜನಗೊಂಡು, "ಒಂದು ವೈಯುಕ್ತಿಕತೆಯಲ್ಲಿ ಎಲ್ಲವನ್ನೂ ಮಾಡುವುದ"ಕ್ಕಾಗಿ ರಚಿಸಲ್ಪಟ್ಟಿತು.

೧೯೩೧ ಮತ್ತು ೧೯೩೩ ರ ನಡುವೆ, ಪ್ಯಾರಿಸ್‌ನಲ್ಲಿನ ನವ್ಯ ಸಾಹಿತ್ಯ ಸಿದ್ಧಾಂತ ಗುಪು ಲಿ ಸುರ್ರೀಲಿಸಮ್ ಔ ಸರ್ವಿಸ್ ದಿ ಲಾ ರೆವೊಲ್ಯೂಷನ್ ಎಂಬ ನಿಯತಕಾಲಿಕವನ್ನು ಲಾ ರೆವೊಲ್ಯೂಷನ್ ಸುರ್ರೀಲಿಸ್ಟ್ ನಿಯತಕಾಲಿಕದ ಉತ್ತರಾಧಿಕಾರಿಯಾಗಿ ಪ್ರಕಟಿಸಿತು.

೧೯೩೬ ರಿಂದ ೧೯೩೮ ರ ವರೆಗೆ ವೋಲ್ಫ್‌ಗ್ಯಾಂಗ್ ಪಾಲೆನ್, ಗೊರ್ಡನ್ ಅನ್ಸ್ಲೋ ಫೋರ್ಡ್, ಮತ್ತು ರೊಬೆರ್ಟೋ ಮಟ್ಟಾ ಗುಂಪನ್ನು ಸೇರಿದರು. ಪಾಲೆನ್ ಫ್ಯೂಮೇಜ್ ಮತ್ತು ಅನ್ಸ್ಲೋ ಫೋರ್ಡ್ ಕೌಲೇಜ್‌ಗಳನ್ನು ಹೊಸ ಚಿತ್ರಸಹಿತವಾದ ಸ್ವಯಂಚಾಲಿತ ತಾಂತ್ರಿಕತೆಗೆ ಬೆಂಬಲ ನೀಡಿದರು.

ವೈಯುಕ್ತಿಕ, ರಾಜಕೀಯ ಮತ್ತು ವೃತ್ತಿನಿರತ ಸಮಸ್ಯೆಗಳು ಹೆಚ್ಚು ಕಾಲದ ನಂತರ ನವ್ಯ ಸಾಹಿತ್ಯ ಸಿದ್ಧಾಂತ ಗುಂಪನ್ನು ಛಿದ್ರ ಮಾಡಿತು, ಮೆಗ್ರಿಟ್ ಮತ್ತು ಡಾಲಿ ಕಲೆಯಲ್ಲಿ ಒಂದು ಗೋಚರ ಯೋಜನೆಯನ್ನು ವರ್ಣಿಸುವುದನ್ನು ಮುಂದುವರೆಸಿದರು. ಈ ಯೋಜನೆಯು ವರ್ಣಕಲೆಯನ್ನು ಮೀರಿ, ಛಾಯಾಚಿತ್ರಗ್ರಹಣವನ್ನೂ ಒಳಗೊಳ್ಳಲು ವ್ಯಾಪಿಸಿತು, ಒಂದು ಮ್ಯಾನ್ ರೇಯ ಸ್ವಯಂ ವರ್ಣಚಿತ್ರದಲ್ಲಿ ನೋಡಬಹುದು, ಅದರ ಗುಂಪಿನ ಬಳಕೆಯು ರೊಬರ್ಟ್ ರೌಶ್ಚೆನ್‌ಬರ್ಗ್‌ನ ಕಾಲೇಜ್ ಬೊಕ್ಸಸ್‌ಗಳನ್ನು ಪ್ರಭಾವಿಸಿತು.

ಚಿತ್ರ:L'Ange du Foyeur.jpg
L'Ange du Foyer ou le Triomphe du Surréalisme (1937) by Max Ernst.

೧೯೩೦ ರ ಸಮಯದಲ್ಲಿ ಅಮೇರಿಕಾದ ಪ್ರಮುಖ ಕಲಾ ಸಂಗ್ರಾಹಕ ಪೆಗ್ಗಿ ಗುಗೆನ್‌ಹೈಮ್ ಮ್ಯಾಕ್ಸ್ ಅರ್ನೆಸ್ಟ್‌ಳನ್ನು ಮದುವೆಯಾದನು ಮತ್ತು ವ್ಯೂಸ್ ಟೆಂಗೆ ಮತ್ತು ಬ್ರಿಟಿಷ ಕಲಾಕಾರ ಜಾನ್ ಟುನ್ನಾರ್ಡ್‌ರಂತಹ ಇತರ ನವ್ಯ ಸಾಹಿತ್ಯ ಸಿದ್ಧಾಂತಿಗಳ ಬರಹಗಳನ್ನು ಪ್ರಚಾರಮಾಡಿದನು.

೧೯೩೦ ರಲ್ಲಿನ ಪ್ರಮುಖ ಪ್ರದರ್ಶನಗಳು

  • ೧೯೩೬ - ಲಂಡನ್ ಅಂತರಾಷ್ಟ್ರೀಯ ನವ್ಯ ಸಾಹಿತ್ಯ ಸಿದ್ಧಾಂತಿಕರ ಪ್ರದರ್ಶನ ವು ಕಲಾ ಇತಿಹಾಸಕಾರ ಹೆರ್ಬರ್ಟ್ ರೀಡ್‌ನಿಂದ ಆಂಡ್ರೆ ಬ್ರೆಟನ್‌ನ ಪ್ರಸ್ತಾವನೆಯ ಜೊತೆ ಲಂಡನ್‌ನಲ್ಲಿ ಸಂಘಟಿಸಲ್ಪಟ್ಟಿತು.
  • ೧೯೩೬ - ನ್ಯೂಯಾರ್ಕ್‌ನಲ್ಲಿನ ನವ್ಯ ಕಲೆಯ ವಸ್ತು ಸಂಗ್ರಹಾಲಯವು ಡಾಡಾ ಮತ್ತು ನವ್ಯ ಸಾಹಿತ್ಯ ಸಿದ್ಧಾಂತ ದ ಅದ್ಭುತ ಕಲೆಯ ಪ್ರದರ್ಶನಗಳನ್ನು ತೋರಿಸಿತು.
  • ೧೯೩೮ - ಒಂದು ಹೊಸ ಅಂತರಾಷ್ಟ್ರೀಯ ನವ್ಯ ಸಾಹಿತ್ಯ ಸಿದ್ಧಾಂತದ ಪ್ರದರ್ಶನ ವು ವಿವಿಧ ದೇಶಗಳ ೬೦ ಕಲಾಕಾರರ ಜೊತೆ ಬ್ಯೂಕ್ಸ್ ಕಲಾ ಚಿತ್ರಶಾಲೆಯಲ್ಲಿ ನಡೆಸಲ್ಪಟ್ಟಿತು, ಮತ್ತು ೩೦೦ ವರ್ಣಚಿತ್ರಗಳು, ವಸ್ತುಗಳು, ತೇಪೆಚಿತ್ರಗಳು, ಛಾಯಾಚಿತ್ರಗಳು ಮತ್ತು ಪ್ರತಿಷ್ಠಾಪನೆಯನ್ನು ತೋರಿಸಿತು. ನವ್ಯ ಸಾಹಿತ್ಯ ಸಿದ್ಧಾಂತಿಕರು ತನ್ನಷ್ಟಕ್ಕೇ ತಾನೇ ಕ್ರಿಯಾತ್ಮಕವಾಗಿರುವ ಒಂದು ಪ್ರದರ್ಶನವನ್ನು ಆಯೋಜಿಸಲು ಬಯಸಿತು ಮತ್ತು ಅದನ್ನು ಆಯೋಜಿಸಲು ಮಾರ್ಕೆಲ್ ಡಿಶಾಂಪ್‌ನನ್ನು ಕರೆಯಿತು. ಪ್ರದರ್ಶನದ ದ್ವಾರದಲ್ಲಿ ಅವನು ಸೆಲ್ವಾಡೊರ್ ಡಾಲಿಯ ರೇನಿ ಟ್ಯಾಕ್ಸಿ[ಶಾಶ್ವತವಾಗಿ ಮಡಿದ ಕೊಂಡಿ] (ಕಿಟಕಿಯ ಒಳಗಡೆಗೆ ನೀರಿನ ಒಂದು ನಿಶ್ಚಲ ಹನಿ ಬೀಳುವಂತೆ ಮಾಡುವ ಒಂದು ಹಳೆಯ ಟ್ಯಾಕ್ಸಿ ಮತ್ತು ಚಾಲಕನ ಜಾಗದಲ್ಲಿ ಶಾರ್ಕ್-ತಲೆಯಿರುವ ಒಂದು ಪ್ರಾಣಿ ಮತ್ತು ಹಿಂಬದಿಯಲ್ಲಿ ಜೀವಂತ ಬಸವನ ಹುಳುವಿನ ಜೊತೆ ತೆವಳುತ್ತಿರುವ ಹೊಂಬಣ್ಣದ ಮನುಷ್ಯಾಕೃತಿ)ಯು ಪೂರ್ತಿ ಸಾಯಂಕಾಲದ ಪೋಷಾಕಿನಲ್ಲಿರುವ ಪೋಷಕರನ್ನು ಸ್ವಾಗತಿಸಿತು. ನವ್ಯ ಸಾಹಿತ್ಯ ಸಿದ್ಧಾಂತದ ಮಾರ್ಗ ವು ಪ್ರವೇಶಾಂಗಣದ ಒಂದು ಬದಿಯನ್ನು ವಿಚಿಧ ನವ್ಯ ಸಾಹಿತ್ಯ ಸಿದ್ಧಾಂತಿಗಳಿಂದ ಮನುಷ್ಯಾಕೃತಿ ಪೋಷಾಕಿನ ಜೊತೆ ಭರ್ತಿ ಮಾಡಲ್ಪಟ್ಟಿತು. ಅವನು ಮುಖ್ಯ ಸಭಾಗಣವನ್ನು ನೆಲದೊಳಗಿನ ಗುಹೆಯಂತೆ ಕಾಣುವಂತೆ ಒಂದು ಕಲ್ಲಿದ್ದಲಿನ ಅಗ್ಗಿಷ್ಟಿಕೆಯಿಂದ ಛಾವಣಿಯ ಮೇಲೆ ೧,೨೦೦ ಕಲ್ಲಿದ್ದಲಿನ ಬ್ಯಾಗ್‌ಗಳ ಜೊತೆ ಕೇವಲ ಬೆಳಕಿನ್ನು ನೀಡುವ ಸಲುವಾಗಿ ಒಂದು ಏಕೈಕ ಬೆಳಕಿನ ಬಲ್ಬಿನ ಜೊತೆ ರಚಿಸಿದನು,[೧೭] ಆದ್ದರಿಂದ ಪೋಷಕರು ಕಲಾಚಿತ್ರಗಳನ್ನು ನೋಡಲು ಹೊಳಪು ಬೆಳಕನ್ನು ನೀಡಲ್ಪಟ್ಟರು. ನೆಲಭಾಗವು ನಿರ್ಜೀವ ಎಲೆಗಳು, ಜರೀಗಿಡಗಳು ಮತ್ತು ಹುಲ್ಲುಗಳಿಂದ ಹಾಸಲ್ಪಟ್ಟಿತ್ತು ಮತ್ತು ಕಾಫಿಯ ಸುಡುವ ಸುವಾಸನೆಯು ಗಾಳಿಯಲ್ಲಿ ತುಂಬಲ್ಪಟ್ಟಿತ್ತು. ಹೆಚ್ಚಾನ ನವ್ಯ ಸಾಹಿತ್ಯ ಸಿದ್ಧಾಂತಿಕರಿಗೆ ಪ್ರದರ್ಶನದ ಸಮಾಧಾನವು ನೋಡುಗರನ್ನು ಅಪಮಾನಗೊಳಿಸಿತು.[೩]

II ನೇ ಜಾಗತಿಕ ಯುದ್ಧ ಮತ್ತು ಯುದ್ಧದ ನಂತರದ ಅವಧಿ[ಬದಲಾಯಿಸಿ]

IIನೇ ಜಾಗತಿಕ ಯುದ್ಧವು ಯುರೋಪಿನ ಸಾಮಾನ್ಯ ಜನರಿಗೆ ಮಾತ್ರವಲ್ಲದೇ ಆದರೆ ಪ್ರಮುಖವಾಗಿ ನಿರಂಕುಶ ಪ್ರಭುತ್ವ, ಮತ್ತು ನಾಜಿನೀತಿಯನ್ನು ವಿರೋಧಿಸಿದ ಯುರೋಪಿಯನ್ ಕಲಾಕಾರರಿಗೆ ಮತ್ತು ಬರಹಗಾರರಿಗೆ ಅನಾಹುತವನ್ನು ಸೃಷ್ಟಿಸಿತು. ಹಲವಾರು ಪ್ರಮುಖ ಕಲಾಕಾರರು ಉತ್ತರ ಅಮೇರಿಕಾಕ್ಕ್ವೆ ಪಲಾಯನ ಮಾಡಿದರು ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಇತರರು ಸುರಕ್ಷಿತವಾಗಿದ್ದರು. ವಿಶಿಷ್ಟವಾಗಿ ನ್ಯೂ ಯೊರ್ಕ್‌ನಲ್ಲಿನ ಕಲಾ ಸಮುದಾಯವು ನವ್ಯ ಸಾಹಿತ್ಯ ಸಿದ್ಧಾಂತದ ಯೋಜನೆಗಳ ಜೊತೆ ಮತ್ತು ಹಲವಾರು ಅರ್ಷಿಲ್ ಗೊರ್ಕೆ, ಜಾಕ್‌ಸನ್ ಪೊಲಾಕ್, ರಾಬರ್ಟ್ ಮದರ್‌ವೆಲ್, ಮತ್ತು ರಾಬರ್ಟೋ ಮಟ್ಟಾ ಮುಂತಾದವರ ಜೊತೆ ಈಗಾಗಲೇ ಕೈಗೂಡಿಸಿದ್ದರು, ಕೆಲವು ಸಂದೇಹ ಮತ್ತು ಸಂಕೋಚದ ಜೊತೆಗೇ ನವ್ಯ ಸಾಹಿತ್ಯ ಸಿದ್ಧಾಂತದ ಕಲಾರರ ಜೊತೆಗೇ ನಿಕಟವಾಗಿ ಸೇರಿಕೊಂಡಿದ್ದರು. ಎಚ್ಚರವಿಲ್ಲದ ಮತ್ತು ಕನಸಿನ ಪ್ರತಿಮೆಗಳಿಗೆ ಸಂಬಂಧಿಸಿದ ಯೋಜನೆಗಳು ಚುರುಕಾಗಿ ಒಪ್ಪಿಕೊಳ್ಳಲ್ಪಟ್ಟವು. ಎರಡನೆಯ ಜಾಗತಿಕ ಯುದ್ಧದ ನಂತರ, ಅಮೇರಿಕಾದ ನ್ಯೂ ಯಾರ್ಕ್ ನಗರದಲ್ಲಿನ ಅವಂತ್-ಗಾರ್ಡೆಯ ಅಭಿರುಚಿಯು ಪೆಗ್ಗಿ ಗುಗನ್‌ಹೀಮ್, ಲಿಯೋ ಸ್ಟೇನ್‌ಬರ್ಗ್ ಮತ್ತು ಕ್ಲೇಮಂಟ್ ಗ್ರೀನ್‌ಬರ್ಗ್ ಮುಂತಾದವರನ್ನು ಒಳಗೊಂಡಂತೆ, ಮೂಲ ಅಭಿರುಚಿ ತಯಾರಕರ ಬೆಂಬಲದ ಜೊತೆ, ಅಮೂರ್ತ ಅಭಿವ್ಯಕ್ತಿವಾದ (ಆತ್ಮಾಭಿವ್ಯಕ್ತ ವಾದ)ದ ಕಡೆಗೆ ನಿರ್ಣಾಯಕವಾಗಿ ತಿರುಗಲ್ಪಟ್ಟಿತು. ಆದಾಗ್ಯೂ, IIನೆಯ ಜಾಗತಿಕ ಯುದ್ಧದ ಸಮಯದಲ್ಲಿ ಯುರೋಪಿನ ನವ್ಯ ಸಾಹಿತ್ಯ ಸಿದ್ಧಾಂತದ ಕಲಾಕಾರರ ಸ್ವಯಂ-ಗಡಿಪಾರಿನ್ ಜೊತೆಗೆ ಅಮೇರಿಕಾದ (ನಿರ್ದಿಷ್ಟವಾಗಿ ನ್ಯೂಯಾರ್ಕ್) ಕಲಾಕಾರರ ಅಮೂರ್ತವಾದ ಅಭಿವ್ಯಕ್ತಿಗೊಳಿಸುವಿಕೆಯು ತನ್ನಷ್ಟಕ್ಕೇ ನೇರವಾಗಿ ಸಭೆಯ ಹೊರತಾಗಿ ಬೆಳೆಯಲ್ಪಟ್ಟಿತು ಎಂಬುದನ್ನು ಮರೆಯುವಂತಿಲ್ಲ. ನಿರ್ದಿಷ್ಟವಾಗಿ, ಅರ್ಶಿಲ್ ಗೊರ್ಕೆ ಮತ್ತು ವೊಲ್ಫ್‌ಗ್ಯಾಂಗ್ ಪಾಲೆನ್ ಈ ಅಮೇರಿಕಾದ ಕಲೆಯ ಸ್ವರೂಪವನ್ನು, ನವ್ಯ ಸಿದ್ಧಾಂತಿಕರು ಮಾಡಿದಂತೆ, ಪ್ರಭಾವಿಸಿದರು, ಕ್ಷಣಮಾತ್ರದಲ್ಲಿ ಆಗುವ ಮಾನವ ಕ್ರಿಯೆಯನ್ನು ಕಾರ್ಯಪಟುತ್ವದ ವರ್ಷ-ಧಾರೆ ಎಂದು ಆಚರಿಸಿದರು. ಹಲವಾರು ಅಮೂರ್ತ ಅಭಿವ್ಯಕ್ತಿದಾರರ ಮೊದಲಿನ ಕಾರ್ಯಗಳು ಎರಡೂ ಚಳುವಳಿಗಳ ಹೆಚ್ಚಿನ ತೋರಿಕೆಯ ವಿಷಯಗಳು, ಮತ್ತು ಅಂತಹ ಕಲಾಕಾರರಲ್ಲಿನ ಡಾಡಯಿಸ್ಟಿಕ್ ಹ್ಯೂಮರ್‌ಗಳ ವಿಷಯಗಳ ಹೊರಹೊಮ್ಮುವಿಕೆಯ (ನಂತರದ ದಿನಗಳಲ್ಲಿ) ನಡುವಿನ ಗಟ್ಟಿಯಾದ ಬಂಧವನ್ನು, ರಾಶೆನ್‌ಬರ್ಗ್ ಬಂಧಕಗಳ ಮೇಲೆ ಒಂದು ಸರಿಯಾದ ಸ್ಟಾರ್ಕರ್ ಬೆಳಕನ್ನು ಹರಡುವಂತೆ ಹೊರಹಾಕುತ್ತದೆ. ಪೋಪ್-ಕಲೆಯ ಉದಯದವರೆಗೂ, ನವ್ಯ ಸಾಹಿತ್ಯ ಸಿದ್ಧಾಂತವು ಅಮೇರಿಕಾದ ಕಲೆಯಲ್ಲಿ ಧಿಡೀರ್ ಬೆಳವಣಿಗೆಯ ಏಕೈಕ ಅತಿ ಮುಖ್ಯವಾದ ಪ್ರಭಾವ ಎಂಬುದನ್ನು ನೋಡಬಹುದು ಮತ್ತು ಕೆಲವು ಪೋಪ್‌ಗಳಲ್ಲೂ ಕೂಡ ಹ್ಯೂಮರ್ ವಿಶದವಾದ ನವ್ಯ ಸಾಹಿತ್ಯ ಸಿದ್ಧಾಂತವನ್ನು ನೋಡಬಹುದು, ಅನೇಕವೇಳೆ ಅದು ಒಂದು ಸಾಂಸ್ಕೃತಿಕ ವಿಮರ್ಶೆಯಾಗಿ ಬದಲಾಗುತ್ತದೆ.

ಎರಡನೆಯ ಜಾಗತಿಕ ಯುದ್ಧವು ಒಂದು ಸಮಯದಲ್ಲಿ, ಸುಮಾರು ಎಲ್ಲಾ ಬುದ್ಧಿಶಕ್ತಿಯ ಮತ್ತು ಕಲಾತ್ಮಕ ಉತ್ಪಾದನೆಯನ್ನು ಮರೆಮಾಡಿತು (ಮಂಕಾಗಿಸಿತು). ೧೯೪೦ ರಲ್ಲಿ ವೀಸ್ ಟೊಂಗಿ ಅಮೇರಿಕಾದ ಸವ್ಯ ಸಾಹಿತ್ಯ ಸಿದ್ಧಾಂತದ ವರ್ಣಚಿತ್ರಕಾರ ಕೇ ಸಾಗೆಯನ್ನು ಮದುವೆಯಾದರು. ೧೯೪೧ರಲ್ಲಿ, ಬ್ರೆಟನ್ ಯುನೈಟೆಡ್ ಸ್ಟೇಟ್ಸಗೆ ಹೋದನು, ಅಲ್ಲಿ ಅವನು ಅಲ್ಪ-ಜೀವಿತಾವಧಿಯ ನಿಯತಕಾಲಿಕ ವಿವಿವಿ ಗೆ ಮ್ಯಾಕ್ಸ್ ಅರ್ನೆಸ್ಟ್, ಮಾರ್ಸೆಲ್ ಡಿಶಾಂಪ್, ಮತ್ತು ಅಮೇರಿಕಾದ ಕಲಾಕಾರ ಡೇವಿಡ್ ಹೇರ್ ಜೊತೆ ಸಹ-ಸ್ಥಾಪಿಸಿದನು. ಆದಾಗ್ಯೂ, ಅಮೇರಿಕಾದ ಕವಿ ಚಾರ್ಲ್ಸ್ ಹೆನ್ರಿ ಫೋರ್ಡ್, ಮತ್ತು ಅವನ ನಿಯತಕಾಲಿಕ ವ್ಯೂ ಇವು ಬ್ರೆಟನ್‌ಗೆ ಯುನೈಟೆಡ್ ಸ್ಟೇಟ್ಸ‌ನಲ್ಲಿ ನವ್ಯ ಸಾಹಿತ್ಯ ಸಿದ್ಧಾಂತವನ್ನು ಅಭಿವೃದ್ಧಿಪಡಿಸಲು ಒಂದು ಮಾರ್ಗವನ್ನು ನೀಡಿತು. ಡಿಶಾಂಪ್ ಮೇಲಿನ ವ್ಯೂ ನ ವಿಶಿಷ್ಟವಾದ ಚರ್ಚೆಯ ವಿಷಯವು ಅಮೇರಿಕಾದಲ್ಲಿ ಸಾರ್ವಜನಿಕರ ತಿಳುವಳಿಕೆಗೆ ನಿರ್ಣಾಯಕವಾಗಿತ್ತು. ಇದು ನವ್ಯ ಸಾಹಿತ್ಯ ಸಿದ್ಧಾಂತಕ್ಕೆ ಅವನ ಅನುಬಂಧಕ್ಕೆ ಒತ್ತು ನೀಡಿತು, ಬ್ರೆಟನ್‌ನಿಂದ ಅವನ ಕಾರ್ಯಗಳ ಅರ್ಥವಿವರಣೆಯನ್ನು ನೀಡಿತು, ಹಾಗೆಯೇ ಬ್ರೆಟನ್‌ನ ಸಮೀಕ್ಷೆಗಳನ್ನು ಡಿಶಾಂಪ್‌ನು ಫ್ಯೂಚರಿಸಮ್ ಮತ್ತು ಕ್ಯುಬಿಸಮ್‌ಗಳಂತಹ ಮೊದಲಿನ ನವ್ಯ ಚಳುವಳಿಗಳನ್ನು ನವ್ಯ ಸಾಹಿತ್ಯ ಸಿದ್ಧಾಂತಕ್ಕೆ ಸೇತುವೆಯನ್ನಾಗಿ ಪ್ರತಿನಿಧಿಸಿದನು. ವೋಲ್ಫ್‌ಗ್ಯಾಂಗ್ ಪಾಲೆನ್ ೧೯೪೨ ರಲ್ಲಿ ಬ್ರೆಟನ್ ಜೊತೆ ರಾಜಕೀಯ/ತತ್ವಶಾಸ್ತ್ರದ ಅಂತರಗಳ ಕಾರಣದಿಂದಾಗಿ ಗುಂಪನ್ನು ಬಿಟ್ಟನು, ಮತ್ತು ತನ್ನ ನಿಯತಕಾಲಿಕ ಡೈನ್ ಅನ್ನು ಸ್ಥಾಪಿಸಿದನು.

ಯುದ್ಧವು ನವ್ಯ ಸಾಹಿತ್ಯ ಸಿದ್ಧಾಂತಕ್ಕೆ ಮಾರಕವಾಗಿ ಪರಿಣಮಿಸಿದರೂ ಕೂಡ, ಕಾರ್ಯಗಳು ಮುಂದುವರೆಯಲ್ಪಟ್ಟವು. ಮೆಗ್ರಿಟ್‌ನನ್ನು ಒಳಗೊಂಡಂತೆ ಹಲವಾರು ನವ್ಯ ಸಾಹಿತ್ಯ ಸಿದ್ಧಾಂತದ ಕಲಾಕಾರರು ತಮ್ಮ ಶಬ್ದ ಭಂಡಾರವನ್ನು ಸಂಶೋಧಿಸಲು ಪ್ರಾರಂಭಿಸಿದರು. ನವ್ಯ ಸಾಹಿತ್ಯ ಸಿದ್ದಾಂತ ಚಳುವಳಿಯ ಹಲವಾರು ಸದಸ್ಯರು ಪತ್ರ ವ್ಯವಹಾರ ನಡೆಸುವುದನ್ನು ಮತ್ತು ಸೇರುವುದನ್ನು ಮುಂದುವರೆಸಿದರು. ಹಾಗೆಯೇ ಡಾಲಿಯು ಬ್ರೆಟನ್‌ನಿಂದ ಪತ್ರ ವ್ಯವಹಾರ ಮಾಡುವುದರಿಂದ ನಿಲ್ಲಿಸಲ್ಪಟ್ಟನು, ಅವನು ೧೯೩೦ ರಿಂದ "ಸಮಯದ ನಿರಂತರ ಪ್ರಯತ್ನ" ("ಪರ್ಸಿಸ್ಟೆನ್ಸ್ ಆಫ್ ಟೈಮ್") ಅನ್ನು ಒಳಗೊಂಡಂತೆ ಒಂದು ನಂತರದ ಚಿತ್ರಕಲೆಯಲ್ಲಿ ತನ್ನ ಯೋಜನೆಗಳನ್ನು ತ್ಯಜಿಸಲಿಲ್ಲ, ಹಾಗೆಯೇ ಅವನು ವರ್ಣನೆಯ ಒಬ್ಬ ನಿಚ್ಚಣಿಕೆಯೂ ಆಗಲಿಲ್ಲ. ಅವನ ಅತ್ಯುತ್ಕೃಷ್ಟ ಅವಧಿಯು ಭೂತಕಾಲದ ಜೊತೆ ತುಂಬಾ ತೀಕ್ಷ್ಣವಾದ ಒಂದು ವಿರಾಮವನ್ನು ಪ್ರತಿನಿಧಿಸಲಿಲ್ಲ, ಹಾಗೆಯೇ ಅವನ ಕೆಲಸದ ಕೆಲವು ನಿರೂಪಣೆಗಳು ಕಣ್ಣಿಗೆ ಕಟ್ಟುವಂತೆ ಮತ್ತು ಹಲವು ಥೈರಿಯನ್ ಆಗಿ ವರ್ಣಿಸಲ್ಪಟ್ಟವು, ಅಲ್ಲಿ ಈ ಅವಧಿಯ ನಂತರ ಚಳುವಳಿಗೆ ಪ್ರಸ್ತುತವಾಗುವ ಕೆಲಸಗಳು ಮುಂದುವರೆಯಲ್ಪಟ್ಟವು ಎಂದು ವಾದಿಸಲಾಯಿತು.

೧೯೪೦ರ ಸಮಯದಲ್ಲಿ ನವ್ಯ ಸಾಹಿತ್ಯ ಸಿದ್ಧಾಂತದ ಪ್ರಭಾವವು ಇಂಗ್ಲೆಂಡ್ ಮತ್ತು ಅಮೇರಿಕಾದಲ್ಲೂ ಕೂಡ ಅನುಭವಿಸಲ್ಪಟ್ಟಿತು. ಮಾರ್ಕ್ ರೋಥ್ಕೊ ಬಯೋಮೊರ್ಫಿಕ್ ಚಿತ್ರಗಳಲ್ಲಿ ಆಸಕ್ತಿಯನ್ನು ತೆಗೆದುಕೊಂಡನು, ಮತ್ತು ಇಂಗ್ಲೆಂಡಿನಲ್ಲಿ ಹೆನ್ರಿ ಮೂರ್, ಲೂಸಿಯನ್ ಫ್ರೇಡ್, ಫ್ರಾನ್ಸಿಸ್ ಬಾಕನ್ ಮತ್ತು ಪೌಲ್ ನಾಶ್ ಇವರುಗಳು ನವ್ಯ ಸಾಹಿತ್ಯ ಸಿದ್ಧಾಂತದ ತಂತ್ರಗಳನ್ನು ಬಳಸಿದರು ಅಥವಾ ಪ್ರಯೋಗಿಸಿದರು. ಆದಾಗ್ಯೂ, ಮೊದಲ ಬ್ರಿಟಿಷ ನವ್ಯ ಸಾಹಿತ್ಯ ಸಿದ್ಧಾಂತದಲ್ಲಿ ಒಬ್ಬನಾದ ಕೊನ್ರೋಯ್ ಮ್ಯಾಡಕ್ಸ್‌ನ ಕಾರ್ಯವು ಈ ಪ್ರಕಾರದಲ್ಲಿ ೧೯೩೫ ರಿಂದ, ಚಳುವಳಿಯಲ್ಲಿಯೇ ಉಳಿದುಕೊಂಡಿತು, ಮತ್ತು ಪ್ರಸ್ತುತ ನವ್ಯ ಸಾಹಿತ್ಯ ಸಿದ್ಧಾಂತದ ಪ್ರದರ್ಶನವನ್ನು ೧೯೭೮ ರಲ್ಲಿ ಮೊದಲ ಪ್ರದರ್ಶನಕ್ಕೆ ಪ್ರತ್ಯುತ್ತರವಾಗಿ ಸಂಘಟಿಸಲ್ಪಟ್ಟಿತು. ಮೊದಲ ಪ್ರದರ್ಶನವು ಸರಿಯಾಗಿ ನವ್ಯ ಸಾಹಿತ್ಯ ಸಿದ್ಧಾಂತವನ್ನು ಪ್ರತಿನಿಧಿಸದ ಕಾರಣ ಅವನನ್ನು ಕೆರಳಿಸಿತ್ತು. ಮ್ಯಾಡಕ್ಸ್‌ನ ಪ್ರದರ್ಶನವು, ಅನಿಯಮಿತ ನವ್ಯ ಸಾಹಿತ್ಯ ಸಿದ್ಧಾಂತ ಎಂಬ ಶಿರೋನಾಮೆ ನೀಡಲ್ಪಟ್ಟಿತು, ಇದು ಪ್ಯಾರಿಸ್‌ನಲ್ಲಿ ನಡೆದ ಇದು ಅಂತರಾಷ್ಟ್ರೀಯ ಗಮನವನ್ನು ಸೆಳೆಯಿತು. ಅವನು ತನ್ನ ಕೊನೆಯ ಒಬ್ಬ-ಮನುಷ್ಯನ ಪ್ರದರ್ಶನವನ್ನು ೨೦೦೨ ರಲ್ಲಿ ನಡೆಸಿದನು, ಮತ್ತು ಅದರ ಪ್ರದರ್ಶನದ ವರ್ಷಗಳ ನಂತರ ಮರಣ ಹೊಂದಿದನು. ವಾಸ್ತವಿಕ ವಸ್ತುಗಳ ವರ್ಣನೆಯಲ್ಲಿ ಮೆಗ್ರಿಟ್‌ನ ಕಾರ್ಯವು ಹೆಚ್ಚು ನೈಜವಾಗಿ ಕಂಡುಬಂದಿತು, ೧೯೫೧ ರಲ್ಲಿನ ವೈಯುಕ್ತಿಕ ಮೌಲ್ಯಗಳು (Les Valeurs Personneles) [೧೮] ಮತ್ತು ೧೯೫೪ ರ ಎಂಪೈರ್ ಆಫ್ ಲೈಟ್ (L’Empire des lumières) ಪಾರ್ಶ್ವಸ್ಥತೆಯ ವಸ್ತುಗಳನ್ನು ಸುಸ್ಥಿಯಲ್ಲಿಡುವುದು.[೧೯] ಮೆಗ್ರಿಟ್, ಪರ್ವತಗಳ ಸಾಲಿನಲ್ಲಿ ಅರಮನೆ (La Chateau des Pyrenees) ಯಂತಹ [೨೦] ಕಲಾತ್ಮಕ ಶಬ್ದಭಂಡಾರವನ್ನು ಒಳಹೊಕ್ಕ ಕಾರ್ಯಗಳನ್ನು ನಿರ್ಮಿಸಿದನು, ಅದು ಒಂದು ಭೂಪ್ರದೇಶದ ತಾತ್ಕಾಲಿಕ ತಡೆಯಲ್ಲಿ ಮತ್ತೆ ೧೯೩೧ ರಿಂದ ವೊಯಿಕ್ಸ್‌ ಗೆ ಉಲ್ಲೇಖಿಸಲ್ಪಡುತ್ತದೆ.

ನವ್ಯ ಸಾಹಿತ್ಯ ಸಿದ್ಧಾಂತ ಚಳುವಳಿಯ ಇತರ ಚಿತ್ರಣಗಳು ಹೊರಹಾಕಲ್ಪಟ್ಟಿವೆ. ಈ ಕಲಾಕಾರರಲ್ಲಿ ರೊಬೆರ್ಟೊ ಮಟ್ಟಾ (ಅವನ ಸ್ವಂತ ನಿರೂಪಣೆಯಿಂದ)ರಂತಹ ಬಹಳ ವ್ಯಕ್ತಿಗಳು "ನವ್ಯ ಸಾಹಿತ್ಯ ಸಿದ್ಧಾಂತಕ್ಕೆ ಹತ್ತಿರವಾಗಿ ಇರಲ್ಪಟ್ಟರು." [೩]

೧೯೫೬ ರ ಹಂಗೇರಿಯನ್ ಕ್ರಾಂತಿಯ ವಿನಾಶದ ನಂತರ, ಎಂಡ್ರೆ ರೋಜ್‌ಸ್ಡಾ ನವ್ಯ ಸಾಹಿತ್ಯ ಸಿದ್ಧಾಂತದ ಎಲ್ಲೆ ಮೀರಿದ ತನ್ನ ಸ್ವಂತ ಬರಹವನ್ನು ನಿರ್ಮಿಸುವುದನ್ನು ಮುಂದುವರೆಸಲು ಪ್ಯಾರಿಸ್‌ಗೆ ವಾಪಸಾದನು. ಫರ್ಸ್ಟನ್‌ಬರ್ಗ್ ಗ್ಯಾಲರಿಯಲ್ಲಿನ (೧೯೫೭) ಅವನ ಮೊದಲ ಪ್ರದರ್ಶನದ ಮುನ್ನುಡಿಯು ಬ್ರೆಟನ್ ಯೆಟ್‌ನಿಂದ ಬರೆಯಲ್ಪಟ್ಟಿತು.[೨೧]

ಹಲವಾರು ಹೊಸ ಕಲಾಕಾರರು ಅವರಿಗಾಗಿಯೇ ನವ್ಯ ಸಾಹಿತ್ಯ ಸಿದ್ಧಾಂತದ ಬಾವುಟವನ್ನು ಮುಚ್ಚುಮರೆಯಿಲ್ಲದೆಯೇ ತೆಗೆದುಕೊಂಡರು. ಡೊರೊಥಿಯಾ ಟ್ಯಾನಿಂಗ್ ಮತ್ತು ಲೂಯಿಸ್ ಬುರ್ಜ್ವಾ ಕೆಲಸ ಮುಂದುವರೆಸಿದರು, ಉದಾಹರಣೆಗೆ, ೧೯೭೦ ರಿಂದ ಟ್ಯಾನಿಂಗ್ ಜೊತೆಗೆ ರೇನಿ ಡೇ ಕ್ಯಾನಪಿ ಕೆಲಸ ಮುಂದುವರೆಸಿದರು. ಡಿಶಾಂಪ್, ಒಂದು ಇಣುಕು ಕಿಂಡಿಯ ಮೂಲಕ ನೋಡಬಹುದಾದ ಒಂದು ಹೆಂಗಸಿನ ನಿಜವಾದ ವರ್ಣನೆಯ ಜೊತೆ ಪ್ರತಿಷ್ಠಾಪನೆಯನ್ನು ಒಳಗೊಂಡಂತೆ ರಹಸ್ಯವಾಗಿ ಶಿಲ್ಪಗಳನ್ನು ನಿರ್ಮಿಸುವ ಕಾರ್ಯವನ್ನು ಮುಂದುವರೆಸಿದನು.

ಬ್ರೆಟನ್‌ನು ೧೯೫೨ ರಲ್ಲಿ ತನ್ನ ಪ್ರಕಟಣೆ ದ ಪವರ್ ಆಫ್ ಲೈಟ್ (ಬೆಳಕಿನ ಅಥವಾ ಜ್ಞಾನದ ಮಹತ್ವ (ಶಕ್ತಿ))ನ ಜೊತೆಗೆ ಮನುಷ್ಯನ ಮನಸ್ಸನ್ನು ಸ್ವತಂತ್ರಗೊಳಿಸುವಿಕೆಯ ಮಹತ್ವವನ್ನು ಬರೆದನು ಮತ್ತು ಬೆಂಬಲಿಸಿದನು. ಯುದ್ಧದ ನಂತರ ಫ್ರಾನ್ಸ್‌ಗೆ ಬ್ರೆಟನ್‌ನ ಮರಳುವಿಕೆಯು, ಪ್ಯಾರಿಸ್‌ನಲ್ಲಿ ನವ್ಯ ಸಾಹಿತ್ಯ ಸಿದ್ಧಾಂತದ ಕಾರ್ಯಚಟುವಟಿಕೆಯ ಒಂದು ಹೊಸ ಹಂತಕ್ಕೆ ಪ್ರಾರಂಭವಾಯಿತು, ಮತ್ತು ವಿಚಾರವಾದ ಮತ್ತು ದ್ವಿವಿಧತೆಗಳ ಮೇಲಿನ ಅವನ ವಿಮರ್ಶಾತ್ಮಕ ಲೇಖನಗಳು ಒಂದು ಹೊಸ ಶ್ರೋತೃಗಳನ್ನು ಕಂಡುಕೊಂಡಿತು. ನವ್ಯ ಸಾಹಿತ್ಯ ಸಿದ್ಧಾಂತವು ಸಂಬಂಧಗಳ ವ್ಯಾಪಾರ ನಡೆಸಲು ಕಡಿಮೆಯಾಗುತ್ತಿರುವ ಮಾನವೀಯತೆ, ಧಾರ್ಮಿಕ ಸಂಕೇತಗಳು ಮತ್ತು ದುಃಖಗಳ ವಿರುದ್ಧ ಮತ್ತು ಮನುಷ್ಯನ ಮನಸ್ಸನ್ನು ಸ್ವತಂತ್ರಗೊಳಿಸುವಿಕೆಯ ಮಹತ್ವವನ್ನು ಸಮರ್ಥಿಸಲು ನಡೆಯುತ್ತಿರುವ ಬಂಡಾಯ ಎಂದು ಬ್ರೆಟನ್ ಒತ್ತಿಹೇಳಿದನು.

೧೯೪೦ರ, ’೫೦ರ ಮತ್ತು ’೬೦ರ ಪ್ರಮುಖ ಪ್ರದರ್ಶನಗಳು

  • ೧೯೪೨ - ನವ್ಯ ಸಾಹಿತ್ಯ ಸಿದ್ಧಾಂತದ ಮೊದಲ ವೃತ್ತ ಪತ್ರಿಕೆಗಳು - ನ್ಯೂಯಾರ್ಕ್ - ನವ್ಯ ಸಾಹಿತ್ಯ ಸಿದ್ಧಾಂತದ ಕಲಾಕಾರರು ಒಂದು ಪ್ರದರ್ಶನವನ್ನು ಏರ್ಪಡಿಸಲು ಮತ್ತೆ ಡಿಶಾಂಪ್‌ನನ್ನು ಕರೆದರು. ಈ ಬಾರಿ ಅವನು ಒಂದು ೩-ಆಯಾಮದ ತಂತಿಗಳ ಜಾಲವನ್ನು ಕೋಣೆಯ ಪ್ರದೇಶದ ಎಲ್ಲ ಕಡೆಯಲ್ಲೂ ನೇಯ್ದನು, ಮತ್ತೆ ಕೆಲವು ದೃಷ್ಟಾಂತಗಳಲ್ಲಿ ಈ ಕೆಲಸಗಳನ್ನು ನೋಡಲಾಗದಷ್ಟು ಅಸಾಧ್ಯವಾಗಿ ಮಾಡಿದನು.[೨೨] ಅವನು ಒಬ್ಬ ಸಂಘಟನಾಕಾರನ ಮಗನ ಜೊತೆ ಪ್ರದರ್ಶನದ ಉದ್ಘಾಟನೆಗೆ ಅವನ ಸ್ನೇಹಿತರನ್ನು ಕರೆತರುವಂತೆ ಒಂದು ರಹಸ್ಯ ಒಪ್ಪಂದವನ್ನು ಮಾಡಿದನು, ಆದ್ದರಿಂದ ಯಾವಾಗ ಪೂರ್ತಿಯಾಗಿ ತಯಾರಾದ ಪೋಷಕರು ಬಂದರೋ ಆಗ ಅವರು ಕ್ರೀಡಾ ಪೋಷಾಕಿನಲ್ಲಿರುವ ಒಂದು ಡಜನ್ ಮಕ್ಕಳು ಚೆಂಡನ್ನು ಒದೆಯುವುದು ಮತ್ತು ಒಬ್ಬರಿಗೊಬ್ಬರಿಗೆ ಸಾಗಿಸುವುದನ್ನು, ಮತ್ತು ಹಗ್ಗದ ಆಟ ಆಡುವುದನ್ನು ನೋಡಿದರು. ಪ್ರದರ್ಶನದ ಪೂರ್ಣಪಟ್ಟಿಗೆ ಅವನ ರಚನೆಯು, ಹಲವಾರು ಭಂಗಿಯ ಕಲಾಕಾರರ ಛಾಯಾಚಿತ್ರಗಳಿಗೆ ಬದಲಾಗಿ, "ಹುಟ್ಟು ಹಾಕು "ಎಂಬುದನ್ನು ಒಳಗೊಂಡಿತ್ತು.[೩]
  • ೧೯೪೭ - ಅಂತರಾಷ್ಟ್ರೀಯ ನವ್ಯ ಸಾಹಿತ್ಯ ಸಿದ್ಧಾಂತದ ಪ್ರದರ್ಶನ - ಪ್ಯಾರಿಸ್
  • ೧೯೫೯ - ಅಂತರಾಷ್ಟ್ರೀಯ ನವ್ಯ ಸಾಹಿತ್ಯ ಸಿದ್ಧಾಂತದ ಪ್ರದರ್ಶನ - ಪ್ಯಾರಿಸ್
  • ೧೯೬೦ - ಮಾಂತ್ರಿಕರ (ಮೋಡಿಗಾರರ) ಕಾರ್ಯಕ್ಷೇತ್ರದಲ್ಲಿ ನವ್ಯ ಸಾಹಿತ್ಯ ಸಿದ್ಧಾಂತದ ಒಳನುಗ್ಗುವಿಕೆ - ನ್ಯೂಯಾರ್ಕ್

ಬ್ರೆಟನ್-ನಂತರದ ನವ್ಯ ಸಾಹಿತ್ಯ ಸಿದ್ಧಾಂತ[ಬದಲಾಯಿಸಿ]

ನವ್ಯ ಸಾಹಿತ್ಯ ಸಿದ್ಧಾಂತದ ಚಳುವಳಿಗೆ ಕೊನೆಯೆಂಬುದು ಇದ್ದರೆ, ಆ ಕೊನೆಯ ಬಗೆಗೆ ಅಲ್ಲಿ ಸರಿಯಾದ ಅಭಿಪ್ರಾಯಗಳಿಲ್ಲ. ಕೆಲವು ಕಲಾ ಇತಿಹಾಸಕಾರರು IIನೆಯ ಜಾಗತಿಕ ಯುದ್ಧವು ಚಳುವಳಿಯನ್ನು ಪರಿಣಾಮಕಾರಿಯಾಗಿ ನಿಷೇಧ ಮಾಡಿತು ಎಂದು ಸೂಚಿಸುತ್ತಾರೆ, ಆದಾಗ್ಯೂ, ಕಲಾ ಇತಿಹಾಸಕಾರ ಸರೇನ್ ಅಲೆಕ್ಸಾಂಡ್ರಿಯನ್ (೧೯೭೦), "೧೯೬೬ ರಲ್ಲಿ ಆಂಡ್ರೆ ಬ್ರೆಟನ್‌ನ ಮರಣವು ನವ್ಯ ಸಾಹಿತ್ಯ ಸಿದ್ಧಾಂತವನ್ನು ಒಂದು ಸಂಘಟಿತ ಚಳುವಳಿಯಾಗಿ ಕೊನೆ ಎಂದು ಸೂಚಿಸಿತು" ಎಂದು ಹೇಳಿದನು. ಅಲ್ಲಿ ಚಳುವಳಿಯ ಸಾವಿನಸುದ್ದಿಯನ್ನು ೧೯೮೯ರಲ್ಲಿ ಸಲ್ವಾಡರ್ ಡಾಲಿಯ ಮರಣದ ಜೊತೆ ಕಟ್ಟಿಹಾಕುವ ಪ್ರಯತ್ನಗಳೂ ಕೂಡ ನಡೆದಿದ್ದವು.[ಸೂಕ್ತ ಉಲ್ಲೇಖನ ಬೇಕು]

೧೯೬೦ರ ಸಮಯದಲ್ಲಿ, ನವ್ಯ ಸಾಹಿತ್ಯ ಸಿದ್ಧಾಂತದ ಜೊತೆ ನಿಕಟವಾಗಿ ಸಂಘಟಿತರಾದ ಕಲಾಕಾರರು ಮತ್ತು ಬರಹಗಾರರು ಸಿಚುಯೇಷನಿಸ್ಟ್ ಇಂಟರ್‌ನ್ಯಾಷನಲ್ ಸುತ್ತಮುತ್ತ ಗುಂಪುಗೂಡಿದರು. ಅದೇ ಸಮಯದಲ್ಲಿ ಗೈ ಡಿಬೋರ್ಡ್‍‌ನು ನವ್ಯ ಸಾಹಿತ್ಯ ಸಿದ್ಧಾಂತದ ವಿಮರ್ಶಕನಗಿದ್ದನು ಮತ್ತು ತನ್ನನ್ನು ತಾನೇ ನವ್ಯ ಸಾಹಿತ್ಯ ಸಿದ್ಧಾಂತದಿಂದ ದೂರ ಮಡಿಕೊಂಡನು, ಅಸ್ಗರ್ ಜೋರ್ನ್‌ನಂತಹ ಇತರರು ನವ್ಯ ಸಾಹಿತ್ಯ ಸಿದ್ಧಾಂತದ ತಂತ್ರಗಳನ್ನು ಮತ್ತು ವಿಧಾನಗಳನ್ನು ಬಹಿರಂಗವಾಗಿ ಬಳಸುತ್ತಿದ್ದರು. ಪ್ರಾನ್ಸ್‌ನಲ್ಲಿನ ಮೇ೧೯೬೮ ರ ಘಟನೆಗಳು ನವ್ಯ ಸಾಹಿತ್ಯ ಸಿದ್ಧಾಂತದ ಹಲವು ಸಂಖ್ಯೆಯ ಯೋಜನೆಗಳನ್ನು ಹೊಂದಿದ್ದವು, ಮತ್ತು ವಿದ್ಯಾರ್ಥಿಗಳು ಸೊರ್ಬಾನ್ ವಿಶ್ವವಿದ್ಯಾಲಯದ ಗೋಡೆಯ ಮೇಲೆ ಚಿಮ್ಮಿಸಿದ-ಚಿತ್ರಗಳ ಘೋಷಣೆಗಳು ನವ್ಯ ಸಾಹಿತ್ಯ ಸಿದ್ಧಾಂತಕ್ಕೆ ಪರಿಚಿತವಾಗಿದ್ದವು. ಜೋನ್ ಮಿರೋ ಇದನ್ನು ಮೇ ೧೯೬೮ ಎಂಬ ಶೀರ್ಷಿಕೆಯ ವರ್ಣಚಿತ್ರದಲ್ಲಿ ಸ್ಮೃತಿಯಲ್ಲಿ ಇರುವಂತೆ ಮಾಡಿದ್ದನು. ಅಲ್ಲಿ ಕ್ರಾಂತಿಕಾರಿ ನವ್ಯ ಸಾಹಿತ್ಯ ಸಿದ್ದಾಂತ ಗುಂಪುಗಳಂತಹ, ಪ್ರಸ್ತುತಕ್ಕೂ ಮತ್ತು ಹೆಚ್ಚಾಗಿ ನವ್ಯ ಸಾಹಿತ್ಯ ಸಿದ್ದಾಂತ ಎರಡಕ್ಕೂ ಸಂಬಂಧಿಸಿದ ಗುಂಪುಗಳೂ ಕೂಡ ಇದ್ದವು.

೧೯೬೦ ರ ತರುವಾಯ ಯುರೋಪ್ ಮತ್ತು ಜಗತ್ತಿನ ಎಲ್ಲ ಕಡೆಯಲ್ಲಿ, ನವ್ಯ ಸಾಹಿತ್ಯ ಸಿದ್ಧಾಂತವನ್ನು ೧೬ ನೇ ಶತಮಾನದ ಮಿಶ್ಚೆಟ್ನಿಕ್ ಎಂದು ಕರೆಯಲ್ಪಡುವ ಅತ್ಯುತ್ಕೃಷ್ಟ ತಂತ್ರಗಾರಿಕೆ ಎಂದು ನಂಬಿರುವುದರ ಜೊತೆ ಸಂಯೋಜಿಸಿದರು, ಎಗ್ ಟೆಂಪೆರಾ ಮತ್ತು ಅರ್ನೆಸ್ಟ್ ಫ್ಯೂಕ್ಸ್‌ನಿಂದ ಪುನರ್‌ಸಂಶೋಧಿಸಲ್ಪಟ್ಟ ಆಯುಲ್ ಪೇಂಟ್‌ನ ಒಂದು ಬಗೆಯ ಮಿಶ್ರಣ, ಡಾಲಿಯ ಒಂದು ಸಮಕಾಲೀನ, ಮತ್ತು ಈಗ ರೊಬರ್ಟ್ ವೆನೊಸಾ ಮತ್ತು ಕ್ರಿಸ್ ಮಾರ್ಸ್‌ರನ್ನು ಒಳಗೊಂಡಂತೆ ಹಲವಾರು ಅನುಯಾಯಿಗಳಿಂದ ಅಭ್ಯಾಸ ಮಾಡಲ್ಪಡುತ್ತದೆ ಮತ್ತು ಕಲಿಸಲ್ಪಡುತ್ತದೆ. ಸ್ಯಾನ್ ಫ್ರಾನ್ಸಿಸ್ಕೋ ಮ್ಯೂಸಿಯಮ್ ಆಫ್ ಮೊಡೆರ್ನ್ ಆರ್ಟ್ (ಸ್ಯಾನ್ ಫ್ರಾನ್ಸಿಸ್ಕೋದ ನವ್ಯ ಕಲೆಯ ವಸ್ತು ಸಂಗ್ರಹಾಲಯ)ದ ಮೊದಲ ಮೇಲ್ವಿಚಾರಕ, ಮೈಕೆಲ್ ಬೆಲ್, ಈ ಶೈಲಿಯನ್ನು "ವಾಸ್ತವಿಕತಾವಾದದ ನವ್ಯ ಸಾಹಿತ್ಯ ಸಿದ್ಧಾಂತ" ಎಂದು ಕರೆದನು, ಅದು ನಿಖರವಾದ ಸ್ಪಷ್ಟತೆಯ ಜೊತೆಗೆ ವರ್ಣಿಸಲ್ಪಡುತ್ತದೆ ಮತ್ತು ಕನಸಿನ ಜಗತ್ತಿಗೆ ಒಂದು ಸದೃಶ ಜಗತ್ತಿನ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ. ರಾಬರ್ಟ್ ವಿಕ್ರಿಯಂತಹ ಇತರ ಟೆಂಪೆರಾ ಕಲಾಕಾರರು, ನಿಯಮಿತವಾಗಿ ನವ್ಯ ಸಾಹಿತ್ಯ ಸಿದ್ಧಾಂತದ ಪ್ರತಿಮಾವಿನ್ಯಾಸವನ್ನು ವರ್ಣಿಸುತ್ತಾರೆ.

೧೯೮೦ ರ ಸಮಯದಲ್ಲಿ, ಐರನ್ ಕರ್ಟೇನ್(ಕಠಿಣ ಪರದೆ) ಹಿಂಬದಿಯಲ್ಲಿ, ನವ್ಯ ಸಾಹಿತ್ಯ ಸಿದ್ಧಾಂತವು ಓರೆಂಜ್ ಅಲ್ಟರ್ನೇಟಿವ್ (ಕಿತ್ತಳೆಯ ಪರ್ಯಾಯ)ಎಂದು ಪರಿಚಿತವಾದ ಒಂದು ರಹಸ್ಯ ಕಲಾತ್ಮಕ ವಿರೋಧದ ಚಳುವಳಿಯ ಜೊತೆ ಮತ್ತೆ ಪ್ರವೇಶಿಸಲ್ಪಟ್ಟಿತು. ಆರೆಂಜ್ ಆಲ್ಟರ್ನೇಟಿವ್ ಇದು ವ್ರೋಕ್ಲಾ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಕಲೆಯ ಇತಿಹಾಸದಲ್ಲಿ ಪದವಿ ಪಡೆದ ವಾಲ್ಡೆಮರ್ ಫಿಡ್ರಿಕ್ (ಅಲಿಯಾಸ್ ’ಮೇಜರ್’)ನಿಂದ ೧೯೮೧ ರಲ್ಲಿ ಸ್ಥಾಪಿಸಲ್ಪಟ್ಟಿತು. ಅವರು ನವ್ಯ ಸಾಹಿತ್ಯ ಸಿದ್ಧಾಂತದ ಸಂಕೇತವಾದ ಮತ್ತು ಪರಿಭಾಷೆಗಳನ್ನು ತಮ್ಮ ದೊಡ್ದ ಪ್ರಮಾಣದ ಸಂಘಟನೆಗಳಲ್ಲಿ, ಅಂದರೆ ಜಾರುಜೆಲ್‌ಸ್ಕಿ ಆಳ್ವಿಕೆಯ ಸಮಯದಲ್ಲಿ ಹೆಚ್ಚು ಸುಸಂಸ್ಕೃತ ನಗರಗಳಲ್ಲಿ ಮತ್ತು ಪ್ರದೇಶದ ಆಳ್ವಿಕೆಯ-ವಿರುದ್ಧದ ಘೋಷಣೆಗಳನ್ನು ಒಳಗೊಂಡಿರುವ ನವ್ಯ ಸಾಹಿತ್ಯ ಸಿದ್ಧಾಂತದ ಗೀರುಚಿತ್ರಗಳಲ್ಲಿ, ಬಳಸಿಕೊಂಡರು. ಮೇಜರ್ ಸ್ವತಃ "ಮೆನಿಫೆಸ್ಟೊ ಆಫ್ ಸೋಷಿಯಲ್ ಸುರೀಲಿಸಮ್" (ಸಾಮಜಿಕ ನವ್ಯ ಸಾಹಿತ್ಯ ಸಿದ್ಧಾಂತದ ಪ್ರಣಾಳಿಕೆ)ನ ಬರಹಗಾರನಾಗಿದ್ದನು. ಈ ಪ್ರಣಾಳಿಕೆಯಲ್ಲಿ, ಅವನು ಸಮಾಜವಾದಿ (ಸಮತಾವಾದಿ) ವ್ಯವಸ್ಥೆಯು ತುಂಬಾ ನವ್ಯ ಸೈದ್ಧಾಂತಿಕವಾಗಿದೆ, ಅದು ಸ್ವತಃ ಕಲೆಯ ಒಂದು ಅಭಿವ್ಯಕ್ತಿಯಾಗಿ ಕಂಡುಬರುತ್ತದೆ ಎಂದು ಹೇಳಿದನು.

ನವ್ಯ ಸಾಹಿತ್ಯ ಸಿದ್ಧಾಂತದ ಕಲಾಚಿತ್ರಗಳು ಪೋಷಕ ವಸ್ತು ಸಂಗ್ರಹಾಲಯದ ಜೊತೆಗೂ ಕೂಡ ಜನಪ್ರಿಯವಾಗಿ ಉಳಿಯುತ್ತದೆ. ನ್ಯೂಯಾರ್ಕ್ ನಗರದಲ್ಲಿನ ಗುಗ್ಗನ್‌ಹೈಮ್ ವಸ್ತು ಸಂಗ್ರಹಾಲಯವು ಒಂದು ಪ್ರದರ್ಶನವನ್ನು ಹಮ್ಮಿಕೊಂಡಿತ್ತು, ೧೯೯೯ರಲ್ಲಿ ಟು ಪ್ರೈವೇಟ್ ಐಸ್ , ಮತ್ತು ೨೦೦೧ ರಲ್ಲಿ ಟೇಟ್ ಮೊಡರ್ನ್ ೧೭೦,೦೦೦ ಸಂದರ್ಶಕರನ್ನು ಆಕರ್ಷಿಸಿದಂತಹ ಒಂದು ಪ್ರದರ್ಶನವನ್ನು ಹಮ್ಮಿಕೊಂಡಿತ್ತು. ೨೦೦೨ ರಲ್ಲಿ ನ್ಯೂಯಾರ್ಕ್ ನಗರದಲ್ಲಿನ ಮೆಟ್ ಡಿಸೈರ್ ಅನ್‌ಬೌಂಡ್ ಎಂಬ ಒಂದು ಪ್ರದರ್ಶನವನ್ನು ಹಮ್ಮಿಕೊಂಡಿತು, ಮತ್ತು ಪ್ಯಾರಿಸ್‌ನ ಸೆಂಟರ್ ಜೊರ್ಜ್ಸ್ ಪಾಂಪಿಡುನಲ್ಲಿ ಲಾ ರೆವೊಲ್ಯೂಷನ್ ಸುರೀಲಿ ಸ್ಟ್ ಎಂದು ಕರೆಯಲ್ಪಟ್ಟ ಒಂದು ಪ್ರದರ್ಶನವನ್ನು ಏರ್ಪಡಿಸಿತ್ತು.

ನವ್ಯ ಸಾಹಿತ್ಯ ಸಿದ್ಧಾಂತದ ಪರಿಣಾಮ[ಬದಲಾಯಿಸಿ]

ಯಾವಾಗ ನವ್ಯ ಸಾಹಿತ್ಯ ಸಿದ್ಧಾಂತವು ಕಲೆಯೊಂದಿಗೆ ವಿಶಿಷ್ಟವಾಗಿ ಸಂಘಟಿತವಾಗಿತ್ತೋ, ಆಗ ಇದು ಅವುಗಳನ್ನು ಅತಿಶಯಿಸಲು ಹೇಳಿತು; ನವ್ಯ ಸಾಹಿತ್ಯ ಸಿದ್ಧಾಂತವು ಹಲವಾರು ಇತರ ವಿಭಾಗಗಳಲ್ಲಿ ಪರಿಣಾಮವನ್ನು ಬೀರಿತು. ಈ ಗ್ರಹಿಕೆಯಲ್ಲಿ, ನವ್ಯ ಸಾಹಿತ್ಯ ಸಿದ್ಧಾಂತವು ನಿರ್ದಿಷ್ಟವಾಗಿ ಕೇವಲ ಸ್ವಯಂ-ಗುರುತಿಸಿದ "ನವ್ಯ ಸಾಹಿತ್ಯ ಸಿದ್ಧಾಂತಿಕ"ರಿಗೆ ಮಾತ್ರ ಅಥವಾ ಬ್ರೆಟನ್‌ನಿಂದ ಅನುಮೋದಿಸಲ್ಪಟ್ಟವರಿಗೆ ಅನ್ವಯಿಸಲ್ಪಡುವುದಿಲ್ಲ, ಅದಕ್ಕೆ ಹೊರತಾಗಿ, ಇದು ಕಲ್ಪನಾಶಕ್ತಿಯನ್ನು ಸ್ವತಂತ್ರಗೊಳಿಸುವುದಕ್ಕೆ ಬೇಕಾದ ದಂಗೆಗಳ ಮತ್ತು ಪ್ರಯತ್ನಗಳ ಒಂದು ವ್ಯಾಪ್ತಿಯ ಕ್ರಿಯಾತ್ಮಕ ಕಾರ್ಯಯೋಜನೆಗೆ ಅನ್ವಯಿಸುತ್ತದೆ.

ನವ್ಯ ಸಾಹಿತ್ಯ ಸಿದ್ಧಾಂತದ ಯೋಜನೆಗಳು ಹೆಗೋ, ಮಾರ್ಕ್ಸ್ ಮತ್ತು ಫ್ರಾಯ್ಡ್‌‌ರ ಯೋಜನೆಗಳಲ್ಲಿ ರಹಸ್ಯವಾಗಿದೆ, ಅದರ ವಕೀಲರ ಪ್ರಕಾರ ನವ್ಯ ಸಾಹಿತ್ಯ ಸಿದ್ಧಾಂತವು ಆನುವಂಶಿಕವಾಗಿ ಕ್ರಿಯಾಶೀಲವಾಗಿರುವ ಮತ್ತು ತನ್ನ ಯೋಚನೆಗಳಲ್ಲಿ ತತ್ತ್ವಮೀಮಾಂಸೆಗೆ ಸಂಬಂಧಿಸಿದವನ್ನು ಒಳಗೊಂಡಿದೆ ಎಂಬುದಾಗಿ ತಿಳಿಯಲ್ಪಟ್ಟಿದೆ. ಕ್ಲಾರ್ಕ್ ಅಶ್ಟನ್ ಸ್ಮಿತ್, ಮಾಂಟೆಗ್ಯೂ ಸಮರ್ಸ್, ಹೊರೆಸ್ ವಾಲ್‌ಪೋಲ್, ಫಾಂಟೊಮಸ್, ದ ರೆಸಿಡೆಂಟ್ಸ್, ಬಗ್ಸ್ ಬನ್ನಿ, ಕೊಮಿಕ್ ಸ್ಟಿಪ್ಸ್, ಮಂಕಾದ ಕವಿ ಸ್ಯಾಮ್ಯುಲ್ ಗ್ರೀನ್‌ಬರ್ಗ್ ಮತ್ತು ಹೊಬೊ ಬರಹಗಾರ ಮತ್ತು ಹ್ಯೂಮರಿಸ್ಟ್ ಟಿ-ಬೋನ್ ಸ್ಲಿಮ್‌ರಂತೆ ನವ್ಯ ಸಾಹಿತ್ಯ ಸಿದ್ಧಾಂತಿಕರೂ ಕೂಡ ವಿರುದ್ಧವಾಗಿ ಕಂಡುಬರುವ ಮೂಲಗಳ ಮೇಲೆ ಎಳೆಯಲ್ಪಟ್ಟರು. ಫ್ರೀ ಜಾಜ್ (ಡೊನ್ ಚೆರ್ರಿ, ಸನ್ ರಾ, ಸೆಸಿಲ್ ಟೇಲರ್ ಇತ್ಯಾದಿ)ಚಳುವಳಿಗಳಲ್ಲಿ ಮತ್ತು ಪರಿಮಿತ ಸಾಮಾಜಿಕ ಪರಿಸ್ಥಿಗಳಲ್ಲಿ ಜನರ ದಿನನಿತ್ಯದ ಜೀವನದ ಮುಖಾಮುಖಿಯಂತವುಗಳಲ್ಲಿ ನವ್ಯ ಸಾಹಿತ್ಯ ಸಿದ್ಧಾಂತದ ಎಳೆಗಳು ಕಂಡುಬರುತ್ತವೆಯೋ ಇಲ್ಲವೋ ಎಂಬುದನ್ನು ಯಾರಾದರೂ ಹೇಳಬೇಕು. ಕಲ್ಪನಾಶಕ್ತಿಯನ್ನು ಸ್ವತಂತ್ರಗೊಳಿಸುವುದಕ್ಕೆ ಮಾನವೀಯತೆಯ ಪ್ರಯತ್ನಗಳು ಸಮಾಜದ ವಿರುದ್ಧ ನವ್ಯ ಸಾಹಿತ್ಯ ಸಿದ್ಧಾಂತದ ಬಂಡಾಯದ ಪ್ರಕ್ರಿಯೆಗಳಂತೆ ಎಂದು ಆಲೋಚಿಸಲಾಗುತ್ತದೆ. ನವ್ಯ ಸಾಹಿತ್ಯ ಸಿದ್ಧಾಂತವು ರಸವಿದ್ಯಾ ತಜ್ಞ, ಸಂಭಾವ್ಯವಾಗಿ ಡಾಂಟೆ, ಹಯೋರಾನಮಸ್ ಬಾಷ್, ಮಾರ್ಕ್ವಿಸ್ ದೇ ಸಾದೆ, ಚಾರ್ಲ್ಸ್ ಫೋರಿಯರ್, ಕೊಮ್ಟ್ ದೇ ಲೊಟ್ರೆಯಾಮೌಂಟ್ ಮತ್ತು ಅರ್ಥರ್ ರಿಂಬೌಡ್ ಮುಂತಾದವರನ್ನು ಪೂರ್ವ ನಿದರ್ಶನವಾಗಿ ಕಾಣುತ್ತದೆ.

ಪಾಶ್ಚಾತ್ಯ-ಅಲ್ಲದ ಸಂಸ್ಕೃತಿಗಳೂ ಕೂಡ ನವ್ಯ ಸಾಹಿತ್ಯ ಸಿದ್ಧಾಂತದ ಕಾರ್ಯಯೋಜನೆಗಳಿಗೆ ಸ್ಪೂರ್ತಿಯ ಒಂದು ಮುಂದುವರೆದ ಮೂಲವನ್ನು ದೊರಕಿಸುತ್ತದೆ ಎಂದು ನವ್ಯ ಸಾಹಿತ್ಯ ಸಿದ್ಧಾಂತಿಗಳು ನಂಬಿದರು ಏಕೆಂದರೆ ಕೆಲವರು ಪಾಶ್ಚಾತ್ಯ ಸಂಸ್ಕೃತಿಗಿಂತ ಸಾಧನವಾದ ಕಾರಣ ಮತ್ತು ಹಾರಾಟದಲ್ಲಿನ ಕಲ್ಪನಾಶಕ್ತಿ ಇವುಗಳ ನಡುವೆ ಒಂದು ಉತ್ತಮ ಸಮತೋಲನವನ್ನು ಕಂಡುಕೊಳ್ಳುತ್ತಾರೆ. ನವ್ಯ ಸಾಹಿತ್ಯ ಸಿದ್ಧಾಂತವು ಅಮೂಲಾಗ್ರ ಮತ್ತು ಕ್ರಾಂತಿಕಾರಕ ರಾಜಕೀಯದ ಮೇಲೆ ಒಂದು ಗುರುತಿಸಬಹುದಾದ ಪರಿಣಾಮಗಳನ್ನು ಉಂಟುಮಾಡಿತು, ಪ್ರತ್ಯಕ್ಷವಾಗಿ - ಹೇಗೆಂದರೆ ಕೆಲವು ನವ್ಯ ಸಾಹಿತ್ಯ ಸಿದ್ಧಾಂತಿಕರು ತಮ್ಮಷ್ಟಕ್ಕೆ ತಾವೇ ಆಮೂಲಾಗ್ರ ರಾಜಕೀಯ ಗುಂಪುಗಳನ್ನು, ಚಳುವಳಿಗಳನ್ನು ಮತ್ತು ಪಕ್ಷಗಳನ್ನು ಸೇರುವುದು ಅಥವಾ ಮೈತ್ರಿ ಹೊಂದುವುದು - ಮತ್ತು ಪರೋಕ್ಷವಾಗಿ - ನವ್ಯ ಸಾಹಿತ್ಯ ಸಿದ್ಧಾಂತವು ಕಲ್ಪನಾಶಕ್ತಿಯ ಮತ್ತು ಮನಸ್ಸಿನ ಸ್ವತಂತ್ರತೆ ಮತ್ತು ನಿಗ್ರಹಿತ ಮತ್ತು ಪುರಾತನ ಸಾಮಾಜಿಕ ವಿನ್ಯಾಸಗಳ ನಡುವಿನ ನಿಕಟ ಸಂಬಂಧಕ್ಕೆ ಪ್ರಾಧಾನ್ಯತೆ ನೀಡುವುದರ ಮೂಲಕ, ಈ ರೀತಿಯಾಗಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಎರಡೂ ರೀತಿಯಲ್ಲಿ ಪರಿಣಾಮವನ್ನು ಬೀರಿದೆ. ಇದು ಪ್ರಮುಖವಾಗಿ ೧೯೬೦ ಮತ್ತು ೧೯೭೦ ರ ನ್ಯೂ ಲೆಫ್ಟ್‌ನಲ್ಲಿ ಮತ್ತು ಮೇ 1968 ರ ಫ್ರೆಂಚ್ ಕ್ರಾಂತಿಯಲ್ಲಿ ನೋಡಬಹುದಾಗಿದೆ, ಫ್ರೆಂಚ್ ಕ್ರಾಂತಿಯ "ಕಲ್ಪನಾ ಶಕ್ತಿಗೆ ಎಲ್ಲದರ ಶಕ್ತಿ" ಘೋಷಣೆಯು ಫ್ರೆಂಚರ ನವ್ಯ ಸಾಹಿತ್ಯ ಸಿದ್ಧಾಂತದ ಆಲೋಚನೆಗಳು ಮತ್ತು ಆಚರಣೆಗಳಿಂದ ನೇರವಾಗಿ ಪ್ರತಿಭಟಿಸಿತು.

೨೦ ನೆಯ ಶತಮಾನದ ಕೊನೆಯಾರ್ಧದಲ್ಲಿ ಹಲವಾರು ಪ್ರಮುಖವಾದ ಸಾಹಿತ್ಯಕ ಚಳುವಳಿಗಳು ಪ್ರತ್ಯಕ್ಷವಾಗಿ ಅಥ್ವಾ ಪರೋಕ್ಷವಾಗಿ ನವ್ಯ ಸಾಹಿತ್ಯ ಸಿದ್ಧಾಂತದಿಂದ ಪ್ರಭಾವಿತವಾಗಲ್ಪಟ್ಟಿತು. ಈ ಅವಧಿಯು ನವಕಾಲೀನನಂತರದ ಕಾಲಮಾನ (ಪೋಸ್ಟ್‌ಮೊಡರ್ನ್ ಇರಾ) ಎಂದು ಕರೆಯಲ್ಪಟ್ಟಿತು; ಅಲ್ಲಿ ನವಕಾಲೀನಕಾಲಮಾನದ ಪ್ರಮುಖ ಉಲ್ಲೆಖದ ಮೇಲೆ ವಿಶಾಲವಾದ ಅಂಗೀಕಾರವಿಲ್ಲದಿದ್ದಾಗ್ಯೂ, ಹಲವಾರು ನಿರೂಪಣಾ ವಿಷಯಗಳು ಮತ್ತು ತಂತ್ರಗಳು ನವಕಾಲೀನನಂತರದ ಕಾಲಮಾನವು ನವ್ಯ ಸಾಹಿತ್ಯ ಸಿದ್ಧಾಂತಕ್ಕೆ ನಿಕಟವಾಗಿ ತದ್ರೂಪವಾಗಿದೆ ಎಂದು ಸಾಮಾನ್ಯವಾಗಿ ಪರಿಗಣಿಸಲಾಯಿತು. ಬಹುಶಃ ನವಕಾಲೀನ ಕಾಲಮಾನದೊಳಗಿನ ಬರಹಗಾರರು, ನವ್ಯ ಸಾಹಿತ್ಯ ಸಿದ್ಧಾಂತದ ಜೊತೆ ಸಾಮಾನ್ಯವಾಗಿ ಇದ್ದವರು ಥಿಯೇಟರ್ ಆಫ್ ದ ಅಬ್ಸರ್ಡ್(ಅಸಂಬದ್ಧತೆಯ ರಂಗಭೂಮಿ)ನಾಟಕದ ಬರಹಗಾರರಾಗಿದ್ದರು. ಇವು ಒಂದು ಸಂಘಟಿತ ಚಳುವಳಿಗಳಲ್ಲದಿದ್ದರೂ ಕೂಡ, ಈ ನಾಟಕಬರಹಗಳು ಕೆಲವು ನಿರೂಪಣಾ ವಿಷಯಗಳು ಮತ್ತು ತಂತ್ರಗಳ ಸಮಾನತೆಯ ಆಧಾರದ ಮೇಲೆ ಗುಂಪುಗಳಾಗಿ ಒಂದುಗೂಡಿಸಲ್ಪಟ್ಟವು; ಈ ಸಮಾನತೆಗಳು ಬಹುಶಃ ನವ್ಯ ಸಾಹಿತ್ಯ ಸಿದ್ಧಾಂತದಿಂದ ಪ್ರಭಾವಿತವಾಗಿ ಹುಡುಕಲ್ಪಟ್ಟಿವೆ. ಏಜೆನ್ ಯುನೆಸ್ಕೋ ನಿರ್ದಿಷ್ಟವಾಗಿ ನವ್ಯ ಸಾಹಿತ್ಯ ಸಿದ್ಧಾಂತವನ್ನು ತುಂಬಾ ಹಚ್ಚಿಕೊಂಡಿದ್ದನು, ಒಂದು ಹಂತದಲ್ಲಿ ಅವನು, ಬ್ರೆಟನ್‌ನು ಇತಿಹಾಸದಲ್ಲಿನ ಒಬ್ಬ ಬಹುಮುಖ್ಯ ಆಲೋಚನೆಕಾರ ಎಂದು ಪ್ರತಿಪಾದಿಸಿದನು. ಸ್ಯಾಮ್ಯುಲ್ ಬೆಕೆಟ್‌ನೂ ಕೂಡ ನವ್ಯ ಸಾಹಿತ್ಯ ಸಿದ್ಧಾಂತಿಗಳಿಂದ ಪ್ರಭಾವಿತನಾಗಿದ್ದನು, ಅವನು ಹಲವಾರು ಕವಿತೆಗಳನ್ನು ಇಂಗ್ಲೀಷಿಗೆ ತುರ್ಜುಮೆ (ಅನುವಾದ) ಕೂಡ ಮಾಡಿದನು; ನವ್ಯ ಸಾಹಿತ್ಯ ಸಿದ್ಧಾಂತಿಗಳು ಬೆಕೆಟ್‌ನ ಮಾರ್ಗದರ್ಶಿಯ ಮತ್ತು ಸ್ನೇಹಿತ ಜೇಮ್ಸ್ ಜೊಯ್ಸ್‌ನ ವಿಮರ್ಶಕರಾಗಿದ್ದರು ಎಂಬ ಕಾರಣದಿಂದ ಅವನು ನಿಕಟ ಬಂಧವನ್ನು ಹೊಂದಿದ್ದನು. ಬೀಟ್ ಜನರೇಷನ್ (ತಲೆಮಾರನ್ನು ಸೋಲಿಸಿ)ಎಂಬ ಘೋಷಣೆಯ ಜೊತೆಯಿಂದ ಮತ್ತು ಸಂಘಟಿತವಾದ ಹಲವರು ಬರಹಗಾರರು ನವ್ಯ ಸಾಹಿತ್ಯದಿಂದ ಹೆಚ್ಚಿನ ಪ್ರಮಣದಲ್ಲಿ ಪ್ರಭಾವಿತರಾಗಿದ್ದರು. ಫಿಲಿಪ್ ಲಮೆಂಟಿಯಾ ಮತ್ತು ಟೆಡ್ ಜೋನ್ಸ್ ಇವರುಗಳು ಅನೇಕ ವೇಳೆ ಸೆದೆಬಡಿಯುವ ಮತ್ತು ನವ್ಯ ಸಾಹಿತ್ಯ ಎರಡರ ಬರಹಗಾರರಾಗಿಯೂ ವಿಂಗಡಿಸಲ್ಪಡುತ್ತಾರೆ. ಹಲವಾರು ಇತರ ಸೆದೆಬಡಿಯುವ ಬರಹಗಾರರು ನವ್ಯ ಸಾಹಿತ್ಯ ಸಿದ್ಧಾಂತವನ್ನು ಮಹತ್ತರವಾದ ಪ್ರಭಾವ ಎಂದು ಪ್ರತಿಪಾದಿಸಿದರು. ಕೆಲವು ಉದಾಹರಣೆಗಳು ಬೊಬ್ ಕೊಫ್‌ಮೆನ್ , ಗ್ರೆಗೊರಿ ಕೊರ್ಸೊ, ಮತ್ತು ಅಲ್ಲೆನ್ ಜಿನ್ಸ್‌ಬರ್ಗ್ ಇವರನ್ನು ಒಳಗೊಳ್ಳುತ್ತದೆ. ಜನಪ್ರಿಯ ಸಂಸ್ಕೃತಿಯಲ್ಲಿ ಯುವ ಬೊಬ್ ಡೈಲಾನ್‌ನ ಜಾಗೃತಿಯ ಕಾಲುವೆಯ (stream of consciousness) ಹಲವು ಕವಿತಾ ಬರಹಗಳು, ಸಿ ೧೯೬೦ ರ ಮತ್ತು ಡೈಲಾನ್‌ನ ಕೆಲವು ಇತ್ತೀಚಿನ ಬರಹಗಳನ್ನೂ ಒಳಗೊಂಡಂತೆ, (ಸಿ. ೧೯೮೦ ರ ಮತ್ತು ೨೦೦೬ ರ ನಡುವೆ)ಅವುಗಳು ಸ್ಪಷ್ಟವಾಗಿ ನವ್ಯ ಸಾಹಿತ್ಯದ ಸಂಪರ್ಕಗಳು ಮತ್ತು ಮಂದ್ರಸ್ವರಗಳನ್ನು ಹೊಂದಿವೆ. ಜನಪ್ರಿಯ ಸಂಸ್ಕೃತಿಯಲ್ಲಿ ದ ಬೀಟ್‌ಲೆಸ್‌ನ ಹಲವರು ಕವಿತೆ ಬರಹಗಳು ೧೯೬೦ ರ ಮಧ್ಯದ ಸಮಯದಲ್ಲಿ ಸಾರ್ವಜನಿಕ ಜಾಗೃತಿಯಲ್ಲಿ ಮನೋಭ್ರಾಮಕಗಳು ಪ್ರವೇಶಿಸಿದಂತೆ, ಹೆಚ್ಚು ನವ್ಯ ಸಾಹಿತ್ಯದ ಧ್ವನಿಯನ್ನು ಮುಟ್ಟಿದವು. ಮಾಂತ್ರಿಕ ವಾಸ್ತವಿಕತೆ, ಇದು ೨೦ನೆಯ ಶತಮಾನದ ಕೊನೆಯಾರ್ಧದ ಬರಹಗಾರರ ನಡುವಿನ ಅದರಲ್ಲೂ ಪ್ರಮುಖವಾಗಿ ಲ್ಯಾಟಿನ್ ಅಮೇರಿಕಾದ ಬರಹಗಾರರ ನಡುವಿನ ಒಂದು ಜನಪ್ರಿಯ ತಂತ್ರವಾಗಿತ್ತು, ಇದು ಸಾಮಾನ್ಯ ಮತ್ತು ಕನಸಿನ-ತರಹದ ತನ್ನ ಪಾರ್ಶ್ವಸ್ಥತೆಯ ಜೊತೆ ನವ್ಯ ಸಾಹಿತ್ಯ ಸಿದ್ಧಾಂತಕ್ಕೆ ಕೆಲವು ಸುವ್ಯಕ್ತ ಸಮಾನತೆಗಳನ್ನು ಹೊಂದಿತ್ತು. ಲ್ಯಾಟಿನ್ ಅಮೇರಿಕಾದ ಸಾಹಿತ್ಯದಲ್ಲಿ ಮಾಂತ್ರಿಕ ವಾಸ್ತವಿಕತೆಯ ಪ್ರಾಧಾನ್ಯತೆಯು ಅನೇಕ ವೇಳೆ ಕೆಲವು ಭಾಗಗಳಲ್ಲಿ ಲ್ಯಾಟಿನ್ ಅಮೇರಿಕಾದ ಕಲಾಕಾರರ (ಉದಾಹರಣೆಗೆ ಫ್ರಿಡಾ ಕಹ್ಲೊ) ಮೇಲೆ ನವ್ಯ ಸಾಹಿತ್ಯದ ಪ್ರತ್ಯಕ್ಷ ಪ್ರಭಾವವು ಮನ್ನಣೆ ಪಡೆಯಿತು.

ನವ್ಯ ಸಾಹಿತ್ಯ ಸಿದ್ಧಾಂತಿಕರ ಗುಂಪುಗಳು[ಬದಲಾಯಿಸಿ]

ವರ್ಗ:Surrealist groups ನ್ನೂ ನೋಡಿ.

ನವ್ಯ ಸಾಹಿತ್ಯ ಸಿದ್ಧಾಂತದ ವ್ಯಕ್ತಿಗಳು ಮತ್ತು ಗುಂಪುಗಳು ೧೯೬೬ ರಲ್ಲಿ ಆಂಡ್ರೆ ಬ್ರೆಟನ್‌ನ ಮರಣದ ನಂತರ ನವ್ಯ ಸಾಹಿತ್ಯ ಸಿದ್ಧಾಂತವನ್ನು ಜೊತೆಗೆ ಕರೆದೊಯ್ಯಲು ಪ್ರಯತ್ನಗಳನ್ನು ಮಾಡಿದರು. ಪ್ಯಾರಿಸ್‌ನ ಮೂಲ ನವ್ಯ ಸಾಹಿತ್ಯ ಸಿದ್ಧಾಂತದ ಗುಂಪು ೧೯೬೯ ರಲ್ಲಿ ಸದಸ್ಯ ಜೀನ್ ಶ್ಯುಸ್ಟರ್‌ನಿಂದ ತ್ಯಜಿಸಲ್ಪಟ್ಟಿತು.

ನವ್ಯ ಸಾಹಿತ್ಯ ಸಿದ್ಧಾಂತ ಮತ್ತು ರಂಗಭೂಮಿ[ಬದಲಾಯಿಸಿ]

ನವ್ಯ ಸಾಹಿತ್ಯ ಸಿದ್ದಾಂತದ ರಂಗಭೂಮಿಯು ಅಜಾಗೃತ ಅನುಭವ, ಲಹರಿಯ ಧ್ವನಿ ಮತ್ತು ಸಂಧಿ ತಪ್ಪಿದ ವಿನ್ಯಾಸ, ಕೆಲವು ವೇಳೆ ಒಂದು ಏಕೀಕರಿಸುವ ಯೋಜನೆಯನ್ನು ವರ್ಣಿಸುತ್ತದೆ.[೨೩]

ಮೂಲ ನವ್ಯ ಸಾಹಿತ್ಯ ಸಿದ್ಧಾಂತಿಕರಲ್ಲಿ ಒಬ್ಬನಾದ ಅಂಟೋನಿನ್ ಅರ್ತೋಡ್‌ನು ಪಾಶ್ಚಾತ್ಯ ರಂಗಭೂಮಿಯನ್ನು ರಂಗಭೂಮಿಯ ಮೂಲ ಆಶಯದ ಅಡ್ಡ ಪ್ರವೃತ್ತಿ ಎಂದು ತಿರಸ್ಕರಿಸಿದನು, ಅವನ ಪ್ರಕಾರ ರಂಗಭೂಮಿಯು ಒಂದು ಧಾರ್ಮಿಕ ಮತ್ತು ಮೋಡಿಯಂತಹ ಅನುಭವವಾಗಿರಬೇಕು ಎಂದು ಬಯಸಿದನು. "ಅಸತ್ಯತೆ ಮತ್ತು ಭ್ರಮೆ"ಗಳನ್ನು ಒಳಗೊಂಡಿರುವ ಸಂಭಾಷಣೆಯು ತರ್ಕಸಮ್ಮತವಾದದ್ದು ಎಂದು ಆಲೋಚಿಸಿದನು, ಅದು ಸಂಭಾಷಣೆಯ ಕೆಟ್ಟದ್ದನ್ನು ಒಳಗೊಂಡಿದೆ. ತಕ್ಷಣದ ಮತ್ತು ಪ್ರತ್ಯಕ್ಷವಾದ ಒಂದು ಹೊಸ ನಾಟಕೀಯ ಸ್ವರೂಪವನ್ನು ರಚಿಸಲು ಪ್ರಯತ್ನಪಡುವುದು, ನಿರ್ವಾಹಕರ ಮತ್ತು ನೋಡುಗರ ಅಜಾಗೃತ ಮನಸುಗಳನ್ನು ಬೆಸೆಯುವುದು, ಒಂದು ಬಗೆಯ ವಿಧಿವತ್ತಾದ ನಡವಳಿಕೆ[೨೪]. ಅರ್ಟೌಡ್‌ನು ಥಿಯೇಟರ್ ಆಫ್ ಕ್ರೂಯೆಲ್ಟಿ (ನಿಷ್ಕರುಣೆ ಅಥವಾ ಕ್ರೌರ್ಯದ ರಂಗಭೂಮಿ)ಯನ್ನು ನಿರ್ಮಿಸಿದನು, ಅಲ್ಲಿ ಭಾವಪರವಶತೆಗಳು, ಭಾವನೆಗಳು, ಮತ್ತು ತತ್ವ ಮೀಮಾಂಸೆಗಳು ಬರಹದ ಮೂಲಕ ಅಥವಾ ಸಂಭಾಷಣೆಗಳ ಮೂಲಕ ಅಭಿವ್ಯಕ್ತಿಗೊಳ್ಳಲ್ಪಡಲಿಲ್ಲ ಆದರೆ ದೈಹಿಕವಾಗಿ, ಒಂದು ತತ್ವ ಮೀಮಾಂಸೆಯನ್ನು ನಿರ್ಮಿಸುತ್ತಾ, ಒಂದೇ ರೀತಿಯ, ಅನ್ಯೋಕ್ತಿಯ ದೃಷ್ಟಿ, ಮತ್ತು ಜಗತ್ತಿನ ಕನಸುಗಳಿಗೆ ನಿಕಟವಾಗಿ ಸಂಬಂಧಿತವಾಗಿದ್ದವು.[೨೫]

ಈ ಭಾವಾತಿರೇಕಗಳು ಥಿಯೇಟರ್ ಆಫ್ ಅಬ್ಸರ್ಡ್‌ಗೆ ಕಾರಣವಾದವು, ಇದರ ಸ್ಪೂರ್ತಿಯು, ಭಾಗಶಃ, ನಿಶ್ಯಬ್ದ ಸಿನೆಮಾ ಮತ್ತು ಹಾಸ್ಯಗಳಿಂದ, ಹಾಗೆಯೇ ಮುಂಚಿನ ಶಬ್ದಸಹಿತ ಸಿನೆಮಾದಲ್ಲಿನ (ಲೌರೆಲ್ ಎಂಡ ಹಾರ್ಡಿ, ಡಬ್ಲು.ಸಿ.ಫೀಲ್ಡ್ಸ್, ಮಾರ್ಕ್ಸ್ ಬ್ರದರ್ಸ್) ಮೌಖಿಕ ಅಸಂಗತ ಸಂಪ್ರದಾಯಗಳಿಂದ ಬಂದವು.

ವರ್ಜಿನಿಯಾ ವೂಲ್ಫ್‌ನ ಏಕೈಕ ನಾಟಕ ಫ್ರೆಷ್‌ವಾಟರ್ ಒಂದು ಸಂಘಟಿತ ಅನನ್ಯತೆಯನ್ನು ಬಳಸಿಕೊಂಡು ನವ್ಯ ಸಾಹಿತ್ಯದ ಚಿತ್ರಗಳನ್ನು ಸೃಷ್ಟಿಸಿತು.

ನವ್ಯ ಸಾಹಿತ್ಯ ಸಿದ್ಧಾಂತ ಮತ್ತು ಸಿನೆಮಾ[ಬದಲಾಯಿಸಿ]

ನವ್ಯ ಸಾಹಿತ್ಯ ಸಿದ್ಧಾಂತದ ಸಿನೆಮಾಗಳ ಪಟ್ಟಿಯನ್ನೂ ನೋಡಿ

ನವ್ಯ ಸಾಹಿತ್ಯ ಸಿದ್ಧಾಂತ ಮತ್ತು ಹಾಸ್ಯ (ಕಾಮಿಡಿ)[ಬದಲಾಯಿಸಿ]

ನವ್ಯ ಸಾಹಿತ್ಯ ಸಿದ್ಧಾಂತದ ವಿಮರ್ಶೆಗಳು[ಬದಲಾಯಿಸಿ]

ಸ್ತ್ರೀ ಸಮಾನತಾವಾದಿ[ಬದಲಾಯಿಸಿ]

ಸ್ತ್ರೀ ಸಮಾನತಾವಾದಿಗಳು ಭೂತಕಾಲದಲ್ಲಿ ಅಥವಾ ಈ ಹಿಂದೆ ನವ್ಯ ಸಾಹಿತ್ಯ ಸಿದ್ಧಾಂತ ಚಳುವಳಿಯನ್ನು ಟೀಕಿಸಿದ್ದರು, ಅವರು ಪ್ರತಿಪದಿಸಿದ್ದೇನೆಂದರೆ, ಪ್ರಶಂಸಾ ಮಹಿಳಾ ನವ್ಯ ಸಾಹಿತ್ಯ ಸಿದ್ಧಾಂತಿಗಳ (ಲಿಯೋನೊರಾ ಕ್ಯಾರಿಂಗ್‌ಟನ್, ಲಿಯೋನೊರಾ ಫಿನಿ, ಕೇ ಸೇಜ್, ಡೊರೊಥಿಯಾ ಟ್ಯಾನಿಂಗ್ ಮತ್ತು ರೆಮೆಡಿಯೋಸ್ ವರೋ‌ರಂತಹ)ಹೊರತಾಗಿಯೂ, ಇದು ಮೂಲಭೂತವಾಗಿ ಒಂದು ಗಂಡಸರ ಚಳುವಳಿ ಮತ್ತು ಗಂಡಸರ ಸಹಭಾಗಿತ್ವವಾಗಿತ್ತು. ಸ್ತ್ರೀ ಸಮಾನತಾವಾದಿ ವಿಮರ್ಶಕರು, ಇದು ಮಹಿಳೆಯರ ಕಡೆಗೆ ಪುರಾತನ ದೃಷ್ಟಿಕೋನವನ್ನು ಹೊಂದಿದೆ, ಹೇಗೆಂದರೆ ಅವರನ್ನು ಸಾಂಕೇತಿಕವಾಗಿ ಏಕಪ್ರಕಾರದ ಮತ್ತು ಕಾಮಪ್ರಚೋದಕ ಸಂಪ್ರದಾಯಗಳ ಮೂಲಕ ಪೂಜಿಸುತ್ತದೆ ಎಂದು ಅವರು ನಂಬುತ್ತಾರೆ. ಮಹಿಳೆಯರು ಅನೇಕ ವೇಳೆ ಹೆಚ್ಚಿನ ಮೌಲ್ಯಗಳನ್ನು ಪ್ರತಿನಿಧಿಸಲು ಮತ್ತು ಅಪೇಕ್ಷೆಗಳ ವಸ್ತುಗಳನ್ನು ಮತ್ತು ನಿಗೂಡಗಳನ್ನು ಬದಲಾಯಿಸಲು ಮಾಡಲ್ಪಟ್ಟಿವೆ.[೨೬]

ನವ್ಯ ಸಾಹಿತ್ಯ ಸಿದ್ಧಾಂತದ ಸ್ತ್ರೀ ಸಮಾನತಾವಾದಿಗಳ ಮೊದಲಿಗರಲ್ಲಿ ಕ್ಸೇವಿಯರ್ ಗೌಥಿಯರ್ ಕೂಡ ಒಬ್ಬರು. ಅವಳ ಬರಹ ಸುರೀಲಿಸಮ್ ಎಟ್ ಸೆಕ್ಸುವಲೈಟ್‌ ನ (೧೯೭೧)[೨೭] "ದ ಅವಂತ್ ಗಾರ್ಡೆ" ಗೆ ಸಂಬಂಧಿತವಾಗಿ ಮಹಿಳೆಯರ ಮಹತ್ವವಾಗಿಸುವಿಕೆಯ ನಂತರದ ಪ್ರಮುಖ ಪಾಂಡಿತ್ಯವನ್ನು ಪ್ರಭಾವಿಸಿತು.

ಫ್ರಾಯ್ಡಿಯನ್[ಬದಲಾಯಿಸಿ]

ಫ್ರಾಯ್ಡ್‌ ನವ್ಯ ಸಾಹಿತ್ಯ ಸಿದ್ಧಾಂತದ ಸೈಕೋಅನಲಿಟಿಕಲ್ ವಿಮರ್ಶೆಯನ್ನು ಅವನ ಟೀಕೆಯ ಜೊತೆ ಪ್ರಾರಂಭಿಸಿದನು, ನವ್ಯ ಸಾಹಿತ್ಯ ಸಿದ್ಧಾಂತದ ಬಗೆಗೆ ಅವನಿಗೆ ಬಹಳ ಆಸಕ್ತಿಕರವಾಗಿ ಕಂಡಿದ್ದು ಅವರ ಅಜಾಗೃತಿಯಲ್ಲ ಆದರೆ ಅವರ ಜಾಗೃತಿ. ಅವನ ಅರ್ಥವೇನೆಂದರೆ ಅಹಂನ ಕಾರ್ಯಚಟುವಟಿಕೆಯಿಂದ ಹೆಚ್ಚಾಗಿ ವಿನ್ಯಾಸಗೊಂಡ ಅಜಾಗೃತಿಯ ವಿಮೋಚನೆಯಂತೆ ನವ್ಯ ಸಾಹಿತ್ಯ ಸಿದ್ಧಾಂತಿಕರಿಂದ ಎತ್ತಿ ತೋರಿಸಲ್ಪಟ್ಟ ಮಾನಸಿಕ ಅನೈಚ್ಛಿಕತೆಯ ಜೊತೆ ಪ್ರಯೋಗಗಳನ್ನು ಮತ್ತು ಸ್ಪಷ್ಟೀಕರಣ ಎಂಬುದಾಗಿತ್ತು. ಕನಸಿನಲ್ಲಿನ ಕನಸಿನ ಪರಾಮರ್ಶೆಯಂತಹ ಸನಾನ ಪ್ರಕ್ರಿಯೆಗಳು, ಮತ್ತು ಆದ್ದರಿಂದ ಮೂಲತತ್ವದ ಪ್ರಕಾರ ನವ್ಯ ಸಾಹಿತ್ಯ ಸಿದ್ಧಾಂತದ ಕವಿತೆಗಳಿಗೆ ಸಂಬಂಧಿಸಿದಂತೆ ಮತ್ತು ಇತರ ಕಲಾ ಕೆಲಸಗಳಿಗೆ ಸಂಬಂಧಿಸಿದಂತೆ, ಯಾವಾಗ ಅವರು ತಮ್ಮ ಅಹಂನಿಂದ ಹೆಚ್ಚಾಗಿ ಆಕಾರ ನೀಡಲ್ಪಟ್ಟಿರುವ ಮತ್ತು ಸಂಸ್ಕರಿಸಲ್ಪಟ್ಟಿರುವ, ಅಜಾಗೃತಿಯ ಪ್ರತ್ಯಕ್ಷ ಸ್ಪಷ್ಟೀಕರಣಗಳ ಒಂದು ಪ್ರಮಾದ. ಈ ದೃಷ್ಟಾಂತದಲ್ಲಿ, ನವ್ಯ ಸಾಹಿತ್ಯ ಸಿದ್ಧಾಂತಗಳು ಹೆಚ್ಚಿನ ಕೆಲಸಗಳನ್ನು ಉತ್ಪತ್ತಿ ಮಾಡುತ್ತಾರೆ, ಆದರೆ ಅವರ ಉತ್ಪಾದನೆಗಳು ಜಾಗೃತಿಯದ್ದಾಗಿರುತ್ತದೆ, ಅಜಾಗೃತಿ ಮನಸ್ಸಿನದಾಗಿರುವುದಿಲ್ಲ, ಮತ್ತು ಅವರು ಅಜಾಗೃತಿಯ ಜೊತೆ ತಾವು ಏನು ಮಾಡುತ್ತಿದ್ದೇವೆ ಎಂಬುದರ ಬಗ್ಗೆ ತಮ್ಮನ್ನು ತಾವೇ ವಂಚಿಸಿಕೊಳ್ಳುತ್ತಾರೆ. ಸರಿಯಾದ ಸೈಕೋಅನಲಿಸಿಸ್‌ನಲ್ಲಿ, ಅಜಾಗೃತಿಯು ತನ್ನಷ್ಟಕ್ಕೇ ತಾನೇ ಸ್ವಯಂಚಾಲಿತವಾಗಿ ಅಭಿವ್ಯಕ್ತಿ ಮಾಡುವುದಿಲ್ಲ ಆದರೆ ಸೈಕೋಅನಲಿಟಿಕ್ ಪ್ರಕ್ರಿಯೆಯಲ್ಲಿ ಪ್ರತಿಭಟನೆ ಮತ್ತು ಸಂವಹನೆಯ ವಿಶ್ಲೇಷಣೆಯ ಮೂಲಕ ಮಾತ್ರ ಹೊದಿಕೆ ತೆಗೆಯಲ್ಪಟ್ಟಿರುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಅವಕಾಶವಾದಿ[ಬದಲಾಯಿಸಿ]

ಯಾವಾಗ ಅವಕಾಶವಾದಿ ಅಂತರಾಷ್ಟೀಯ ಕೋರ್ ಮತ್ತು ಫ್ರಿಂಜ್‌ಗಳ ಕೆಲವು ವ್ಯಕ್ತಿಗಳು ಮತ್ತು ಗುಂಪುಗಳು ತಾವಾಗಿಯೇ ನವ್ಯ ಸಾಹಿತ್ಯ ಸಿದ್ಧಾಂತದವರಾಗಿರುತ್ತಾರೆ, ಇತರರು ಚಳುವಳಿಯ ತೊಂಬಾ ವಿಷಮ ಸ್ಥಿತಿಯಲ್ಲಿರುತ್ತಾರೆ, ಅಥವಾ ಅನೇಕ ವೇಳೆ ೧೯೫೦ ರ ಮತ್ತು ೧೯೬೦ರ ನಂತರದ ಚಳುವಳಿಯಲ್ಲಿ ಉಳಿದುಕೊಂಡಿತು. ಅವಕಾಶವಾದಿ ಅಂತರಾಷ್ಟೀಯತೆಯು ಆದ್ದರಿಂದ ನವ್ಯ ಸಾಹಿತ್ಯ ಸಿದ್ಧಾಂತದ ಅಂಗೀಕೃತ ಪದ್ಧತಿಯ ಒಂದು ವಿರಾಮ ಮತ್ತು ನಿರಂತರತೆಯಾಗಿ ನೋಡಬಹುದು.[ಸೂಕ್ತ ಉಲ್ಲೇಖನ ಬೇಕು]

ಈ ಕೆಳಗಿನವುಗಳನ್ನೂ ನೋಡಬಹುದು[ಬದಲಾಯಿಸಿ]

ಟೆಂಪ್ಲೇಟು:Portal

ಆಕರಗಳು[ಬದಲಾಯಿಸಿ]

  1. ೧.೦ ೧.೧ ಸರೆಯಾಲಿಸ್ಟ್ ಮೆನಿಫಾಸ್ಟೋದಲ್ಲಿ ಬ್ರೆಟಾನ್, "Vaché ಈಸ್ ಇನ್ ಮಿ ," .
  2. ೨.೦ ೨.೧ ದ ಕೊಲಂಬಿಯಾ ವರ್ಲ್ದ್ ಆಫ್ ಕೊಟೇಶನ್ಸ್‌ ನಲ್ಲಿನ ಉಲ್ಲೇಖ ದಾಲಿ ಸಲ್ವಾಡೋರ್, ಡೈರಿ ಆಫ್ ಜೀನಿಯಸ್ (೧೯೯೬)
  3. ೩.೦ ೩.೧ ೩.೨ ೩.೩ ತಾಮ್ಕಿನ್ಸ್,ಕಾಲ್ವಿನ್, ಡಚ್ಯಾಂಪ್: ಎ ಬೈಯೊಗ್ರಫಿ . ಹೆನ್ರಿ ಹಾಲ್ಟ್ ಮತ್ತು ಕಂಪನಿ, Inc, ೧೯೯೬. ಐಎಸ್ ಬಿಎನ್ ೦-೧೯-೨೧೧೫೭೯-೦
  4. ೪.೦ ೪.೧ ೪.೨ ಉಲ್ಲೇಖ ದೋಷ: Invalid <ref> tag; no text was provided for refs named grove
  5. ಲಿಂಕ್ ಟು ಗುಗ್ಗೆನ್ಹೇಮ್ ಕಲೆಕ್ಷನ್ Archived 2008-09-22 ವೇಬ್ಯಾಕ್ ಮೆಷಿನ್ ನಲ್ಲಿ. ಪೇಟಿಂಗ್‌ನ ನಕಲುಮಾಡುವುದು ಮತ್ತು ಅಧಿಕ ಮಾಹಿತಿಗಳು.
  6. ಲಿಂಕ್ ಟು ಗುಗ್ಗೆನ್ಹೇಮ್ ಕಲೆಕ್ಷನ್ Archived 2008-11-04 ವೇಬ್ಯಾಕ್ ಮೆಷಿನ್ ನಲ್ಲಿ. ಪೇಟಿಂಗ್‌ನ ನಕಲುಮಾಡುವುದು ಮತ್ತು ಅಧಿಕ ಮಾಹಿತಿಗಳು.
  7. ಲಿಂಕ್ ಟು ಗುಗ್ಗೆನ್ಹೇಮ್ ಕಲೆಕ್ಷನ್ Archived 2008-10-05 ವೇಬ್ಯಾಕ್ ಮೆಷಿನ್ ನಲ್ಲಿ. ಪೇಟಿಂಗ್‌ನ ನಕಲುಮಾಡುವುದು ಮತ್ತು ಅಧಿಕ ಮಾಹಿತಿಗಳು.
  8. "Modern History Sourcebook: A Surrealist Manifesto, 1925". Fordham.edu. 1925-01-27. Retrieved 2009-12-26.
  9. Generation-online.org[ಮಡಿದ ಕೊಂಡಿ]
  10. ಲೆವಿಸ್,ಹೆಲೆನಾ. ದೊಡಾ ಟರ್ನ್ಸ್ ರೆಡ್ . ೧೯೯೦. ಎಡಿನ್ಬರ್ಗ್ ವಿಶ್ವವಿದ್ಯಾಲಯ ಮುದ್ರಣಾಲಯ. ೧೯೨೦ ಯಿಂದ ೧೯೫೦ವರೆಗಿನ ಸರೆಯಾಲಿಸ್ಟ್‌ಗಳು ಮತ್ತು ಕಮ್ಯುನಿಸ್ಟ್‌ಗಳ ನಡುವಿನ ಅಹಿತಕರವಾದ ಸಂಬಂಧಗಳ ಇತಿಹಾಸ
  11. ಕಿಲ್ಲೆ,ರಾಬಿನ್ ಡಿ.ಜಿ. ಎ ಪೊಯಟಿಕ್ ಆ‍ಯ್‌೦ಟಿಕೊಲೊನಿಯಾಲಿಜಂ . ನವೆಂಬರ್ ೧೯೩೨
  12. ಕಿಲ್ಲೆ,ರಾಬಿನ್ ಡಿ.ಜಿ. "ಕವಿತೆ ಮತ್ತು ರಾಜಕೀಯ ಕಲ್ಪನಾಶಕ್ತಿ : Aimé Césaire, ನೆಗ್ರಿತ್ಯೂಡ್, & ಸರೆಯಾಲಿಜಂನ ಅನ್ವಯಿಕೆಗಳು". ಜುಲೈ ೨೦೦೧
  13. "Frida Kahlo, Paintings, Chronology, Biography, Bio". Fridakahlofans.com. Archived from the original on 2010-04-02. Retrieved 2009-12-26.
  14. ಸೆಂಟ್ರಲ್ ಪಾಂಪಿಡೊಯ್ ನಿಂದ ಸರೆಯಾಲಿಸ್ಟ್ ಆರ್ಟ್ Archived 2012-09-18 ವೇಬ್ಯಾಕ್ ಮೆಷಿನ್ ನಲ್ಲಿ. . ೨೦೦೮ರ ಮಾರ್ಚ್‌ ೨೩ರಂದು ಮರುಸಂಪಾದಿಸಲಾಗಿದೆ.
  15. ೧೫.೦ ೧೫.೧ "1919-1950: The politics of Surrealism by Nick Heath". Libcom.org. Retrieved 2009-12-26.
  16. "Surrealism - Magritte - Voice of Space". Guggenheim Collection. Archived from the original on 2008-10-17. Retrieved 2009-12-26.
  17. "Marcel Duchamp". Toutfait.com. Retrieved 2009-12-26.
  18. "SFmoma.org". Archived from the original on 2008-10-01. Retrieved 2010-06-29.
  19. "Artist - Magritte - Empire of Light - Large". Guggenheim Collection. Archived from the original on 2008-10-14. Retrieved 2009-12-26.
  20. Bertc.com[ಮಡಿದ ಕೊಂಡಿ]
  21. ಬ್ರೆಟಾನ್,‍ಆ‍ಯ್‌೦ದ್ರೆ. ಸರೆಯಾಲಿಜಂ ಆ‍ಯ್‌೦ಡ್ ಪೇಂಟಿಗ್ , ಐಕಾನ್, ೧೯೭೩
  22. "Marcel Duchamp". Toutfait.com. Retrieved 2009-12-26.
  23. "ಸ್ಯಾಮ್ಯೂವೆಲ್ ಬೆಕೆಟ್ ಟಮ್ಸ್". Archived from the original on 2006-10-09. Retrieved 2010-06-29.
  24. "Artaud and Semiotics". Holycross.edu. Archived from the original on 2008-09-06. Retrieved 2009-12-26.
  25. "The Theatre Of The Absurd". Arts.gla.ac.uk. Archived from the original on 2009-08-23. Retrieved 2009-12-26.
  26. ಗ್ರೀರ್,ಜರ್ಮನಿ , "ಎರಡು ದೃಷ್ಟಿಕೋನ: ಸರೆಯಾಲಿಜಂನ ಹೆಂಗಸರು ತಾವು ಲೈಂಗಿಕ ಸ್ವಾತಂತ್ರ್ಯ ಆಚರಿಸುತ್ತಿರುವುದಾಗಿ ವಿಚಾರಮಾಡುತ್ತಾರೆ. ಆದರೆ ಅವರು ಕೇವಲ ಗಂಡಸರ ಎರೊಟಿಕ್ ರೋಮಾಂಚಕತೆಯನ್ನು ಮಾತ್ರ ಈಡೇರಿಸುತ್ತಿದ್ದಾರಾ ?", ಗಾರ್ಡಿಯನ್ ಅನ್‌ಲಿಮಿಟೆಡ್ , ಮಾರ್ಚ್ ೫, ೨೦೦೭. ೨೦೦೮ರ ಮಾರ್ಚ್‌ ೨೩ರಂದು ಮರುಸಂಪಾದಿಸಲಾಗಿದೆ.
  27. ಗಾಲಿಮರ್ಡ್, ಕಲೆಕ್ಷನ್ ಇಡೀಸ್, ೧೯೭೧

ಗ್ರಂಥಸೂಚಿ[ಬದಲಾಯಿಸಿ]

ಆ‍ಯ್‌0ದ್ರೆ ಬ್ರೆಟಾನ್

  • ಮೆನಿಫೆಸ್ಟೋಸ್ ಆಫ್ ಸರೆಯಾಲಿಜಂ ಮೊದಲನೆಯದನ್ನು ಒಳಗೊಂಡಿದೆ,ಎರಡನೇಯ ಮತ್ತು ಪ್ರಸ್ತಾವನೆಯು ಮೂರನೇಯ ಮೆನಿಫೆಸ್ಟೋ ಆಗುವ ಸಾಧ್ಯತೆಯಿದೆ, ದ ಸೊಲುಬ್ಲೆ ಫಿಶ್ ಕಾದಂಬರಿ,ಮತ್ತು ನವ್ಯಸಿದ್ಧಾಂತ ಚಳುವಳಿಯ ರಾಜಕೀಯ ರೂಪಹೊಂದಿದೆ. ISBN ೦-೮೦೫೭-೭೦೫೩-೪.
  • ವಾಟ್ ಈಸ್ ಸರೆಯಾಲಿಜಂ: ಸೆಲೆಕ್ಟೇಡ್ ರೈಟಿಂಗ್ಸ್ ಆಫ್ ಅ‍ಯ್‌೦ಡ್ರೆ ಬ್ರೆಟಾನ್ . ISBN ೦-೦೩-೦೬೩೭೪೮-೧
  • ಕಾನ್ವರ್ಸೆಷನ್ಸ್: ದ ಆಟೋಬೈಯಾಗ್ರಫಿ ಆಫ್ ಸರೆಯಾಲಿಜಂ (ಗಾಲಿಮರ್ಡ್ ೧೯೫೨) (ಪ್ಯಾರಗಾನ್ ಇಂಗ್ಲೀಶ್ ಹೌಸ್ rev. ed. ೧೯೯೩). ISBN ೧-೫೫೪೩೯-೦೦೬-೦.
  • ದ ಎಬ್ರಿಡ್ಜ್ಡ್ ಡಿಕ್ಷನರಿ ಆಫ್ ಸರೆಯಾಲಿಜಂ , ಪುನರ್‌ಮುದ್ರಣದಲ್ಲಿ:
    • ಬೊನೆಟ್,ಮಾರ್ಗರೈಟ್, ಎಡಿಶನ್. (೧೯೮೮). Oeuvres complètes , ೧:೩೨೮. ಪ್ಯಾರಿಸ್: ಎಡಿಶನ್ಸ್ ಗಾಲಿಮರ್ಡ್.

ಇತರ ಮೂಲಗಳು

  • ಆಲೆಕ್ಸಾಂಡ್ರಿಯನ್,ಸರೆನೆ. ನವ್ಯಸಿದ್ಧಾಂತ ಚಳುವಳಿ ಕಲೆ ಲಂಡನ್: ಥೇಮ್ಸ್ &ಹಡ್ಸನ್, ೧೯೭೦.
  • ಅಪೊಲಿನಾರೆ,ಗಲ್ಲಾಮೆ ೧೯೧೭, ೧೯೯೧. ಪ್ರೋಗ್ರಾಮ್ ನೋಟ್ ಫಾರ್ ಪ್ಯಾರಡೆ , printed in Oeuvres en prose complètes , ೨:೮೬೫-೮೬೬, Pierre Caizergues and Michel Décaudin, eds. ಪ್ಯಾರಿಸ್: ಎಡಿಶನ್ಸ್ ಗಾಲಿಮರ್ಡ್.
  • ಬ್ರೊಂಟ್ಚಿ,ಅಲಾಸ್ಟರ್ ಮತ್ತು ಗುಡ್ಡಿಂಗ್, ಮೆಲ್, ಎಡಿಶನ್. ಎ ಬುಕ್ ಅಫ್ ಸರೆಯಾಲಿಸ್ಟ್ ಗೇಮ್ಸ್ ಬರ್ಕ್‌ಲೆ, ಸಿಎ: ಶಂಬಲಾ, ೧೯೯೫. ISBN ೧-೫೫೪೩೯-೦೦೬-೦.
  • ಕಾವ್ಸ್, ಮೇರಿ ಆ‍ಯ್‌ನ್ ಸರೆಯಾಲಿಸ್ಟ್ ಪೇಂಟರ್ಸ್ ಅ‍ಯ್‌೦ಡ್ ಪೊಯಟ್ಸ್ ಆ‍ಯ್‌ನ್ ಎಂಥಾಲಜಿ ೨೦೦೧, ಮಿಟ್ ಮುದ್ರಣಾಲಯ.
  • ದರೊಜೊಯ್,ಗೆರಾರ್ಡ್ ,ಹಿಸ್ಟರಿ ಆಫ್ ದ ಸರೆಯಾಲಿಸ್ಟ್ ಮೂವ್‌ಮೆಂಟ್ ಆಲಿಸನ್ ಆ‍ಯ್‌೦ಡಾರ್ಸನ್‌ರಿಂದ ಅನುವಾದ ಚಿಕಾಗೊ ವಿಶ್ವವಿದ್ಯಾಲಯ ಮುದ್ರಣಾಲಯ. ೨೦೦೪. ISBN ೦-೦೩-೦೬೩೭೪೮-೧
  • ಪ್ಲಾಹುಟೇಜ್, ಫ್ಯಾಬ್ರಿಸ್, Nouveau Monde et Nouveau Mythe. Mutations du surréalisme de l'exil américain à l'écart absolu (೧೯೪೧–೧೯೬೫) , Les presses du réel, Dijon, ೨೦೦೭.
  • ಲೇವಿಸ್,ಹೆಲೆನಾ. ದೊಡಾ ಟರ್ನ್ಸ್ ರೆಡ್. ಎಡಿನ್‌ಬರ್ಗ್, ಸ್ಕಾಟ್ಯಾಂಡ್: ಎಡಿನ್ಬರ್ಗ್ ವಿಶ್ವವಿದ್ಯಾಲಯ ಮುದ್ರಣಾಲಯ, ೧೯೯೦.
  • _____. ದ ಪೊಲಿಟಿಕ್ಸ್ ಆಫ್ ಸರೆಯಾಲಿಜಂ ೧೯೮೮
  • ಲಾ ಮೇರಿ, ಬ್ರಿಯಾ ಜುವಾನ್, ರೆಡ್ ಸ್ಪ್ಯಾನಿಶ್ ನೋಟ್‌ಬುಕ್ , ಸಿಟಿ ಲೈಟ್ ಹೌಸ್, ಸ್ಯಾನ್ ಫ್ರಾನ್ಸಿಸ್ಕೋ, ೧೯೭೯, ISBN ೦-೮೭೨೮೬-೧೩೨-೫
  • ಮೆಲ್ಲಿ, ಜಾರ್ಜ್ ಪ್ಯಾರಿಸ್ ಆಫ್ ದ ಸರೆಯಾಲಿಸ್ಟ್ ಥೇಮ್ಸ್ &ಹಡ್ಸನ್. ೧೯೯೧.
  • ಮೊಯಿಬಿಯಸ್, ಸ್ಟೀಫನ್. Die Zauberlehrlinge. Soziologiegeschichte des Collège de Sociologie. ಕೊಂನ್ಸ್ಟಾಂಜ್: ಯುವಿಕೆ ೨೦೦೬. ಎಬೌಟ್ ದ ಕಾಲೇಜ್ ಆಫ್ ಸೋಷಿಯಾಲಜಿ, ಇಟ್ಸ್ ಮೆಂಬರ್ಸ್ ಆ‍ಯ್‌೦ಡ್ ಸೋಷಿಯಾಲಾಜಿಕಲ್ ಇಂಪ್ಯಾಕ್ಟ್ಸ್.
  • Nadeau, Maurice. ಹಿಸ್ಟರಿ ಆಫ್ ಸರೆಯಾಲಿಜಂ ಕ್ಯಾಂಬ್ರಿಜ್, ಮಸಾಚ್ಯುಸೆಟ್ಸ್: ಬೆಕ್‌ನ್ಯಾಪ್ ಮುದ್ರಣಾಲಯ, ೧೯೮೯. ISBN ೦-೫೯೫-೨೦೨೮೪-೫.

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಆ‍ಯ್‌೦ದ್ರೆ ಬ್ರೆಟಾನ್‌ರ ಬರವಣಿಗೆಗಳು[ಬದಲಾಯಿಸಿ]

ಸ್ಥೂಲಾವಲೋಕನ ಜಾಲತಾಣಗಳು[ಬದಲಾಯಿಸಿ]

ನವ್ಯಸಾಹಿತ್ಯ ಸಿದ್ಧಾಂತ ಚಳುವಳಿ ಮತ್ತು ರಾಜಕೀಯ[ಬದಲಾಯಿಸಿ]

ಸರೆಯಾಲಿಸ್ಟ್ ಕವಿತೆ[ಬದಲಾಯಿಸಿ]

ಸರೆಯಾಲಿಸ್ಟ್ ಕವಿತೆ[ಬದಲಾಯಿಸಿ]

  1. REDIRECT Template:Western art movements