ಶೋಧನೆಯ ಫಲಿತಾಂಶಗಳು
Appearance
- ಭಾರತ, ಅಧಿಕೃತವಾಗಿ ಭಾರತ ಗಣರಾಜ್ಯ, ಅಥವಾ ಇಂಡಿಯಾ (India), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು...೪೧ KB (೧,೩೫೬ ಪದಗಳು) - ೧೨:೪೩, ೧೬ ಜೂನ್ ೨೦೨೪
- ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು...೬೯ KB (೩,೧೪೭ ಪದಗಳು) - ೧೦:೫೮, ೩ ಜನವರಿ ೨೦೨೨
- ವಿಜಯಪುರವು ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಈ ಜಿಲ್ಲೆಯು ಜಿಲ್ಲಾಡಾಳಿತ ಒಂದು ಪ್ರಮುಖ ನಗರವಾಗಿದೆ . ವಿಜಯಪುರ ನಗರವು ಬೆಂಗಳೂರಿನಿಂದ ಉತ್ತರ - ಪಶ್ಚಿಮಕ್ಕೆ 520 ಕಿ.ಮೀ. ದೂರದಲ್ಲಿದೆ...೧೨೭ KB (೫,೪೪೨ ಪದಗಳು) - ೧೬:೦೭, ೨೫ ಫೆಬ್ರವರಿ ೨೦೨೪
- ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಕೇಂದ್ರಾಡಳಿತ ಪ್ರದೇಶಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ...೧೧ KB (೮೪ ಪದಗಳು) - ೧೯:೪೬, ೧೩ ಏಪ್ರಿಲ್ ೨೦೨೩
- ಹಿಂದೂ ಧರ್ಮ ಈಗ ಕೇವಲ ಒಂದು ಮತವಾಗಿ ಉಳಿದಿಲ್ಲ. ಅದು ಭಾರತೀಯರ ಜೀವನ ಶೈಲಿಯಾಗಿ ಅವರ ನಡವಳಿಕೆಯಾಗಿದೆ. ಪಾಶ್ಚಾತ್ಯ ದೇಶಗಳು ತಲೆಯೆತ್ತಿ ನಿಲ್ಲುವ ಮೊದಲೇ ಇಲ್ಲಿ ವೇದಗಳು ತಲೆಯೆತ್ತಿದ್ದವು...೪ KB (೧೫೫ ಪದಗಳು) - ೧೦:೪೦, ೨೧ ಏಪ್ರಿಲ್ ೨೦೨೪
- ಮರಾಠಿ - ಇಂಡೋಆರ್ಯನ್ ಭಾಷಾವರ್ಗಕ್ಕೆ ಸೇರಿದ ಪ್ರಮುಖಭಾಷೆ. ಮಹಾರಾಷ್ಟ್ರೀ ಅಪಭ್ರಂಶದಿಂದ ವಿಕಾಸಗೊಂಡಿದೆ. ಮಹಾರಾಷ್ಟ್ರ ರಾಜ್ಯದ ಆಡಳಿತ ಭಾಷೆಯಾಗಿರುವ ಇದು ೬೮,೦೦೨೨,೦೦೦(೨೦೦೧) ಜನರ ತಾಯಿನುಡಿಯಾಗಿದ್ದು...೨೫ KB (೧,೦೯೯ ಪದಗಳು) - ೧೪:೨೦, ೬ ಏಪ್ರಿಲ್ ೨೦೨೪
- ಮಹಾರಾಷ್ಟ್ರ ಭಾರತದ ಪಶ್ಚಿಮದ ರಾಜ್ಯಗಳಲ್ಲಿ ಒಂದಾಗಿದೆ. ಮಹಾರಾಷ್ಟ್ರವು ಜನಸಂಖ್ಯೆಯಲ್ಲಿ ಭಾರತದ ಎರಡನೆಯ ಅತಿ ದೊಡ್ಡ ರಾಜ್ಯವಾಗಿದೆ ಮತ್ತು ವಿಸ್ತೀರ್ಣದಲ್ಲಿ ಮೂರನೆಯ ಅತಿ ದೊಡ್ಡ ರಾಜ್ಯವಾಗಿದೆ...೧೦ KB (೩೭೭ ಪದಗಳು) - ೨೨:೧೭, ೧೨ ಫೆಬ್ರವರಿ ೨೦೨೩
- ಇಸ್ಲಾಮ್ (الإسلام; [ɪsˈlaːm] ( listen), ಅನುವಾದ. ದೇವರ ಇಚ್ಛೆಗೆ ಶರಣಾಗುವುದು) ಅಥವಾ ಮಹಮದೀಯ ಮತ ಅಥವಾ ಮಹಮದೀಯ ಧರ್ಮವು ಎಂಬುದು ಏಕದೇವತಾವಾದದಲ್ಲಿ ಅಧಿಷ್ಠಿತವಾದ ಐಬ್ರಹೀಮಿಕ...೧೧೪ KB (೫,೧೩೧ ಪದಗಳು) - ೧೪:೧೫, ೮ ಏಪ್ರಿಲ್ ೨೦೨೪
- ತಮಿಳುನಾಡು(தமிழ்நாடு) ಭಾರತದ ದಕ್ಷಿಣ ತುದಿಯಲ್ಲಿರುವ ರಾಜ್ಯ. ಭಾರತ ಗಣರಾಜ್ಯದ ದಕ್ಷಿಣದ ಒಂದು ರಾಜ್ಯ.ಚೆನ್ನೈ ತಮಿಳುನಾಡಿನ ರಾಜಧಾನಿ ಮತ್ತು ಅತಿ ದೊಡ್ಡ ನಗರವಾಗಿದೆ. ಇದಕ್ಕೆ ಹೊಂದಿಕೊಂಡಿರುವ...೧೪೬ KB (೬,೦೧೪ ಪದಗಳು) - ೧೫:೪೬, ೨೨ ಮಾರ್ಚ್ ೨೦೨೪
- ಐ ಎಮ್ ಡಿ ಬಿ (ಇಂಟರ್ನೆಟ್ ಮೂವಿ ಡೇಟಾಬೇಸ್) (ಅಂತರಜಾಲ ಸಿನೆಮಾ ದತ್ತಸಂಚಯ).ಇದು ಬಹಳ ಜನಪ್ರಿಯವಾಗಿರುವ ಅಂತಾರಾಷ್ಟ್ರೀಯ ಚಲನಚಿತ್ರ, ದೂರದರ್ಶನ ಕಾರ್ಯಕ್ರಮಗಳು, ವೀಡಿಯೋ ಆಟಗಳು ಹಾಗೂ...೩ KB (೧೨೦ ಪದಗಳು) - ೨೨:೧೦, ೧೪ ಅಕ್ಟೋಬರ್ ೨೦೨೨
- ಅಕ್ಕಿಯು ಒಂದು ಏಕದಳ ಸಸ್ಯವಾದ ಆರೈಝಾ ಸಟೀವಾದ ಬೀಜ. ಒಂದು ಧಾನ್ಯವಾಗಿ ವಿಶ್ವದ ಮಾನವ ಜನಸಂಖ್ಯೆಯ ದೊಡ್ಡ ಭಾಗಕ್ಕೆ ಅದು ಅತ್ಯಂತ ಪ್ರಮುಖವಾದ ಅಗತ್ಯದ ಆಹಾರ ವಾಗಿದೆ, ವಿಶೇಷವಾಗಿ ಭಾರತದ...೧೧ KB (೫೪೧ ಪದಗಳು) - ೨೦:೩೯, ೨೪ ಮಾರ್ಚ್ ೨೦೨೩
- ಟೆಂಪ್ಲೇಟು:Infobox ಜಿಲ್ಲೆ ಮೈಸೂರು ಕರ್ನಾಟಕ ರಾಜ್ಯದಲ್ಲಿರುವ ಒಂದು ಪ್ರಸಿದ್ಧ ನಗರ. ಮೈಸೂರು ಅದೇ ಹೆಸರಿನ ಜಿಲ್ಲೆಯ ಆಡಳಿತ ಕೇಂದ್ರ ಮತ್ತು ಹಿಂದಿನ ಮೈಸೂರು ಸಂಸ್ಥಾನದ ಹಳೆಯ ರಾಜಧಾನಿ...೫೫ KB (೨,೧೯೬ ಪದಗಳು) - ೨೦:೦೭, ೩೦ ಏಪ್ರಿಲ್ ೨೦೨೪
- ದ್ರಾವಿಡ ಭಾಷೆಗಳಲ್ಲಿ ಬಹಳ ಪ್ರಾಚೀನ ಮತ್ತು ಶ್ರೀಮಂತ ಭಾಷೆ ತಮಿಳು. ತಮಿಳು ಭಾಷೆಯಲ್ಲಿ ದೊರೆತಿರುವ ಕೃತಿಗಳಲ್ಲಿ ಮೊತ್ತಮೊದಲನೆಯದು ತೊಲ್ಕಾಪ್ಪಿಯಂ. ಇದು ಒಂದು ಪ್ರಾಚೀನ ಲಕ್ಷಣ ಗ್ರಂಥ...೬ KB (೧೭೮ ಪದಗಳು) - ೦೭:೦೩, ೨೧ ಮಾರ್ಚ್ ೨೦೨೩
- ವಾಯುವ್ಯ ಯುರೋಪ್ ಖಂಡದಲ್ಲಿರುವ ಬ್ರಿಟಿಷ್ ದ್ವೀಪಗಳ ಹಲವು ವಿಂಗಡನೆಗಳ ವಿವರಣೆಗೆ ಈ ಲೇಖನವನ್ನು ನೋಡಿ ಇಂಗ್ಲೆಂಡ್ ದೇಶವನ್ನು ಒಳಗೊಂಡ ರಾಜಕೀಯ ಸಂಘಟನೆಯಾದ ಯುನೈಟೆಡ್ ಕಿಂಗ್ಡಮ್ ಬಗ್ಗೆ...೬೬ KB (೨,೭೦೮ ಪದಗಳು) - ೧೩:೦೭, ೬ ನವೆಂಬರ್ ೨೦೨೨
- ಪಾಕಿಸ್ತಾನ - ಭಾರತೀಯ ಉಪಖಂಡದಲ್ಲಿನ ದೇಶಗಳಲ್ಲೊಂದು. ದಕ್ಷಿಣ ಏಷ್ಯದ ಒಂದು ದೇಶ. ಪಾಕಿಸ್ತಾನ್ ಇಸ್ಲಾಮಿಕ್ ಗಣರಾಜ್ಯವೆಂದು ಇದರ ಅಧಿಕೃತ ಹೆಸರು. ಪೂರ್ವ ಪಶ್ಚಿಮ ವಾಯವ್ಯ ಹಾಗೂ ಉತ್ತರದಲ್ಲಿ...೨೬೭ KB (೧೧,೬೬೬ ಪದಗಳು) - ೧೩:೧೦, ೯ ಜನವರಿ ೨೦೨೩
- ಬಸವಣ ಬಾಗೇವಾಡಿ ಒಂದು ನಗರ, ಪುಣ್ಯಕ್ಷೇತ್ರ ಹಾಗೂ ತಾಲ್ಲೂಕು ಕೇಂದ್ರ. ಇದು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯಲ್ಲಿದೆ. ಬಸವನ ಬಾಗೇವಾಡಿ ಪಟ್ಟಣವು ವಿಜಯಪುರ - ಮುದ್ದೇಬಿಹಾಳ ರಾಜ್ಯ...೭೧ KB (೨,೬೫೦ ಪದಗಳು) - ೧೫:೩೩, ೯ ಫೆಬ್ರವರಿ ೨೦೨೪
- ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಪಂಚದಲ್ಲಿ ಅತಿ ಹೆಚ್ಚಾಗಿ ಉಪಯೋಗಿಸಲ್ಪಡುವ ಕ್ಯಾಲೆಂಡರ್ (ಪಂಚಾಂಗ). ಅಲೋಸಿಯಸ್ ಲಿಲಿಯಸ್ ಎಂಬ ವೈದ್ಯನಿಂದ ಪ್ರಸ್ತಾಪಿಸಲ್ಪಟ್ಟ ಈ ಕ್ಯಾಲೆಂಡರ್, ಫೆಬ್ರುವರಿ...೪ KB (೧೯೭ ಪದಗಳು) - ೦೭:೨೭, ೧೩ ನವೆಂಬರ್ ೨೦೨೩
- ಮುದ್ದೇಬಿಹಾಳ ಒಂದು ನಗರ ಹಾಗೂ ತಾಲ್ಲೂಕು ಕೇಂದ್ರ .ಇದು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯಲ್ಲಿದೆ. ಮುದ್ದೇಬಿಹಾಳ ಪಟ್ಟಣವು ವಿಜಯಪುರ - ಮುದ್ದೇಬಿಹಾಳ ರಾಜ್ಯ ಹೆದ್ದಾರಿ - 41 ರಲ್ಲಿದೆ...೬೨ KB (೨,೧೫೯ ಪದಗಳು) - ೧೫:೨೦, ೧ ಮೇ ೨೦೨೩
- ನಿಡಗುಂದಿ ಪಟ್ಟಣವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿದೆ. ನಿಡಗುಂದಿ ಪಟ್ಟಣವು ವಿಜಯಪುರ - ಸೋಲ್ಲಾಪೂರ ರಾಷ್ಟ್ರಿಯ ಹೆದ್ದಾರಿ - ೧೩ ರಲ್ಲಿ ಇದೆ....೨೫ KB (೯೮೨ ಪದಗಳು) - ೦೭:೨೮, ೨೨ ಆಗಸ್ಟ್ ೨೦೨೩
- "ಮದ್ರಾಸ್" ಇಲ್ಲಿಗೆ ಪುನರ್ನಿರ್ದೇಶಿಸುತ್ತದೆ. ಇತರ ಬಳಕೆಗಳಿಗಾಗಿ, ಮದ್ರಾಸ್ (ದ್ವಂದ್ವ ನಿವಾರಣೆ) ನೋಡಿ. ಚೆನ್ನೈ - ತಮಿಳುನಾಡಿನ ರಾಜಧಾನಿ. ಸಮುದ್ರ ತಟದಲ್ಲಿರುವ ಈ ಊರನ್ನು 'ಮದರಾಸು'...೭೮ KB (೩,೭೯೮ ಪದಗಳು) - ೦೩:೩೭, ೧೨ ಅಕ್ಟೋಬರ್ ೨೦೨೧
- ಬೇರುಗಿತಿ ____________ English: root-seller, en:root-seller
- ಅನುಗಾಲವು ಚಿಂತೆ ಆದದ್ದೆಲ್ಲ ಒಳಿತೆ ಆಯಿತು ಆಚಾರವಿಲ್ಲದ ನಾಲಿಗೆ ಆಡಿಸಿದಳೆಶೋದಾ ಜಗದೋದ್ಧಾರನ ಅಂಬಿಗ ನಾ ನಿನ್ನ ನಂಬಿದೆ ಅಂಬೆಗಾಲಿಕ್ಕುತಲಿ ಕರುಣಿಸೋ ರಂಗ ಕಲ್ಲು ಸಕ್ಕರೆ ಕೊಳ್ಳಿರೊ
- ಪ್ರಜಾವಾಣಿಯಲ್ಲಿ ಪ್ರಕಟಗೊಂಡಿರುವ ನುಡಿಗಳು/ಸುಭಾಷಿತಗಳನ್ನು ಪ್ರಜಾವಾಣಿ ವರ್ಗದಲ್ಲಿ ಕಾಣಬಹುದು. ಜಾಲತಾಣ: http://www.prajavani.net