ಪಾರ್ವತಿ ಕಲ್ಯಾಣ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಾರ್ವತಿ ಕಲ್ಯಾಣ (ಚಲನಚಿತ್ರ)
ಪಾರ್ವತಿ ಕಲ್ಯಾಣ
ನಿರ್ದೇಶನಬಿ.ಎಸ್.ರಂಗಾ
ನಿರ್ಮಾಪಕಬಿ.ಎಸ್.ರಂಗಾ
ಪಾತ್ರವರ್ಗರಾಜಕುಮಾರ್ , ಚಂದ್ರಕಲಾ, ಎಂ.ಪಿ.ಶಂಕರ್, ಅಶ್ವಥ್, ಜಯಶ್ರೀ, ಉದಯಕುಮಾರ್, ಪಂಡರೀಬಾಯಿ
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಬಿ.ಎನ್.ಹರಿದಾಸ್
ಬಿಡುಗಡೆಯಾಗಿದ್ದು೧೯೬೭
ಚಿತ್ರ ನಿರ್ಮಾಣ ಸಂಸ್ಥೆವಿಕ್ರಂ ಪ್ರೊಡಕ್ಷನ್ಸ್

"ಪಾರ್ವತಿ ಕಲ್ಯಾಣ" ವು ೧೯೬೭ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರವಾಗಿದ್ದು ಬಿ. ಎಸ್. ರಂಗಾ ಅವರಿಂದ ನಿರ್ದೇಶನ ಮತ್ತು ನಿರ್ಮಾಣಗೊಂಡಿದೆ. ಈ ಚಲನಚಿತ್ರದಲ್ಲಿ ರಾಜ್‌ಕುಮಾರ್, ಚಂದ್ರಕಲಾ, ಉದಯಕುಮಾರ್ ಮತ್ತು ರಾಘವೇಂದ್ರರಾವ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಲನಚಿತ್ರಕ್ಕೆ ಜಿ. ಕೆ. ವೆಂಕಟೇಶ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.

ಚಿತ್ರಗೀತೆಗಳು[ಬದಲಾಯಿಸಿ]

ಈ ಚಿತ್ರದ ಚಿತ್ರಗೀತೆಗಳಿಗೆ ಚಿ. ಸದಾಶಿವಯ್ಯ ಅವರು ಸಾಹಿತ್ಯ ಒದಗಿಸಿದ್ದು ಜಿ. ಕೆ. ವೆಂಕಟೇಶ್ ಸಾಹಿತ್ಯ ಸಂಯೋಜನೆ ಮಾಡಿದ್ದಾರೆ.[೧]

ಕ್ರಮ ಸಂಖ್ಯೆ ಹಾಡು ಗಾಯಕರು ಅವಧಿ (ನಿಮಿಷ: ಸೆಕೆಂಡುಗಳು)
1 "ಶ್ಯಾಮ ಮೋಹನ ಮಾಧವ" ಪಿ.ಬಿ.ಶ್ರೀನಿವಾಸ್ 02:33
2 "ಗಂಗೆಯ ಧರಿಸಿದನ" ಎಸ್. ಜಾನಕಿ 02:19
3 "ವನಮಾಲಿ ವೈಕುಂಠಪತೇ" ಪಿ. ಬಿ. ಶ್ರೀನಿವಾಸ್, ಬೆಂಗಳೂರು ಲತಾ 03:08
4 "ಜಯಶಂಕರ ಭಾವಗೋಚರ" ಬಿ.ಕೆ.ಸುಮಿತ್ರಾ 02:43
5 "ಜಯ ಹೇ ಶಂಕರ" ಪಿ. ಲೀಲಾ 04:47
6 "ನವವಸಂತ ನಗುತ ಬಂದ" ಎಲ್.ಆರ್.ಈಶ್ವರಿ, ತಂಡ 03:02
7 "ಬಾಲೆಯ ಮೋರೆ ಇದು" ಎಸ್. ಜಾನಕಿ 03:13
8 "ಮಾರ ಚಿತ್ತ ಚೋರ" ಬೆಂಗಳೂರು ಲತಾ, ಎಲ್. ಆರ್. ಈಶ್ವರಿ 04:27
9 "ಎಂದು ಮಾಡಿದ ಪಾಪ" ಪಿ. ಲೀಲಾ 01:18
10 " ವಿಶ್ವವಂದ್ಯ ವಿಘ್ನೇಶ ಗಣೇಶ" ಪಿ. ಬಿ. ಶ್ರೀನಿವಾಸ್, ತಂಡ 01:48

ಉಲ್ಲೇಖನಗಳು[ಬದಲಾಯಿಸಿ]

  1. "Songs". raaga.com. Retrieved 2015-01-26.