ಕಾಳೇಗೌಡ ನಾಗವಾರ
Jump to navigation
Jump to search
ಕಾಳೇಗೌಡ ನಾಗವಾರ ಇವರು ೧೯೪೭ರಲ್ಲಿ ರಾಮನಗರ ಯಲ್ಲಿ ಜನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ.
ಕೃತಿಗಳು[ಬದಲಾಯಿಸಿ]
- ಅಲೆಗಳು
- ಕರಾವಳಿಯಲ್ಲಿ ಗಂಗಾಲಗ್ನ
- ಬಯಲು ಸೀಮೆಯ ಲಾವಣಿಗಳು.
- ತ್ರಿಪದಿ ರಗಳೆ
- ಬೀದಿ ಮಕ್ಕಳು ಬೆಳೆದೊ
- ಬೆಟ್ಟಸಾಲು ಮಳೆ
- ಬೇಕಾದ ಸಂಗಾತಿ
ಪುರಸ್ಕಾರ[ಬದಲಾಯಿಸಿ]
- ೧೯೭೯ರಲ್ಲಿ ‘ಬೆಟ್ಟ ಸಾಲು ಮಳೆ’ ಕಥಾಸಂಕಲನಕ್ಕೆ ಹಾಗು ೧೯೮೫ರಲ್ಲಿ ‘ಅಲೆಗಳು’ ಕಥಾಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ.