ಆಗಸ್ಟ್ ೧೫
ಆಗಸ್ಟ್ ೧೫ - ಆಗಸ್ಟ್ ತಿಂಗಳಿನ ೧೫ನೇ ದಿನ. ಆಗಸ್ಟ್ ೨೦೨೩
ಪ್ರಮುಖ ಘಟನೆಗಳು[ಬದಲಾಯಿಸಿ]
- ವರ್ಷ ೧೯೨೦ - ಸೋವಿಯತ್ ವಾರ್: ವಾರ್ಸಾ ಬ್ಯಾಟಲ್,
- ವರ್ಷ ೧೯೪೭ - ಭಾರತಕ್ಕೆ ಬ್ರಿಟೀಷರಿಂದ ಸ್ವಾತಂತ್ರ್ಯ.
- ವರ್ಷ ೧೯೭೩ - ವಿಯೆಟ್ನಾಂ ಯುದ್ಧ
ಜನನ[ಬದಲಾಯಿಸಿ]
- ಸಂಗೊಳ್ಳಿ ರಾಯಣ್ಣ
- ಅರ್ಜುನ್ ಸರ್ಜಾ
- ವರ್ಷ ೧೯೭೫ - ವಿಜಯ್ ಭಾರದ್ವಾಜ್, ಭಾರತೀಯ ಕ್ರಿಕೆಟಿಗ.
- ವರ್ಷ ೧೯೯೨ - ಬಾಸ್ಕರನ್ ಅಧಿಬಾನ್, ಭಾರತೀಯ ಚೆಸ್ ಆಟಗಾರ.
ನಿಧನ[ಬದಲಾಯಿಸಿ]
- ವರ್ಷ ೧೯೪೨ - ಮಹಾದೇವ್ ದೇಸಾಯಿ, ಭಾರತೀಯ ಕಾರ್ಯಕರ್ತ ಮತ್ತು ಲೇಖಕ
- ವರ್ಷ೨೦೦೪ - ಅಮರ್ಸಿಂಗ್ಗೆ ಚೌಧರಿ, ಭಾರತೀಯ ರಾಜಕಾರಣಿ, ಗುಜರಾತ್ ೮ನೇ ಮುಖ್ಯಮಂತ್ರಿ (ಬಿ. ೧೯೪೧)
- ವರ್ಷ೨೦೦೫ - ವೆಂಕಟ ಸತ್ಯನಾರಾಯಣ, ಭಾರತೀಯ ಚರ್ಮರೋಗ ವೈದ್ಯ.
ಹಬ್ಬಗಳು/ಆಚರಣೆಗಳು[ಬದಲಾಯಿಸಿ]
ಹೊರಗಿನ ಸಂಪರ್ಕಗಳು[ಬದಲಾಯಿಸಿ]
- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |