ವಾಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Kathegaara (ಚರ್ಚೆ | ಕಾಣಿಕೆಗಳು) |
Kathegaara (ಚರ್ಚೆ | ಕಾಣಿಕೆಗಳು) No edit summary |
||
೧ ನೇ ಸಾಲು: | ೧ ನೇ ಸಾಲು: | ||
[[File:Vali, the Monkey King killed by Rāma..jpg|thumb|ವಾಲಿ.]] |
[[File:Vali, the Monkey King killed by Rāma..jpg|thumb|ವಾಲಿ.]] |
||
'''ವಾಲಿ'''ಯು [[ರಾಮಾಯಣ]]ದಲ್ಲಿ ಕಿಷ್ಕಿಂದೆಯ ವಾನರ ರಾಜ. [[ಸುಗ್ರೀವ]] |
'''ವಾಲಿ'''ಯು [[ರಾಮಾಯಣ]]ದಲ್ಲಿ ಕಿಷ್ಕಿಂದೆಯ [[ವಾನರ]] ರಾಜ. ವಾಲಿಯು [[ಇಂದ್ರ|ಇಂದ್ರನ]] ಮಗ ಹಾಗೂ [[ಸುಗ್ರೀವ]]ನ ಅಣ್ಣ. ರಾಮನಿಗೆ ಸೀತೆಯನ್ನು ಹುಡುಕಲು ಸಹಾಯ ಮಾಡಿದ ವಾನರ [[ಅಂಗದ]] ಇವನ ಮಗ. ಇವನ ಮಡದಿ ತಾರಾ. |
||
ವಾಲಿ ಮತ್ತು [[ಸುಗ್ರೀವ]]ರು ಒಬ್ಬಳೇ ತಾಯಿಯ ಮಕ್ಕಳು. ಮತ್ತು ಅಸಾಧಾರಣವಾದ ರೂಪ ಸಾದರ್ಶವನ್ನು ಹೊಂದಿದ್ದವರು. ಇವರಲ್ಲಿ ವಾಲಿಯು ಹಿರಿಯವನು. ವಾಲಿಯು ಶಿವನಿಂದ ವರಪಡೆದು ಮಹಾ ಪರಾಕ್ರಮಿಯಾದವನು. ಇದರ ಪರಿಣಾಮವಾಗಿ ಇವನೆದುರುನಿಂತ ಶತ್ರುವಿನ ಬಲಕ್ಕೆ ಸಮವಾದ ಬಲವು ಈತನಿಗೆ ಹೆಚ್ಚುವರಿಯಾಗಿ ಲಭಿಸುತ್ತಿತ್ತು ಮತ್ತು ಈತನು ಅಜೇಯನಾಗಿದ್ದನು. ಸಹೋದರನೊಂದಿಗೆ ಇದ್ದ ಭೇದಭಾವವು ವಾಲಿಯನ್ನು ರಾಮನು ಸಂಹರಿಸುವುದರೊಂದಿಗೆ ಪರ್ಯಾವಸಾನವಾಯಿತು. ವಾಲಿಯು ಶಿವನ ಭಕ್ತನಾಗಿದ್ದನು. |
|||
==ಬಾಹ್ಯ ಸಂಪರ್ಕಗಳು== |
==ಬಾಹ್ಯ ಸಂಪರ್ಕಗಳು== |
||
*[http://www.sacred-texts.com/hin/m03/m03278.htm Mahabharata, Book III: Vana Parva, Section 278]: [[ಸುಗ್ರೀವ]] ಜೊತೆಗಿನ ರಾಮನ ಮೈತ್ರಿಯನ್ನು ಮತ್ತು ವಾಲಿಯ ಕೊಲೆಗಳನ್ನು ವಿವರಿಸುವ ಮಹಾಭಾರತದ ವಿಭಾಗಕ್ಕೆ ಕೊಂಡಿ |
*[http://www.sacred-texts.com/hin/m03/m03278.htm Mahabharata, Book III: Vana Parva, Section 278]: [[ಸುಗ್ರೀವ]] ಜೊತೆಗಿನ ರಾಮನ ಮೈತ್ರಿಯನ್ನು ಮತ್ತು ವಾಲಿಯ ಕೊಲೆಗಳನ್ನು ವಿವರಿಸುವ ಮಹಾಭಾರತದ ವಿಭಾಗಕ್ಕೆ ಕೊಂಡಿ |
೧೨:೫೫, ೨೫ ಮೇ ೨೦೧೭ ನಂತೆ ಪರಿಷ್ಕರಣೆ
ವಾಲಿಯು ರಾಮಾಯಣದಲ್ಲಿ ಕಿಷ್ಕಿಂದೆಯ ವಾನರ ರಾಜ. ವಾಲಿಯು ಇಂದ್ರನ ಮಗ ಹಾಗೂ ಸುಗ್ರೀವನ ಅಣ್ಣ. ರಾಮನಿಗೆ ಸೀತೆಯನ್ನು ಹುಡುಕಲು ಸಹಾಯ ಮಾಡಿದ ವಾನರ ಅಂಗದ ಇವನ ಮಗ. ಇವನ ಮಡದಿ ತಾರಾ.
ವಾಲಿ ಮತ್ತು ಸುಗ್ರೀವರು ಒಬ್ಬಳೇ ತಾಯಿಯ ಮಕ್ಕಳು. ಮತ್ತು ಅಸಾಧಾರಣವಾದ ರೂಪ ಸಾದರ್ಶವನ್ನು ಹೊಂದಿದ್ದವರು. ಇವರಲ್ಲಿ ವಾಲಿಯು ಹಿರಿಯವನು. ವಾಲಿಯು ಶಿವನಿಂದ ವರಪಡೆದು ಮಹಾ ಪರಾಕ್ರಮಿಯಾದವನು. ಇದರ ಪರಿಣಾಮವಾಗಿ ಇವನೆದುರುನಿಂತ ಶತ್ರುವಿನ ಬಲಕ್ಕೆ ಸಮವಾದ ಬಲವು ಈತನಿಗೆ ಹೆಚ್ಚುವರಿಯಾಗಿ ಲಭಿಸುತ್ತಿತ್ತು ಮತ್ತು ಈತನು ಅಜೇಯನಾಗಿದ್ದನು. ಸಹೋದರನೊಂದಿಗೆ ಇದ್ದ ಭೇದಭಾವವು ವಾಲಿಯನ್ನು ರಾಮನು ಸಂಹರಿಸುವುದರೊಂದಿಗೆ ಪರ್ಯಾವಸಾನವಾಯಿತು. ವಾಲಿಯು ಶಿವನ ಭಕ್ತನಾಗಿದ್ದನು.
ಬಾಹ್ಯ ಸಂಪರ್ಕಗಳು
- Mahabharata, Book III: Vana Parva, Section 278: ಸುಗ್ರೀವ ಜೊತೆಗಿನ ರಾಮನ ಮೈತ್ರಿಯನ್ನು ಮತ್ತು ವಾಲಿಯ ಕೊಲೆಗಳನ್ನು ವಿವರಿಸುವ ಮಹಾಭಾರತದ ವಿಭಾಗಕ್ಕೆ ಕೊಂಡಿ
- Ramayana, Book IV, Canto 16: ರಾಮನ ಕೈಯಲ್ಲಿ ವಾಲಿಯ ಸಾವಿನ ಬಗ್ಗೆ ವಿವರಿಸುವ ವಾಲ್ಮೀಕಿಯ ರಾಮಾಯಣ ವಿಭಾಗಕ್ಕೆ ಕೊಂಡಿ
- Photographs of a bas relief ಕಾಂಬೋಡಿಯಾದಲ್ಲಿನ ಬಾಂಟೆಯ್ ಶ್ರೆ ದೇವಸ್ಥಾನದಲ್ಲಿ ವಾಲಿ ಮತ್ತು ಸುಗ್ರೀವ ನಡುವಿನ ಯುದ್ಧವನ್ನು ಚಿತ್ರಿಸಲಾಗಿದೆ.
- Valmiki Ramayana Kishkindha Kanda Prose Sagara 11