ಹೆಬ್ಬುಲಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

{{infobox |ಚಿತ್ರದ ಹೆಸರು=ಹೆಬ್ಬುಲಿ |ಕಥೆ=ಎಸ್.ಕೃಷ್ಣ |ಸಂಭಾಷಣೆ=ಸಿರಿ |ಪಾತ್ರ=ಸುದೀಪ್,ರವಿಚಂದ್ರನ್,[]ಅಮಲಾ ಪೌಲ್]]


|ಸಂಕಲನ=ದೀಪು.ಎಸ್.ಕುಮಾರ್ |ಸಂಗೀತ=ಅರ್ಜುನ್ ಜನ್ಯ |ಛಾಯಾಗ್ರಹಣ=ಎ.ಕರುಣಾಕರ್ |ನಿರ್ಮಾಣ ಸಂಸ್ಥೆ=ಎಸ್.ಆರ್.ವಿ ಪ್ರೊಡ್ಯೂಕ್ಷನ್,[[ಉಮಾಪತಿ ಫಿಲ್ಮ್ಸ್ }}




ಹೆಬ್ಬುಲಿ ಚಿತ್ರ ೨೦೧೭ರಲ್ಲಿ ಬಿಡುಗಡೆ ಆದ ಕನ್ನಡ ಚಲನಚಿತ್ರ.ಸುದೀಪ್,ರವಿಚಂದ್ರನ್,ಅಮಲಾ ಪೌಲ್,ಪಿ.ರವಿಶಂಕರ್,ಕಬೀರ್ ದುಹಾನ್ ಸಿಂಗ್ ಇನ್ನು 
ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.ಅಮಲಾ ಪೌಲ್ ಅವರು ನಾಯಕಿ ಆಗಿ ಕನ್ನಡಕ್ಕೆ ಪಾದಾರ್ಪಣೆ ಮಾಡಿದ ಚಿತ್ರ.

ಕಥಾಹಂದರ[ಬದಲಾಯಿಸಿ]

ಹೆಬ್ಬುಲಿಯಲ್ಲಿ ಸುದೀಪ್ ಇಂಡಿಯನ್ ಆರ್ಮಿಯಲ್ಲಿ ಪ್ಯಾರಾ ಕಮಾಂಡೋ ಆಫೀಸರ್(ರಾಮ್) ಆಗಿ ಕಾಣಿಸಿಕೊಂಡಿದ್ದಾರೆ.ಭಾರತದ ಗಡಿಯಲ್ಲಿ ಶತ್ರು ದೇಶದ ಮೇಲೆ ಹಠಾತ್ ದಾಳಿ(ಸರ್ಜಿಕಲ್ ಸ್ಟ್ರೈಕ್)ನಡೆಸಿ ಉಗ್ರರನ್ನು ಕೊಲ್ಲುವ ವೀರ ಯೋಧನಾಗಿ ಇಲ್ಲಿ ಮಿಂಚಿದ್ದಾರೆ.ತನ್ನ ಅಣ್ಣನನ್ನು ಕೊಲೆ ಮಾಡಿದವರನ್ನು ಕಂಡುಹಿಡಿದು ಅವರನ್ನು ಕೊಲ್ಲುವ ಕಥೆ ಆಗಿದೆ. ಈ ಚಿತ್ರ ಫೆಬ್ರವರಿ೨೩ ೨೦೧೭ರಂದು ಕರ್ನಾಟಕದಾದ್ಯಂತ ೫೦೦ ಚಿತ್ರಮಂದಿರಗಳಲ್ಲಿ ಹಾಗು ಭಾರತದ ೧೦೦ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗಿ ಒಳ್ಳೆಯ ಯಶಸ್ಸನ್ನು ಪಡೆಯಿತು.ಈ ಚಿತ್ರ ಬರೋಬ್ಬರಿ ೫೦ಕೋಟಿ ಗಳಿಕೆ ಕಂಡಿದೆ ಈ ಚಿತ್ರದ ಆಡಿಯೋ ಹಕ್ಕನ್ನು ಜೀ ಮ್ಯೂಸಿಕ್ ಸಂಸ್ಥೆ ಖರೀದಿಸುವುದರ ಮೂಲಕ ಕನ್ನಡಕ್ಕೆ ಬಂದಿದೆ.