ಸದಸ್ಯ:Sachidananda Hullahalli/ದೇವ್ ರಾಜ್ ಸಿಂಗ್ ಠಾಕೂರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೇವ್ ರಾಜ್ ಸಿಂಗ್ ಠಾಕೂರ್

ವ್ಯಾಪ್ತಿಪ್ರದೇಶ ಭಾರತ
ಶಾಖೆ Indian Air Force
ಶ್ರೇಣಿ(ದರ್ಜೆ) ವಾರೆಂಟ್ಆ ಫೀಸರ್]
ಪ್ರಶಸ್ತಿ(ಗಳು) ಕೀರ್ತಿ ಚಕ್ರ

ಸಾರ್ಜೆಂಟ್ ದೇವ್ ರಾಜ್ ಸಿಂಗ್ ಠಾಕೂರ್, ಕೀರ್ತಿ ಚಕ್ರ (ಮರಣ ಮೇ ೧೯೮೭), ಭಾರತೀಯ ವಾಯುಪಡೆಯಲ್ಲಿ ಕೆಲಸ ಮಾಡುತ್ತಿದ್ದ ಸಾರ್ಜೆಂಟ್ ಆಗಿದ್ದರು. ನಾಥೂರಾಂ ಗೋಡ್ಸೆಯನ್ನು ಬೆನ್ನಟ್ಟಿ ಹಿಡಿದು ಬಂಧಿಸಿದ್ದಕ್ಕಾಗಿ ಇವರು ಪ್ರಾಮುಖ್ಯತೆ ಪಡೆದರು.

೧೯೫೨ ರಲ್ಲಿ ಭಾರತದ ಸಮಕಾಲೀನ ರಾಷ್ಟ್ರಪತಿ ಡಾ ರಾಜೇಂದ್ರ ಪ್ರಸಾದ್ ಅವರು ಗೋಡ್ಸೆಯನ್ನು ಬಂಧಿಸಿದ್ದಕ್ಕಾಗಿ ಅವರಿಗೆ ಕೀರ್ತಿ ಚಕ್ರ ಶೌರ್ಯ ಪ್ರಶಸ್ತಿಯನ್ನು ನೀಡಲಾಯಿತು ಮುಂದೆ ಅವರು ವಾರಂಟ್ ಅಧಿಕಾರಿಯಾಗಿ ಬಡ್ತಿ ಪಡೆದರು.

ವೈಯಕ್ತಿಕ ವಿವರಗಳು[ಬದಲಾಯಿಸಿ]

ಇವರಿಗೆ ಮೂವರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದರು. ಭಾರತೀಯ ವಾಯುಪಡೆಯಲ್ಲಿ ಸೇವೆಯಲ್ಲಿದ್ದಾಗ, ಅವರು ತಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಂಡರು. ನಂತರ ಅವರನ್ನು ನಿವೃತ್ತಿಯ ಮೇಲೆ ಕಳುಹಿಸಲಾಯಿತು. ಅವರು ಅಮೃತಸರದಲ್ಲಿ ೧೪ ವರ್ಷಗಳ ಕಾಲ ಮಾನಸಿಕ ಆರೋಗ್ಯ ಕೇಂದ್ರದಲ್ಲಿದ್ದರು. ಅವನ ಮಾನಸಿಕ ಅಸಮತೋಲನಕ್ಕೆ ಕಾರಣಗಳು ತಿಳಿದಿಲ್ಲ. ಬಹುಶಃ ನಾಥುರಾಮ್ ಗೋಡ್ಸೆಯನ್ನು ಬಂಧಿಸಿದಿಂದ ಆಗಿರಬಹುದು. ಗೋಡ್ಸೆ ಮೋಹನ್ ದಾಸ್ ಗಾಂಧಿಯನ್ನು ಕೊಂದ ವ್ಯಕ್ತಿ. ಇವರು ಸಾಯುವವರೆಗೂ ಭಾರತ ಸರ್ಕಾರದಿಂದ ಮಾಸಿಕ ಪಿಂಚಣಿ ಪಡೆಯುತ್ತಿದ್ದರು [೧](ಮೇ ೧೯೮೭ ರವರಗೆ)

ಪ್ರಶಸ್ತಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

[[ವರ್ಗ:೧೯೮೭ ನಿಧನ]]

  1. "Family of man who caught Gandhi's killer in poverty". en:Hindustan Times. Indo-Asian News Service. 30 January 2012. Archived from the original on 30 January 2012. Retrieved 13 May 2020.