ಸದಸ್ಯ:Keerthireddy1910264/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುತ್ತತ್ತಿ ದೆೇವಾಲಯ[ಬದಲಾಯಿಸಿ]

ಮಂಡ್ಯ

ಭಾರತದ ಒಂದು ಸುಂದವಾದ ರಾಜ್ಯ ಕರ್ನಾಟಕ,ಅದರಲ್ಲ ಒಂದು ಅದ್ಭುತವಾದ ಜಿಲ್ಲೆ ಮಂಡ್ಯ-  ಮಂಡ್ಯ ಜಿಲ್ಲೆಯ ಜಿಲ್ಲಾ ಕೇಂದ್ರಸ್ಥಳ ಮಂಡ್ಯ ನಗರ. ಮಂಡ್ಯ ಎಂಬ ಹೆಸರು 'ಮಾಂಡವ್ಯ ಋಷಿ'ಯಿಂದ ಬಂದದ್ದೆಂದು ಹೇಳಲಾಗುತ್ತದೆ. ಮಂಡ್ಯವು ಮೈಸೂರು ಮತ್ತು ಬೆಂಗಳೂರುನಗರಗಳ ಮಧ್ಯದಲ್ಲಿದ್ದು ಬೆಂಗಳೂರಿನಿಂದ ಸುಮಾರು ೧೦೦ ಕಿಮೀ ದೂರದಲ್ಲಿದೆ.ಮಂಡ್ಯದ ಮುಖ್ಯ ಗ್ರಾಮ ಮಳವಳ್ಳಿ-ಮಳವಳ್ಳಿ ಮಂಡ್ಯ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಮಂಡ್ಯ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ರೈತರನ್ನು ಒಳಗೊಂಡಿರುವುದು ಈ ತಾಲೂಕಿನ ವಿಶೇಷವಾಗಿದೆ. ಮಳವಳ್ಳಿ ಇದು ಮಂಡ್ಯ ಜಿಲ್ಲೆಯ ಒಂದು ತಾಲ್ಲೂಕು. ಜಿಲ್ಲೆಯ ಆಗ್ನೇಯ್ ಭಾಗದಲ್ಲಿರುವ ಈ ತಾಲ್ಲೂಕನ್ನು ಪಶ್ಚಿಮ ಮತ್ತು ದಕ್ಷಿಣದಲ್ಲಿ ಟಿ.ನರಸೀಪುರ,ಪೂರ್ವದಲ್ಲಿ ಕನಕಪುರ,ಆಗ್ನೇಯದಲ್ಲಿ ಕೊಳ್ಳೇಗಾಲ,ವಾಯುವ್ಯದಲ್ಲಿ ಮಂಡ್ಯ,ಉತ್ತರದಲ್ಲಿ ಮದ್ದೂರು ಮತ್ತು ಚನ್ನಪಟ್ಟಣ- ಈ ತಾಲ್ಲೂಕುಗಳು ಸುತ್ತುವರಿದಿವೆ. ಕಿರುಗಾವಲು, ಬೊಪ್ಪಗೌಡನಪುರ, ಮಳವಳ್ಳಿ,ಮತ್ತು ಹಲಗೂರು ಹೋಬಳಿಗಳು. ತಾಲ್ಲೂಕಿನ ವಿಸ್ತೀರ್ಣ ೮೦೪ ಚ.ಕಿಮೀ.ಮಳವಳ್ಳಿ ತಾಲ್ಲೂಕು ಮೊದಲು ಮೈಸೂರು ಜಿಲ್ಲೆಗೆ ಸೇರಿತ್ತು. ೧೯೩೯ ಜುಲೈ ೧ ರಂದು ಹೊಸದಾಗಿ ರಚಿಸಲ್ಪಟ್ಟ ಮಂಡ್ಯ ಜಿಲ್ಲೆಗೆ ಸೇರಿತು. ಈ ತಾಲ್ಲೂಕು ಕಾವೇರಿ ನದಿಯ ಕಣಿವೆಯಲ್ಲಿ ಸಮುದ್ರಮಟ್ಟದಿಂದ ಸುಮಾರು ೭೬೨ ಮೀಟರ್ ನಿಂದ ೯೧೪ ಮೀಟರ್ ಇದೆ. ಬಿಳಿಗಿರಿರಂಗನ ಬೆಟ್ಟದಿಂದ ಮುಂದುವರೆದ ಕಣಶಿಲೆಯ ಬೆಟ್ಟಗಳು ಕಂಡುಬರುತ್ತವೆ. ಮಳವಳ್ಳಿ ಮಂಡ್ಯದಿಂದ ಸುಮಾರು ೩೦ ಕಿಮೀ ದೂರದಲ್ಲಿದೆ,ಮೈಸೂರಿನಿಂದ ೪೨ ಕಿಮೀ ಮತ್ತು ಬೆಂಗಳೂರಿನಿಂದ ೧00 ಕಿಮೀ ದೂರದಲ್ಲಿದೆ.ಇಲ್ಲಿನ ಜನರು ಕನ್ನಡ ಭಾಷೆಯನ್ನು ಮಾತನಾಡುತ್ತಾರೆ. ಮಳವಳ್ಳಿಯ ಮಕ್ಕಳಿಗಾಗಿ ೫ ಶಾಲೆಯನ್ನ ನಿರ್ಮಿಸಲಾಗಿದೆ.

ಮುತ್ತತ್ತಿ

               

 ಇಲ್ಲಿನ ಪ್ರವಾಸ ಸ್ಥಳಗಳು[ಬದಲಾಯಿಸಿ]

- ಗಗನಚುಕ್ಶಿವನ ಸಮುದ್ರಕಿ ಮತ್ತು ಭರಚುಕ್ಕಿ ಜಲಪಾತಗಳು ವಿಶ್ವದ ಎರಡು ಪ್ರಮುಖ ೧೦೦ ಜಲಪಾತಗಳಲ್ಲಿ ಎರಡಾಗಿವೆ. ಇಡೀ ಏಷ್ಯಾದಲ್ಲೇ ಪ್ರಪ್ರಥಮ ಜಲವಿದ್ಯುತ್ಗಾರ ಇಲ್ಲಿ ಸ್ಥಾಪಿಸಲಾಯಿತು....

* ಕಿರುಗಾವಲು

ಗಗನ ಚುಕ್ಕಿ

ಇದು ಮಂಡ್ಯ ಜಿಲ್ಲೆಯ ಪ್ರಮುಖ ವ್ಯಾಪಾರಿ ತಾಣ ಪ್ರತಿ ಶನಿವಾರ ಸಾವಿರಾರು ಜನರು ವ್ಯಾಪಾರ ಮಾಡಲು ಬರುತ್ತಾರೆ.

* ಹಲಗೂರು ಇದು ತಾಲೂಕಿನ ಪ್ರಮುಖ ವ್ಯಾಪಾರ ಕೇಂದ್ರ. ಸುತ್ತ ಮುತ್ತಲಿನ ಗ್ರಾಮಗಳ ಜನರು ಎಲ್ಲಾ ದಿನ ಬಳಕೆಯ ವಸ್ತುಗಳನ್ನು ಕೊಂಡುಕೊಳ್ಳಲು ಪ್ರತಿನಿತ್ಯ ಸಾವಿರಾರು ಮಂದಿ ಬರುತ್ತಾರೆ. ಇದು ಬೆಂಗಳೂರಿನಿಂದ ಸುಮಾರು ೮೫ ಕಿ.ಮೀ.ದೂರವಿದೆ ಮತ್ತು ಮಂಡ್ಯದಿಂದ ಸುಮಾರು ೫೦ ಕಿ.ಮೀ ದೂರವಿದೆ.

                         

ಮುತ್ತತ್ತಿ ದೆೇವಾಲಯ[ಬದಲಾಯಿಸಿ]

ಕರ್ನಾಟಕರಾಜ್ಯ ಮಂಡ್ಯಜಿಲ್ಲೆ ಮಳವಳ್ಳಿತಾಲ್ಲೂಕು ಹಲಗೂರುಹೋಬಳಿಯಲ್ಲಿರುವ ಮುತ್ತತ್ತಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಪ್ರಸಿದ್ದ ಯಾತ್ರಾ ಸ್ಥಳ ಹಾಗೂ ಪ್ರವಾಸಿ ತಾಣವಾಗಿದೆ.

ಇದು ಈ ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಲ್ಲಿ ಒಂದು. ಬೆಂಗಳೂರಿನಿಂದ ಮಳವಳ್ಳಿ ಮಾರ್ಗ ಹಲಗೂರು ಇಂದ ೨೨ ಕಿ.ಮೀ. ಕರಲಕಟ್ಟೆ ಮಾರ್ಗದಲ್ಲಿ ಇದೆ. ಮುತ್ತತ್ತಿ ಎಂಬ ಹೆಸರು ಬರಲು ಕಾರಣಕರ್ಥು ಶ್ರೀ ರಾಮ, ಲಕ್ಷ್ಮಣ ಸೀತಾಮಾತೆಯರು ಕಾಡಿಗೆ ವನವಾಸಕ್ಕೆ ಬಂದಾಗ ಶ್ರೀ ಆಂಜನೇಯ ಸ್ವಾಮಿ ರಾಮಾಯಣದಲ್ಲಿ ಸೀತಾದೇವಿಯು ನದಿಯಲ್ಲಿ ಸ್ನಾನ ಮಾಡುವಾಗ ಮೂಗುತಿ ನದಿಯಲ್ಲಿ ಜಾರಿದಾಗ ಸೀತಾಮಾತೆಯು ಆಂಜನೆಯಸ್ವಾಮಿಯ ಬಳಿ ಬಿನ್ನವಿಸಿದಾಗ ಸ್ವಾಮಿಯು ತನ್ನ ಬಾಲದಿಂದ ಮೂರು ಸುತ್ತು ಸುತ್ತಿ ಮೂಗುತಿಯನ್ನು ಎತ್ತಿ ಕೊಟ್ಟನೆಂಬ ಪ್ರತೀತಿಯಿದೆ, ಆ ಸ್ತಳದಲ್ಲಿ ಈಗಲು ಕಾವೇರಿ ನದಿ ನೀರೆಲ್ಲ ಮೂರು ಸುತ್ತು ಸುತ್ತಿ ಮುಂದೆ ಸಾಗುತ್ತದೆ, ಆ ಸ್ತಳಕ್ಕೆ "ತಿರುಗಣೆ ಮಡ"ಎಂಬ ಹೆಸರು.

ಬೊಪ್ಪೆಗೌಡನಪುರ : ಐತಿಹಾಸಿಕ ಮತ್ತು ಜನಪದ ಪ್ರಮುಖ ಸ್ಥಳ. ಇದು ಹೋಬಳಿ ಕೇಂದ್ರವಾಗಿದ್ದು, ಪ್ರವಾಸಿ ಸ್ಥಳವಾದ ತಲಕಾಡಿ ಮತ್ತು ಮುಡುಕುತೊರೆಗೆ ಸಮೀಪದಲ್ಲಿದೆ.

                           

ಅಣ್ಣನವರ ಸಂಬಂಧ[ಬದಲಾಯಿಸಿ]

ಮುತ್ತತ್ತಿ ದೇವಾಲಯವು ಬಹಳ ಪ್ರಬಲವಾಗಿದ್ದು,ಇಲ್ಲಿಗೆ ಡಾ।।ರಾಜ್ ಕುಮಾರ್ ರವರ ಸಂಬಂಧ ವತ್ತಷ ವಿಶಿಷಠವೆನಿಸಿದೆ. ಈ ಊರಿನ ಜನರು ಸರ್ಕಾರಕ್ಕೆ ದೇವಾಲಯವನ್ನು ಕಾಪಾಡುವುದಾಗಿ ಮನವಿ ಮಾಡಿಕೊಂಡಿದ್ದಾರೆ. ಇಲ್ಲಿಯ ಹುಡುಗರಾದ ಪರಮೇಷ ಹಾಗು ಪ್ರಾನೇಶ್‌ ಕುತೂಹಲದಿಂದ ಮಡೆಕಟ್ಟು ಯೇೂಜನೆಯ ಬಗ್ಗೆ ತಿಳಿದುಕೊಂಡು ಈ ದೇವಾಲಯವನ್ನು ಕಾಪಾಡುವುದು ಬಹಳ ಕಷ್ಷವಾದ ವಿಚಾವೆಂದು ಹೇಳಿದಾರೆ. ಇಲ್ಲಿಯ ಜನರು ಮುತ್ತತ್ತಿ ದೇವಾಲಯವನ್ನು ಬಹಳ ನಂಬಿದ್ದು,ಅವರ ಜೀವನೋಪಾಯದ ಮಾರ್ಗವಾಗಿದೆಯೆಂದು ತಿಳಿಸಿದ್ದರು. ಮೇಲಾಗಿ ಇದ್ದು ಡಾ।।ರಾಜ್ ಕುಮಾರ್ ರವರಿಗೆ ಬಹಳ ಹತ್ತಿರವಾದುದ್ದು,ಹಾಗಾಗಿ ಅವರು ಈ ದೇವಾಲಯಕ್ಕೆ ಯಾವುದೇ ರೀತಿಯಲ್ಲೂ ನಾಶವಾಗಲು ಬಿದುವುದಿಲ್ಲವೆಂದು ಹೇಳಿದ್ದಾರೆ. ಡಾ।।ರಾಜ್ ಕುಮಾರ್ ರವರ ಹುಟ್ಟಿನ ಹೆಸರು ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್.ಅವರ ತಂದೆ ಪುಟ್ಟಸ್ವಾಮಯ್ಯ ಹಾಗು ತಾಯಿ ಲಕ್ಷ್ಮಮ್ಮ

ಮಕ್ಕಳಿಲ್ಲದ ಕಾರಣಕ್ಕಾಗಿ ಈ ದೇವಾಲಯಕ್ಕೆ ಬಂದು ಮುತ್ತುರಾಯನನ್ನು ನೆನೆದರು. ನಂತರ ಮುತ್ತುರಾಯನೆಂದು ಹೆಸರಿಟ್ಟರು.  ಈ ದೇವಾಲಯದ ನಾಶದ ವಿಚಾರವನ್ನು ತಿಳಿದು,ಡಾ।।ರಾಜ್ ಕುಮಾರ್ ರವರ ಹಿರಿಯ ಮಗನಾದ ರಾಘವೇಂದ್ರರಾಜ್ ಕುಮಾರ್ ರವರು, ವಿಚಾರವನ್ನು ತಿಳಿದಾಗ ದುಃಋ ಪಡುತ್ತಾ ಇಲ್ಲಿನ ಜನರನ್ನು ಹಾಗೂ ದೇವಾಲಯವನ್ನು ಕಾಪಾಡಲು,ಯಾವುದೇ ರೀತಿಯ ಸಹಾಯವನ್ನು ಮಾಡಲು ಸಿದ್ದವಾಗಿದೇವೆಯೆಂದರು. ರಾಘವೇಂದ್ರ ರಾಜ್ ಕುಮಾರ್ ರವರು ತಮ್ಮ ಅಜ್ಜಿ ತಾತ ೯೦ವರ್ಷಗಳ ಹಿಂದೆ ಈ ದೇವಾಲಯಕ್ಕೆ ಬೆಟ್ಟ ಗುಡ್ಡಗಳನ್ನು ಹತ್ತಿ ಕೊಂಡು ಹೋದಾಗ ಅಲ್ಲಿ ಅವರ ಅಜ್ಜಿಯವರಿಗೆ ಗೊತ್ತಿಲ್ಲದೆ ಮುಟ್ಟಾದರು. ಅದಕ್ಕಾಗಿ ಅವರು ಅಳುತ್ತಾ ಕುಳಿತ್ತಾಗ ದೇವಾಲಯದ ಪೂಜಾರಿಯೊಬ್ಬರು ಬಂದು ಸಮಾಧಾನ ಪಡೆಸಿ ಇನ್ನು ಒಂದು ವರ್ಷದಲ್ಲಿ ಮಗುವಾಗುವುದೆಂದು ಹೇಳಿ ಕಳೆಸಿದರು. ಒಂದು ವರ್ಷದ ನಂತರ ಡಾ।।ರಾಜ್ ಕುಮಾರ್ ರವರು ಹುಟ್ಟಿದರು. ರಾಘವೇಂದ್ರರಾಜ್ ಕುಮಾರ್ ರವರು ‘ಶಿವ ವೆಚ್ಚಿದ ಕಣಪ್ಪ’ ಕೂಡ ಈ ದೇವಾಲಯದಲ್ಲಿ ಚಿತ್ರೀಕರಿಸಲಾಗಿತ್ತು ಎಂದು ಹೇಳಿದ್ದಾರೆ.

ಈ ಚಿತ್ರದಲ್ಲಿ ಡಾ।।ರಾಜ್ ಕುಮಾರ್ ರವರು ಶಿವನ ಪಾತ್ರವನ್ನು ಮಾಡಿದ್ದಾರೆಯಂದು ರಾಘವೇಂದ್ರ ರಾಜ್ ಕುಮಾರ್ ರವರ ಇನ್ನಿಬ್ಬರು ಮಕ್ಕಳಾದ ಶಿವರಾಜ್ ಕುಮಾರ್ ಹಾಗು ಪುನೀತ್‌ರಾಜ್ ಕುಮಾರ್,ಸಹ ನಟಿಸಿದ್ದಾರೆ. ಮುತ್ತತ್ತಿ ದೇವಾಲಯವನ್ನು ಕೇವಲ ೨ ತಿಂಗಳ ಕಾಲ ಈ ಚಿತ್ರವನ್ನು ಚಿತ್ರೀಕರಿಸಲಾಗಿತ್ತು. ಡಾ।।ರಾಜ್ ಕುಮಾರ್ ರವರು ಸುಮಾರು ೬೦-೭೦ ಭಕ್ತಿ ಗೀತೆಗಳನ್ನು ಹಾಡಿದ್ದು, ಈ ಎಲ್ಲವು ಕೊಡ ದೇವರ ಆಶೀರ್ವಾದವೆಂದು ಮಗನಾದ ರಾಘವೇಂದ್ರರಾಜ್ ಕುಮಾರ್ ರವರು ಹೇಳಿದ್ದಾರೆ. ಇವರ ಎಲ್ಲಾ ಚಿತ್ರದ ರೀಲ್ ಗಳನ್ನು ಈ ದೇವಾಲಯಕ್ಕೆ ಪೊಜೆಗಾಗಿ ತರಲಾಗಿತ್ತು.

ಡಾ।।ರಾಜ್ ಕುಮಾರ್ ರವರು ಆಂಜನೇಯನ ಅಪಾರವಾದ ಭಕ್ತನೆಂದು ರಾಘವೇಂದ್ರ ರಾಜ್ ಕುಮಾರ್ ರವರು ಹೇಳಿದ್ದಾರೆ, ತಂದೆಯ ಭಕ್ತಿ ಹಾಗು ಸಂಪ್ರದಾಯವನ್ನು ತಾವು ಮುಂದುವರಿಸುತ್ತಿರುವರು ಎಂದು ಹೇಳಿದ್ದಾರೆ. ಆದ್ದರಿಂದ ಈ ಜಾಗದ ಮುಳುಗುವಿಕೆಯನ್ನು ಕಾಪಾಡುವುದೆಂದಾಗಿ ಹೇಳಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ರವರು ಬರಗೂರು ರಾಮಚಂದ್ರಪ್ಪ, ಭಗವಾನ್ ಮತ್ತು ತಿಪ್ಪೂರೂ ರಾಮಸ್ವಾಮಿರವರ ಜೋತೆ ಸೇರಿ ಸರ್ಕಾರಕ್ಕೆ ದೇವಾಲಯವನ್ನು ಕಾಪಾಡುವುದಾಗಿ ವುನವಿ ಮಾಡಿಕೊಂಡರು.

ಉಲ್ಲೇಖಗಳು[ಬದಲಾಯಿಸಿ]

<r>https://www.deccanherald.com/state/muthathi-faces-mekedatu-threat-710806.html</r>

<r>https://www.google.com/search?q=places+to+visit+near+muthathi&rlz=1C1CHBD_enIN917IN917&oq=places+to+visit+near+mutha&aqs=chrome.0.0i457j69i57j0i22i30.7130j0j15&sourceid=chrome&ie=UTF-8</r>

<r>https://www.google.com/search?rlz=1C1CHBD_enIN917IN917&ei=B_CSX7_fIobFz7sPnr-NUA&q=madya+&oq=madya+&gs_lcp=CgZwc3ktYWIQAzIHCAAQyQMQQzIHCAAQsQMQQzIECAAQQzIHCC4QsQMQQzIECAAQQzIECAAQQzICCAAyBAgAEEMyBAgAEAoyAggAOgQIABBHOgsILhDJAxCRAhCTAjoECC4QQzoOCC4QsQMQgwEQxwEQowI6CAgAELEDEIMBOgIILjoFCAAQsQM6CAguEMcBEKMCOgsILhDHARCvARCRAjoKCC4QyQMQQxCTAjoHCC4QsQMQCjoHCAAQsQMQCjoHCAAQyQMQClDc5gJYnu0CYLbxAmgBcAJ4AIAB0AGIAegHkgEFMC41LjGYAQCgAQGqAQdnd3Mtd2l6sAEAyAEIwAEB&sclient=psy-ab&ved=0ahUKEwj__r24_crsAhWG4nMBHZ5fAwoQ4dUDCA0&uact=5</r>