ಮುಸ್ಸಂಜೆ ಮಾತು (ಚಲನಚಿತ್ರ)
ಗೋಚರ
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |
| ಮುಸ್ಸಂಜೆ ಮಾತು (ಚಲನಚಿತ್ರ) | |
|---|---|
| ಮುಸ್ಸಂಜೆ ಮಾತು | |
| ನಿರ್ದೇಶನ | ಮಹೇಶ್ |
| ನಿರ್ಮಾಪಕ | ಸುರೇಶ್ ಜೈನ್ |
| ಪಾತ್ರವರ್ಗ | ಸುದೀಪ್ ರಮ್ಯ ಅನು ಪ್ರಭಾಕರ್, ರಮೇಶ್ ಭಟ್, ಸುಮಿತ್ರ, ಪ್ರೊ.ಕೃಷ್ಣೇಗೌಡ, ಗಂಗಾವತಿ ಪ್ರಾಣೇಶ, ಮಂಡ್ಯ ರಮೇಶ್ |
| ಸಂಗೀತ | ವಿ.ಶ್ರೀಧರ್ |
| ಛಾಯಾಗ್ರಹಣ | ಸುಂದರನಾಥ್ ಸುವರ್ಣ |
| ಸಂಕಲನ | ಶ್ರೀ |
| ಬಿಡುಗಡೆಯಾಗಿದ್ದು | ೨೩.೦೫.೨೦೦೮ |
| ಚಿತ್ರ ನಿರ್ಮಾಣ ಸಂಸ್ಥೆ | ಮಾರ್ಸ್ ಫಿಲಂಸ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಈ ಚಿತ್ರವನ್ನು ಮಹೇಶ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಸುರೇಶ್ ಜೈನ್.ಈ ಚಿತ್ರದಲ್ಲಿ ಬರುವ ಪಾತ್ರಗಳು ಸುದೀಪ್, ರಮ್ಯ, ಅನು ಪ್ರಭಾಕರ್, ರಮೇಶ್ ಭಟ್, ಸುಮಿತ್ರ, ಪ್ರೊ.ಕೃಷ್ಣೇಗೌಡ, ಗಂಗಾವತಿ ಪ್ರಾಣೇಶ, ಮಂಡ್ಯ ರಮೇಶ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ವಿ.ಶ್ರೀಧರ್.ಈ ಚಿತ್ರದ ಛಾಯಾಗ್ರಹಕರು ಸುಂದರನಾಥ್ ಸುವರ್ಣ.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಈ ಚಿತ್ರವು ೨೩.೦೫.೨೦೦೮ ರಲ್ಲಿ ಬಿಡುಗಡೆಯಾಯಿತು.