ಜೊತೆ ಜೊತೆಯಲಿ
ಗೋಚರ
| ಜೊತೆ ಜೊತೆಯಲಿ | |
|---|---|
| ಜೊತೆ ಜೊತೆಯಲಿ | |
| ನಿರ್ದೇಶನ | ದಿನಕರ್ ತೂಗುದೀಪ್ |
| ನಿರ್ಮಾಪಕ | ಮೀನ ತೂಗುದೀಪ್ ಶ್ರೀನಿವಾಸ್ |
| ಕಥೆ | ದಿನಕರ್ ತೂಗುದೀಪ್ |
| ಸಂಭಾಷಣೆ | ಚಿಂತನ್ |
| ಪಾತ್ರವರ್ಗ | ಪ್ರೇಮ್, ದರ್ಶನ್ ತೂಗುದೀಪ್ ರಮ್ಯ |
| ಸಂಗೀತ | ವಿ. ಹರಿಕೃಷ್ಣ |
| ಛಾಯಾಗ್ರಹಣ | ವೀನಸ್ ಮೂರ್ತಿ |
| ಸಂಕಲನ | ಟಿ. ಶಶಿಕುಮಾರ್ |
| ದೇಶ | India |
| ಭಾಷೆ | Kannada |
| ಸಾಹಿತ್ಯ | ವಿ. ನಾಗೇಂದ್ರ ಪ್ರಸಾದ್ |
ಜೊತೆ ಜೊತೆಯಲಿ ನಿರ್ದೇಶಕ ದಿನಕರ್ ತೂಗುದೀಪ್ ಹಾಗು ನಿರ್ಮಾಪಕಿ ಮೀನಾ ತೂಗುದೀಪ ಶ್ರೀನಿವಾಸ್ರವರಿಂದ ೨೦೦೬ ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ. ಈ ಚಲನಚಿತ್ರದಲ್ಲಿ ಪ್ರೇಮ್ ಹಾಗು ರಮ್ಯ ಮುಖ್ಯ ಪಾತ್ರ ವಹಿಸಿದಾರೆ, ಅತಿಥಿನಟನಾಗಿ ದರ್ಶನ್ ತೂಗುದೀಪ್ ಅವರು ಇದ್ದಾರೆ. ಚಲನಚಿತ್ರಕೆ ಸಂಗೀತ ವಿ.ಹರಿಕೃಷ್ಣ[೧].
ಪಾತ್ರವರ್ಗ
[ಬದಲಾಯಿಸಿ]- ಪ್ರೇಮ್
- ರಮ್ಯ...ದಿವ್ಯ
- ದರ್ಶನ್ ತೂಗುದೀಪ್...ಅತಿಥಿನಟ
- ಶರಣ್...ಪ್ರೇಮ್ ನ ಗೆಳಯ 1
- ತರುಣ್ ಸುಧೀರ್...ಪ್ರೇಮ್ ನ ಗೆಳಯ 2
- ದ್ವಾರಕೀಶ್...ದಿವ್ಯಳ ತಂದೆ
- ತುಳಸಿ ಶಿವಮಣಿ...ದಿವ್ಯಳ ತಾಯಿ
- ಅವಿನಾಶ್...ಪ್ರೇಮ್ ನ ತಂದೆ
- ಮಾಲತಿ ಸರ್ದೆಷ್ಪನ್ದೆ...ಪ್ರೇಮ್ ನ ತಾಯಿ
ಜನರ ಸ್ವೀಕೃತಿ
[ಬದಲಾಯಿಸಿ]ಚಲನಚಿತ್ರ ೧೦೦ ದಿನಕ್ಕೂ ಎಚು ನಡೆಯಿತು
ಸಂಗೀತ
[ಬದಲಾಯಿಸಿ]ವಿ.ಹರಿಕೃಷ್ಣ ಹೆಸರುವಾಸಿ ಸಂಗೀತ ನಿರ್ದೇಶಕರಾದರು.
| ಹಾಡು | Singer(s) | ಅವಧಿ | ಟಿಪ್ಪಣಿಗಳು |
|---|---|---|---|
| ಓ ಗುಣವಂತ | ಸೋನು ನಿಗಮ್, ಶ್ರೇಯ ಘೋಶಾಲ್ | ೦೪:೪೩ | ಚಲನಚಿತ್ರ |
| ಸೂರ್ಯ ಕಣ್ಣು ಹೊಡೆದ | ರಾಜೇಶ್ ಕೃಷ್ಣನ್ | ೦೪:೪೦ | |
| ಪುಣ್ಯ ಕಣೆ | ಎಸ. ಪಿ. ಬಳಸುಬ್ರಮನಿಂ | ೦೫:೪೩ | |
| ಸುಮ್ಮನೆ ಸುಮ್ಮನೆ | ಬಾಂಬೆ ಜಯಶ್ರೀ | ೦೪:೧೭ | |
| ಸಿಕ್ತಾರೆ ಸಿಕ್ತಾರೆ | ಕಾರ್ತಿಕ್ | ೦೪:೦೮ | |
| ಕೊಲಿನೆ ಕೂಗೋದಿಲ್ಲ | ಚೈತ್ರ ಎಚ್. ಜಿ. | ೦೪:೪೫ |
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]