ಅಕ್ಷಯ ತೃತೀಯಾ
Jump to navigation
Jump to search
ವೈಶಾಖ ಮಾಸದ ಶುಕ್ಲ ಪಕ್ಷ ತದಿಗೆಯನ್ನು ’ಅಕ್ಷಯ ತೃತೀಯೆ’ಎಂದು ಕರೆಯುವರು. ಶ್ರೇಷ್ಠವಾದ ಕೆಲಸಗಳನ್ನು ಈ ದಿನ ಕೈಗೊಂಡರೆ ಎಂದಿಗೂ ಮುಗಿಯದಂತಹ (ಅ-ಕ್ಷಯ) ಮಂಗಳಕರವಾದ ಸಿದ್ದಿಗಳು ಉಂಟಾಗುವವು ಎಂಬ ನಂಬಿಕೆಯಿದೆ.[೧]
- ಇದು ಹಿಂದುಗಳು ಅತ್ಯಂತ ಶುಭಪ್ರದವೆಂದು ಪರಿಗಣಿಸುವ ಮೂರು ದಿನಗಳಲ್ಲಿ ಒಂದಾಗಿದೆ. ಅವುಗಳೆಂದರೆ
- ಕೃತಯುಗವು ಈ ದಿನದಂದು ಆರಂಭವಾಯಿತು.
- ಭಗೀರಥನ ಪ್ರಯತ್ನದಿಂದಾಗಿ ’ಗಂಗಾವತರಣವು’ ಈ ದಿನದಂದಾಯಿತು
- ವಿಷ್ಣುವು ಪರಶು-ರಾಮನಾಗಿ ಇಂದಿನ ದಿನ ಜನ್ಮ ತಾಳಿದನು
- ಮಹಾಭಾರತದ ಕಥೆಯಂತೆ, ಸೂರ್ಯದೇವನು ಯುಧಿಷ್ಟಿರನಿಗೆ ಅಕ್ಷಯ ಪಾತ್ರೆಯನ್ನು ಕೊಟ್ಟನು.
- ಆಹಾರ ಸಮೃದ್ಧಿಗಾಗಿ, ಅನ್ನಪೂರ್ಣೆಯ ಪೂಜೆಯನ್ನು ಮಾಡುವರು ಇಂದಿನ ದಿನ ಮಾಡುವರು.
- ಧನಾಭಿವೃದ್ಧಿಗಾಗಿ ಸ್ವಲ್ಪ ಪ್ರಮಾಣದಲ್ಲಾದರೂ ಬಂಗಾರವನ್ನು ಇಂದಿನ ದಿನ ಕೊಂಡು ಕೊಳ್ಳುವರು.
- ಈ ದಿನವನ್ನು ಬಸವ ಜಯಂತಿಯನ್ನಾಗಿ ಆಚರಿಸುವರು.
ಉಲ್ಲೇಖಗಳು[ಬದಲಾಯಿಸಿ]
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
- ↑ https://www.sanatan.org/kannada/240.html
- ↑ http://dharmagranth.blogspot.com/2012/11/blog-post_9102.html
- ↑ https://sanatanprabhat.org/kannada/category/%E0%B2%85%E0%B2%95%E0%B3%8D%E0%B2%B7%E0%B2%AF-%E0%B2%A4%E0%B2%A6%E0%B2%BF%E0%B2%97%E0%B3%86-%E0%B2%B5%E0%B2%BF%E0%B2%B6%E0%B3%87%E0%B2%B7%E0%B2%BE%E0%B2%82%E0%B2%95