ಸದಸ್ಯ:ನಾ ಶ್ರೀ ಉಜಿರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ

ಹೆಸರು:- ಶ್ರೀನಿವಾಸ ಕಟ್ಟೆ . ಹುಟ್ಟೂರು:- ಉಜಿರೆ . ವಿಧ್ಯಾಭ್ಯಾಸ:- ೧. ಶ್ರೀ ಜನಾರ್ಧನ ಎಲಿಮೆಂಟರಿ ಶಾಲೆ ಉಜಿರೆ. ಮುಂದೆ ವಿಧ್ಯಾಭ್ಯಾಸ:- ೨ ಎಸ್.ಡಿ.ಎಂ. ತಾಂತ್ರಿಕ ಮಹಾವಿದ್ಯಾಲಯ ಉಜಿರೆ.

೩. ಹೋಮಿಯೋಪಥಿ ಕಾಲೇಜ್ ಯಶವಂತ ಪುರ ಬೆಂಗಳೂರು, ೫ ವರ್ಷದ ಡಾಕ್ಟರೇಟ್ ವ್ಯಾಸಂಗ.. ಯಂ.ಬಿ.ಯಚ್.ಯಸ್(ಮದ್ರಾಸು ಸರಕಾರ)

೪. ಕಂಪ್ಯೂಟರ್ ಶಿಕ್ಷಣ:- ಡಿ.ಯಚ್.ಇ[[೧]] ಬಿ.ಡಿ.ಪಿ.ಯಸ್ ನಲ್ಲಿ ಡಿಪ್ಲೊಮಾ ಪದವಿ ಹಾರ್ಡ್‌ವೇರ್ ಇಂಜಿನಿಯರ್.

೫. ಕಾರ್ಯದರ್ಶಿ ಸಹಕಾರಿ ಸಂಘಗಳು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವತಿಯಿಂದ ತರಬೇತಿ ೧೯೭೦ ರಲ್ಲಿ.ಕರ್ನಾಟಕ ಸರ್ಕಾರದಿಂದ ಡಿ.ಆರ್.ಜಿ.ಯಸ್ ೨೫೬೩ ಗಜೆಟ್ ನೋಟಿಫಿಕೇಷನ್ ನಂತೆ ನೇಮಿಸಲಾಯಿತು. ಅನುಭವ ೧೯೭೦ ರಂದ ೧೯೭೬ ರವರೆಗೆ ಸಹಕಾರಿ ಸರಕಾರಿ ರಂಗಗಳಲ್ಲಿ ಕರ್ತವ್ಯ ನಿರ್ವಹಣೆ.

ಹುಟ್ಟಿದ ದಿನಾಂಕ:- ೩೦-೦೫-೧೯೫೩

೧೯೭೭ ರಿಂದ ಈವರೇಗೆ ಸ್ವಂತ ಉದ್ಯೋಗ ಲೇಖಪಾಲ ಬರವಣಿಗೆ ,ಆಡಿಟಿಂಗ್ ಹಾಗೂ ಕಂಪ್ಯೂಟರ್ ಜೋಡಣೆ ಮತ್ತು ಮಾರಾಟ.

ಪ್ರೊಡ್ಯೂಸರ್,ಚಲನ ಚಿತ್ರ ನಿರ್ಮಾಪಕರು 'ರಂಬಾರೂಟಿ' ಮೂವಿ ದಿನಾಂಕ ೦೧-೦೪-೨೦೧೬ ರಂದು ಪರಿಚಯ (ಕಿರುತೆರೆ ಕಾರ್ಯಕ್ರಮ)ಮಂಗಳೂರು ಪ್ರಭಾತ ಚಿತ್ರ ಮಂದಿರ ಹಾಗೂ ಕರ್ನಾಟಕದ ಇತರ ೧೩ ಚಿತ್ರರಂಗಗಳಲ್ಲಿ ಏಕಕಾಲಕ್ಕೆ ~~ಬಿಡುಗಡೆಯಾಯಿತು nowiki>-- -- ೧೨:೩೨</nowiki>