ವಿಕಿಪೀಡಿಯ:ಸಂಪಾದನೋತ್ಸವಗಳು/ಸಂಪಾದನೋತ್ಸವ ಮೈಸೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆಯನ್ನು ಆಚರಿಸುವ ಬಗ್ಗೆ ಸಮ್ಮಿಲನ-೧೯ರಲ್ಲಿ ಚರ್ಚೆಯಾಗಿ ಕೆಲವು ತಿರ್ಮಾನಗಳನ್ನು ತೆಗೆದುಕೊಳ್ಳಲಾಯಿತು. ಅದರಂತೆ ಅಂತಿಮ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಸಾಗರಗಳಲ್ಲಿ ವಿಷಯಾಧಾರಿತ (theme based) ಸಂಪಾದನೋತ್ಸವಗಳನ್ನು ನಡೆಸುವುದೆಂದೂ ತೀರ್ಮಾನಿಸಲಾಯಿತು. ಈ ಮಾಲಿಕೆಯಲ್ಲಿ ಮೈಸೂರಿನಲ್ಲಿ ೨೦೧೬ರ ಜನವರಿ ತಿಂಗಳಲ್ಲಿ ಕನ್ನಡ ವಿಕಿಪೀಡಿಯಕ್ಕೆ ಸಾಹಿತ್ಯ ಲೇಖನಗಳನ್ನು ಸೇರಿಸುವ ಸಂಪಾದನೋತ್ಸವ ಆಯೋಜಿಸಲಾಗಿದೆ. ವಿವರಗಳನ್ನು ಇಲ್ಲಿ ನೀಡಲಾಗುತ್ತಿದೆ. ಈ ಸಂಪಾದನೋತ್ಸವದಲ್ಲಿ ಸುಮಾರು ೨೦ ರಿಂದ ೩೦ ಜನ ಹೊಸ ಸಂಪಾದಕರು ತಯಾರಾಗುವ ನಿರೀಕ್ಷೆಯಿದೆ. ಹಾಗೆಯೇ ಸುಮಾರು ೨೦ ರಿಂದ ೪೦ ಉತ್ತಮ ಹೊಸ ಲೇಖನಗಳು ಬರುವ ಅಂದಾಜಿದೆ.

ದಿನಾಂಕಗಳು ಮತ್ತು ಸ್ಥಳ[ಬದಲಾಯಿಸಿ]

ದಿನಾಂಕ: ೧೧, ೧೨ ಮತ್ತು ೧೩ ಜನವರಿ ೨೦೧೬.(ಸೋಮವಾರ, ಮಂಗಳವಾರ, ಬುಧವಾರ)
ಸಮಯ: ಬೆಳಿಗ್ಗೆ ೯:೩೦ ರಿಂದ ಸಾಯಂಕಾಲ ೫:೩೦ರ ತನಕ
ಸ್ಥಳ: ಸಿ.ಪಿ.ಡಿ.ಪಿ.ಎಸ್., ಮಾನಸಗಂಗೋತ್ರಿ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು - ೫೬೦೦೦೬. (ಗ್ರಂಥಾಲಯದ ಹಿಂಭಾಗ, ಮಾನಸ ಗಂಗೋತ್ರಿ) ಗೂಗ್ಲ್ ಮ್ಯಾಪ್

ಮೈಸೂರು ಸಂಪಾದನೋತ್ಸವದ ಬಗ್ಗೆ[ಬದಲಾಯಿಸಿ]

ಕನ್ನಡ ವಿಕಿಪೀಡಿಯ ಹದಿಮೂರನೆ ವಾರ್ಷಿಕೋತ್ಸವ ನಡೆಸುವ ಪೂರ್ವಭಾವಿ ಯೋಜನೆಯಲ್ಲಿ ಮೈಸೂರಿನ ಸಂಪಾದನೋತ್ಸವ ಪ್ರಮುಖವಾಗಿದೆ. ಮೈಸೂರಿನ ಸಂಪಾದನೋತ್ಸವದಲ್ಲಿ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ತಯಾರಿಸಲಾಗುವುದು. ಈ ಸಂಪಾದನೋತ್ಸವದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಕನ್ನಡ ನಾಡು, ಚರಿತ್ರೆ, ಭಾಷೆ, ವ್ಯಾಕರಣ, ಛಂದಸ್ಸು, ಶಾಸನ, ವಿಮರ್ಶೆ, ಜಾನಪದ ಇತ್ಯಾದಿ ಕ್ಷೇತ್ರಗಳನ್ನೊಳಗೊಂಡ ಕನ್ನಡ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದ ಲೇಖನಗಳನ್ನು ತಯಾರಿಸುವ ಇರಾದೆಯಿದೆ. ಈ ಮೇಲಿನ ಶೀರ್ಷಿಕೆಗಳಲ್ಲಿ ಬಹಳಷ್ಟು ಕೆಲಸಗಳು ನಡೆದಿಲ್ಲ. ಮುಂದೆ ಕನ್ನಡದ ಬಗೆಗೆ ಸಮಗ್ರ ಮಾಹಿತಿಯನ್ನು ಈ ಮೂಲಕ ಸಂಪಾದಿಸಬಹುದು.

ಕಾರ್ಯಕ್ರಮ ವಿವರ[ಬದಲಾಯಿಸಿ]

  • ಮೊದಲ ದಿನ (ವಿಕಿಪೀಡಿಯಕ್ಕೆ) ಹೊಸಬರು: ವಿಕಿಪೀಡಿಯ ಪರಿಚಯ, ಖಾತೆ ತೆರೆಯುವುದು, ವಿಕಿ ಸಂಪಾದನೆ ಕಲಿಯುವುದು
(ವಿಕಿಪೀಡಿಯಕ್ಕೆ) ಹಳಬರು - ಲೇಖನ ಸೇರಿಸುವುದು
  • ಎರಡನೆಯ ಮತ್ತು ಮೂರನೆಯ ದಿನ- ಕನ್ನಡ ವಿಕಿಪೀಡಿಯಕ್ಕೆ ಸಾಹಿತ್ಯ ಲೇಖನಗಳನ್ನು ಸೇರಿಸುವುದು.

ಸೂಚನೆ[ಬದಲಾಯಿಸಿ]

  • ಸಂಪಾದನೋತ್ಸವದಲ್ಲಿ ತಯಾರಿಸಬಹುದಾದ ಲೇಖನಗಳ ಶೀರ್ಷಿಕೆಗಳನ್ನು ಈ ಪುಟದಲ್ಲಿ ನೋಡಬಹುದು.
  • ಲೇಖನಗಳನ್ನು ಮೊದಲೇ ತಯಾರಿಸಿಕೊಂಡು ಬರತಕ್ಕದ್ದು. ಡಿಜಿಟಲ್ ರೂಪದಲ್ಲಿ ತಂದರೆ ತುಂಬ ಉತ್ತಮ

ಸಂಪನ್ಮೂಲ ವ್ಯಕ್ತಿಗಳು[ಬದಲಾಯಿಸಿ]

  1. ಕೆ.ಸೌಭಾಗ್ಯವತಿ, ಮೈಸೂರು
  2. ಡಾ. ಪವನಜ ಯು. ಬಿ., ಬೆಂಗಳೂರು
  3. ತೇಜಸ್ ಜೈನ್, ಮೈಸೂರು
  4. ಡಾ. ವಿಶ್ವನಾಥ ಬದಿಕಾನ, ಮಂಗಳೂರು.

ಭಾಗವಹಿಸಲು ಇಚ್ಛಿಸುವವರು[ಬದಲಾಯಿಸಿ]

  1. ದಿನೇಶ್ ಎಂ.ಎನ್. - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ಮೊಬೈಲ್ ಸಂಖ್ಯೆ-೯೧೬೪೪೭೧೪೯೫
  2. ಮಂಜು ಹೆಚ್.ಪಿ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೯೫೧೩೦೬೧೨೫೦
  3. ಶಿವಕುಮಾರ್ ಕೆ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೮೭೨೨೮೮೮೯೭೬
  4. ವಿಜಯಕುಮಾರಿ ಡಿ.ಜೆ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೯೮೪೪೩೨೮೩೮೫
  5. ಶ್ರಿಮತಿ ಪುಷ್ಪಲತ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೯೬೨೦೨೩೫೫೮೩
  6. ರಾಜೇಂದ್ರ - ಸಂಶೋಧಕರು- ಮಹಾರಾಜ ಕಾಲೇಜು, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು - ೭೩೫೩೭೯೫೯೫೯
  7. ರಮೇಶ ಡಿ - ಸಂಶೋಧಕರು- ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೭೪೧೧೭೯೩೪೨೮
  8. ರಾಧಮಣಿ ಎಂ.ಎ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೮೧೨೩೯೨೯೩೮೮
  9. ಹಂಸವೇಣಿ ಈ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೮೫೪೬೮೮೫೬೦೦
  10. ರಂಗಸ್ವಾಮಿ ಎನ್ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೭೨೦೪೮೮೪೬೬೬
  11. ಶಿವಾನಂದ ಡಿ ಈ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೮೭೪೬೦೩೩೦೮೭
  12. ಮಹದೇವಸ್ವಾಮಿ ಕೆ ಎಸ್ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೯೯೪೫೬೭೫೧೭೬
  13. ಮಹದೇವಮೂರ್ತಿ ಎಂ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೯೯೪೫೬೭೫೧೭೬
  14. ಭಾಸ್ಕರ ಡಿ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೯೭೪೩೬೪೭೫೫೧
  15. ಜಗದೀಶ ಬಿ ಎಸ್ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು -೯೮೮೬೨೩೪೬೩೨
  16. ವರಲಕ್ಷ್ಮೀ ಕೆ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೯೯೦೧೯೯೧೫೦೩
  17. ತವಮಣಿ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೮೦೫೦೧೯೩೮೩೬
  18. ಕಾರ್ತಿಕ್ ಕುಮಾರ್ ಎಚ್ ವಿ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೯೫೩೮೨೦೩೬೮೪
  19. ದೇವರಾಜು ಕೆ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೮೭೨೨೯೨೮೨೭೫
  20. ನಂದಿನಿ ಬಿ ಆರ್ - ಸಂಶೋಧನ ವಿದ್ಯಾರ್ಥಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮಾನಸಗಂಗೋತ್ರಿ ಮೈಸೂರು.
  21. ಮಾದಪ್ಪ ಜಿ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೯೯೦೧೨೭೩೩೨೧
  22. ಮಹದೇವಯ್ಯ ಎಚ್ ಆರ್ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೯೧೬೪೪೯೬೬೩೦
  23. ರಾಘವೇಂದ್ರ ಪಿ ಕೆ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೯೪೮೧೩೨೧೬೬೮
  24. ಸುನೀತ ಕೆ ಎನ್ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೯೯೦೧೯೫೬೪೮೯
  25. ಸುರೇಶ್ ಕುಮಾರ್ ವಿ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೮೦೮೮೩೯೬೩೩೦
  26. ನಿಂಗರಾಜು ಪಿ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೯೭೪೩೯೦೯೪೯೮
  27. ಅನ್ನಪೂರ್ಣ ಎನ್ ಎಸ್ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೯೬೮೬೮೭೩೨೩೨
  28. ಗೋಪಾಲ - ಸ್ನಾತಕೋತ್ತರ ವಿದ್ಯಾರ್ಥಿ - ೯೬೨೦೧೭೦೮೬೪
  29. ಮನುಜ - ಸ್ನಾತಕೋತ್ತರ ವಿದ್ಯಾರ್ಥಿ -

ನೋಂದಣಿ[ಬದಲಾಯಿಸಿ]

ಭಾಗವಹಿಸಿದವರು ಮತ್ತು ಅವರ ಲೇಖನಗಳು[ಬದಲಾಯಿಸಿ]

  1. --Murthy HM (ಚರ್ಚೆ) ೧೧:೩೩, ೧೧ ಜನವರಿ ೨೦೧೬ (UTC)
  2. --Kailasamurthy k (ಚರ್ಚೆ) ೧೧:೩೪, ೧೧ ಜನವರಿ ೨೦೧೬ (UTC)
  3. --Manju HP (ಚರ್ಚೆ)೧೧:೩೬, ೧೧ ಜನವರಿ ೨೦೧೬ (UTC) ಕವಿಗಳ ಕಾವ್ಯಾನಾಮ
  4. --Shivakumara kote (ಚರ್ಚೆ) ೧೧:೩೭, ೧೧ ಜನವರಿ ೨೦೧೬ (UTC), ಬ್ರಹ್ಮಶಿವ
  5. --Vijaya kumari d g (ಚರ್ಚೆ) ೧೧:೩೯, ೧೧ ಜನವರಿ ೨೦೧೬ (UTC) ರತ್ನತ್ರಯರು
  6. --Dinesha m n (ಚರ್ಚೆ) ೧೧:೪೨, ೧೧ ಜನವರಿ ೨೦೧೬ (UTC) ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
  7. --Mahadeva KH (ಚರ್ಚೆ) ೧೧:೪೩, ೧೧ ಜನವರಿ ೨೦೧೬ (UTC)
  8. --Maduchand (ಚರ್ಚೆ) ೧೧:೪೬, ೧೧ ಜನವರಿ ೨೦೧೬ (UTC)
  9. --SHIVANANDA D E (ಚರ್ಚೆ) ೧೧:೪೭, ೧೧ ಜನವರಿ ೨೦೧೬ (UTC), ವಿಕ್ರಮಾರ್ಜುನ ವಿಜಯ (ವಿಷಯ ಸೇರಿಸಿದ್ದು)
  10. --PRAMODA M12 (ಚರ್ಚೆ) ೧೧:೪೮, ೧೧ ಜನವರಿ ೨೦೧೬ (UTC)
  11. --Madhuvamshi,(ಚರ್ಚೆ) ೧೧:೪೮, ೧೧ ಜನವರಿ ೨೦೧೬ (UTC) ಕೆರೆಯ ಪದ್ಮರಸ
  12. --Sunisunitha (ಚರ್ಚೆ) ೦೮:೩೧, ೧೨ ಜನವರಿ ೨೦೧೬ (UTC) ಒಂದನೆಯ ಕೃಷ್ಣ

ಫೋಟೋಗಳು[ಬದಲಾಯಿಸಿ]