ಕೃಷ್ಣ ಮಠ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
2409:4071:229F:FE09:0:0:2697:60B1 (ಚರ್ಚೆ) ರ 917836 ಪರಿಷ್ಕರಣೆಯನ್ನು ವಜಾ ಮಾಡಿ ಟ್ಯಾಗ್: ರದ್ದುಗೊಳಿಸಿ |
No edit summary ಟ್ಯಾಗ್ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
||
೩ ನೇ ಸಾಲು: | ೩ ನೇ ಸಾಲು: | ||
| image = Udupi_vrishna_1.jpg |
| image = Udupi_vrishna_1.jpg |
||
| image_alt = |
| image_alt = |
||
| caption = |
| caption = ಶ್ರೀವೃಷ್ಣಮಠದ ಮುಖ್ಯದ್ವಾರ |
||
| pushpin_map = India Karnataka |
| pushpin_map = India Karnataka |
||
| map_caption = Location in Karnataka |
| map_caption = Location in Karnataka |
||
೧೧ ನೇ ಸಾಲು: | ೧೧ ನೇ ಸಾಲು: | ||
| coordinates_display= title |
| coordinates_display= title |
||
| other_names = |
| other_names = |
||
| proper_name = ಉಡುಪಿ ಶ್ರೀ |
| proper_name = ಉಡುಪಿ ಶ್ರೀ ವೃಷ್ಣ ಮಠ |
||
| devanagari = |
| devanagari = |
||
| sanskrit_translit = |
| sanskrit_translit = |
||
೨೨ ನೇ ಸಾಲು: | ೨೨ ನೇ ಸಾಲು: | ||
| location = [[Udupi]] |
| location = [[Udupi]] |
||
| elevation_m = |
| elevation_m = |
||
| primary_deity = [[ |
| primary_deity = [[ವೃಷ್ಣ]] |
||
| important_festivals= |
| important_festivals= |
||
| architecture = [[ದ್ರಾವಿಡ ಶೈಲಿ]] |
| architecture = [[ದ್ರಾವಿಡ ಶೈಲಿ]] |
೧೭:೪೪, ೨೮ ಜೂನ್ ೨೦೧೯ ನಂತೆ ಪರಿಷ್ಕರಣೆ
ಉಡುಪಿ ಶ್ರೀ ವೃಷ್ಣ ಮಠ | |
---|---|
ಚಿತ್ರ:Udupi vrishna 1.jpg ಶ್ರೀವೃಷ್ಣಮಠದ ಮುಖ್ಯದ್ವಾರ | |
ಹೆಸರು: | ಉಡುಪಿ ಶ್ರೀ ವೃಷ್ಣ ಮಠ |
ಕಟ್ಟಿದ ದಿನ/ವರ್ಷ: | ೧೩ನೆಯ ಶತಮಾನ |
ಪ್ರಮುಖ ದೇವತೆ: | ವೃಷ್ಣ |
ವಾಸ್ತುಶಿಲ್ಪ: | ದ್ರಾವಿಡ ಶೈಲಿ |
ಸ್ಥಳ: | Udupi |
ಕೃಷ್ಣ ಮಠ - ಕರ್ನಾಟಕದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಒಂದಾದ ಉಡುಪಿಯಲ್ಲಿದೆ. ಇಲ್ಲಿರುವ ಶ್ರೀ ಕೃಷ್ಣನ ದೇವಾಲಯವನ್ನೇ ಕೃಷ್ಣ ಮಠ ಎಂದು ಕರೆಯಲಾಗುತ್ತದೆ. ಇಲ್ಲಿರುವ ವೃಷ್ಣನ ಪ್ರತಿಮೆಯನ್ನು ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದರು.
ಈ ದೇವಾಲಯದ ಪೂಜೆಯನ್ನು ಉಡುಪಿಯಲ್ಲಿರುವ ಅಷ್ಟ ಮಠಗಳು ನೋಡಿಕೊಳ್ಳುತ್ತವೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಒಂದು ಮಠದಿಂದ ಇನ್ನೊಂದು ಮಠಕ್ಕೆ ವೃಷ್ಣ ಮಠದ ಪೂಜೆ ಹಸ್ತಾಂತರವಾಗುತ್ತದೆ. ಈ ಸಂದರ್ಭವನ್ನು ಪರ್ಯಾಯ ಮಹೋತ್ಸವ ಎಂದು ಅತಿ ವೈಭವದಿಂದ ಆಚರಿಸಲಾಗುತ್ತದೆ. ಜನವರಿ ೧೮ರ ಬೆಳಗ್ಗೆ ನಡೆಯುವ ಈ ಉತ್ಸವವನ್ನು ಮೈಸೂರಿನ ದಸರ ಹಬ್ಬದ ಮಾದರಿಯಲ್ಲಿ ವಿಜ್ರಂಭಣೆಯಿಂದ ಆಚರಿಸಲಾಗುವುದು. ಒಮ್ಮೆ ಪರ್ಯಾಯ ಪೂರೈಸಿದ ಮಠಕ್ಕೆ,ಮತ್ತೊಮ್ಮೆ ವೃಷ್ಣ ಮಠ ಪೂಜೆಯ ಅಧಿಕಾರ ಸಿಗಲು ಹದಿನಾಲ್ಕು (೧೪) ವರ್ಷಗಳು ಹಿಡಿಯುತ್ತವೆ. ಶ್ರೀ ಮಧ್ವಾಚಾರ್ಯರು ಪ್ರಾರಂಭಿಸಿದ ಈ ಪದ್ಧತಿ ಇವತ್ತಿನವರೆಗೂ ಚಾಚೂ ತಪ್ಪದೆ ಮುಂದುವರೆದುಕೊಂಡು ಬಂದಿದೆ.
ವೃಷ್ಣ ಮಠದ ಪ್ರಾಂಗಣದಲ್ಲಿ ಮುಖ್ಯಪ್ರಾಣ, ಗರುಡ, ಸುಬ್ರಹ್ಮಣ್ಯ ಮತ್ತು ನವಗ್ರಹ ಗುಡಿಗಳಿವೆ.
ಇತಿಹಾಸ
ಉಡುಪಿಯ ವೃಷ್ಣನನ್ನು ಪದ್ವಾಪರ ಯುಗದಲ್ಲಿ ದ್ವಾರಕೆಯ ರುಕ್ಮಿಣಿ ಪೂಜಿಸಲ್ಪಡುತ್ತಿದ್ದು ದೇವಶಿಲ್ಪಿ ವಿಶ್ವಕರ್ಮನಿಂದ ರಚಿಸಲ್ಪಟ್ಟಿದೆ