ವಿಷಯಕ್ಕೆ ಹೋಗು

ಸ.ಉಷಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ.ಉಷಾ ಇವರು ೧೯೫೪ ಏಪ್ರಿಲ್ ೫ರಂದು ಮೈಸೂರಿನಲ್ಲಿ ಜನಿಸಿದರು. ಸದ್ಯದಲ್ಲಿ ಹಾಸನ ಜಿಲ್ಲೆಯ ಅರಸಿಕೆರೆಯ ಹೊಯ್ಸಳೇಶ್ವರ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿದ್ದಾರೆ. ಇವರು ಪ್ರಾಧ್ಯಾಪಕವೃತ್ತಿಯಿಂದ ನಿವೃತ್ತರಾಗಿದ್ದು, ಪ್ರಸ್ತುತ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ, ಇವರ ಪತಿ ವೈ. ಮಂಜಪ್ಪ.

ಕವನ ಸಂಕಲನ: ಈ ನೆಲದ ಹಾಡು, ಆತ್ಮಕಥೆ:~ ತೊಗಲು ಬೊಂಬೆ, ಕಾದಂಬರಿ: ಕಸೂತಿ, ಪ್ರಶಸ್ತಿ: ವರ್ಧಮಾನ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ,


"https://kn.wikipedia.org/w/index.php?title=ಸ.ಉಷಾ&oldid=1291579" ಇಂದ ಪಡೆಯಲ್ಪಟ್ಟಿದೆ