ಸದಸ್ಯ:Aravindhosahalli/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹವ್ಯಾಸ ಗಣಿತ ವಿವಿದ ಪುಸ್ತಕಗಳನ್ನು ಸಂಗ್ರಹ ಮತ್ತು ಅದ್ಯಯನ.

ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಿವಿದ ಸಣ್ಣ ಕಥೆಗಳನ್ನು ಬರೆದಿರುವರು. ಮಾಸ್ತಿ ಕನ್ನಡದ ಆಸ್ತಿ ಎಂಬುದು ಮಾಸ್ತಿ ವೆಂಕಟೆಶ ಅಯ್ಯಂಗಾರ್ ಅವರ ಕಾವ್ಯನಾಮ.

ನ್ಯಾಶನಲ್ ಕಾಲೇಜು ಬೆಂಗಳೂರಿನ ಒಂದು ವಿದ್ಯಾ ಸಂಸ್ಥೆ

ಭಾಶೆಗಳು[ಬದಲಾಯಿಸಿ]

ಕನ್ನಡ

ತೆಲುಗು

ತಮಿಳು

ಜಿಲ್ಲೆಗಳು[ಬದಲಾಯಿಸಿ]

ಕೋಲಾರ[ಬದಲಾಯಿಸಿ]

ಮರಿಯ ಇರುದಯನ್ ರವರು ಎರಡುಬಾರಿ ವಿಶ್ವ ಕೇರಂ ಚಾಂಪಿಯನ್ ಹಾಗೂ ಒಂಬತ್ತು ಬಾರಿ ರಾಷ್ಟ್ರೀಯ ಚಾಂಪಿಯನ್ನಾದ್ದಾರೆ. ೧೯೫೬ ರಲ್ಲಿ ತಮಿಳುನಾಡಿನ ರಾಜದಾನಿ ಚೆನ್ನ್ಯೆನಲ್ಲಿ ಜನಿಸಿದರು. ಭಾರತ ಸರ್ಕಾರ ಇವರಿಗೆ ಪ್ರತಿಷ್ಟಿತ ಅರ್ಜುನ ಪ್ರಶಸ್ತಿಯನ್ನು ನೀಡಿದೆ ಹಾಗೂ ಅರ್ಜುನ ಪ್ರಶಸ್ತಿ ಪಡೆದ ಏಕ್ಯೆಕ ಆಟಗಾರರು.