ಭಾರತದ ಸಂವಿಧಾನ ರಚನಾ ಸಭೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Constituent Assembly of India
Seal of the Constituent Assembly.
Type
Type
History
Founded6 ಜುಲೈ 1946 (1946-07-06)
Disbanded24 ಜನವರಿ 1950 (1950-01-24)
Preceded byImperial Legislative Council
Succeeded byParliament of India
Leadership
Temporary Chairman
President
Chairman of the drafting committee
Vice Presidents
Structure
Seats389 (Dec. 1946-June 1947)
296 (June 1947-Jan. 1950)
Political groups
  INC: 208 seats
  AIML: 73 seats
  Others: 15 seats
  Princely States: 93 seats
Elections
Single Transferable Vote
Meeting place
First day (9 December 1946) of the Constituent Assembly. From right: B. G. Kher and Sardar Vallabhai Patel; K. M. Munshi is seated behind Patel.
House of Parliament, ನವ ದೆಹಲಿ

ಭಾರತದ ಸಂವಿಧಾನ ರಚನಾ ಸಭೆಯ ಮತ್ತು ಸಮಿತಿಗಳ ಸದಸ್ಯರು[ಬದಲಾಯಿಸಿ]

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್[ಬದಲಾಯಿಸಿ]

ಮುಸ್ಲಿಂ ಲೀಗ್[ಬದಲಾಯಿಸಿ]

ಪರಿಶಿಷ್ಟ ಜಾತಿ ಸಂಘಟನೆ[ಬದಲಾಯಿಸಿ]

ಅಕಾಲಿಗಳು[ಬದಲಾಯಿಸಿ]

ಕಮ್ಯುನಿಸ್ಟರು[ಬದಲಾಯಿಸಿ]

ಹಿಂದೂ ಮಹಾಸಭಾ[ಬದಲಾಯಿಸಿ]

ಕರಡು ಸಮಿತಿ[ಬದಲಾಯಿಸಿ]

ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಕ್ಷರು, ಇತರ ಸದಸ್ಯರೊಂದಿಗೆ ಭಾರತೀಯ ಸಂವಿಧಾನದ ಕರಡು ಸಮಿತಿ. (ಎಡದಿಂದ ಕುಳಿತು) ಶ್ರೀ. ಎನ್. ಮಾಧವರಾವ್, ಸಯ್ಯದ್ ಸದುಲ್ಲಾ, ಡಾ. ಅಂಬೇಡ್ಕರ್ (ಅಧ್ಯಕ್ಷರು), ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಸರ್. ಬೆನೆಗಲ್ ನರಸಿಂಗ್ ರಾವ್; ಎಡದಿಂದ ನಿಂತಿರುವುದು - ಶ್ರೀ. S.N. ಮುಖರ್ಜಿ, ಜುಗಲ್ ಕಿಶೋರ್ ಖನ್ನಾ ಮತ್ತು ಕೇವಲ್ ಕೃಷ್ಣನ್. (ಆಗಸ್ಟ್ 29, 1947)(ಕೆಲವರ ಹೆಸರು ಫೋಟೊ ಇಲ್ಲ.
  • ಸಂವಿಧಾನದ ಕರಡು ಸಮಿತಿಗೆ ಡಾ. ಅಂಬೇಡ್ಕರ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆಮಾಡಿ, ಅವರಿಗೆ ಸಹಕರಿಸಲು 1947ರ ಆಗಸ್ಟ್ 29 ರಂದು ಏಳು ಜನ ಸದಸ್ಯರುಗಳನ್ನು ನೇಮಿಸಲಾಯಿತು.[೧]
  • 29 ಆಗಸ್ಟ್ 1947 ರಂದು:ಅಧ್ಯಕ್ಷರಾಗಿ ನೇಮಕಗೊಂಡ ಡಾ. ಬಿ. ಆರ್. ಅಂಬೇಡ್ಕರ್ ಅವರೊಂದಿಗೆ ಕರಡು ಸಮಿತಿ. ಸಮಿತಿಯ ಇತರ 6 ಸದಸ್ಯರು:ಕೆ.ಎಂ.ಮುನ್ಶಿ, ಮುಹಮ್ಮದ್ ಸದುಲ್ಲಾ, ಅಲ್ಲಾಡಿ ಕೃಷ್ಣ ಸ್ವಾಮಿ ಅಯ್ಯರ್, ಗೋಪಾಲ ಸ್ವಾಮಿ ಅಯ್ಯಂಗಾರ್, ಖೈತಾನ್, ಮಿಟ್ಟರ್. (ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಕ್ಷರು, ಇತರ ಸದಸ್ಯರೊಂದಿಗೆ ಭಾರತೀಯ ಸಂವಿಧಾನದ ಕರಡು ಸಮಿತಿ. ಶ್ರೀ. ಎನ್. ಮಾಧವರಾವ್, ಸಯ್ಯದ್ ಸದುಲ್ಲಾ, ಡಾ. ಅಂಬೇಡ್ಕರ್ (ಅಧ್ಯಕ್ಷರು), ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಸರ್. ಬೆನೆಗಲ್ ನರಸಿಂಗ್ ರಾವ್; ಎಡದಿಂದ ನಿಂತಿರುವುದು - ಶ್ರೀ. S.N. ಮುಖರ್ಜಿ, ಜುಗಲ್ ಕಿಶೋರ್ ಖನ್ನಾ ಮತ್ತು ಕೇವಲ್ ಕೃಷ್ಣನ್. - ಆಗಸ್ಟ್ 29, 1947)
  • 16 ಜುಲೈ 1948 ರಂದು: ಹರೇಂದ್ರ ಕೂಮರ್ ಮುಖರ್ಜಿ ವಿ. ಟಿ. ಕೃಷ್ಣಮಾಚಾರಿ ಅವರೊಂದಿಗೆ ಸಂವಿಧಾನ ಸಭೆಯ (ಎರಡನೇ) ಉಪಾಧ್ಯಕ್ಷರಾಗಿ ಆಯ್ಕೆಯಾದರು
  • 1949 ನವೆಂಬರ್ 26 ರಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ.ರಾಜೇಂದ್ರಪ್ರಸಾದ್‍ರು ಮಾತನಾಡುತ್ತಾ “...ಅಧ್ಯಕ್ಷೀಯ ಸ್ಥಾನದಲ್ಲಿ ಕುಂತು, ದಿನನಿತ್ಯದ ನಡಾವಳಿಕೆಗಳನ್ನು ಗಮನಿಸಿದ್ದೇನೆ.. ನನ್ನ ಅರಿವಿಗೆ ಬಂದಿದ್ದೇನೆಂದರೆ... ಕರಡು ಸಮಿತಿಯ ಅಧ್ಯಕ್ಷರಾದ ಡಾ.ಅಂಬೇಡ್ಕರ್‍ರವರು ತಮ್ಮ ಅನಾರೋಗ್ಯದ ಹೊರತಾಗಿಯೂ ಅದೆಂತಹ ಅಪರೂಪದ ಶ್ರದ್ದೆ ಮತ್ತು ಉತ್ಸಾಹದಿಂದ ಕೆಲಸಮಾಡಿದ್ದಾರೆ...” ಎಂದು ಶ್ಲಾಘಿಸಿದರು. ಆಗ ಇಡೀ ಪಾರ್ಲಿಮೆಂಟ್ ಚಪ್ಪಾಳೆ ತಟ್ಟಿ ಅವರ ಮಾತನ್ನು ಸ್ವಾಗತಿಸಿತು.
  • ಕರಡು ಸಮಿತಿಯ ಉಪಾಧ್ಯಕ್ಷರಾದ ಟಿ.ಟಿ.ಕೃಷ್ಣಮಾಚಾರಿಯವರು ಅವರು ಸಂಸತ್ತಿನಲ್ಲಿ ಈರಿತಿ ಹೇಳಿದರು. ಟಿ.ಟಿ.ಕೆ ಸಂಸತ್ತಿನಲ್ಲಿ “..ಡಾ. ಬಿ. ಆರ್. ಅಂಬೇಡ್ಕರ್‍ ರವರ ಅಧ್ಯಕ್ಷತೆಯಲ್ಲಿ ನನ್ನನ್ನು ಸೇರಿದಂತೆ ಏಳು ಸದಸ್ಯರನ್ನು ನೇಮಿಸಿದ್ದೀರಿ ಅವರಲ್ಲೊಬ್ಬರು ರಾಜೀನಾಮೆ ನೀಡಿದರು, ಒಬ್ಬರು ಅಕಾಲ ಮರಣಹೊಂದಿದರು, ಒಬ್ಬರು ಸ್ವಂತ ಕೆಲಸಗಳಿಗಾಗಿ ಅಮೆರಿಕದಲ್ಲೇ ಉಳಿದರು, ಒಬ್ಬರು ರಾಜಕೀಯ ಚಟುವಟಿಕೆಗಳಲ್ಲೇ ತೊಡಗಿಸಿಕೊಂಡರು ಇಬ್ಬರು ಅನಾರೋಗ್ಯದಿಂದ ಸಂವಿಧಾನ ರಚನಾ ಕಾರ್ಯದಿಂದ ದೂರ ಉಳಿಯಬೇಕಾಯಿತು ಕೊನೆಗೆ ಕರಡು ಸಮಿತಿಯ ಅಧ್ಯಕ್ಷರಾದ ಡಾ.ಅಂಬೇಡ್ಕರ್‍ರವರೊಬ್ಬರ ಮೇಲೆಯೇ ಭಾರತ ಸಂವಿಧಾನ ರಚಿಸುವ ಪೂರ್ಣ ಜವಾಬ್ದಾರಿ ಬಿದ್ದಿತು. ಅವರಿಗೆ ಕೃತಜ್ಞರಾಗಿರಬೇಕು”[೨][೩][೪]

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. [೧][ಶಾಶ್ವತವಾಗಿ ಮಡಿದ ಕೊಂಡಿ] ಸಂವಿಧಾನದ ಕರಡನ್ನು ಅಂಬೇಡ್ಕರ್ ತಯಾರಿಸಲಿಲ್ಲವೇ? ಪ್ರಜಾವಾಣಿ Published: 01 ಮಾರ್ಚ್ 2012,]
  2. ಡಾ. ಬಿ.ಆರ್​. ಅಂಬೇಡ್ಕರ್​ ಸಂವಿಧಾನವನ್ನು ಬರೆಯಲಿಲ್ಲವೇ...?
  3. ಭಾರತದ ಸಂವಿಧಾನವನ್ನು ಬದಲಾಯಿಸುವುದೇ .. Archived 27 November 2020[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
  4. ಪ್ರೊ. ಬರಗೂರು ರಾಮಚಂದ್ರಪ್ಪd: 14 ಏಪ್ರಿಲ್ 2019,