ಕರುಣೆ ಇಲ್ಲದ ಕಾನೂನು (ಚಲನಚಿತ್ರ)
ಗೋಚರ
| ಕರುಣೆ ಇಲ್ಲದ ಕಾನೂನು (ಚಲನಚಿತ್ರ) | |
|---|---|
| ಕರುಣೆ ಇಲ್ಲದ ಕಾನೂನು | |
| ನಿರ್ದೇಶನ | ಕೆ.ಎಸ್.ಎಲ್.ಸ್ವಾಮಿ |
| ನಿರ್ಮಾಪಕ | ಗಿರಿಜಾ |
| ಕಥೆ | ಕೆ.ಬಾಲಚಂದರ್ |
| ಪಾತ್ರವರ್ಗ | ಪ್ರಭಾಕರ್, ಶ್ರೀಪ್ರಿಯ, ಅಶೋಕ್, ಚಂದ್ರಶೇಖರ್ (ಕೆನಡಾ ಚಂದ್ರು), ಲೋಕೇಶ್ |
| ಸಂಗೀತ | ಶಂಕರ್ ಗಣೇಶ್ |
| ಛಾಯಾಗ್ರಹಣ | ಬಿ.ಪುರುಷೋತ್ತಮ್ |
| ಬಿಡುಗಡೆಯಾಗಿದ್ದು | ೧೯೮೩ |
| ಚಿತ್ರ ನಿರ್ಮಾಣ ಸಂಸ್ಥೆ | ಚಾಮುಂಡೇಶ್ವರಿ ಫಿಲಂಸ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ, ಪಿ.ಬಿ.ಶ್ರೀನಿವಾಸ್ |
ಕರುಣೆ ಇಲ್ಲದ ಕಾನೂನು, ಕೆ.ಎಸ್.ಎಲ್.ಸ್ವಾಮಿ ನಿರ್ದೇಶನ ಮತ್ತು ಗಿರಿಜಾ ನಿರ್ಮಾಪಣ ಮಾಡಿರುವ ೧೯೮೩ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಶಂಕರ್ ಗಣೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಭಾಕರ್ ಮತ್ತು ಶ್ರೀಪ್ರಿಯ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ಪ್ರಭಾಕರ್
- ನಾಯಕಿ(ಯರು) = ಶ್ರೀಪ್ರಿಯ
- ಅಶೋಕ್
- ಚಂದ್ರಶೇಖರ್ (ಕೆನಡಾ ಚಂದ್ರು)
- ಲೋಕೇಶ್
ಉಲ್ಲೇಖಗಳು
[ಬದಲಾಯಿಸಿ]