ಆನಂದ ಭೈರವಿ (ಚಲನಚಿತ್ರ)
ಗೋಚರ
| ಆನಂದ ಭೈರವಿ (ಚಲನಚಿತ್ರ) | |
|---|---|
| ಆನಂದ ಭೈರವಿ | |
| ನಿರ್ದೇಶನ | ಜಂದ್ಯಾಲ |
| ನಿರ್ಮಾಪಕ | ದ್ವಾರಕೀಶ್ |
| ಪಾತ್ರವರ್ಗ | ಗಿರೀಶ್ ಕಾರ್ನಾಡ್ ಕಾಂಚನ ಮಾಳವಿಕ, ರಾಜೇಶ್, ಮಹಾಲಕ್ಷ್ಮಿ |
| ಸಂಗೀತ | ರಮೇಶ್ ನಾಯ್ಡು |
| ಛಾಯಾಗ್ರಹಣ | ಎಸ್.ಗೋಪಾಲ್ ರೆಡ್ಡಿ |
| ಬಿಡುಗಡೆಯಾಗಿದ್ದು | ೧೯೮೩ |
| ಚಿತ್ರ ನಿರ್ಮಾಣ ಸಂಸ್ಥೆ | ದ್ವಾರಕೀಶ್ ಫಿಲಂಸ್ |
| ಸಾಹಿತ್ಯ | ಚಿ.ಉದಯಶಂಕರ್, ಸೊರಟ್ ಅಶ್ವಥ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ,ವಾಣಿಜಯರಾಮ್,ಎಸ್.ಪಿ.ಶೈಲಜಾ,ಪೂರ್ಣಚಂದ್ರ |
ಈ ಚಿತ್ರವನ್ನು ಜಂದ್ಯಾಲ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ದ್ವಾರಕೀಶ್. ಈ ಚಿತ್ರದಲ್ಲಿ ಬರುವ ಪಾತ್ರಗಳು ಗಿರೀಶ್ ಕಾರ್ನಾಡ್, ಕಾಂಚನ, ಮಾಳವಿಕ, ರಾಜೇಶ್, ಮಹಾಲಕ್ಷ್ಮಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಮೇಶ್ ನಾಯ್ಡು.ಈ ಚಿತ್ರದ ಛಾಯಾಗ್ರಹಕರು ಎಸ್.ಗೋಪಾಲ್ ರೆಡ್ಡಿ. ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ,ವಾಣಿಜಯರಾಮ್,ಎಸ್.ಪಿ.ಶೈಲಜಾ,ಪೂರ್ಣಚಂದ್ರ.ಈ ಚಿತ್ರವು ೧೯೮೩ರಲ್ಲಿ ಬಿಡುಗಡೆಯಾಯಿತು