ಅರುಣರಾಗ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರುಣರಾಗ (ಚಲನಚಿತ್ರ)
ಅರುಣರಾಗ
ನಿರ್ದೇಶನಕೆ.ವಿ.ಜಯರಾಮ್
ನಿರ್ಮಾಪಕಶ್ರೀಮತಿ.ಮೀನಾಕ್ಷಿ ಜಯರಾಮ್ , ಶ್ರೀಮತಿ ರೋಹಿಣಿ
ಚಿತ್ರಕಥೆಕೆ.ವಿ.ಜಯರಾಮ್
ಕಥೆಶ್ರೀಮತಿ ರೇಖಾ ಕಾಖಂಡಕಿ
ಸಂಭಾಷಣೆಸುದರ್ಶನ ದೇಸಾಯಿ
ಪಾತ್ರವರ್ಗಅನಂತನಾಗ್ ಗೀತಾ ಲೋಕನಾಥ್, ಪಂಡರೀಬಾಯಿ, ಅಶ್ವಥ್, ತಿಮ್ಮಯ್ಯಾ , ಸುಂದರ್ ಕೃಷ್ಣ ಅರಸ್, ಡಿಂಗ್ರಿ ನಾಗರಾಜ್, ಸತ್ಯಜಿತ್,ಜಯಶ್ರೀ,ಸಿ.ಪಿ.ಯೋಗೇಶ್ವರ್, ಸುಧಾ ನರಸಿಂಹರಾಜು - ಹೊಸ ಪರಿಚಯ.
ಸಂಗೀತಎಂ.ರಂಗರಾವ್
ಛಾಯಾಗ್ರಹಣಆರ್.ಸಿ. ಮಾಪಾಕ್ಷಿ , ಅಶೋಕ್ ಕಶ್ಯಪ್ - ಸಹಾಯ
ಸಂಕಲನಎಸ್.ಮನೋಹರ
ಬಿಡುಗಡೆಯಾಗಿದ್ದು೧೯೮೬
ನೃತ್ಯಉಡುಪಿ ಜಯರಾಂ
ಚಿತ್ರ ನಿರ್ಮಾಣ ಸಂಸ್ಥೆಜಯದುರ್ಗಾ ಫಿಲಂಸ್
ಸಾಹಿತ್ಯದೊಡ್ಡರಂಗೇಗೌಡ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ, ಚಿತ್ರಾ, ಕೆ.ಜೆ.ಯೇಸುದಾಸ್
ಇತರೆ ಮಾಹಿತಿಗೀತಾ ಅವರು ೧೯೮೬ನೇ ಇಸವಿಯ ಕರ್ನಾಟಕ ರಾಜ್ಯ ಚಲನಚಿತ್ರ ಅತ್ತ್ಯುತ್ತಮ ಅಭಿನೇತ್ರಿ ಪ್ರಶಸ್ತಿಗೆ ಭಾಜನರಾದರು.